<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-7991691389792198461</id><updated>2011-11-18T09:33:14.445-08:00</updated><title type='text'>ಜೋಳಿಗೆ</title><subtitle type='html'>ಜೋಳಿಗೆ</subtitle><link rel='http://schemas.google.com/g/2005#feed' type='application/atom+xml' href='http://shamsheerbudoli.blogspot.com/feeds/posts/default'/><link rel='self' type='application/atom+xml' href='http://www.blogger.com/feeds/7991691389792198461/posts/default?max-results=100'/><link rel='alternate' type='text/html' href='http://shamsheerbudoli.blogspot.com/'/><link rel='hub' href='http://pubsubhubbub.appspot.com/'/><link rel='next' type='application/atom+xml' href='http://www.blogger.com/feeds/7991691389792198461/posts/default?start-index=101&amp;max-results=100'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><generator version='7.00' uri='http://www.blogger.com'>Blogger</generator><openSearch:totalResults>130</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-7991691389792198461.post-60566516790566535</id><published>2011-04-18T02:04:00.000-07:00</published><updated>2011-04-18T02:13:17.521-07:00</updated><title type='text'>ಮುನ್ನಾರ್ ನಿಸರ್ಗಧಾಮದಲ್ಲಿ  ನಾನು...</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/-xcbDRJQA88g/TawAkxE_r2I/AAAAAAAABDQ/Dd2VMtooIq4/s1600/Image0209.jpg"&gt;&lt;img style="cursor:pointer; cursor:hand;width: 240px; height: 320px;" src="http://1.bp.blogspot.com/-xcbDRJQA88g/TawAkxE_r2I/AAAAAAAABDQ/Dd2VMtooIq4/s320/Image0209.jpg" border="0" alt=""id="BLOGGER_PHOTO_ID_5596849068564262754" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/-yIXoO35yLdc/TawAkoVXFtI/AAAAAAAABDI/4L6L7hSNmZ4/s1600/Image0205.jpg"&gt;&lt;img style="cursor:pointer; cursor:hand;width: 240px; height: 320px;" src="http://4.bp.blogspot.com/-yIXoO35yLdc/TawAkoVXFtI/AAAAAAAABDI/4L6L7hSNmZ4/s320/Image0205.jpg" border="0" alt=""id="BLOGGER_PHOTO_ID_5596849066216986322" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/-SvXFjkwvttU/TawAko7NtZI/AAAAAAAABDA/FUKkZFQNMlU/s1600/Image0204.jpg"&gt;&lt;img style="cursor:pointer; cursor:hand;width: 240px; height: 320px;" src="http://2.bp.blogspot.com/-SvXFjkwvttU/TawAko7NtZI/AAAAAAAABDA/FUKkZFQNMlU/s320/Image0204.jpg" border="0" alt=""id="BLOGGER_PHOTO_ID_5596849066375755154" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/-qpneSsycmxU/TawAkDX4P0I/AAAAAAAABC4/ipzboH6mTlI/s1600/Image0202.jpg"&gt;&lt;img style="cursor:pointer; cursor:hand;width: 240px; height: 320px;" src="http://3.bp.blogspot.com/-qpneSsycmxU/TawAkDX4P0I/AAAAAAAABC4/ipzboH6mTlI/s320/Image0202.jpg" border="0" alt=""id="BLOGGER_PHOTO_ID_5596849056295436098" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/-ZfMBU04Z1Xc/TawAlCoAaDI/AAAAAAAABDY/1gTQoEuueAU/s1600/Image0210.jpg"&gt;&lt;img style="cursor:pointer; cursor:hand;width: 320px; height: 240px;" src="http://3.bp.blogspot.com/-ZfMBU04Z1Xc/TawAlCoAaDI/AAAAAAAABDY/1gTQoEuueAU/s320/Image0210.jpg" border="0" alt=""id="BLOGGER_PHOTO_ID_5596849073274513458" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/-nkt29DJNrAY/Tav_W0A56WI/AAAAAAAABCo/zSTvMF2XJEE/s1600/Image0199.jpg"&gt;&lt;img style="cursor:pointer; cursor:hand;width: 240px; height: 320px;" src="http://2.bp.blogspot.com/-nkt29DJNrAY/Tav_W0A56WI/AAAAAAAABCo/zSTvMF2XJEE/s320/Image0199.jpg" border="0" alt=""id="BLOGGER_PHOTO_ID_5596847729322617186" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/-EC93JQEKpDE/Tav_Wo6FicI/AAAAAAAABCg/roo2GGvt2gE/s1600/Image0197.jpg"&gt;&lt;img style="cursor:pointer; cursor:hand;width: 240px; height: 320px;" src="http://1.bp.blogspot.com/-EC93JQEKpDE/Tav_Wo6FicI/AAAAAAAABCg/roo2GGvt2gE/s320/Image0197.jpg" border="0" alt=""id="BLOGGER_PHOTO_ID_5596847726341228994" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/-LhVDK1nPb-4/Tav_WSkwwCI/AAAAAAAABCY/Wnh4ZRVwtcY/s1600/Image0196.jpg"&gt;&lt;img style="cursor:pointer; cursor:hand;width: 240px; height: 320px;" src="http://3.bp.blogspot.com/-LhVDK1nPb-4/Tav_WSkwwCI/AAAAAAAABCY/Wnh4ZRVwtcY/s320/Image0196.jpg" border="0" alt=""id="BLOGGER_PHOTO_ID_5596847720346206242" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/-b7Ji54fbb5M/Tav_WSHzDAI/AAAAAAAABCQ/a5JIkKAvEJw/s1600/Image0224.jpg"&gt;&lt;img style="cursor:pointer; cursor:hand;width: 240px; height: 320px;" src="http://2.bp.blogspot.com/-b7Ji54fbb5M/Tav_WSHzDAI/AAAAAAAABCQ/a5JIkKAvEJw/s320/Image0224.jpg" border="0" alt=""id="BLOGGER_PHOTO_ID_5596847720224721922" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/-7c0iyGvvziU/Tav_W_ltwaI/AAAAAAAABCw/M9vdOew32Co/s1600/Image0200.jpg"&gt;&lt;img style="cursor:pointer; cursor:hand;width: 240px; height: 320px;" src="http://2.bp.blogspot.com/-7c0iyGvvziU/Tav_W_ltwaI/AAAAAAAABCw/M9vdOew32Co/s320/Image0200.jpg" border="0" alt=""id="BLOGGER_PHOTO_ID_5596847732429799842" /&gt;&lt;/a&gt;&lt;br /&gt;&lt;span style="font-weight:bold;"&gt;ಚಿತ್ರ: ಶಂಶೀರ್, ಬುಡೋಳಿ.&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-60566516790566535?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/60566516790566535/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2011/04/blog-post_18.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/60566516790566535'/><link rel='self' type='application/atom+xml' href='http://www.blogger.com/feeds/7991691389792198461/posts/default/60566516790566535'/><link rel='alternate' type='text/html' href='http://shamsheerbudoli.blogspot.com/2011/04/blog-post_18.html' title='ಮುನ್ನಾರ್ ನಿಸರ್ಗಧಾಮದಲ್ಲಿ  ನಾನು...'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-xcbDRJQA88g/TawAkxE_r2I/AAAAAAAABDQ/Dd2VMtooIq4/s72-c/Image0209.jpg' height='72' width='72'/><thr:total>0</thr:total></entry><entry><id>tag:blogger.com,1999:blog-7991691389792198461.post-5590639278750840041</id><published>2011-04-18T01:58:00.000-07:00</published><updated>2011-04-18T02:01:24.540-07:00</updated><title type='text'>ಕೇರಳದಲ್ಲಿರುವ ಮುನ್ನಾರ್ ನಿಸರ್ಗಧಾಮ ಮತ್ತು ಕನ್ಯಾಕುಮಾರಿಯಲ್ಲಿ......ನಾನು ಕ೦ಡದ್ದು ಹೀಗೆ...</title><content type='html'>ಕೇರಳದಲ್ಲಿರುವ ಮುನ್ನಾರ್ ನಿಸರ್ಗಧಾಮ ಮತ್ತು ಕನ್ಯಾಕುಮಾರಿಯಲ್ಲಿ ಶಂಶೀರ್,ಬುಡೋಳಿ&lt;br /&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/-x7mcRRrMmX8/Tav9bqnYNlI/AAAAAAAABCA/CYfGe1vU9J4/s1600/Image0270.jpg"&gt;&lt;img style="cursor:pointer; cursor:hand;width: 320px; height: 240px;" src="http://4.bp.blogspot.com/-x7mcRRrMmX8/Tav9bqnYNlI/AAAAAAAABCA/CYfGe1vU9J4/s320/Image0270.jpg" border="0" alt=""id="BLOGGER_PHOTO_ID_5596845613675722322" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/-fgtyaNdYV5o/Tav9bAIn4vI/AAAAAAAABB4/J5n1HJgPovw/s1600/Image0265.jpg"&gt;&lt;img style="cursor:pointer; cursor:hand;width: 240px; height: 320px;" src="http://1.bp.blogspot.com/-fgtyaNdYV5o/Tav9bAIn4vI/AAAAAAAABB4/J5n1HJgPovw/s320/Image0265.jpg" border="0" alt=""id="BLOGGER_PHOTO_ID_5596845602272436978" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/-XAb1EGr6pvo/Tav9ahg9BsI/AAAAAAAABBw/5wfZVhFxasY/s1600/Image0213.jpg"&gt;&lt;img style="cursor:pointer; cursor:hand;width: 240px; height: 320px;" src="http://1.bp.blogspot.com/-XAb1EGr6pvo/Tav9ahg9BsI/AAAAAAAABBw/5wfZVhFxasY/s320/Image0213.jpg" border="0" alt=""id="BLOGGER_PHOTO_ID_5596845594052986562" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/-7huT_0XZBR4/Tav9aeTMCvI/AAAAAAAABBo/1B0olOs1WLk/s1600/Image0210.jpg"&gt;&lt;img style="cursor:pointer; cursor:hand;width: 320px; height: 240px;" src="http://3.bp.blogspot.com/-7huT_0XZBR4/Tav9aeTMCvI/AAAAAAAABBo/1B0olOs1WLk/s320/Image0210.jpg" border="0" alt=""id="BLOGGER_PHOTO_ID_5596845593189944050" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/-IGYMQ7-ECns/Tav9biyR1gI/AAAAAAAABCI/9xAbpmgJKss/s1600/Image0274.jpg"&gt;&lt;img style="cursor:pointer; cursor:hand;width: 240px; height: 320px;" src="http://1.bp.blogspot.com/-IGYMQ7-ECns/Tav9biyR1gI/AAAAAAAABCI/9xAbpmgJKss/s320/Image0274.jpg" border="0" alt=""id="BLOGGER_PHOTO_ID_5596845611573958146" /&gt;&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-5590639278750840041?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/5590639278750840041/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2011/04/blog-post.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/5590639278750840041'/><link rel='self' type='application/atom+xml' href='http://www.blogger.com/feeds/7991691389792198461/posts/default/5590639278750840041'/><link rel='alternate' type='text/html' href='http://shamsheerbudoli.blogspot.com/2011/04/blog-post.html' title='ಕೇರಳದಲ್ಲಿರುವ ಮುನ್ನಾರ್ ನಿಸರ್ಗಧಾಮ ಮತ್ತು ಕನ್ಯಾಕುಮಾರಿಯಲ್ಲಿ......ನಾನು ಕ೦ಡದ್ದು ಹೀಗೆ...'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-x7mcRRrMmX8/Tav9bqnYNlI/AAAAAAAABCA/CYfGe1vU9J4/s72-c/Image0270.jpg' height='72' width='72'/><thr:total>0</thr:total></entry><entry><id>tag:blogger.com,1999:blog-7991691389792198461.post-5014476621339049930</id><published>2011-03-04T20:46:00.000-08:00</published><updated>2011-03-04T20:48:29.678-08:00</updated><title type='text'>ರಾಜಕುಮಾರರ ಅಂಚೆಚೀಟಿ ಸಂಗ್ರಹ</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/-rSaUiFWZbbQ/TXHAk-JOCTI/AAAAAAAABBg/2miXkr-z4CU/s1600/88.jpg"&gt;&lt;img style="cursor:pointer; cursor:hand;width: 240px; height: 320px;" src="http://1.bp.blogspot.com/-rSaUiFWZbbQ/TXHAk-JOCTI/AAAAAAAABBg/2miXkr-z4CU/s320/88.jpg" border="0" alt=""id="BLOGGER_PHOTO_ID_5580453154678245682" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/-D1aO1Myffdw/TXHAkpDytmI/AAAAAAAABBY/J485UZaVM1k/s1600/77.jpg"&gt;&lt;img style="cursor:pointer; cursor:hand;width: 240px; height: 320px;" src="http://4.bp.blogspot.com/-D1aO1Myffdw/TXHAkpDytmI/AAAAAAAABBY/J485UZaVM1k/s320/77.jpg" border="0" alt=""id="BLOGGER_PHOTO_ID_5580453149018338914" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/-cYPKPmyzKXA/TXHAkM8jzcI/AAAAAAAABBQ/LYBsfTz0p_o/s1600/66.jpg"&gt;&lt;img style="cursor:pointer; cursor:hand;width: 240px; height: 320px;" src="http://3.bp.blogspot.com/-cYPKPmyzKXA/TXHAkM8jzcI/AAAAAAAABBQ/LYBsfTz0p_o/s320/66.jpg" border="0" alt=""id="BLOGGER_PHOTO_ID_5580453141471808962" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/-SXwJ_v3X6Kg/TXHAdl7oSRI/AAAAAAAABBI/ucdOG650oic/s1600/55.jpg"&gt;&lt;img style="cursor:pointer; cursor:hand;width: 240px; height: 320px;" src="http://2.bp.blogspot.com/-SXwJ_v3X6Kg/TXHAdl7oSRI/AAAAAAAABBI/ucdOG650oic/s320/55.jpg" border="0" alt=""id="BLOGGER_PHOTO_ID_5580453027919710482" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/--2Tfgab0nCY/TXHAdPxdRCI/AAAAAAAABBA/MVv6JsRC8Zc/s1600/44.jpg"&gt;&lt;img style="cursor:pointer; cursor:hand;width: 240px; height: 320px;" src="http://1.bp.blogspot.com/--2Tfgab0nCY/TXHAdPxdRCI/AAAAAAAABBA/MVv6JsRC8Zc/s320/44.jpg" border="0" alt=""id="BLOGGER_PHOTO_ID_5580453021971465250" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/-xKjF2V3yeWI/TXHAcbs8V0I/AAAAAAAABA4/o96Qn_o8yF4/s1600/33.jpg"&gt;&lt;img style="cursor:pointer; cursor:hand;width: 240px; height: 320px;" src="http://1.bp.blogspot.com/-xKjF2V3yeWI/TXHAcbs8V0I/AAAAAAAABA4/o96Qn_o8yF4/s320/33.jpg" border="0" alt=""id="BLOGGER_PHOTO_ID_5580453007993886530" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/-YgaAtoM4LAY/TXHAbsBcAZI/AAAAAAAABAw/7lDNZUXfRpo/s1600/22.jpg"&gt;&lt;img style="cursor:pointer; cursor:hand;width: 240px; height: 320px;" src="http://2.bp.blogspot.com/-YgaAtoM4LAY/TXHAbsBcAZI/AAAAAAAABAw/7lDNZUXfRpo/s320/22.jpg" border="0" alt=""id="BLOGGER_PHOTO_ID_5580452995194945938" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/-OqfAFf_ZOOA/TXHAbMUA0bI/AAAAAAAABAo/dOwz03aFgRw/s1600/11.jpg"&gt;&lt;img style="cursor:pointer; cursor:hand;width: 240px; height: 320px;" src="http://4.bp.blogspot.com/-OqfAFf_ZOOA/TXHAbMUA0bI/AAAAAAAABAo/dOwz03aFgRw/s320/11.jpg" border="0" alt=""id="BLOGGER_PHOTO_ID_5580452986682921394" /&gt;&lt;/a&gt;&lt;br /&gt;&lt;br /&gt;&lt;br /&gt;ಹುಟ್ಟಿದ ಮನುಷ್ಯನಿಗೆ ಒಂದಲ್ಲ ಒಂದು ಹವ್ಯಾಸವಿರುತ್ತದೆ. ನಾಣ್ಯ ಸಂಗ್ರಹ, ಹಳೆ ಕಾಲದ ಕರಕುಶಲ ವಸ್ತುಗಳ ಸಂಗ್ರಹ, ಅಂಚೆಚೀಟಿ ಸಂಗ್ರಹ, ಕ್ರಿಕೆಟ್ ಆಟಗಾರರ ಚಿತ್ರ ಸಂಗ್ರಹ ಹೀಗೆ ಮುಂತಾದ ರೀತಿಯ ಸೃಜನಾತ್ಮಕ ರೀತಿಯಾದಂತಹ ಹವ್ಯಾಸಗಳಿರುತ್ತವೆ. ಈ ಹವ್ಯಾಸಗಳೇ ಕೆಲವರನ್ನು ಗುರುತಿಸಿಕೊಳ್ಳುವಂತೆ ಮಾಡುತ್ತದೆ. ಹೀಗೆ ಅಂಚೆಚೀಟಿ, ಅಂಚೆಕಾರ್ಡುಗಳ ಸಂಗ್ರಹದ ಮೂಲಕ ವಿಶೇಷವಾಗಿ ವಿದ್ಯಾರ್ಥಿಗಳ ಸಂಗ್ರಹಣಾ ಮನಸ್ಸನ್ನು ವಿಸ್ತರಿಸುವಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರೇ ಮೂಡಬಿದ್ರೆ ರಾಯಿಯ ರಾಜಕುಮಾರ. &lt;br /&gt;&lt;br /&gt;ರಾಯಿ ರಾಜಕುಮಾರರು ಸದ್ಯ ಮೂಡಬಿದ್ರೆಯ ಜೈನ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿ, ಲೇಖಕ, ಪತ್ರಕರ್ತರಾಗಿ ಗುರುತಿಸಿಕೊಂಡಿರುವ ಇವರು ಉಪನ್ಯಾಸಕ ವೃತ್ತಿಯ ಜೊತೆಗೆ ಅಂಚೆಚೀಟಿ ಸಂಗ್ರಾಹಕ, ಗ್ರಾಹಕ ಜಾಗೃತಿಕಾರರಾಗಿ ಗುರುತಿಸಿಕೊಂಡಿದ್ದಾರೆ. ಇವರ ಬಳಿ ಹಳೆಯದಾದ, ವಿಶೇಷ ರೀತಿಯಾದಂತಹ ಅಂಚೆಚೀಟಿ ಸಂಗ್ರಹಗಳಿವೆ. ಇವನ್ನು ಹವ್ಯಾಸವನ್ನು ಮಾಡಿಕೊಂಡಿರುವ ಇವರು ತಮ್ಮ ಸ್ವ ಹಣದಿಂದಲೇ ಅಂಚೆಚೀಟಿ, ಅಂಚೆಕಾರ್ಡುಗಳನ್ನು ಖರೀದಿಸಿ ಸಂಗ್ರಹಿಸುತ್ತಿದ್ದಾರೆ. ಹೀಗಾಗಿ ಇವರು ಕೇಂದ್ರ ಸರಕಾರ ಸ್ವಾಮ್ಯದ ಅಂಚೆ ಇಲಾಖೆಯವರ ಅಂಚೆ ಚೀಟಿ ಸಂಗ್ರಹಣಾ ಮಾಹಿತಿ ಸಂಪನ್ಮೂಲ ವ್ಯಕ್ತಿಯಾಗಿ ೨೦೦೫ರಲ್ಲಿ ಗುರುತಿಸಲ್ಪಟ್ಟರು. &lt;br /&gt;&lt;br /&gt;ದ.ಕ.ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಪುತ್ತೂರು, ಕಾರ್ಕಳ ಮುಂತಾದ ತಾಲೂಕುಗಳಲ್ಲಿ ಕಾರ್ಯಾಗಾರವನ್ನು ನಡೆಸುವ ಮೂಲಕ ಶಾಲಾ ಮಕ್ಕಳಲ್ಲಿ ಅಂಚೆ ಚೀಟಿ ಸಂಗ್ರಹಣಾ ಹವ್ಯಾಸವನ್ನು ಪ್ರೇರೆಪಿಸುತ್ತಿದ್ದಾರೆ. ಕೇವಲ ಹವ್ಯಾಸಕ್ಕಾಗಿ ಹತ್ತು, ಇಪ್ಪತ್ತು ಸಾವಿರದಷ್ಟು ಹೆಚ್ಚಿನ ಹಣವನ್ನು ವಿನಿಯೋಗಿಸುವವರ ಸಂಖ್ಯೆ ಕಡಿಮೆಯಿರುವ ಇವತ್ತಿನ ಸಂದರ್ಭದಲ್ಲಿ ರಾಜಕುಮಾರರಂತಹ ಉಪನ್ಯಾಸಕರು ವಿದ್ಯಾರ್ಥಿಗಳಲ್ಲಿ ಸಂಗ್ರಹಣಾ ಮನೋಭಾವದ ಬೆಳೆಸುತ್ತಿದ್ದಾರೆಂಬುದು ಅಭಿಮಾನದ ಸಂಗತಿ. ಇವರ ಈ ಪ್ರಯತ್ನವನ್ನು ಗುರುತಿಸಿ ಬೆಂಗಳೂರು ಸಿಲಿಕಾನ್ ಜೇಸಿಸ್‌ನವರು ಏರ್ಪಡಿಸಿದ ಗುರು ಪುರಸ್ಕಾರ-೨೦೦೪ರಲ್ಲಿ ಜಿಲ್ಲಾ ಮಟ್ಟದಿಂದ ಆಯ್ಕೆಗೊಂಡು ಪುರಸ್ಕೃತರಾದರು. ಕವಿಯು ಆಗಿರುವ ಇವರು ಹಲವಾರು ಕಡೆ ಕವನ ವಾಚನ ಮಾಡಿದ್ದಾರೆ. &lt;br /&gt;&lt;br /&gt;ಇವರೆಗೂ ಬಂದಂತಹ ಹೊಸ ರೀತಿಯ ಅಂಚೆಚೀಟಿ, ನಾಣ್ಯಗಳು, ರೂಪಾಯಿ ನೋಟುಗಳು, ವಿವಿಧ ರೀತಿಯಾದಂತಹ ಮೇಘದೂತದ ಎಲ್ಲಾ ವಿಧದ ಅಂಚೆ ಕಾರ್ಡುಗಳು ಇವೆಲ್ಲಾ ರಾಜಕುಮಾರರ ಸಂಗ್ರಹದ ಬತ್ತಳಿಕೆಯಲ್ಲಿದೆ. ೨೦೦೧ರಲ್ಲಿ ಜೈನ ಪದವಿಪೂರ್ವ ಕಾಲೇಜಿನಲ್ಲಿ ನೆಹರೂ ಅಂಚೆಚೀಟಿ ಕ್ಲಬ್ಬನ್ನು ಸ್ಥಾಪಿಸಿ ಅಂಚೆಚೀಟಿ ಸಂಗ್ರಹಣೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುತ್ತಿದ್ದಾರೆ. ೨೦೦೨ರ ಜಿಲ್ಲಾ ಮಟ್ಟದ ಪ್ರದರ್ಶನದಲ್ಲಿ ಶಾಲೆಯ ಕ್ಲಬ್ ಉತ್ತೇಜಕರ ಪ್ರಶಸ್ತಿಯನ್ನು ಗಳಿಸಿದೆ. ಮಾತ್ರವಲ್ಲ ಸತತ ಮೂರು ವರ್ಷಗಳಿಂದ ಸ್ಥಳೀಯ ಜೈನ ಮಠದ ಸ್ವಾಮಿಗಳ ಪಟ್ಟಾಭೀಷೇಕ ವರ್ಧಂತ್ಯುತ್ಸವದ ದಿನ ರಮಾರಾಣಿ ಶೋಧ ಸಂಸ್ಥಾನ ಕಟ್ಟಡದಲ್ಲಿ ವೈಯಕ್ತಿಕ ಹಾಗೂ ಕ್ಲಬ್ ಸದಸ್ಯರ ಅಂಚೆಚೀಟಿ ಪ್ರದರ್ಶನವೇರ್ಪಡಿಸಿ ಸಾರ್ವಜನಿಕರಲ್ಲೂ ಅಂಚೆಚೀಟಿ ಹಾಗೂ ನಾಣ್ಯ ಸಂಗ್ರಹಣೆಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳು ತಮ್ಮ ತಮ್ಮ ಇಷ್ಟದ ಕ್ಷೇತ್ರದಲ್ಲಿ ಆಸಕ್ತಿಯಿಟ್ಟುಕೊಂಡ ವಿಷಯಗಳಲ್ಲಿ ಅಂಚೆಚೀಟಿ ಸಂಗ್ರಹ ಮಾಡುತ್ತಾ ಹೋದರೆ ಮುಂದಿನ ದಿನದಲ್ಲಿ ಈ ಹವ್ಯಾಸ ವಿದ್ಯಾರ್ಥಿಗಳ ಬದುಕಿಗೆ ಪ್ರಯೋಜನವೂ ಸಿಗುತ್ತದೆ ಹಾಗೂ ಹಿಂದಿನ ಇತಿಹಾಸದ ನೆನಪನ್ನು ಮೆಲುಕು ಹಾಕಲು ಸಾಧ್ಯ ಎಂಬುದು ಇವರ ಅಭಿಮತ. ೩೫ ವರ್ಷಗಳಿಂದ ಅಂಚೆಚೀಟಿ ಸಂಗ್ರಹ ಮಾಡುತ್ತಿರುವ ಇವರು ಸುಮಾರು ಮೂರು ಲಕ್ಷದಷ್ಟು ಹಣ ಖರ್ಚು ಮಾಡಿದ್ದಾರೆ. ಇವರ ಸಂಗ್ರಹದಲ್ಲಿ ಸುಮಾರು ೮ ಲಕ್ಷದಷ್ಟು ಮೌಲ್ಯದ ಅಂಚೆಚೇಟಿಗಳಿವೆ. ೧೯೪೭ರ ಹಿಂದಿನ ಹಾಗೂ ನಂತರದ ಅಂಚೆಚೀಟಿಗಳು ಇವರ ಬಳಿ ಇವೆ. ಇವನ್ನು ರಾಜಕುಮಾರರು ವಿವಿಧ ವಿಭಾಗ ಮಾಡಿ ಪ್ರತ್ಯೇಕ ಸಂಗ್ರಹ ಮಾಡಿದ್ದಾರೆ. ಫ್ಲವರ‍್ಸ್ ಅಂಚೆಚೀಟಿ, ರೋಝಾ ಇವು ಇವರ ಸಂಗ್ರಹದಲ್ಲಿನ ಕೆಲವು ವಿಶೇಷ ಅಂಚೆಚೀಟಿಗಳಾಗಿವೆ. ಕೇವಲ ವಿದ್ಯಾರ್ಥಿಗಳಿಗೆ ಸಂಗ್ರಹಣಾ ಹವ್ಯಾಸದ ಕುರಿತು ತಿಳುವಳಿಕೆ ನೀಡಲು ಇವರೆಗೆ ೧೩೫ ರಷ್ಟು ತರಬೇತಿ ಕಾರ್ಯಾಗಾರಗಳಲ್ಲಿ ತರಬೇತಿ ನೀಡಿದ್ದಾರೆ. &lt;br /&gt;&lt;br /&gt;೨೦೦೨ ಹಾಗೂ ೨೦೦೩ರಲ್ಲಿ ಚಿತ್ರದುರ್ಗದ ಚಿಂತನಾ ಸಂಸ್ಥೆ ಮತ್ತು ಪುಟಾಣಿ ವಿಜ್ಞಾನ ಸಂಸ್ಥೆ ನಡೆಸುವ ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನ ಹಾಗೂ ಗಣಿತ ಪ್ರತಿಭಾ ಪರೀಕ್ಷೆಗಳನ್ನು ಅತ್ಯುತ್ತಮವಾಗಿ ಸಂಘಟಿಸಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವದ ಬೆಳವಣಿಗೆಗೆ ಚಾಲನೆ ನೀಡುವ ಪ್ರಯತ್ನಕ್ಕಾಗಿ ರಾಜ್ಯಮಟ್ಟದ ಉತ್ತಮ ಸಂಘಟಕ ವಿಶೇಷ ಸೇವಾ ಪದಕವನ್ನು ಸತತ ಎರಡು ವರ್ಷಗಳಲ್ಲಿ ಗಳಿಸಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳು ವಿವಿಧ ಪರೀಕ್ಷೆಗಳಲ್ಲಿ ವಲಯ, ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆಯಲು ಪ್ರೇರೆಪಿಸಿದ್ದಾರೆ. ಆಂಗ್ಲ ಭಾಷೆ ಅಧ್ಯಾಪಕರಾಗಿ ವೃತ್ತಿ ಜೀವನಕ್ಕೆ ಕಾಲಿಟ್ಟ ಇವರು ಮಂಗಳೂರಿನ ಎರಡು ದೈನಿಕಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಕೂಡಾ ಹೊಂದಿದ್ದಾರೆ. ೧೯೮೮ರಿಂದ ಸತತವಾಗಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ವರ್ಷಕ್ಕೆರಡು ಬಾರಿ ಹಿಂದಿ ಪರೀಕ್ಷೆಗಳನ್ನು ಕಟ್ಟಲು ಮುಕ್ತ ಅವಕಾಶ ಹಾಗೂ ಉಚಿತ ಪಾಠ ಹಾಗೂ ಮಾರ್ಗದರ್ಶನ ನೀಡುತ್ತಿದ್ದಾರೆ. ಇವರು ಎಂ.ಎ., ಬಿ.ಎಡ್ ಪದವಿಧರರು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-5014476621339049930?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/5014476621339049930/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2011/03/blog-post_04.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/5014476621339049930'/><link rel='self' type='application/atom+xml' href='http://www.blogger.com/feeds/7991691389792198461/posts/default/5014476621339049930'/><link rel='alternate' type='text/html' href='http://shamsheerbudoli.blogspot.com/2011/03/blog-post_04.html' title='ರಾಜಕುಮಾರರ ಅಂಚೆಚೀಟಿ ಸಂಗ್ರಹ'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-rSaUiFWZbbQ/TXHAk-JOCTI/AAAAAAAABBg/2miXkr-z4CU/s72-c/88.jpg' height='72' width='72'/><thr:total>0</thr:total></entry><entry><id>tag:blogger.com,1999:blog-7991691389792198461.post-5017439977026789878</id><published>2011-03-04T20:43:00.000-08:00</published><updated>2011-03-04T20:46:13.656-08:00</updated><title type='text'>ಪ್ರೇಮವನ್ನು ತಿರಸ್ಕರಿಸಿದವಳಿಗೆ ಥ್ಯಾ೦ಕ್ಸ್ ಹೇಳಿ!</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/-dGmCSnjVJDA/TXHABCtxqDI/AAAAAAAABAg/ISvfpwTYe14/s1600/love_hands_heart_with_sparkling_sun.gif"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 303px;" src="http://1.bp.blogspot.com/-dGmCSnjVJDA/TXHABCtxqDI/AAAAAAAABAg/ISvfpwTYe14/s320/love_hands_heart_with_sparkling_sun.gif" border="0" alt=""id="BLOGGER_PHOTO_ID_5580452537430026290" /&gt;&lt;/a&gt;&lt;br /&gt;&lt;br /&gt;&lt;br /&gt;ಮತ್ತೊಮ್ಮೆ  ಪ್ರೇಮಿಗಳ ದಿನ ಬ೦ದಿದೆ. ಈ ಪ್ರೇಮಿಗಳ ದಿನದ೦ದು ಪ್ರೀತಿ, ಪ್ರೇಮಕ್ಕೊ೦ದು ದಿನ ಬೇಕೆ೦ಬುದು ಚರ್ಚಿಸುವುದು ಒಳಿತು. ಹರಿವ ನದಿಯಂತೆ ಪ್ರೀತಿ. ಆ ಪ್ರೇಮದ ಹೆಸರಿನಲ್ಲಿ ಒ೦ದು ದಿನ ಆಚರಣೆ ಮಾಡುವ ದಿನ ಕೇವಲ ನೆಪ ಮಾತ್ರ. ಪ್ರೀತಿ ಎ೦ದರೆ ಬದುಕು, ದುಡಿಮೆ, ಸಾ೦ತ್ವಾನದ ಮಾತಾಡುವುದು, ಮನದ ಭಾವನೆಗಳನ್ನು  ಅರ್ಥ ಮಾಡಿಕೊಳ್ಳುವುದು, ಕಸ್ಥವಿರಲಿ, ಸುಖವಿರಲಿ, ಪರಸ್ಪರರನ್ನು ಅರಿಯುವುದು ಎ೦ದ ಮೇಲೆ ಪ್ರೇಮಿಗಳಿಗೆ ಒ೦ದು ದಿನ ಬೇಕೇ ? &lt;br /&gt;&lt;br /&gt;  ಹೊಸದಾಗಿ ಪ್ರೇಮಿಗಳದವರಿಗೆ, ಈಗಾಗಲೇ ಅನೇಕ ಪ್ರೇಮಿಗಳ ದಿನ ಆಚರಿಸಿದವರಿಗೆ ೨೦೧೧ರ ಈ ಪ್ರೇಮಿಗಳ ದಿನ ಖುಷಿ ನೀಡಬಹುದು. ಆದರೆ ಪ್ರೇಮ ವ್ಯೆಫಲ್ಯ ಕ೦ಡವರು ಏನೋ ಜಗತ್ತೇ ಬಿದ್ದ೦ತೆ ವರ್ತಿಸುತ್ತಾರೆ. ಈ ದಿನದ೦ದು ಪ್ರೇಮ ವ್ಯೆಫಲ್ಯ ಅನುಭವಿಸಿದವರಿಗ೦ತ್ ಕಾರಳ ದಿನವೆ೦ದೆ ಭಾವಿಸುತ್ತಾರೆ. ಟೈಂಪಾಸ್ ಲವ್, ಅರ್ಥವಿಲ್ಲದ  ಗೆಳೆತನ, ಲಿವ್ ಟುಗೆದರ್ ಇವುಗಲಿ೦ಡಾಗಿ ಮಾನವಿಯ ಸಂಭ0ದದ ಅರ್ಥ ಕೆಡುತ್ತಿದೆ. ಪ್ರೇಮ ಎ೦ಬ ಪದವು ಇವತ್ತು ಪ್ರೀತಿ ಎ೦ಬ ಹೆಸರಿನಲ್ಲಿ ದುರ್ಬಳಕೆಯಾಗುತ್ತಿದೆ. ಕೇವಲ ಪ್ರೇಮಿಗಳ ದಿನದ೦ದು ಬೀಚ್, ಪ್ರವಾಸ ಹೀಗೆ ದಿನವನ್ನು ಪೋಳು ಮಾಡುವ ಬದಲು ತಮ್ಮ  ಸಂಭ0ದದ ಕುರಿತು ಚರ್ಚಿಸುವುದು ಒಳಿತು. &lt;br /&gt;&lt;br /&gt;ಪ್ರತಿಯೊ೦ದು ದಿನಕ್ಕೊ ಅದರದ್ದೆ ಆದ೦ತಹ ಮಹತ್ವವಿದೆ. ಹಾಗಗಿ ಪ್ರೇಮಿಗಳ ದಿನದ೦ದು ವ್ಯೆಚಾರಿಕವಾಗಿ ನಮ್ಮ ಬದುಕಿನ ಕುರಿತು  ತೀರ್ಮಾನ ತೆಗೆದೊಕೊಳ್ಳಲು ಇರುವ ಸಮಯ ಎ೦ದು ಪ್ರೇಮಿಗಳು ಅರ್ಥ  ಮಾಡಿಕೊಳ್ಳಬೇಕು. ಪ್ರೇಮವೆ೦ಬುದು ಕೇವಲ ಹುಡುಗ-ಹುಡುಗಿಗೆ ಸ೦ಬ೦ದಪಟ್ಟದ್ದ ಎ೦ಬ ಪ್ರಶ್ನೆಗೆ  ಇವತ್ತಿಗೂ ಉತ್ತರ ದೊರಕ್ಕಿಲ್ಲ. ಯಾಕೆ೦ದರೆ ಹೆತ್ತವರು-ಮಕ್ಕಳ ನಡುವೆ, ಅಕ್ಕ-ತ೦ಗಿಯರ ನಡುವೆ ಪ್ರೀತಿ ಇರಲ್ವ? ಹಾಗದರೆ ಇದು ಕೂಡ ಪ್ರೇಮಿಗಳ ದಿನವಾಗುವುದಿಲ್ಲವೆ? ಪ್ರೇಮಿಗಳ ದಿನ  ಕೇವಲ ಪ್ರೇಮಿಗಳಿಗೆ ಮಾತ್ರ   ಸೀಮಿತ ಮಾಡಿದರೆ ಆ ದಿನ ಸಾರ್ಥಕವಾಗುತ್ತದೆಯೇ? ಪ್ರೇಮಿಗಳ ದಿನ  ಕೇವಲ ಹುಡುಗ-ಹುಡುಗಿಗೆ  ಸೀಮಿತ ಮಾಡಿಬಿಡುವುದು ಎಶ್ಟೂ  ಸರಿ? &lt;br /&gt;&lt;br /&gt;ಪ್ರೇಮಿಗಳ ನಡುವಿನ....? ಬಸ್ಸಿನಲ್ಲಿ ಪ್ರಯಾಣಿಸುವುದು, ಸುತ್ತಾಡುವುದು ಇವೆಲ್ಲಾ  ಪ್ರೀತಿನಾ? ಇದನ್ನೆ ಪ್ರೇಮ ಎ೦ದು ಕರೆಯುತ್ತಿರುವುದರಿ೦ದ ಇವತ್ತು  ಪ್ರೇಮ, ಪ್ರೀತಿ ಎ೦ಬುದನ್ನು ಗುರುತಿಸಲು ಅಸಾದ್ಯವಾಗುತ್ತಿದೆ. &lt;br /&gt;&lt;br /&gt;ಯಾವುದು ಪ್ರೇಮ..? ಮನದ ಬಾವನೆಗಳನ್ನು ಅರ್ಥ ಮಾಡಿಕೊಳ್ಳದ,  ಕಸ್ಟ -ಸುಖಗಳನ್ನು ಸಮಾನವಾಗಿ ಸ್ವೀಕರಿಸಲು ಮು೦ದೆ ಬರದನ್ನು ಹಾಗೂ ಅವಳು ಅಥವಾ ಅವನು  ನನ್ನವನಾಗಬೇಕು, ನನ್ನವಳಾಗಬೇಕು ಎ೦ಬ ಸ್ವಾರ್ಥ,  ಪ್ರೀತಿ, ಪ್ರೇಮವಾಗಲು ಸಾಧ್ಯವೇ ಇಲ್ಲ. ಅವಳು ಅಥವಾ ಅವನು ನನಗೆ ಸಿಗದಿದ್ದರೂ ಎಲ್ಲೇ ಇದ್ದರೂ ಚೆನ್ನಾಗಿರಲಿ ಎ೦ದು ಭಾವಿಸುವುದೇ ಪ್ರೇಮವೆನಿಸುತ್ತದೆ. ಒ೦ದು ವೇಳೆ ಅವಳು ಅಥಾವ ಅವನು ಸಿಗದಿದ್ದ ನೋವಿಗಿ೦ತ ಅವನು ಅಥವಾ ಅವಳು ಬೇರೆಯವನ/ಯವಳ ಪಾಲಾಗುತ್ತಾಳೆ ಎ೦ಬುದು ನೋವು ಕೋಡುತ್ತದೆ. ಇದನ್ನು ಒಮ್ಮೆ ರವಿ ಬೆಳಗೆರೆಯವರು ಒ೦ದು ಪುಸ್ತಕದಲ್ಲಿ ಬರೆದಿದ್ದರು. ನಿಜಕ್ಕೂ ಈ ಮಾತು ನಿಜ. ಪ್ರೇಮದಲ್ಲಿ ಸಿಗುವ   ನೋವು ಬೇರೆಯದ್ದು ಎ೦ದು ಹೇಳುವ   ಪ್ರೇಮಿಗಳು ಯಾತಕ್ಕಾಗಿ  ದೂರ ಅಗುವ  ಸ೦ಧಭ್ರದಲ್ಲಿ ನಿರಾಶರಾಗುತ್ತರೆ ಎ೦ಬುದು ಗೊತ್ತಗುತ್ತಿಲ್ಲ. &lt;br /&gt;&lt;br /&gt;ಅವಳು ನನ್ನ ಪ್ರೇಮ ಬೇಡಿಕೆಯನ್ನು ನಿರಾಕರಿಸಿದಳು ಎ೦ಬ ಒ೦ದೇ ಒ೦ದು ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಮು೦ದಾಗುವುದು  ತ್ಯಾಗ ಎನಿಸಿಕೊಳ್ಳಲಾರದು. ಅದು ಹೇಡಿತನದ ಲಕ್ಶಣವಾಗುತ್ತದೆ. ಇದಕ್ಕಿ೦ತ  ಪ್ರೀತಿಯ  ಬೇಡಿಕೆಯನ್ನು ತಿರಸ್ಕರಿಸಿದ ಹುಡುಗಿಗೆ/ ಹುಡುಗನಿಗೆ ಥ್ಯಾ೦ಕ್ಸ್  ಹೇಳಿ. ಅದುವೇ ತಿರಸ್ಕರಿಸಿದ ಹುಡುಗ ಅಥವಾ ಹುಡುಗಿಗೆ ಭಗ್ನ ಪ್ರೇಮಿ ಕೊಡುವ   ಉಡುಗೊರೆ. &lt;br /&gt;&lt;br /&gt;ಪ್ರೀತಿ ಎ೦ಬುದು ಜಗತ್ತು ಅಲ್ಲ. ಅದು ಕೇವಲ ಬದುಕಿನ ಒ೦ದು ಭಾಗವಶ್ತೆ. ಪ್ರೇಮದಲ್ಲಿ  ಸೋತರೂ ಜಗತ್ತನ್ನೇ ಗೆಲ್ಲುವ ಗುರಿ, ವಿಶ್ವಾಸ  ನಮ್ಮಲ್ಲಿರಬೇಕು. ಪ್ರೇಮ ಎ೦ದರೆ ಚಾಟ್ ಮಾಡುವುದು, ಸುತ್ತಾಡುವುದು ಎ೦ಬ ವಾತವರಣದಡಿಯಲ್ಲಿ೦ದು ಪ್ರೀತಿ, ಪ್ರೇಮದ ಅರ್ಥ ಕೆಡುತ್ತಿದೆ ಎ೦ದೆನಿಸುತ್ತದೆ. ಫ಼ೆಬ್ರವರಿ ೧೪ರ೦ದು ವಿಶ್ವದೆಲ್ಲೆಡೆ ಪ್ರೇಮಿಗಳ ದಿನ  ಆಚರಿಸುವುದಕ್ಕಿ೦ತ ವಿವಿಧ ಪ್ರೇಮಿಗಳು ತಮ್ಮ ಪ್ರೇಮ ಸ೦ಭ೦ದ ಆರ೦ಭವಾದ ದಿನ ಹೆಚ್ಹು ಮಹತ್ವವನ್ನು ಪಡೆಯುತ್ತದೆ. &lt;br /&gt;&lt;br /&gt; ಪ್ರೀತಿಯ ಹನಿ.. ದಿನಗಳು ಸಾಗುತ್ತದೆ. ಅದರ ಜೊತೆಗೆ    ಪ್ರೀತಿ, ಪ್ರೇಮದ ವ್ಯಾಪ್ತಿಯೂ ಸಹ ವಿಸ್ತಾರವಗುತ್ತಾ ಹೋಗುತ್ತದೆ. ಪ್ರೀತಿಯ ಮಹತ್ವ ಗೊತ್ತಿಲ್ಲದವರಿಗೆ  ಮಾತ್ರ ಪ್ರೇಮ, ಪ್ರೀತಿ ಎ೦ಬುದು ಮಕ್ಕಳಾಟಿಕೆಯಾಗುತ್ತದೆ. ಈ ಪ್ರೇಮವೆ೦ಬುದು ಮದುವೆಯ ಮೂಲಕ ಅ೦ತ್ಯವಾಗುತ್ತದೆಯೇ?  ಅದಕ್ಕೆ ಹಿರಿಯರು ನಿಶ್ಚಿತ ಮದುವೆಗೆ ಪ್ರಾಮುಖ್ಯತೆ ಕೊಟ್ಟಿದ್ದರೆ ಎ೦ದೆನಿಸುತ್ತದೆ. ಪ್ರೀತಿಯಲ್ಲಿ ನಿಸ್ವಾರ್ಥ ಮನೋಭಾವವಿದ್ದರೆ ಅದು ಸದಾ ಒಳಿತನ್ನೆ ಬಯಸುತ್ತದೆ. ಜೊತೆಗೆ ಶಾ೦ತಿಯನ್ನು ಕೂಡಾ. &lt;br /&gt;&lt;br /&gt;  ಪ್ರೀತಿ ಮಾಡಬೇಕು ನಿಜ.  ಆದರೆ ಅದುವೆ ನಮಗೆ ಜೀವನವಾಗಬಾರದು. ಇಲ್ಲೇ ಎಲ್ಲೋ ನನ್ನ ಕನಸು ಮಾಯವಾಗಿದೆ ಎ೦ದು  ಹೇಳಿದರೆ ಆಗಬಹುದು.  ಅದನ್ನೆ ಮುಖ್ಯಾವಗಿಸಿಕೊ೦ಡು  ಬದುಕೆ೦ಬುದನ್ನು  ಗೆಲ್ಲಬೇಕು. ಧಾರ್ಮಿಕ ಭಾವನೆ ನಮ್ಮಲ್ಲಿದ್ದರೆ ಯಾವತ್ತೂ ಬದುಕೆ೦ಬುದು ವ್ಯರ್ಥವಾಗಲಾರದು. ಕೆಲವೂ೦ದು ಭಗ್ನ ಪ್ರೇಮಿಗಳು ಆಧ್ಯಾತ್ಮವನ್ನು ನೆಚ್ಚಿಕೊ೦ಡರೆ, ಕೆಲವು ಪ್ರೇಮಿಗಳು ನಿರಾಸವಾದದ ಜೀವನ ನಡೆಸುತ್ತಾರೆ. ಆದರೆ ಜಗತ್ತನ್ನೆ ಗೆಲ್ಲುವ ಭಗ್ನ ಪ್ರೇಮಿಗಳು ಬಹಳ ಕಡಿಮೆ. ಇದೇ  ನಮ್ಮ ಸಾಧನೆಯಗಬೇಕು. ಇತರರಿಗೆ ಮಾದರಿಯಾಗುವ೦ತಹ  ಸಾಧನೆ  ನಾವು ಮಾಡಬೇಕು. ಕೇವಲ ಪ್ರೀತಿ ವ್ಯೆಫ಼್ಹಲ್ಯವನ್ನು ಮು೦ದಿಟ್ಟುಕೊ೦ಡು ದೇವದಾಸ್ ತರಹ ಬದುಕುವುದು ಇತರರು ನಮ್ಮನ್ನು ನೋಡಿ ಕನಿಕರ ತೋರಿಸಲು  ಮಾಡಲು ಅವಕಾಶ ಕೊಡುತ್ತದೆಯೆ ವಿನಹ ನಾವು ಇತರರಿಗೆ ಕನಿಕರ ತೋರಿಸಲು ಅವಕಾಶ ಕೊಡಲ್ಲ. &lt;br /&gt;&lt;br /&gt; ಅವಳ ಅಥವಾ ಅವನ ತಿರಸ್ಕಾರ ನೋಡಿ ಒಮ್ಮೆ ಈ ಬದುಕೇ ಬೇಡವೆನಿಸುತ್ತದೆ ನಿಜ. ಅದರೆ ಎಲ್ಲವನ್ನು ಸ್ವೀಕರಿಸುವ ಮನೋಭಾವ ನಮ್ಮಲ್ಲಿರಬೇಕು. ಜಗಳ ಮಾಡಿಕೊ೦ಡು ಕೆಲ ದಿನಗಳ ನ೦ತರ ಸ್ಸಾರಿ ಕೇಳುವುದು, ಅವಳು ಅಥವಾ ಅವನು ಮೇಸೆಜ್ ಮಾಡದಿದ್ರೆ  ಸಪ್ಪೆಯಾಗಿ ಇರುವುದು , ಇವೆಲ್ಲ ಪ್ರೇಮಿಗಳ ದಿನ ನಿತ್ಯದ ದಿನಚರಿಗಳು. ಇವೆಲ್ಲಕ್ಕಿ೦ತ ಹೊರತಾಗಿ ತಮ್ಮ ಮು೦ದಿನ ಬದುಕಿನ ಕುರಿತು   ಯೋಚಿಸುವ ಪ್ರೇಮಿಗಳ  ಸ೦ಖ್ಯೆ ಬಹಳ ಕಡಿಮೆ. ಪ್ರೇಮಿಗಳ ದಿನದ೦ದು ಕೆ೦ಹು ಧಿರಿಸು  ತೊಟ್ಟು ದಿನ ಅಚರಿಸುವ ಬದಲು ತಮ್ಮ ಪ್ರೇಮದ ಆಳವನ್ನು ಅರಿಯುವ ಪ್ರಯತ್ನ ಪ್ರೇಮಿಗಳು ಮಾಡಲಿ. ಆಗ ಆ ದಿನಕ್ಕೆ ಅರ್ಥ ಬರುತ್ತದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-5017439977026789878?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/5017439977026789878/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2011/03/blog-post.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/5017439977026789878'/><link rel='self' type='application/atom+xml' href='http://www.blogger.com/feeds/7991691389792198461/posts/default/5017439977026789878'/><link rel='alternate' type='text/html' href='http://shamsheerbudoli.blogspot.com/2011/03/blog-post.html' title='ಪ್ರೇಮವನ್ನು ತಿರಸ್ಕರಿಸಿದವಳಿಗೆ ಥ್ಯಾ೦ಕ್ಸ್ ಹೇಳಿ!'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-dGmCSnjVJDA/TXHABCtxqDI/AAAAAAAABAg/ISvfpwTYe14/s72-c/love_hands_heart_with_sparkling_sun.gif' height='72' width='72'/><thr:total>0</thr:total></entry><entry><id>tag:blogger.com,1999:blog-7991691389792198461.post-5134802303971043824</id><published>2011-01-24T00:26:00.000-08:00</published><updated>2011-01-24T00:32:40.780-08:00</updated><title type='text'>ಔಟ್ ಆಫ್ ಸ್ಕೂಲ್!</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_pucHoSJeTcw/TT04t621ewI/AAAAAAAABAM/jKM67KVEbxI/s1600/ssa13.jpg"&gt;&lt;img style="float:left; margin:0 10px 10px 0;cursor:pointer; cursor:hand;width: 320px; height: 194px;" src="http://4.bp.blogspot.com/_pucHoSJeTcw/TT04t621ewI/AAAAAAAABAM/jKM67KVEbxI/s320/ssa13.jpg" border="0" alt=""id="BLOGGER_PHOTO_ID_5565667076044323586" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_pucHoSJeTcw/TT04kkYyqMI/AAAAAAAABAE/QqEioqM4a_A/s1600/111.jpg"&gt;&lt;img style="float:left; margin:0 10px 10px 0;cursor:pointer; cursor:hand;width: 320px; height: 213px;" src="http://4.bp.blogspot.com/_pucHoSJeTcw/TT04kkYyqMI/AAAAAAAABAE/QqEioqM4a_A/s320/111.jpg" border="0" alt=""id="BLOGGER_PHOTO_ID_5565666915393906882" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_pucHoSJeTcw/TT04SCdgMsI/AAAAAAAAA_8/akgmg-forNI/s1600/13.gif"&gt;&lt;img style="float:left; margin:0 10px 10px 0;cursor:pointer; cursor:hand;width: 320px; height: 243px;" src="http://4.bp.blogspot.com/_pucHoSJeTcw/TT04SCdgMsI/AAAAAAAAA_8/akgmg-forNI/s320/13.gif" border="0" alt=""id="BLOGGER_PHOTO_ID_5565666597049217730" /&gt;&lt;/a&gt;&lt;br /&gt;&lt;br /&gt;&lt;br /&gt;-ಶಾಲೆ ಮೆಟ್ಟಿಲು ಹತ್ತದ ೧೧-೧೪ ವರ್ಷದ ಶೇ.೬ರಷ್ಟು ಬಾಲಕಿಯರು&lt;br /&gt;-ಕನ್ನಡಿಗರಲ್ಲಿ ಹೆಚ್ಚುತ್ತಿರುವ ಖಾಸಗಿ  ಶಾಲಾ ವ್ಯಾಮೋಹ&lt;br /&gt;&lt;br /&gt;&lt;span style="font-weight:bold;"&gt; - ಶಂಶೀರ್, ಬುಡೋಳಿ&lt;/span&gt;&lt;br /&gt;&lt;br /&gt;ದೇಶದ ಶೈಕ್ಷಣಿಕ ರಂಗ ಬದಲಾವಣೆಯ ಹಂತದಲ್ಲಿದೆ ನಿಜ.  ಬಾಲಕಿಯರು  ಶೈಕ್ಷಣಿಕವಾಗಿ ಮುಂದೆ ಬರಲು ರಾಜ್ಯ ಸರಕಾರ ಹಾಗೂ ಕೇಂದ್ರ  ಸರಕಾರ ವಿವಿಧ ರೀತಿಯ ಶೈಕ್ಷಣಿಕ ಯೋಜನೆಗಳನ್ನು ಜಾರಿಗೆ ತಂದಿದೆ ನಿಜ. ಆದರೆ ಇವತ್ತು ಭಾರತದ ಗ್ರಾಮೀಣ ಪ್ರದೇಶದ ೧೧ರಿಂದ ೧೪ ವರ್ಷದವರೆಗಿನ  ಶೇ. ೬ ರಷ್ಟು ಬಾಲಕಿಯರು ಶಾಲೆಯ ಮೆಟ್ಟಿಲು ಹತ್ತಿಲ್ಲವಂತೆ. ಇದು  ಅಸೆರ್-೨೦೧೦ ಇತ್ತೀಚಿಗೆ ಬಿಡುಗಡೆ ಮಾಡಿದ ಅಂಕಿ ಅಂಶ.&lt;br /&gt; ಸರಕಾರಿ ರಹಿತ ಸಂಸ್ಥೆಯಾದ ಪ್ರಥಮ್ ದೇಶಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ನಡೆಸಿದ ಶೈಕ್ಷಣಿಕ ಮಟ್ಟದ ಅಂಕಿ ಅಂಶಗಳ ಕುರಿತಾದ ‘ಅಸೆರ್-೨೦೧೦’ ವರದಿಯು ದೇಶದ ಗ್ರಾಮೀಣ ಪ್ರದೇಶದ ಕೌಟುಂಬಿಕ ಪರಿಸ್ಥಿತಿ, ಶೈಕ್ಷಣಿಕ ಅರ್ಹತೆ, ಶಾಲಾ ಶಿಕ್ಷಣ ಮಟ್ಟ ಹೀಗೆ ಮುಂತಾದ ವಿಷಯಗಳನ್ನು ತೆರೆದಿಡುತ್ತದೆ. ಇದೊಂದು ದೇಶದ ಗ್ರಾಮೀಣ ಪ್ರದೇಶವನ್ನು ಗುರಿಯಾಗಿಟ್ಟುಕೊಂಡು ಮಾಡಿದಂತಹ ಅತಿ ದೊಡ್ಡ ಶೈಕ್ಷಣಿಕ  ಸಮೀಕ್ಷೆಯಾಗಿದೆ.&lt;br /&gt; ಶಿಕ್ಷಣ ಎಂಬುದು ಉಳ್ಳವರ ಸೊತ್ತಾಗುತ್ತಿದೆ ಎಂದು ಅನಿಸುತ್ತದೆ. ಯಾಕೆಂದರೆ ದೇಶದ ಕೆಲವೊಂದು ರಾಜ್ಯಗಳಲ್ಲಿ  ಸಮಾನ ರೀತಿಯಾದಂತಹ ಶಿಕ್ಷಣ ವ್ಯವಸ್ಥೆಯಿದ್ದರೆ , ಈಗಲೂ ಕೆಲವೊಂದು ರಾಜ್ಯಗಳಲ್ಲಿ ಶಿಕ್ಷಣ ಕಲಿಸುವ ಸಮಯದಲ್ಲಿ ಬಾಲಕಿಯರಿಗೆ ಕೇವಲ ಪ್ರಾಥಮಿಕ ಅಥವಾ ಹೈಸ್ಕೂಲ್ ಶಿಕ್ಷಣ ಕಲಿಸಿ ಕಲಿಕೆಯನ್ನು ಕಲಿಸಿ ನಂತರ ಮೊಟಕುಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ.  ಹಾಗೆಯೇ ಬಾಲಕರಿಗೆ ಉನ್ನತ  ಶಿಕ್ಷಣ ಕಲಿಯುವವರೆಗೆ ಅವಕಾಶ ಕೊಡಲಾಗುತ್ತದೆ. ಹೀಗಾಗಿ ಶೈಕ್ಷಣಿಕ ಮಟ್ಟದಲ್ಲಿ ಲಿಂಗ ತಾರತಮ್ಯವಾಗುತ್ತಿದೆ.&lt;br /&gt;ಪ್ರಾಥಮಿಕ ಹಂತದಲ್ಲಿ  ವಿಶೇಷವಾಗಿ ಬಾಲಕಿಯರಿಗಾಗಿ ಯೋಜನೆಗಳನ್ನು ಆಳವಡಿಸಿಕೊಂಡಿರಬಹುದು. ಆದರೆ ಇದು ಸಮರ್ಪಕ ಮಟ್ಟದಲ್ಲಿ ತಲುಪುವವರಿಗೆ ತಲುಪುತ್ತಿಲ್ಲ. ಸರಕಾರಿ ಶಿಕ್ಷಣ ಕೇವಲ ನೆಪ ಮಾತ್ರ ಎಂಬ ಭಾವನೆ ಕೆಲವರಲ್ಲಿ ಇರುವುದರಿಂದ್ದ ಇವತ್ತು  ಮಧ್ಯಮ ವರ್ಗದ ಕುಟುಂಬದ ಜೊತೆಗೆ  ಕೆಲವು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಸಹ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ  ಕಳುಹಿಸಲು ಹಿಂದೇಟು ಹಾಕಲಾಗುತ್ತಿದೆ ಎಂಬ ಅಂಶ ಅಚ್ಚರಿ ಮೂಡಿಸುತ್ತದೆ. ಕಾರಣ ಸರಕಾರಿ ಶಾಲೆಯ   ಶಿಕ್ಷಣ ಕಲಿಕೆ ಚೆನ್ನಾಗಿಲ್ಲ ಎಂಬುದು.&lt;br /&gt;ಕಲಿಸುವಿಕೆಯ ರೀತಿಯಲ್ಲಿ ಬದಲಾವಣೆ ತಂದರೆ ಸಾಲದು.  ಎಜುಕೇಶನ್ ವಿಷಯದಲ್ಲಿ ಅಧ್ಯಯನಗೈದ ಡಿಪ್ಲೊಮಾ, ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ   ಪದಧರರನ್ನು ಅಧ್ಯಾಪಕ ಹುದ್ದೆಗೆ ಪರಿಗಣಿಸಬೇಕಾಗಿದೆ. ಈ ಪ್ರಯತ್ನ ಎಲ್ಲಾ ರಾಜ್ಯಗಳಲ್ಲಿ ಆಗುತ್ತಿಲ್ಲ. ಆಯಾ ಆಯಾ  ಕ್ಷೇತ್ರದಲ್ಲಿ ಪರಿಣತಿ ಪಡೆದವರನ್ನು ಆ ಕ್ಷೇತ್ರಗಳಿಗೆ ನೇಮಿಸಿದರೆ ಬದಲಾವಣೆಯನ್ನು ಕಾಣಬಹುದು.ಅಸೆರ್-೨೦೧೦ ವರದಿಯು ದೇಶದ ೫೨೨ ಜಿಲ್ಲೆಗಳನ್ನು,  ೧೪,೦೦೦ ಗ್ರಾಮಗಳನ್ನು , ೩೦೦,೦೦೦ ಮನೆಗಳನ್ನು ಹಾಗೂ ೭೦೦,೦೦೦ ಮಕ್ಕಳನ್ನು ಸಂಪರ್ಕಿಸಿ ವರದಿ ತಯಾರಿಸಿದೆ. ಈ ವರದಿಯ ಪ್ರಕಾರ ೬ರಿಂದ ೧೪ ವರ್ಷದ ೯೬.೫ ಶೇಕಡಾ ವಿದ್ಯಾರ್ಥಿಗಳು ಶಾಲೆಗೆ ದಾಖಲಾಗಿದ್ದಾರೆ. ಇದೇ ವೇಳೆ ೭೧.೧ ಶೇಕಡರಷ್ಟು ಮಕ್ಕಳು ಸರಕಾರಿ ಶಾಲೆಗೆ ದಾಖಲುಗೊಂಡರೆ ೨೪.೩ ಶೇ.ರಷ್ಟು ಮಕ್ಕಳು ಖಾಸಗಿ ಶಾಲೆಗೆ ದಾಖಲುಗೊಂಡಿದ್ದಾರೆ.&lt;br /&gt;೨೦೦೫ರಿಂದ ಬಿಹಾರದಲ್ಲಿ  ಎಲ್ಲಾ ವರ್ಷದ ಬಾಲಕ-ಬಾಲಕಿಯರು ಶಾಲೆಗೆ ಹೋಗುವ ಪ್ರಮಾಣ ನಿಶ್ಚಲವಾಗಿಬಿಟ್ಟಿದೆ. ೨೦೧೦ರಲ್ಲಿ ೪.೪ ಶೇಕಡಾ ಹುಡುಗರು ಹಾಗೂ ೪.೬ರಷ್ಟು ಹುಡುಗಿಯರು ಶಾಲೆಗೆ ಹೋಗುವ ಅವಕಾಶ ಕಂಡಿಲ್ಲ.  ೨೦೦೯ರಲ್ಲಿ  ಖಾಸಗಿ ಶಾಲೆಗೆ ೨೧.೮ ಶೇ.ರಷ್ಟು  ಗ್ರಾಮೀಣ ಪ್ರದೇಶದ ಮಕ್ಕಳು ದಾಖಲುಗೊಂಡಿದ್ದರು. ಹಾಗೂ ೨೦೧೦ರಲ್ಲಿ ೨೪.೩ ರಷ್ಟು ದಾಖಲುಗೊಂಡಿದ್ದರು. ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ಕೇರಳ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಖಾಸಗಿ ಶಾಲೆಗೆ ಹೆಚ್ಚಿನ ಮಕ್ಕಳು ದಾಖಲುಗೊಂಡಿದ್ದಾರೆ. &lt;br /&gt;ಆದರೆ ಬಿಹಾರ, ಪಶ್ಚಿಮಬಂಗಾಳ, ಜಾರ್ಖಂಡ್, ಓಡಿಶಾ ಹಾಗೂ ತ್ರಿಪುರ  ರಾಜ್ಯಗಳಲ್ಲಿ ಖಾಸಗಿ ಶಾಲೆಗೆ ಸೇರುವ ಮಟ್ಟ ಕಡಿಮೆಯಾಗಿದೆ. ಒಟ್ಟಾರೆ ದೇಶದಲ್ಲಿ ಐದು ವರ್ಷದ ಮಕ್ಕಳು ೨೦೧೦ರಲ್ಲಿ ಸುಮಾರು ೬೨.೮ ರಷ್ಟು ಮಕ್ಕಳು ದಾಖಲುಗೊಂಡಿದ್ದಾರಂತೆ. ಅತಿ ಹೆಚ್ಚಿನ ಮಕ್ಕಳು ದಾಖಲುಗೊಂಡಿದ್ದು ಕರ್ನಾಟಕ ರಾಜ್ಯದಲ್ಲಿ. ಇದು ಕರ್ನಾಟಕ ರಾಜ್ಯದ ಖಾಸಗಿ  ಶಾಲೆಯ ಮೋಹವನ್ನು ಎತ್ತಿ ಹಿಡಿಯುತ್ತದೆ.&lt;br /&gt;ಐದು ವರ್ಷ ಶಾಲಾ ಶಿಕ್ಷಣ ಪಡೆದವರಲ್ಲಿ ಅರ್ಧದಷ್ಟು ಮಕ್ಕಳು ಎರಡು ವರ್ಷಗಳಿಂದ ಏನು ನಿರೀಕ್ಷಿಸಲ್ಪಟ್ಟ ಕಲಿಕೆ ಇದೆಯೋ ಅದನ್ನು ಕಲಿತಿಲ್ಲ. ಇದು ಅಸರ್ ಬಹಿರಂಗಪಡಿಸಿದ ಅಂಶ. ಇಂತಹ ಬೆಳವಣಿಗೆ ಆಂಧ್ರಪ್ರದೇಶ, ಗುಜರಾತ್, ಹರ್ಯಾಣ, ರಾಜಸ್ಥಾನ, ಅಸ್ಸಾಂ, ಹಿಮಾಚಲ ಪ್ರದೇಶ, ಪಂಜಾಬ್, ಉತ್ತರಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ  ಹೆಚ್ಚಾಗಿ ಕಂಡಿದೆ.  ಬಿಹಾರ,  ಪಶ್ಚಿಮ ಬಂಗಾಳ ಹಾಗೂ ಓಡಿಶಾ ರಾಜ್ಯಗಳಲ್ಲಿ  ಖಾಸಗಿ ಶಾಲೆಗಳಿಗೆ ದಾಖಲಾತಿ ಮಾಡಿದ ಸಂಖ್ಯೆ  ಕಡಿಮೆಯಿದೆ.&lt;br /&gt; ೨೦೦೯ರಲ್ಲಿ ಒಂದನೆ ತರಗತಿಯ ೬೯.೩ ಶೇಕಡರಷ್ಟು ವಿದ್ಯಾರ್ಥಿಗಳು  ೧ರಿಂದ ೯ರವರೆಗಿನ ಅಂಕಿಯನ್ನು ಕಲಿಯಲು ಸಮರ್ಥರಾಗಿದ್ದರು. ಹಾಗೆಯೇ ೨೦೧೦ರಲ್ಲಿ ಈ ಕಲಿಕೆಯ ಬೆಳವಣಿಗೆ ಕೇವಲ ೬೫.೮ ಅಷ್ಟೇ. ಪಂಜಾಬ್‌ನಲ್ಲಿ  ಕಳೆದ ಐದು ವರ್ಷಗಳಿಂದ  ಶಾಲಾ ಮಕ್ಕಳು ಅಂಕಗಣಿತದಲ್ಲಿ  ಬಹಳ ಚುರುಕುತನವನ್ನು ತೋರಿಸುತ್ತಿದ್ದಾರೆ. ವಿಶೇಷವೆಂದರೆ, ಮಧ್ಯಮ ಶಾಲಾ ವಿದ್ಯಾರ್ಥಿಗಳು ಲೆಕ್ಕಾಚಾರದಲ್ಲಿ  ಹಿನ್ನೆಡೆ ಸಾಧಿಸುತ್ತಿರುವುದು. &lt;br /&gt;ಇವತ್ತು ಖಾಸಗಿ  ಶಾಲೆಯಲ್ಲಿ ಕಲಿಯುವ ಎಂಟನೆ ತರಗತಿಯವರೆಗಿನ ಹೆಚ್ಚಿನ ವಿದ್ಯಾರ್ಥಿಗಳು ಟ್ಯೂಷನ್‌ಗೆ ಹೋಗುತ್ತಿದ್ದಾರೆ. ಟ್ಯೂಷನ್ ಎಂಬುದು ಜೊತೆಗೆ ಪ್ಯಾಷನ್ ಆಗುತ್ತಿದೆ. ಹಾಗೆಯೇ ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ  ಐದನೆ ತರಗತಿ  ವಿದ್ಯಾರ್ಥಿಗಳು ಟ್ಯೂಷನ್ ಪಡೆಯುವುದು ಹೆಚ್ಚಾಗಿದೆ. &lt;br /&gt;೧೩,೦೦೦  ಶಾಲೆಯನ್ನು ಭೇಟಿ  ಮಾಡಿದ ಅಸೆರ್ ವರದಿಯು ಹೆಚ್ಚಿನ ಶಾಲೆಗಳು ಅಧ್ಯಾಪಕರ ಕೊರತೆಯನ್ನು ಹಾಗೂ ತರಗತಿ ಕೊಠಡಿಗಳ ಕೊರತೆ ಎದುರಿಸುತ್ತಿದೆ  ಎಂದು ಹೇಳಿದೆ.  ಅಚ್ಚರಿಯ ವಿಷಯವೆಂದರೆ ೨೦೦೭ರಿಂದ ಪ್ರಾಥಮಿಕ ಶಾಲೆಯ ಅಧ್ಯಾಪಕರ ಹಾಜರಾತಿಯು ಕಡಿಮೆಯಾಗುತ್ತಿದೆ. ಆದರೆ ೨೦೦೭-೨೦೧೦ರ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಹಾಜರಾತಿಯು ಸಮತೋಲನ ಮಟ್ಟದಲ್ಲಿದೆ. ಒಂದು  ಶಾಲೆಯಲ್ಲಿ  ಹೆಚ್ಚಿನ ವಿದ್ಯಾರ್ಥಿಗಳಿದ್ದು, ಅಧ್ಯಾಪಕರ  ಹಾಜರಾತಿಯಿಲ್ಲದಿದ್ದರೆ ಆ ಮಕ್ಕಳ ಶೈಕ್ಷಣಿಕ ಕಲಿಕೆ ಮುಂದುವರಿಯಲು ಸಾಧ್ಯವೇ? ಸರಕಾರಿ ಶಾಲೆಯಲ್ಲಿ ಕೆಲವು ಮಟ್ಟದ ಮೂಲಭೂತ  ಸಮಸ್ಯೆಗಳ ಕೊರತೆಯಿದ್ದರೂ ಕಲಿಕೆಯ ಮಟ್ಟದಲ್ಲಿ ಅಭಿವೃದ್ದಿಯನ್ನು ಕಂಡ ಶಾಲೆಗಳು ಇವತ್ತಿಗೂ ದೇಶದಲ್ಲಿದೆ. ಬಾಲಕಿಯರಿಗೆ ಹೆಚ್ಚಿನ ಸೌಲಭ್ಯ  ಕೊಡುವುದಕ್ಕಿಂತ  ರಾಜ್ಯ ಸರಕಾರವಾಗಲಿ ಅಥವಾ  ಕೇಂದ್ರ ಸರಕಾರವಾಗಲಿ ಬಾಲಕ-ಬಾಲಕಿಯರಿಗೆ ಸಮಾನ  ರೀತಿಯಾದಂತಹ ಸೌಲಭ್ಯಗಳನ್ನು ಒದಗಿಸಿದರೆ,  ಶಾಲಾ ಕಲಿಕೆಯ ಮಟ್ಟವನ್ನು ಏರಿಸಬಹದೇನು? &lt;br /&gt;ಮುಸ್ಲಿ ಸಮುದಾಯದ ವಿದ್ಯಾರ್ಥಿನಿಗಳು ಉನ್ನತ ಶಿಕ್ಷಣ ಕಲಿಯಲು ಮುಂದೆ ಬರುತ್ತಿರುವುದು ಆಶಾದಾಯಕ  ಬೆಳವಣಿಗೆಯಾಗಿದೆ. ಶೈಕ್ಷಣಿಕವಾಗಿ ಮುಂದೆ ಬರಲು ಸರಕಾರಿ ಹಾಗೂ ಖಾಸಗಿ ವಿದ್ಯಾರ್ಥಿ ವೇತನ, ಮನೆಯವರ ಪ್ರೋತ್ಸಾಹ, ಅವಕಾಶ ಇದ್ದರೆ  ಹುಡುಗಿಯರಿಗೆ ಕಲಿಯಲು ಅವಕಾಶ ಕೊಟ್ಟಂತಾಗುತ್ತದೆ. ಆದರೆ ಇವತ್ತಿಗೂ ಕೆಲವೊಂದು ಕಡೆ ಹುಡುಗಿಯರು ಕಲಿತು ಏನಾಗಬೇಕು ಎಂಬ ಭಾವನೆ ಹೆಚ್ಚಾಗಿರುವುದರಿಂದ್ದ ಅವರಿಗೆ ಕಲಿಯುವ ಅವಕಾಶ ಸಿಗುತ್ತಿಲ್ಲ. ಹೀಗಾಗಿ ಮಹಿಳಾ ವರ್ಗ ಶೈಕ್ಷಣಿಕ ಹಿಂದುಳಿಯಲು ಕಾರಣ, ಕೌಟುಂಬಿಕ ಅನಾಸಕ್ತಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-5134802303971043824?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/5134802303971043824/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2011/01/blog-post_6298.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/5134802303971043824'/><link rel='self' type='application/atom+xml' href='http://www.blogger.com/feeds/7991691389792198461/posts/default/5134802303971043824'/><link rel='alternate' type='text/html' href='http://shamsheerbudoli.blogspot.com/2011/01/blog-post_6298.html' title='ಔಟ್ ಆಫ್ ಸ್ಕೂಲ್!'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_pucHoSJeTcw/TT04t621ewI/AAAAAAAABAM/jKM67KVEbxI/s72-c/ssa13.jpg' height='72' width='72'/><thr:total>0</thr:total></entry><entry><id>tag:blogger.com,1999:blog-7991691389792198461.post-3486450070028790965</id><published>2011-01-24T00:20:00.000-08:00</published><updated>2011-01-24T00:21:48.859-08:00</updated><title type='text'>ಕೌನ್ ಬನೇಗಾ ಕರೋರ್‌ಪತಿಯಲ್ಲಿ ಗೆದ್ದ ಮುಸ್ಲಿಂ ಗ್ರಾಮೀಣ ಮಹಿಳೆ</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_pucHoSJeTcw/TT02lERBjMI/AAAAAAAAA_s/G9WZslnLDLY/s1600/Tasneem%2BKBC1.jpg"&gt;&lt;img style="float:left; margin:0 10px 10px 0;cursor:pointer; cursor:hand;width: 295px; height: 200px;" src="http://1.bp.blogspot.com/_pucHoSJeTcw/TT02lERBjMI/AAAAAAAAA_s/G9WZslnLDLY/s320/Tasneem%2BKBC1.jpg" border="0" alt=""id="BLOGGER_PHOTO_ID_5565664724928007362" /&gt;&lt;/a&gt;&lt;br /&gt;&lt;br /&gt;ಸಾಧನೆ ಮಾಡಬೇಕೆಂದರೆ ನಮ್ಮಲ್ಲಿ ಛಲ, ಪರಿಶ್ರಮ ಬೇಕು. ಅದಿಲ್ಲದಿದ್ದರೆ ಸಾಧನೆಯ ಮಾತು ಕೇವಲ ಮಾತಾಗಿರುತ್ತದೆಯೇ ಹೊರತು  ನಿಜವಾದ  ಸಾಧನೆಯಾಗಲ್ಲ.  ಪುರುಷರಿರಲಿ, ಮಹಿಳೆಯರೇ  ಇರಲಿ.  ಸಾಧನೆ ಮಾಡುವುದಾದರೆ ಅವರಲ್ಲೊಂದು ಇಚ್ಛಾಶಕ್ತಿ, ಆತ್ಮವಿಶ್ವಾಸವೊಂದಿದರೆ ಯಾವುದನ್ನು ಕೂಡಾ ಗೆಲ್ಲಬಹುದು. ಇದಕ್ಕೆ ಒಂದು ಉದಾಹರಣೆ ಇಲ್ಲಿದೆ.  ಸೋನಿ ಹಿಂದಿ ಟಿವಿ   ಚಾನೆಲ್‌ನಲ್ಲಿ  ಪ್ರಸಾರವಾಗುವ ಕೌನ್ ಬನೇಗಾ ಕರೋರ್‌ಪತಿ ಪ್ರಸಿದ್ದ  ಗೇಮ್ ಶೋ ಕಾರ್ಯಕ್ರಮವನ್ನು ನೀವು ನೋಡಿರಬಹುದು. ಈ ಕಾರ್ಯಕ್ರಮದ ನಿರೂಪಕರು ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್. ಇತ್ತೀಚಿಗೆ ನಡೆದ ಕೌನ್ ಬನೇಗಾ ಕರೋರ್‌ಪತಿ-೪ರ ಆವೃತ್ತಿಯನ್ನು ಗೆದ್ದವರು ಜಾರ್ಖಂಡ್ ರಾಜ್ಯದ ಗಿರಿಧಿ ಎಂಬ ಗ್ರಾಮದ ಮುಸ್ಲಿಂ ಮಹಿಳೆ ರಾಹತ್ ತಸ್ನಿಮ್. &lt;br /&gt;ಕೌನ್ ಬನೇಗಾ ಕರೋರ್‌ಪತಿ-೪ರ ಆವೃತ್ತಿಯ ಮೊದಲ ಕರೋರ್‌ಪತಿಯಾಗಿ ಆಯ್ಕೆಗೊಂಡ ಈ ಗ್ರಾಮೀಣ ಮಹಿಳೆ ತಸ್ನೀಮ್ ೧೦ ಮಿಲಿಯನ್ ಹಣವನ್ನು  ಗೆದ್ದುಕೊಳ್ಳುವ ಮೂಲಕ  ಮುಸ್ಲಿಂ ಮಹಿಳೆಯೊಬ್ಬಳು ಮನಸ್ಸು  ಮಾಡಿದರೆ ಎಲ್ಲಾ ಕ್ಷೇತ್ರಗಳಲ್ಲೂ ಯಶ ಸಾಧಿಸಬಹುದೆಂಬುದನ್ನು ತೋರಿಸಿಕೊಟ್ಟಳು. ಹೀಗಾಗಿ ತಸ್ನೀಮ್ ಎಂಬ ಮಹಿಳೆಯನ್ನು ನಾವು ಇವತ್ತು ಕೊಂಡಾಡಬೇಕು. ಅನೈತಿಕತೆಯಿಂದ ಹೊರತಾದ, ಬುದ್ದಿಕೌಶಲವನ್ನು ಪರೀಕ್ಷಿಸುವ  ಕಾರ್ಯಕ್ರಮವಾಗಿರುವ ಕೌನ್ ಬನೇಗಾ ಕರೋರ್‌ಪತಿ ಸಮಾನ ಮನಸ್ಕರು  ಒಪ್ಪುವಂತಹ ಕಾರ್ಯಕ್ರಮ. ಹೀಗಾಗಿ ಇಂತಹ ಕಾರ್ಯಕ್ರಮವೊಂದರಲ್ಲಿ ಗೆದ್ದ ಈ ಮುಸ್ಲಿಂ ಮಹಿಳೆ ನಿಜಕ್ಕೂ ಹೀರೋ.  ಇದೇ ವೇಳೆ ಸ್ಲಂಡಾಗ್ ಮಿಲಿಯನೇರ್ ಚಿತ್ರದ ಬಾಲನಟ ಜಮಲ್ ಮಲಿಕ್ ಗ್ರಾಂಡ್ ಪ್ರಶಸ್ತಿಯನ್ನು  ತನ್ನದಾಗಿಸಿಕೊಂಡ. &lt;br /&gt;ಈ ಮೂಲಕ ಪುಟ್ಟಗ್ರಾಮವೊಂದರ ನಿವಾಸಿಯಾಗಿರುವ ತಸ್ನೀಮ್ ತನ್ನ ಜೀವನದಲ್ಲಿ ನಿರೀಕ್ಷಿಸಲಾಗದ ಜಯವನ್ನೇ ಪಡೆದರು ಅಂತ ಹೇಳಬಹುದು. ನವೆಂಬರ್ ೧೮ರಂದು  ಸೋನಿ ಎಂಬ  ರಾಷ್ಟ್ರೀಯ ಚಾನೆಲ್‌ವೊಂದರ ಮೂಲಕ ದೇಶದ ಕಣ್ಮನಿಯಾಗಿ ಹೊರಹೊಮ್ಮಿದ ತಸ್ನೀಮ್‌ರ ಬದುಕು ಮಾತ್ರ ಬಡತನದಿಂದ ಕೂಡಿದೆ. ಇವರಿಗೆ ಈಗ ಸಿಕ್ಕಿರುವ ೧೦ ಮಿಲಿಯನ್ ಹಣವನ್ನು ಬ್ಯಾಂಕಿನಲ್ಲಿಡಬೇಕಾದರೆ ಯಾವ ಬ್ಯಾಂಕ್‌ನಲ್ಲೂ ಇವರ ಖಾತೆ ಇಲ್ಲ. ಹೀಗಾಗಿ ಬಹುಮಾನದ ಹಣವನ್ನು ಸಂಗ್ರಹಿಸಲೋಸ್ಕರ ಇವರು   ಬ್ಯಾಂಕ್ ಖಾತೆ ತೆರೆಯುತ್ತೇನೆ ಎಂದು ಹೇಳಿದ್ದಾರೆ. ೩೭ ವರ್ಷದ ತಸ್ನೀಮ್, ಟೈಲರ್ ವೃತ್ತಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕರೋರ್‌ಪತಿ ಕಾರ್ಯಕ್ರಮದಲ್ಲಿ  ಗೇಮ್ ಶೋನಲ್ಲಿ ತಸ್ನೀಮ್ ಯಾವ ಆತಂಕವಿಲ್ಲದೆ ಸವಾಲನ್ನು ಎದುರಿಸಿದ ಆತ್ಮವಿಶ್ವಾಸದ ಸಂದರ್ಭ ಇದೆಯಲ್ಲ,  ನಿಜಕ್ಕೂ ಗ್ರಾಮೀಣ ಮಹಿಳೆ ಅದರಲ್ಲೂ  ಮುಸ್ಲಿಂ ಮಹಿಳೆಯೊಬ್ಬಳು ಇಷ್ಟ್ಟೊಂದು ಚತುರತೆಯನ್ನು ಹೊಂದಿರುತ್ತಾಳೆಯೇ ಎಂಬ ಪ್ರಶ್ನೆಗೆ ಸ್ವತಹ ತಸ್ನೀಮ್ ಉತ್ತರ ನೀಡಿದರು.  ತನಗೆ ಸಿಕ್ಕಿರುವ ಈ  ದೊಡ್ಡ ಮೊತ್ತವನ್ನು ಮಕ್ಕಳ ವಿದ್ಯಾಭ್ಯಾಸ ಮತ್ತು  ಸ್ಟಿಚ್ಚಿಂಗ್ ಸೆಂಟರ್ ಅಭಿವೃದ್ದಿಗಾಗಿ ವಿನಿಯೋಗಿಸುವ ಯೋಚನೆ ಇದೆ ಎಂದು ತಸ್ನೀಮ್ ಹೇಳುತ್ತಾರೆ.  ಕರೋರ್‌ಪತಿ ಕಾರ್ಯಕ್ರಮದಲ್ಲಿ  ಗೆದ್ದುಕೊಳ್ಳುವ ಮೂಲಕ ಕರೋರ್‌ಪತಿಯಲ್ಲಿ ಜಯ ಗಳಿಸಿದ ಪ್ರಥಮ ಮಹಿಳೆ ಎನಿಸಿಕೊಂಡರು. ತಸ್ನೀಮ್ ಬಿ‌ಎ-ಇತಿಹಾಸದಲ್ಲಿ ಪದವಿ ಪಡೆದಿದ್ದಾರೆ. ಇವರ ಪತಿ ಕೇರಳದ ಕೊಚ್ಚಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಗ್ರಾಮೀಣ ಮಹಿಳೆ ಅಷ್ಟಕಷ್ಟೇ ಎನ್ನುವವರಿಗೆ ತಸ್ನೀಮ್ ತಕ್ಕ ಉತ್ತರ ನೀಡುತ್ತಾಳೆ. ಹೆಣ್ಣು ಎಂದು  ಹೀಗಳೆಯುವರಿಗೆ ಈ ಮಹಿಳೆ ನಿಜಕ್ಕೂ ತನ್ನ ಸಾಧನೆಯ ಮೂಲಕ ಪ್ರೇರಣೆಯಾಗುತ್ತಾಳೆ ಎನ್ನುವುದು ನಮ್ಮ ಅನಿಸಿಕೆ. &lt;br /&gt;-ಶಂಶೀರ್, ಬುಡೋಳಿ&lt;br /&gt;chammu99@gmail.com&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-3486450070028790965?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/3486450070028790965/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2011/01/blog-post_6695.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/3486450070028790965'/><link rel='self' type='application/atom+xml' href='http://www.blogger.com/feeds/7991691389792198461/posts/default/3486450070028790965'/><link rel='alternate' type='text/html' href='http://shamsheerbudoli.blogspot.com/2011/01/blog-post_6695.html' title='ಕೌನ್ ಬನೇಗಾ ಕರೋರ್‌ಪತಿಯಲ್ಲಿ ಗೆದ್ದ ಮುಸ್ಲಿಂ ಗ್ರಾಮೀಣ ಮಹಿಳೆ'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_pucHoSJeTcw/TT02lERBjMI/AAAAAAAAA_s/G9WZslnLDLY/s72-c/Tasneem%2BKBC1.jpg' height='72' width='72'/><thr:total>0</thr:total></entry><entry><id>tag:blogger.com,1999:blog-7991691389792198461.post-1334082406217920217</id><published>2011-01-24T00:18:00.001-08:00</published><updated>2011-01-24T00:19:39.937-08:00</updated><title type='text'>ಈ ಸಾಧನೆ ನಮಗೆ  ಪ್ರೇರಣೆ ನೀಡಬೇಕು</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_pucHoSJeTcw/TT02EZ0RtYI/AAAAAAAAA_k/rkeeZRpi2mc/s1600/banner-krishnachandrapura.jpg"&gt;&lt;img style="cursor:pointer; cursor:hand;width: 217px; height: 320px;" src="http://2.bp.blogspot.com/_pucHoSJeTcw/TT02EZ0RtYI/AAAAAAAAA_k/rkeeZRpi2mc/s320/banner-krishnachandrapura.jpg" border="0" alt=""id="BLOGGER_PHOTO_ID_5565664163777328514" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_pucHoSJeTcw/TT02Ef2b5WI/AAAAAAAAA_c/RGt8ioi-ePA/s1600/rahamatullah-moula.jpg"&gt;&lt;img style="cursor:pointer; cursor:hand;width: 320px; height: 240px;" src="http://4.bp.blogspot.com/_pucHoSJeTcw/TT02Ef2b5WI/AAAAAAAAA_c/RGt8ioi-ePA/s320/rahamatullah-moula.jpg" border="0" alt=""id="BLOGGER_PHOTO_ID_5565664165396997474" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_pucHoSJeTcw/TT02EF2W4UI/AAAAAAAAA_U/LygS_FR_cdo/s1600/abdulla-moula-brther-sister.jpg"&gt;&lt;img style="cursor:pointer; cursor:hand;width: 320px; height: 240px;" src="http://2.bp.blogspot.com/_pucHoSJeTcw/TT02EF2W4UI/AAAAAAAAA_U/LygS_FR_cdo/s320/abdulla-moula-brther-sister.jpg" border="0" alt=""id="BLOGGER_PHOTO_ID_5565664158417346882" /&gt;&lt;/a&gt;&lt;br /&gt;                                 &lt;span style="font-weight:bold;"&gt;&lt;/span&gt;&lt;br /&gt;    -ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚು ಪದಕ ಗೆದ್ದ ರಹಮತ್ತುಲ್ಲಾನ ಯಶೋಗಾಥೆಯಿದು-&lt;br /&gt;&lt;br /&gt;    ಹೊಸದಿಲ್ಲಿಯಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ಗೆ  ತೆರೆ ಬಿದ್ದಿರಬಹುದು. ಆದರೆ ಗ್ರಾಮೀಣ ಪ್ರದೇಶದ  ಮುಸ್ಲಿಂ  ಹುಡುಗನ ಸಾಧನೆ ಮರೆಯುವಂಥದಲ್ಲ. ವಿಪರ್ಯಾಸವೆಂದರೆ ಈತನ ಸಾಧನೆ ಪ್ರಮುಖ ಸುದ್ದಿಯಾಗದಿರುವುದು. ಗೇಮ್ಸ್‌ನಲ್ಲಿ ಚಿನ್ನ ಗೆದ್ದವರು ಮಾತ್ರ ಮುಖಪುಟದ ಸುದ್ದಿಯಾದರೇ ಹೊರತು ಕಂಚು ಗೆದ್ದವರು ಸುದ್ದಿಯಾಗಲಿಲ್ಲ.   ಕಾಮನ್‌ವೆಲ್ತ್  ಕ್ರೀಡಾಕೂಟದ ಭರತದ ಪುರುಷರ 4×100  ತಂಡ ರಿಲೇಯಲ್ಲಿ ಕಂಚಿನ ಪದಕ ಗೆದ್ದುಕೊಂಡಿತು. ಈ ತಂಡದಲ್ಲಿ   ಪಶ್ಚಿಮ ಬಂಗಾಳದ ಡಕಾಯಿಮತಾರ ಗ್ರಾಮದಲ್ಲಿ  ಮರಕೆಲಸ ಮಾಡುತ್ತಿರುವ ಅಬ್ದುಲ್ಲಾ ಮೌಲಾರವರ ಪುತ್ರರಹ್ಮತುಲ್ಲಾ ಮೊಲ್ಲಾ  ತಂಡ ಕಂಚು ಗೆಲ್ಲಲು ಪ್ರಮುಖ ಪಾತ್ರವಹಿಸಿದರು. ಈ ಮೂಲಕ ತನ್ನ ಸಾಧನೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಿದ ರಹ್ಮತುಲ್ಲಾನ ಕುರಿತು ಹೆಚ್ಚಿನ ಪತ್ರಿಕೆಗಳು  ಪ್ರಸ್ತಾಪಿಸಲೇ ಇಲ್ಲ. ಯಾಕೆಂದರೆ  ಈತನ ಸಾಧನೆ ನಮಗೊಂದು ಪ್ರೇರಣೆ ನೀಡುವಂತಹದು. ಹಾಗಾಗಿ ಇಲ್ಲಿ ಈತನ ಕಂಚಿನ ಸಾಧನೆಯನ್ನು ಅಭಿನಂದಿಸುವುದು ಅಗತ್ಯವೆನಿಸುತ್ತದೆ. &lt;br /&gt;  ಪಶ್ಚಿಮಬಂಗಾಳದ ಮಥುರಪುರ್ ಪೊಲೀಸ್    ಸ್ಟೇಷನ್ ವ್ಯಾಪ್ತಿಯಲ್ಲಿರುವ ಢಕಾಯಿಮತಾರ ಗ್ರಾಮ ಈತನ ಊರು. ಕೋಲ್ಕತಾದಿಂದ ೬೦ ಕಿ.ಮೀ.ದೂರವಿದೆ.  ಇದೊಂದು ತೀರಾ ಕುಗ್ರಾಮ. ಮಥುರಪುರ್ ರೈಲ್ವೇ ಸ್ಟೇಷನ್ ಹತ್ತಿರ ರಾಯಿದಿಗಿ ಎಂಬ ಸ್ಥಳವಿದೆ. ಇಲ್ಲೊಂದು ಕೃಷ್ಣಾಚಂದ್ರಾಪುರ್ ಎಂಬ ಚಿಕ್ಕ ಮಾರುಕಟ್ಟೆ ಸ್ಥಳವಿದೆ. ಇಲ್ಲಿ ಹಾದು ಹೋಗಿರುವ ರಸ್ತೆಯು ಡಕಾಯಿಮತ್‌ಮಾರಾ ಗ್ರಾಮವನ್ನು ಸೇರುತ್ತದೆ.  ಇವರ ಮನೆ ಸಮೀಪ ಮಸ್ಜಿದ್ ಇದೆ. ಅಬ್ದುಲ್ಲಾ ಮೌಲಾರದು ತೀರಾ ಬಡ ಕುಟುಂಬ.ಇವರ ಸಹೋದರರು ಸಹ ಮರದಗೆಲಸ ಮಾಡುತ್ತಾರೆ.  ಅಬ್ದುಲ್ಲಾರಿಗೆ  ೪ ಗಂಡು ಮತ್ತು  ಓರ್ವ ಹೆಣ್ಣುಮಗಳು. ಬಾಲ್ಯದಲ್ಲಿಯೇ ಅಥ್ಲೀಟ್ ಆಗಬೇಕೆಂಬ ಕನಸು ಕಂಡಿದ್ದ ರಹ್ಮತ್ತುಲ್ಲಾ ಪ್ರತಿದಿನ ಬೆಳಗ್ಗೆ ೧೦ ಕಿ.ಮೀ ವಾಕಿಂಗ್ ಮಾಡುತ್ತಿದ್ದ.  ಆದರೆ ಈತನ ಕುಟುಂಬ ಈತನಿಗೆ ಕ್ರೀಡಾ ಸಲಕರಣೆಗಳನ್ನು ತೆಗೆಸಿಕೊಡುವ ಸಾಮರ್ಥ್ಯದಲ್ಲಿರಲಿಲ್ಲ.   ರಹ್ಮತುಲ್ಲಾನ   ಪ್ರತಿಭೆಯನ್ನು ಗಮನಿಸಿದ ಈತನ ಪ್ರಾಥಮಿಕ ಶಾಲೆಯ ಉಪಾಧ್ಯಾಯ ರಾಗಿರುವ ಶಿಬುಪ್ರಸಾದ್ ಹಲ್ದಾರ್ ಈತನ   ಕ್ರೀಡಾ ಪ್ರತಿಭೆಗೆ ಪ್ರೋತ್ಸಾಹ ಕೊಟ್ಟರು. ಹೀಗಾಗಿ ಹೈಸ್ಕೂಲ್ ಶಿಕ್ಷಣ ಕಲಿಯಲು ಹೋದಾಗ ಅಲ್ಲಿ ಶಿಕ್ಷಕರಾಗಿದ್ದ ಉಪಾಧ್ಯಾಯ ಸುದರ್ಶನ್ ಹಲ್ದಾರ್ ಸಹ ಈತನ   ಪ್ರತಿಭೆಗೆ ಸೂರು ನೀಡಿ ವೇದಿಕೆ ನೀಡಿದರು. ಇದು ಈತನ ಕ್ರೀಡಾ ಪ್ರತಿಭೆ ಬೆಳಕಿಗೆ ಬರಲು ಅವಕಾಶ ನೀಡಿತು. &lt;br /&gt; ಅಬ್ದುಲ್ಲಾರ   ಕುಟುಂಬದಲ್ಲಿ   ಶಿಕ್ಷಣ ಕಲಿತ  ಮೊದಲ ವ್ಯಕ್ತಿ ರಹ್ಮತುಲ್ಲಾ. ಆದರೆ ವಿಪರ್ಯಾಸವೆಂದರೆ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾದ. ಹೀಗಾಗಿ ಮುಂದಿನ ವಿದ್ಯಾಭ್ಯಸ ಮುಂದುವರಿಸಲು ಅಸಾಧ್ಯವಾಯಿತು.ರಹ್ಮತುಲ್ಲಾನಿಗೆ ಕಲಿಕೆಗಿಂತ ಕ್ರೀಡೆಯಲ್ಲಿ ಹೆಚ್ಚ ಆಸಕ್ತಿ.  ಅದರೇನಂತೆ, ಈತನ ಅಥ್ಲೀಟ್ ಆಗಬೇಕೆಂಬ ಕನಸು ಮತ್ತು ಛಲ ಇವತ್ತು ಈತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವಂತೆ ಮಾಡಿದೆ.  ರಹ್ಮತ್ತುಲ್ಲಾ ಮೌಲಾ ಕುಟುಂಬ ಈಗಲೂ ಆರ್ಥಿಕ ಹಿನ್ನೆಡೆ ಅನುಭವಿಸುತ್ತಿದೆ. ಈತನ ತಂದೆ ಅಬ್ದುಲ್ಲಾರು ಹಿರಿಯ ಮರಗೆಲಸಿಗ. ಇವರು ಹೆಚ್ಚಿನ ದುಡ್ಡಿನ ಸಂಪಾದನೆಗಾಗಿ ದಿನದಲ್ಲಿ ೧೮ರಿಂದ ೨೦ ಗಂಟೆಯವರೆಗೆ ದುಡಿಯುತ್ತಾರೆ. ರಹ್ಮತುಲ್ಲಾ ತನ್ನ ತಂದೆಯ ಬಳಿ ನನಗೆ ತರಬೇತಿಗಾಗಿ  ಕ್ರೀಡಾಸಲಕರಣೆಗಳ ಅಗತ್ಯ ಇದೆ ಎಂದು ಹೇಳಿದಾಗ ತಂದೆ ಅಬ್ದುಲ್ಲಾರು ೨೦೦ ರೂ.  ಖರ್ಚು ಮಾಡಿ ಮಗನಿಗೆ  ಸಲಕರಣೆಗಳನ್ನು ಕೊಡಿಸಿದ್ದರು.  ೨೦೦೬ರಲ್ಲಿ ರಹ್ಮತುಲ್ಲಾ ಮೊಲ್ಲಾ ಕೋಲ್ಕತಾ  ಪೋಲಿಸ್ ಇಲಾಖೆಯಲ್ಲಿ ಕಾನ್ಸೆಟೇಬಲ್ ಹುದ್ದೆ ಗಳಿಸಿಕೊಂಡರು. ಕಂಚಿನ ಪದಕ ಗೆದ್ದ ರಹ್ಮತುಲ್ಲಾನಿಗೆ  ಕೋಲ್ಕತಾದ ಪೊಲೀಸ್ ಕಮೀಷನರ್  ಗೌತಮ್ ಮೋಹನ್ ಚಕ್ರಬೋರ್ಟಿ ಈತನನ್ನು ಅಭಿನಂದಿಸಿ  ೫೦,೦೦೦ ರೂ. ನಗದು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಜೊತೆಗೆ  ಹುದ್ದೆಯಲ್ಲಿ ಭಡ್ತಿ ನೀಡಿದ್ದಾರೆ. ಮಾತ್ರವಲ್ಲ  ಪಶ್ಚಿಮಬಂಗಾಳ ರಾಜ್ಯ ಸರಕಾರದ ಕ್ರೀಡಾ ಸಚಿವರು ೨ ಲಕ್ಷ ರೂ.ನಗದು ಪ್ರಶಸ್ತಿ ನೀಡಿದ್ದಾರೆ.  ಪಶ್ಚಿಮ ಬಂಗಾಳದಿಂದ ಒಟ್ಟು ನಾಲ್ಕು ಮಂದಿ ಮುಸ್ಲಿಂ ಕ್ರೀಡಾಪಟುಗಳು ಕಾಮನ್‌ವೆಲ್ತ್‌ನಲ್ಲಿ ಭಗವಹಿಸಿದ್ದರು. ರಹ್ಮತುಲ್ಲಾ ಮೊಲ್ಲಾ, ಜುಮಾ ಖಾತೂನ್, ಎಸ್‌ಕೆ ಮುರ್ತಜಾ. ರಹ್ಮತುಲ್ಲಾ ಮೊಲ್ಲಾ ಏಷ್ಯನ್ ಗೇಮ್ಸ್‌ನಲ್ಲಿ ಮತ್ತು  ಒಲಿಂಪಿಕ್‌ನಲ್ಲಿ ಸಹ ಭಗವಹಿಸಲಿದ್ದಾರೆ. ಇವರಿಗೆ   ಗುಡ್‌ಲಕ್ ಎನ್ನೋಣ. &lt;br /&gt;&lt;br /&gt;  - ಶಂಶೀರ್, ಬುಡೋಳಿ&lt;br /&gt;chammu99@gmail.com&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-1334082406217920217?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/1334082406217920217/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2011/01/blog-post_8254.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/1334082406217920217'/><link rel='self' type='application/atom+xml' href='http://www.blogger.com/feeds/7991691389792198461/posts/default/1334082406217920217'/><link rel='alternate' type='text/html' href='http://shamsheerbudoli.blogspot.com/2011/01/blog-post_8254.html' title='ಈ ಸಾಧನೆ ನಮಗೆ  ಪ್ರೇರಣೆ ನೀಡಬೇಕು'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_pucHoSJeTcw/TT02EZ0RtYI/AAAAAAAAA_k/rkeeZRpi2mc/s72-c/banner-krishnachandrapura.jpg' height='72' width='72'/><thr:total>0</thr:total></entry><entry><id>tag:blogger.com,1999:blog-7991691389792198461.post-8577039931713039049</id><published>2011-01-24T00:16:00.000-08:00</published><updated>2011-01-24T00:17:13.075-08:00</updated><title type='text'>ನೀವೇ ಹೇಳಿ, ಯಾರು ನಿಜವಾದ ಭಯೋತ್ಪಾದಕರು?</title><content type='html'>&lt;span style="font-weight:bold;"&gt;&lt;/span&gt;&lt;br /&gt;ಅಂತೂ ಬಹಿರಂಗಗೊಂಡಿತು...&lt;br /&gt;೨೦೦೬ ಹಾಗೂ ೨೦೦೮ರಲ್ಲಿ ನಡೆದ ಮಾಲೆಂಗಾವ್  ಸ್ಫೋಟ, ೨೦೦೭ರ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಹಾಗೂ ೨೦೦೭ರಲ್ಲಿ ನಡೆದ ಅಜ್ಮೀರ್ ಮತ್ತು ಮಕ್ಕಾ ಸೋಟಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಆರ್‌ಎಸ್ಸೆಸ್‌ನ ಮಾಜಿ ಹಿರಿಯ ನಾಯಕ ಸ್ವಾಮಿ ಅಸೀಮನಾಂದ ನೀಡಿರುವ ಒಂದೇ ಒಂದು ತಪ್ಪೊಪ್ಪಿಗೆಯು ಈ  ಭೀಕರ ಸ್ಫೋಟದ ಹಿಂದಿರುವ  ಕೇಸರಿ ಪಡೆಯ ಭಯೋತ್ಪಾದಕತೆಯನ್ನು ಬಹಿರಂಗಪಡಿಸಿತು. ಇವರೆಗೆ ಈ  ಸ್ಫೋಟಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ ಮುಂತಾದ ರಾಜ್ಯಗಳಿಂದ ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸಲಾಗಿದೆ. ಆದರೆ ಬಿಡುಗಡೆ ಭಾಗ್ಯ ಇನ್ನೂ ಲಭಿಸಿಲ್ಲ. ಇದು ಮತ್ತೆ ಮತ್ತೆ ದೇಶದ ಕಾನೂನು ವ್ಯವಸ್ಥೆಯನ್ನು ಅಣಕಿಸುವಂತೆ ಮಾಡಿದೆ.  ಈ ಮೂಲಕ ಈ ಸ್ಫೋಟಗಳಿಗೆಲ್ಲಾ ಮುಸ್ಲಿಂ ಭಯೋತ್ಫಾದಕತೆ ಎಂಬ ಲೇಬಲ್ ಹಚ್ಚಲಾಯಿತು. ಆದರೆ ಸತ್ಯವೆಂಬುವುದು ಬಹಿರಂಗಗೊಳ್ಳಲೇಬೇಕಲ್ವಾ? ಹೀಗಾಗಿ ಅನೇಕ ಜೀವಗಳನ್ನು ಬಲಿ ತೆಗೆದುಕೊಂಡ ಈ ಭೀಕರ  ಸ್ಫೋಟಗಳ ಹಿಂದೆ ಕೇಸರಿ ಉಗ್ರರ ಉಗ್ರ ಕೈವಾಡವಿತ್ತೆಂದು ಕೊನೆಗೂ ಸ್ವಾಮಿ ಅಸೀಮಾನಂದ ಬಹಿರಂಗಪಡಿಸುವುದರ ಮೂಲಕ  ಸ್ವತಹ ಕೇಸರಿ ಉಗ್ರರಿಗೆ ಭಯವನ್ನುಂಟು ಮಾಡಿದ್ದಾನೆ.&lt;br /&gt; ಕೇಸರಿ ಉಗ್ರರ , ಬಾಂಬ್‌ಗೆ ಬಾಂಬ್‌ನಿಂದಲೇ ಉತ್ತರ ನೀಡಬೇಕೆಂಬ  ಹಿಂಸಾ  ಮನೋಭಾವ ಅವರನ್ನೆ  ಸ್ವತಹ ಇವತ್ತು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದೆ. ಮಕ್ಕಾ ಮಸೀದಿ ಹಾಗೂ ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣಗಳಲ್ಲಿ ಆರ್‌ಎಸ್ಸೆಸ್  ನಾಯಕ ಇಂದ್ರೇಶ್  ಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು. ಮಾತ್ರವಲ್ಲ, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್  ಹಾಗೂ  ಸುನೀಲ್ ಜೋಶಿ ಸಹ ದೇಶದಲ್ಲಿ ಕೇಸರಿ ಭಯೋತ್ಫಾದನೆಯನ್ನು ಪಸರಿಸಲು  ಪ್ರಯತ್ನಿಸುತ್ತಿದ್ದರು. ಡಿಸೆಂಬರ್ ೧೮ರಂದು  ೧೬೪ ವಿಧಿ‌ಅನ್ವಯ ಮ್ಯಾಜಿಸ್ಟ್ಟ್ರೆಟರ ಮುಂದೆ  ಅಸೀಮಾನಂದ ತಾನು ಸತ್ಯ ಹೇಳಿದರೆ  ಮರಣದಂಡನೆ ಖಂಡಿತವಾಗಿಯೂ ಸಿಗುತ್ತೆ ಎಂಬ ಅರಿವು ಗೊತ್ತಿದ್ದೂ ತಪ್ಪೊಪ್ಪಿಗೆ  ನೀಡಿದ. ಇದನ್ನು ಸಿಬಿ‌ಐಯು ಉದ್ದೇಶಪೂರ್ವಕವಾಗಿ ಸೋರಿಕೆ ಮಾಡಿದೆ ಎಂಬ ಆರೆ‌ಎಸ್ಸೆಸ್‌ನ ಆರೋಪಕ್ಕೆ ಬಲವಿಲ್ಲದಂತಾಗಿದೆ. ನಿಜವಾಗಿಯೂ ಹೇಳುವುದಾದರೆ ನಮ್ಮ ದೇಶದ ರಕ್ಷಣಾ ವ್ಯವಸ್ಥೆ ಬಲಯುತವಾಗಿದಿದ್ದರೆ ಇವತ್ತು ೨೦೦೭ಕ್ಕಿಂತ ಮುಂಚೆನೇ ಇಂತಹ ಭಯೋತ್ಫಾದನಾ ಚಟುವಟಿಕೆಯ ಮೂಲವನ್ನು ಪತ್ತೆ ಹಚ್ತಲು ಸಾಧ್ಯವಿತ್ತು. ಆದರೆ ಸಾಧ್ಯವಾಗಲಿಲ್ಲ. ಬದಲಾಗಿ ಸ್ಫೋಟಗಳು ನಡೆದಾಗ  ಮುಸ್ಲಿವರನ್ನೇ ನೇರವಾಗಿ ಆರೋಪಿಸುವ ಕೆಲಸ ಮಾತ್ರ ಆಯಿತೇ ಹೊರತು ಯಾರು ನಿಜವಾದ ಆರೋಪಿಗಳು ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. &lt;br /&gt;ದೇಶದಲ್ಲಿ ನಡೆದಿರುವ ಸಂಜೋತಾ, ಮಕ್ಕಾ ಮಸೀದಿ ಮುಂತಾದ ಸ್ಫೋಟಗಳಿರಲಿ. ಅದಕ್ಕಾಗಿ ಕೇಸರಿ ಉಗ್ರರು ತಮ್ಮ ತಮ್ಮ ಕೇಂದ್ರ ಕಚೇರಿಗಳಲ್ಲಿ ಸ್ಫೋಟಕ ಸಲಕರಣೆಗಳ ಕುರಿತಾಗಿ ಹಾಗೂ ಸ್ಫೋಟಿಸುವ ಯೋಜನೆಗಳ ಕುರಿತು ಪ್ರಾಯೋಗಿಕ ತರಬೇತಿ ನಡೆಸುತ್ತಿತ್ತು. ಇದು  ಕಲ್ಪಿತವಲ್ಲ. ಸ್ವತಹ ಅಸೀಮಾನಂದನೆ ತಾನು ನೀಡಿರುವ ಹೇಳಿಕೆಯಲ್ಲಿ ಬಹಿರಂಗಪಡಿಸಿದ  ಸತ್ಯಾಂಶಗಳಾಗಿವೆ. ಈಗ ಆರೋಪಿಗಳ ಬಂಧನ ಕಾರ್ಯಾಚರಣೆಯಾಗುತ್ತಿರಬಹುದು. ಆದರೆ ಪ್ರಾಯೋಗಿಕ ತರಬೇತಿ ನಡೆಸುತ್ತಿದ್ದ ವೇಳೆ  ಪೊಲೀಸರಿಗೆ ಸಿಕ್ಕಿ ಬೀಳುವ ಸಂದರ್ಭ ಬಂದಾಗ ಉಗ್ರರ ಗುಂಪುಗಳ ತಮ್ಮೊಳಗೆ ರಕ್ಷಿಸುವ ಬುದ್ದಿವಂತಿಕೆ ತೋರಿಸುತ್ತಿದ್ದರು. ೧೯೯೯ರಲ್ಲಿ ಮಧ್ಯಪ್ರದೇಶದ  ದಂಗರ್‌ಗಾಂವ್‌ನಲ್ಲಿ ಆರ್‌ಎಸ್ಸೆಸ್ ಕಚೇರಿಯಲ್ಲಿ ಮಧ್ಯಪ್ರದೇಶದ ಮಾಹು ಜಿಲ್ಲೆಯ ಆರ್‌ಎಸ್ಸೆಸ್ ಪ್ರಚಾರಕ ಸುನೀಲ್ ಜೋಶಿ, ಇಂದೋರ್‌ನ ಸಂದೀಪ್ ಡಾಂಗೆ ಹಾಗೂ ಜಾರ್ಖಂಡ್‌ನ ಜಮ್ಮತಾದ ದೇವೇಂದ್ರ ಗುಪ್ತಾ ಡಿಟೋನೇಟರ್‌ಗಳ ಪ್ರಯೋಗದಲ್ಲಿ ನಿರತವಾಗಿತ್ತು ಎಂಬ ಅಂಶವು ಕೂಡಾ ಬಹಿರಂಗಗೊಂಡಿದೆ. ಇದಕ್ಕಾಗಿ ಇವರು ತಮ್ಮ ವಿದ್ಯಾರ್ಥಿ ಸಂಘಟನೆ ಎಬಿವಿಪಿಯನ್ನು  ಹಾಗೂ ಇದರ ಸದಸ್ಯರನ್ನು ಬಳಸಿಕೊಂಡಿದ್ದರು. ಅಷ್ಟೇ ಅಲ್ಲ, ೨೦೦೦ದಲ್ಲಿ ಸುನೀಲ್ ಜೋಶಿ ಮತ್ತು ಸಂದೀಪ್ ಡಾಂಗೆ  ಪೈಪ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳೊಂದಿಗೆ  ಪ್ರಯೋಗ ಮಾಡುತ್ತಿದ್ದರು. ಸ್ಫೋಟವನ್ನು ಯಾವ ರೀತಿ ನಡೆಸಬಹುದೆಂದು! ಆದರೆ ಇವರಲ್ಲಿ ಜೋಶಿ ತದನಂತರ ಹತ್ಯೆಯಾಗಿದ್ದಾನೆ. ಆದರೆ ರಾಮ್‌ಜೀ ಕಲ್ಸಂಗ್ರ ಮತ್ತಿತರ ಆರೋಪಿಗಳನ್ನು ಕನಿಷ್ಠ ಪಕ್ಷ ಬಂಧಿಸುವ ಸೌಜನ್ಯವನ್ನು ಪೊಲೀಸರು ತೋರಿಸಿಲ್ಲ. ಇದಕ್ಕೆ ಏನೆನ್ನಬೇಕು?  ಇವರು  ಮಾಲೆಂಗಾವ್‌ನಲ್ಲಿ  ಕನಿಷ್ಠ ಪಕ್ಷ ಐದು ಸಾವಿರದಷ್ಟು ಜನ ಸಾಯಬೇಕೆಂದು ಬಯಸಿದ್ದರು. ಆದರೆ ಇವರ ಈ ಯೋಜನೆ ಸಂಪೂರ್ಣ ಮಟ್ಟದಲ್ಲಿ ನೇರವೇರಲಿಲ್ಲ. ಕೇಸರಿ ಉಗ್ರತೆಯ ಮನೋಭಾವ ಎಷ್ಟರಮಟ್ಟಿಗೆ ಕಲ್ಸಂಗ್ರನಲ್ಲಿ ನೆಲೆ ಮಾಡಿತ್ತೆಂದರೆ, ಪೊಲೀಸರಿಗೆ ತಾನು ಆರೋಪಿಯಾಗಿ ಕೈಗೆ ಸಿಕ್ಕಿಬೀಳಬಾರದೆಂಬ ಕಾರಣದಿಂದ ಸ್ವತಹ ತನ್ನನ್ನು ತಾನು ಗುಂಡಿಕ್ಕಿ ಕೊಲ್ಲಲು ಪ್ರಯತ್ನಿಸಿದ್ದ. &lt;br /&gt;ಹೈದರಾಬಾದ್‌ನ ಮಕ್ಕಾ ಮಸೀದಿ  ಸ್ಪೋಟಕ್ಕೆ ಬಳಸಿದ  ಸ್ಫೋಟಕವನ್ನು ಸಂಜೋತಾ ಸ್ಫೋಟದಲ್ಲಿ ಬಳಸಲಾಗಿದ್ದು, ಈ  ಸ್ಫೋಟದಲ್ಲಿ ೬೮ ಮಂದಿ ಸಾವಿUಡಾಗಿದ್ದರು. ಅಮೆರಿಕ   ಸೇರಿದಂತೆ  ಹಾಗೂ ನಮ್ಮ ದೇಶದ ಕೆಲವು ಮಾಧ್ಯಮಗಳು ಸಂಜೋತಾ ಎಕ್ಸ್‌ಪ್ರೆಸ್ ಸ್ಪೋಟದಲ್ಲಿ ಮುಸ್ಲಿಂರ ಪಾತ್ರವಿದೆ ಎಂದು ಹೇಳಿತು. ಅದು ಯಾವ ಸಾಕ್ಷಾಧಾರಗಳಿಲ್ಲದೇ. ಇದು ಅಲ್ಲವೇ ಅಮಾಯಕನನ್ನು ಅಪರಾಧಿಯನ್ನಾಗಿ ಮಾಡುವುದು? ಜತಿನ್ ಚಟರ್ಜಿ ಆಲಿಯಾಸ್  ೫೮ರ ಹರೆಯದ ಸ್ವಾಮಿ ಅಸೀಮಾನಂದ ಗುಜರಾತ್ ಡಾಂಗ್ಸ್, ಸೂರತ್, ನವ್‌ಸಾರಿ, ವಲ್ಲದ್, ಮಹಾರಾಷ್ಟ್ರದ ನಂದೂರ್ಬಾರ್‌ನಲ್ಲಿ ಆದಿವಾಸಿಗಳನ್ನು  ಕ್ರೈಸ್ತ ಧರ್ಮದಿಂದ ಹಿಂದೂ  ಧರ್ಮಕ್ಕೆ ಮತಾಂತರಗೊಳಿಸಲು ಪ್ರಯತ್ನಿಸುತ್ತಿದ್ದ. ಬಾಂಬ್‌ಗೆ ಬಾಂಬ್‌ನಿಂದ ಉತ್ತರ ಎಂಬ  ಹಿಂಸಾ ಮನೋಭಾವವೇ ಇವತ್ತು ದೇಶದ ಸಾರ್ವಭೌಮತೆಯನ್ನು ಅಲುಗಾಡಿಸುತ್ತಿದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಶಬರಿ ಕುಂಭ ಮೇಳದಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹಿಂಸಾ ಪ್ರವೃತ್ತಿಯನ್ನು ಪಸರಿಸಲಾಗುತ್ತಿದೆ ಎಂಬ ಸತ್ಯಾಂಶ  ಹೆಚ್ಚಿನವರಿಗೆ ಗೊತ್ತಿಲ್ಲ. ನಿಮಗೆ ಗೊತ್ತಿರಬಹುದು. ೨೦೦೭ರಲ್ಲಿ ಇದೇ ಜಿಲ್ಲೆಯಲ್ಲಿ ಬಿಜೆಪಿಯು ಪ್ರಥಮ ಬಾರಿಗೆ ಗೆದ್ದ ವಿಚಾರ. ಇದಕ್ಕೆ ಕಾರಣ ಈ  ಅಸೀಮಾನಂದನೇ.  &lt;br /&gt;ಮಾಲೆಂಗಾವ್ ಸ್ಫೋಟ ಪ್ರಕರಣಕ್ಕೆ ಸಾಧ್ವಿ ಪ್ರಜ್ಞಾ ಸಿಂಗ್‌ರ ಬಂಧನವೇ ದೇಶವನ್ನು ಅಚ್ಚರಿಗೊಳಿಸಿತ್ತು. ಸ್ವತಹ ಸ್ವಾಮೀಜಿಗಳೇ ಸ್ಫೋಟಕ್ಕೆ ಕೈ ಹಾಕಿದ  ಮೇಲೆ ಉಳಿದ ಜನಸಾಮಾನ್ಯರ ಕಥೆ ಏನಾಗಿರಬಹುದೆಂಬ ಆತಂಕ ಪ್ರತಿಯೋರ್ವರಲ್ಲಿ ಮನೆ ಮಾಡಿತು.  ಮಾಲೆಂಗಾವ್, ಮಕ್ಕಾ, ಅಜ್ಮೀರ್ ಸ್ಫೋಟಗಳ ಹಿಂದೆ ಅಭಿನವ್ ಭಾರತ್ ಎಂಬ ಸಂಘಟನೆ ನಡೆಸಿತೆಂಬ ಆರೋಪ ಮೊದಲು ಕೇಳಿಬಂದಿತ್ತು. ನಿಜವಾಗಿಯೂ ಅದೇದೆಂದರೆ, ಈ ಸಂಘಟನೆ ಜೊತೆಗೆ ವಿವಿಧ  ಹಿಂದುತ್ವವಾದಿ ನಾಯಕರ ಕೈವಾಡವಿದೆ.ಆದರೆ ಈ ಕುರಿತು  ಇನ್ನೂ ತನಿಖೆಯಾಗಬೇಕಷ್ಟೇ. ಬಾಂಬ್‌ಗೆ ಬಾಂಬ್ ದಾಳಿ ಉತ್ತರ ಎಂದ ಕೇಸರಿ ಉಗ್ರರು ಯಾವ ಬಾಂಬ್ ದಾಳಿಗೆ ತಾವು   ಪ್ರತ್ಯುತ್ತರ ನೀಡುತ್ತಿದೆವೆಂಬುದು ಅವರಿಗೆ ಗೊತ್ತಿಲ್ಲದಂತಿದೆ.  ಅಂದು ದೇಶ ವಿಭಜನೆ ಸಂದರ್ಭದಲ್ಲಿ  ಹೈದರಾಬಾದ್‌ನ  ನಿಜಾಮ, ತನ್ನ ಪ್ರಾಂತ್ಯವನ್ನು ಪಾಕಿಸ್ತಾನಕ್ಕೆ   ಸೇರಿಸಲು ಬಯಸಿದ್ದ.. ಹೀಗೆ ಇವರ ಕಾರಣಗಳು  ಪಟ್ಟಿ ಸಾಗುತ್ತಾ ಹೋಗುತ್ತದೆ. ಕೇವಲ ಮುಸ್ಲಿಮರನ್ನೇ ದೃಷ್ಟಿಯಲ್ಲಿಟ್ಟುಕೊಂಡು ಈ ಎಲ್ಲಾ  ಸ್ಫೋಟಗಳನ್ನು ಯಾವ ಸುಳಿವು ದೊರಕದಂತೆ ಯೋಜಿಸಿದ್ದರು ಎಂಬುದರಲ್ಲಿ ಯಾವ  ಹುರುಳು ಇಲ್ಲ.  ಮಾಲೆಂಗಾವ್‌ನಲ್ಲಿ   ಶೇ. ೮೦ರಷ್ಟು ಮುಸ್ಲಿಮರನ್ನು ಕಗ್ಗೊಲೆ ಮಾಡುವ ಸಂಚು  ರೂಪಿಸಿದ್ದರು ಈ  ಕಪಟ ದೇಶಭಕ್ತ ಕೇಸರಿ ಉಗ್ರರು. ಇವೆಲ್ಲವು ಗೊತ್ತಾಗದಂತೆ ಇವೆಲ್ಲಾ ಸ್ಫೋಟಗಳಿಗೆ ಮುಸ್ಲಿಂ ಭಯೋತ್ಫಾದಕತೆ ಕಾರಣ ಎಂಬ ಲೇಬಲನ್ನು ಮಾಧ್ಯಮಗಳ ಮೂಲಕ ಪ್ರಕಟಿಸಲಾಯಿತು. ಎಲ್ಲಾ ಮಾಧ್ಯಮಗಳು ಈ ಕೆಲಸಗಳನ್ನು ಮಾಡಿಲ್ಲ. ಸಂಜೋತಾ ಎಕ್ಸ್‌ಪ್ರೆಸ್‌ನಲ್ಲಿ ಹೆಚ್ಚಿನವರು ಪಾಕಿಸ್ತಾನಿ ಜನರು ಸಂಚರಿಸುತ್ತಾರೆ. ಹೀಗಾಗಿ ಈ ರೈಲು ಕೇಸರಿ ಉಗ್ರರ ಗುರಿಗೊಳಗಾಯಿತು. ಇದಕ್ಕಾಗಿ  ಕೇಸರಿ ಉಗ್ರರು ತಂಡ ರೂಪಿಸಿ ವರ್ಷಗಳ ಕಾಲದ ಯೋಜನೆಗಳನ್ನು ಕಾರ್ಯಗತಗೊಳಿಸಿದರು. ಇದೇ ತಂತ್ರಗಾರಿಕೆಯನ್ನು  ಅವರು ದೇಶದ ಒಳಿತಿಗಾಗಿ ವಿನಿಯೋಗಿಸಿದಿದ್ದಿದ್ದರೆ ಇವತ್ತು  ಇಂತಹ ಅವಘಡ ಎದುರಾಗುತ್ತಿರಲಿಲ್ಲವೇನೂ? ಯಾವುದೇ  ಸ್ಫೋಟವಾಗಲಿ  ಕನಿಷ್ಠ ಪಕ್ಷ ಒಂದು ವರ್ಷವಾದರೂ ಅದರ ಹಿಂದೆ ಪ್ರಾಯೋಗಿಕ ತರಬೇತಿ ನಡೆಯುವ ಸಾಧ್ಯತೆ ಇರುತ್ತದೆ. ಇಂತಹ ಪ್ರಯತ್ನ ಈ ಸ್ಫೋಟಗಳ ಹಿಂದೆಯಾಗಿದ್ದರೂ ತನಿಖಾ ಸಂಸ್ಥೆಗಳಿಗೆ  ಗೊತ್ತಾಗಲಿಲ್ಲ. ಯಾಕೆಂದರೆ ಸ್ವಾಮಿ ಅಸೀಮಾನಂತಹ ಭೌತಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಅನೇಕರು ಕೇಸರಿ ಉಗ್ರರ ಗುಂಪಿನಲ್ಲಿರಬಹುದು. ಹಾಗೆಯೇ  ದೇಶದಲ್ಲಾದ ವಿವಿಧ ಭಯೋತ್ಪಾದಕ ಇಂತಹವರನ್ನೇ ಹೆಚ್ಚಾಗಿ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ದೇಶದ ದುರಂತವಾಗಿದೆ. &lt;br /&gt;ಆರ್‌ಎಸ್ಸೆಸ್‌ನ  ಕೇಂದ್ರಿಯ ಸಮಿತಿಯ ಸದಸ್ಯ ಇಂದ್ರೇಶ್  ಕುಮಾರ್, ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್, ಸುಧಾಕರ್ ಧರ್ ದ್ವಿವೇದಿ ಯಾನೆ ದಯಾನಂದ ಪಾಂಡೆ, ಸುನೀಲ್ ಜೋಶಿ, ಸಂದೀಪ್ ಡಾಂಗೆ ಹಾಗೂ ಲೋಕೇಶ್ ಶರ್ಮಾ ಮುಂತಾದ ಶಂಕಿತ ಆರೋಪಿಗಳು  ಇವತ್ತು ಮಕ್ಕಾ, ಅಜ್ಮೀರ್ ಸ್ಫೋಟಗಳ ಹಿಂದೆ ಇದ್ದಾರೆ.೨೦೦೭ರಲ್ಲಿ ನಡೆದ ಮಕ್ಕಾ ಮಸೀದಿ ಸ್ಫೋಟದಲ್ಲಿ ಕೇವಲ ಏಳು  ಮಂದಿ ಸತ್ತಿರಬಹುದು.ಆದರೆ ಅವರ‍್ಯಾರು ಯಾವುದು ತಪ್ಪು ಮಾಡಿದ್ದಾರೆ ಎಂಬುದಕ್ಕೆ  ಅಸೀಮಾನಂದ ಮುಂತಾದ ಶಂಕಿತ ಆರೋಪಿಗಳು ಉತ್ತರ ನೀಡಿದ್ದರೆ ಒಳ್ಳೆಯದಿತ್ತು. ಮಾಲೆಂಗಾವ್, ಮಕ್ಕಾ ಮಸೀದಿ ಮುಂತಾದ ಸ್ಫೋಟಗಳ ರೂವಾರಿ ಸ್ವಾಮಿ ಅಸೀಮಾನದ  ಶಾಲಾ ದಿನಗಳಲ್ಲೇ ಆರ್‌ಎಸ್ಸೆಸ್‌ನಚಿವ ಸಕ್ರಿಯ ಸದಸ್ಯನಾಗಿದ್ದ. ಸ್ವಾಮಿಯ ತಪ್ಪೊಪ್ಪಿಗೆಯು ಕೇಸರಿ ಭಯೋತ್ಫಾಕತೆಯು ಬಹಿರಂಗೊಂಡಿರಬುಹುದು ಹಾಗೂ ಸ್ವಾಮಿಗೆ ಮರಣದಂಡನೆ ಸಿಗಲೂಬಹುದು. ಆದರೆ  ಇವರ ಹಿಂಸಾ ಮನೋಭಾವಕ್ಕೆ ಜೀವ ತೆತ್ತವರು ಮರಳಿ ಜೀವ ಪಡೆಯಲು ಸಾಧ್ಯವೇ? &lt;br /&gt;                                                  -ಶಂಶೀರ್, ಬುಡೋಳಿ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-8577039931713039049?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/8577039931713039049/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2011/01/blog-post_1686.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/8577039931713039049'/><link rel='self' type='application/atom+xml' href='http://www.blogger.com/feeds/7991691389792198461/posts/default/8577039931713039049'/><link rel='alternate' type='text/html' href='http://shamsheerbudoli.blogspot.com/2011/01/blog-post_1686.html' title='ನೀವೇ ಹೇಳಿ, ಯಾರು ನಿಜವಾದ ಭಯೋತ್ಪಾದಕರು?'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-7991691389792198461.post-765825000920609613</id><published>2011-01-19T22:39:00.000-08:00</published><updated>2011-01-19T22:49:32.659-08:00</updated><title type='text'>ಇಪ್ಪತ್ತೆಂಟು ವರ್ಷಗಳ ಬಳಿಕ ಬ್ಲೂ ಪಡೆ ಗೆಲ್ಲಬಹುದೇ ವಿಶ್ವಕಪ್?</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_pucHoSJeTcw/TTfa67WxhKI/AAAAAAAAA9o/LECgs3mxdoE/s1600/world-cup-2011-cricket.jpg"&gt;&lt;img style="cursor:pointer; cursor:hand;width: 203px; height: 270px;" src="http://2.bp.blogspot.com/_pucHoSJeTcw/TTfa67WxhKI/AAAAAAAAA9o/LECgs3mxdoE/s320/world-cup-2011-cricket.jpg" border="0" alt=""id="BLOGGER_PHOTO_ID_5564156570540016802" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_pucHoSJeTcw/TTfawKLHsKI/AAAAAAAAA9g/tiVr-5_UUfU/s1600/22.jpg"&gt;&lt;img style="cursor:pointer; cursor:hand;width: 312px; height: 300px;" src="http://1.bp.blogspot.com/_pucHoSJeTcw/TTfawKLHsKI/AAAAAAAAA9g/tiVr-5_UUfU/s320/22.jpg" border="0" alt=""id="BLOGGER_PHOTO_ID_5564156385539109026" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_pucHoSJeTcw/TTfaevNBdBI/AAAAAAAAA9Y/48elBBHehvI/s1600/33.jpg"&gt;&lt;img style="cursor:pointer; cursor:hand;width: 320px; height: 214px;" src="http://1.bp.blogspot.com/_pucHoSJeTcw/TTfaevNBdBI/AAAAAAAAA9Y/48elBBHehvI/s320/33.jpg" border="0" alt=""id="BLOGGER_PHOTO_ID_5564156086241555474" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_pucHoSJeTcw/TTfZIP8kWpI/AAAAAAAAA9Q/HDEkn5xq-c4/s1600/22.jpg"&gt;&lt;img style="cursor:pointer; cursor:hand;width: 320px; height: 320px;" src="http://2.bp.blogspot.com/_pucHoSJeTcw/TTfZIP8kWpI/AAAAAAAAA9Q/HDEkn5xq-c4/s320/22.jpg" border="0" alt=""id="BLOGGER_PHOTO_ID_5564154600382290578" /&gt;&lt;/a&gt;&lt;br /&gt;                &lt;span style="font-weight:bold;"&gt;&lt;/span&gt;&lt;br /&gt;&lt;br /&gt; &lt;span style="font-weight:bold;"&gt;-ಶಂಶೀರ್, ಬುಡೋಳಿ&lt;br /&gt; ಪತ್ರಕರ್ತರು&lt;br /&gt; chammu99@gmail.com&lt;/span&gt;&lt;br /&gt; ಜನವರಿ ೧೭. ಫೆಬ್ರವರಿ ೧೯ರಿಂದ ಎಪ್ರಿಲ್ ೨ ರವರೆಗೆ ಭಾರತ, ಬಾಂಗ್ಲಾದೇಶ ಹಾಗೂ  ಶ್ರೀಲಂಕಾ ದೇಶಗಳ ಅತಿಥೇಯತ್ವದಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್‌ಗಾಗಿ ೧೫ ಮಂದಿ ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದ ದಿನ. ಸಮತೋಲನ  ರೀತಿಯಲ್ಲಿ ವಿಶ್ವಕಪ್‌ಗಾಗಿ ತಂಡವನ್ನು ಆಯ್ಕೆ ಮಾಡಿರುವ ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷ ಕೃಷ್ಣಮಾಚಾರಿ ಶ್ರೀಕಾಂತ್ ಜೊತೆಗೆ ಯಶ್ಪಾಲ್ ಶರ್ಮಾ,  ಸುರೇಂದ್ರ ಭಾವೆ, ನರೇಂದ್ರ ಹಿರ್ವಾನಿ ಹಾಗೂ ರಾಜಾ ವೆಂಕಟ್ ಸಮಿತಿಯು ಇಪ್ಪತ್ತೆಂಟು ವರ್ಷಗಳ ಬಳಿಕ ಭಾರತ ತಂಡ ವಿಶ್ವಕಪ್ ಗೆಲ್ಲಬೇಕೆಂಬ ನೆಲೆಯಲ್ಲಿ ತಂಡವನ್ನು ಪ್ರಕಟಿಸಿದಂತಿದೆ.&lt;br /&gt;ಧೋನಿ ನೇತೃತ್ವದ ಭಾರತೀಯ ತಂಡ ಫೇವರೀಟ್ ತಂಡಗಳಲ್ಲೊಂದು ಎಂಬುದು ಸಂಶಯವಿಲ್ಲ. ಟೆಸ್ಟ್ ಅಗ್ರಸ್ಥಾನಿ ಹಾಗೂ ಏಕದಿನ ರ‍್ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನದಲ್ಲಿರುವ ಭಾರತ ಕ್ರಿಕೆಟ್ ತಂಡ ೨೦೧೧ರ ವಿಶ್ವಕಪ್ ಕ್ರಿಕೆಟ್‌ನಲ್ಲಿ ವಿಶ್ವಕಪ್ ಗೆಲ್ಲುವುದು  ಅನಿವಾರ್ಯವೆಂದು ಗುರಿ ಇಟ್ಟುಕೊಂಡರೆ ಫೈನಲ್ ಹಾದಿಗೇರಬಹುದು. ತಂಡದ ಆಯ್ಕೆ ಸಮತೋಲನವಾಗಿದೆ. ಈ ಜೊತೆಗೆ ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ, ನ್ಯೂಝಿಲೆಂಡ್ ವಿರುದ್ಧ  ಯಾವ  ರೀತಿಯ  ಪ್ರದರ್ಶನ ನೀಡುತ್ತದೆಯೆಂಬುದು ಕೌತುಕವಾಗಿದೆ. ಯಾಕೆಂದರೆ ಇವರೆಗೆ ತವರಿನಲ್ಲಿ ನಡೆದ  ಸರಣಿ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಭಾರತ, ಈ ಬಾರಿಯ ವಿಶ್ವಕಪ್,  ತವರಿನಲ್ಲಿ ನಡೆಯುವುದರಿಂದ್ದ  ವಿಶ್ವಕಪ್ ಜಯಿಸುವ ಫೇವರೀಟ್ ತಂಡಗಳಲ್ಲೊಂದಾಗಿದೆ. ಗ್ರೂಪ್ ಬಿಯಲ್ಲಿ ಸ್ಥಾನ ಪಡೆದಿರುವ ಭಾರತದ ಫೈನಲ್ ಹಾದಿ ಸುಗಮವಾಗಿದೆ ಎಂದು ಹೇಳಬಹುದು. ಯಾಕೆಂದರೆ ಗ್ರೂಪ್ ಬಿಯಲ್ಲಿ  ಭಾರತದ ಜೊತೆಗೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್‌ಇಂಡೀಸ್, ಬಾಂಗ್ಲಾದೇಶ, ಐರ್ಲೆಂಡ್ ಹಾಗೂ ಹಾಲೆಂಡ್ ತಂಡಗಳು ಸ್ಥಾನ ಪಡೆದಿವೆ.&lt;br /&gt;ಈಗಾಗಲೇ ವಿಶ್ವಕಪ್ ಮುನ್ನ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್‌ಇಂಡೀಸ್  ತಂಡಗಳ ವಿರುದ್ಧ ಸರಣಿಯಾಡಿರುವ ಭಾರತಕ್ಕೆ ಯಾವ ರೀತಿ ಈ ಎದುರಾಳಿ ತಂಡಗಳನ್ನು ಎದುರಿಸಬೇಕೆಂಬ ತಂತ್ರಗಾರಿಕೆ ಗೊತ್ತಿರಬಹುದು. ಸ್ಪಲ್ಪ ಮಟ್ಟಿಗೆ ದಕ್ಷಿಣ ಆಫ್ರಿಕಾ, ಇಂಡೀಸ್  ಹಾಗೂ ಇಂಗ್ಲೆಂಡ್   ತಂಡದ ವಿರುದ್ಧ ಪ್ರಬಲ ಸ್ಪರ್ಧೆ ಎದುರಿಸುವ ಸಾಧ್ಯತೆಯಿದೆ. ಹೀಗಾಗಿ  ಧೋನಿ ಪಡೆ ಇದನ್ನು ಎದುರಿಸಲು ಸಿದ್ದತೆ ನಡೆಸಬೇಕು. ತವರಿನಲ್ಲಿ  ನಡೆಯುವ  ಪಂದ್ಯವೆಂದು ಅತೀ ಉತ್ಸಾಹ ತಂಡಕ್ಕೆ ಮಾರಕವಾಗಬಹುದು. ವಿಶ್ವದ ಜನತೆಯನ್ನು  ತುದಿಗಾಲಲ್ಲಿ ನಿಲ್ಲಿಸಿರುವ  ಈ ವಿಶ್ವಕಪ್ ಕ್ರಿಕೆಟ್ ಏಷ್ಯಾ ಖಂಡದಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ.  ಭಾರತಕ್ಕೆ ಮತ್ತೊಮ್ಮೆ ಎರಡನೆ ಸಲ ತವರಿನಲ್ಲಿ ವಿಶ್ವಕಪ್ ಗೆಲ್ಲುವ ಅಪೂರ್ವ ಅವಕಾಶ  ಬಂದಿದೆ ಎನ್ನಬಹುದು. ಕೃಷ್ಣಮಾಚಾರಿ ಶ್ರೀಕಾಂತ್ ನೇತೃತ್ವದ ಆಯ್ಕೆ ಸಮಿತಿಗೂ ವಿಶ್ವಕಪ್ ಗೆಲ್ಲುವ ತಂಡದ ಆಯ್ಕೆ ಮಾಡುವುದು ಬಹಳ ಸವಾಲಾಗಿಬಿಟ್ಟಿತ್ತಂತೆ. ಹಾಗಾದರೆ  ಧೋನಿ ನಾಯಕತ್ವದ ತಂಡದ ಮೇಲೆ ಎಷ್ಟು ಒತ್ತಡ ಇರಲಿಕ್ಕಿಲ್ಲ? ಹಾಗೂ ಎಷ್ಟೊಂದು ನಿರೀಕ್ಷೆಗಳಿರಲಿಕ್ಕಿಲ್ಲ?  ಏಷ್ಯಾ ಖಂಡದಲ್ಲಿ ನಡೆಯುವ  ವಿಶ್ವಕಪ್‌ಅನ್ನು ಭಾರತ ಒಂದು ವೇಳೆ ಗೆಲ್ಲಲು ಸಾಧ್ಯವಾಗದಿದ್ದರೆ, ಕನಿಷ್ಠ ಪಕ್ಷ ಶ್ರೀಲಂಕಾ , ಬಾಂಗ್ಲಾದೇಶ ಅಥವಾ ಪಾಕಿಸ್ತಾನ ಗೆದ್ದರೆ  ಸ್ಪಲ್ಪಮಟ್ಟಿಗೆ ತೃಪ್ತಿ ಪಡಬಹುದು. ಭದ್ರತಾ ಕಾರಣದಿಂದಾಗಿ ಪಾಕಿಸ್ತಾನದಲ್ಲಿ ವಿಶ್ವಕಪ್ ಪಂದ್ಯ ನಡೆಸಲು ಹಿಂದೇಟು ಹಾಕಲಾಗಿದೆ.  &lt;br /&gt;ಕಪಿಲ್ ದೇವ್ ನಾಯಕತ್ವದ ತಂಡ , ಮಾಡಿದ ಸಾಧನೆ ೨೦೧೧ರಲ್ಲಿ ಧೋನಿ ಪಡೆ  ಮಾಡಿದರೆ ಅದು  ಧೋನಿ,  ತನ್ನ ನಾಯಕತ್ವದಲ್ಲಿ ಮಾಡುವ ಅತಿ ದೊಡ್ಡ ಸಾಧನೆಯಾಗಲಿದೆ.  ಹೀಗಾಗಿ ಧೋನಿ ನಾಯಕತ್ವದ ಮೇಲೆ ಆಯ್ಕೆ ಸಮಿತಿಯ ಜೊತೆಗೆ ದೇಶದ ಜನತೆಯೆ ಬಹಳ ನಿರೀಕ್ಷೆಯನ್ನಿಟ್ಟುಕೊಂಡಿದೆ. ಆರು ಬ್ಯಾಟ್ಸ್‌ಮನ್, ನಾಲ್ಕು ವೇಗದ ಬೌಲರ್‌ಗಳು, ಮೂರು ಸ್ಪಿನ್ನರ್‌ಗಳು, ಒಂದು ಆಲ್‌ರೌಂಡರ್ ಹಾಗೂ ಒಂದು ವಿಕೆಟ್ ಕೀಪರ್‌ಗಳನ್ನೊಳಗೊಂಡ ಭಾರತ ಕ್ರಿಕೆಟ್ ತಂಡಕ್ಕೆ ಒಂದು ವೇಳೆ ವಿಶ್ವಕಪ್ ಪಂದ್ಯದ ವೇಳೆ ಯಾರಾದರೂ ಗಾಯಾಗೊಂಡರೆ ಅದು ತಂಡಕ್ಕೆ ಹಿನ್ನೆಡೆಯಾಗುವ ಸಾಧ್ಯತೆಯಿದೆ. ಹೀಗಾಗಲೇ ಗಾಯಾಗೊಂಡಿರುವ ಸಚಿನ್  ತೆಂಡುಲ್ಕರ್, ಗೌತಮ್ ಗಾಂಭೀರ್, ಪ್ರಣ್ ಕುಮಾರ್ ವಿಶ್ವಕಪ್ ಪಂದ್ಯದ ವೇಳೆ ಚೇತರಿಸಿಕೊಳ್ಳುತ್ತಾರೆಂಬ ನಿರೀಕ್ಷೆಯಿದೆ. ಒಂದು ವೇಳೆ ಇವರು ಫಿಟ್‌ನೆಸ್ ಮತ್ತು ಫಾರ್ಮ್‌ಅನ್ನು ಉತ್ತಮಪಡಿಸಲು ಸಾಧ್ಯವಾಗದಿದ್ದರೆ, ಆಯ್ಕೆ ಸಮಿತಿಯು ಬದಲಿ ಆಟಗಾರರನ್ನು ಆಯ್ಕೆ ಮಾಡುವ ಸಾಧ್ಯತೆ ಕೂಡಾ ಇರಬಹುದು. ಬಹಳ ನಿರೀಕ್ಷೆ ಮೂಡಿಸಿದ್ದ  ಶಾಂತಕುಮಾರನ್ ಶ್ರೀಶಾಂತ್, ಪ್ರಗ್ಯಾನ್ ಓಝಾ, ರೋಹಿತ್ ಶರ್ಮಾ ಹಾಗೂ ಪಾರ್ಥಿವ್ ಪಟೇಲ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದಾರೆ. ಮಾತ್ರವಲ್ಲ,  ತಂಡದಲ್ಲಿ ಧೋನಿ  ಜೊತೆಗೆ ಇತರ ವಿಕೆಟ್ ಕೀಪರ್‌ಗಳಾದ ಅಜೆಂಕ್ಯಾ ರಹಾನೆ,  ಪಾರ್ಥಿವ್ ಪಟೇಲ್‌ರನ್ನು ಸೇರಿಸಿಕೊಳ್ಳುವ ಚರ್ಚೆ ನಡೆಯುತ್ತಿತ್ತು. ಆದರೆ ಕೊನೆಗೆ ಧೋನಿಯನ್ನು ತಂಡದ ಏಕೈಕ ವಿಕೆಟ್ ಕೀಪರ್‌ಆಗಿ ಉಳಿಸಿಕೊಳ್ಳಲಾಗಿದೆ.   ಸಚಿನ್ ತೆಂಡುಲ್ಕರ್‌ಗೆ ಒಂದು ವೇಳೆ ಇದು ಕೊನೆಯ ವಿಶ್ವಕಪ್ ಆಗುವ ಸಾಧ್ಯತೆಯಿದೆ. ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಹಾಗೂ ಜಾಕ್ ಕಾಲಿಸ್‌ಗೆ ಇದು  ಕೊನೆಯ ವಿಶ್ವಕಪ್ ಎನ್ನಲಾಗುತ್ತಿದೆ. ಭಾರತ ತಂಡ ಮಾತ್ರ ಅಲ್ಲ ಗಾಯಾಳುಗಳ ಸಮಸ್ಯೆ ಎದುರಿಸುತ್ತಿದೆ. ಬದಲು ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯ,  ಶ್ರೀಲಂಕಾ, ನ್ಯೂಝಿಲೆಂಡ್ ತಂಡಗಳು ಸಹ ಗಾಯಾಳುಗಳ ಸಮಸ್ಯೆ ಎದುರಿಸುತ್ತಿದೆ. &lt;br /&gt; ಭಾರತದ ಬೌಲಿಂಗ್ ನೇತೃತ್ವ ವಹಿಸಿರುವ ಝಹೀರ್ ಖಾನ್‌ರ ಮೇಲೆ ಭಾರೀ ನಿರೀಕ್ಷೆಯಿಡಲಾಗಿದೆ. ಇವರ ಜೊತೆಗೆ ಆಶೀಶ್ ನೆಹ್ರಾ, ಮುನಾಫ್ ಪಟೇಲ್, ರವಿಚಂದ್ರನ್ ಅಶ್ವಿನ್ ಸಾಥ್ ನೀಡಲಿದ್ದಾರೆ. ಸ್ಪಿನ್  ವಿಭಾಗದ  ಹರ್ಭಜನ್ ಸಿಂಗ್‌ರ ಜೊತೆಗೆ ಪಿಯೂಸ್ ಚಾವ್ಲಾ ಕೂಡಾ ಯಾವ ರೀತಿಯ ಪ್ರದರ್ಶನ ನೀಡಬಲ್ಲುರು ಎಂಬುದು ಕೌತುಕವಾಗಿದೆ.  ಹದಿನೈದು ಮಂದಿಯಲ್ಲಿ  ಯಾರನ್ನು  ಆಡುವ ಬಳಗದಲ್ಲಿ ಆಯ್ಕೆ ಮಾಡಲಾಗುತ್ತದೆ ಎಂಬುದರ ಮೇಲೆ ಕೂಡಾ ಬಹಳ  ನಿರೀಕ್ಷೆಯಿಡಲಾಗಿದೆ. ತಂಡದ ಆಯ್ಕೆ ಸಮರ್ಥವಾಗಿದೆಯೊ ಅಥವಾ ಆಗಿಲ್ಲವೆಂಬುದು ಮುಖ್ಯವಲ್ಲ. ಬದಲು ಆಯ್ಕೆಗೊಂಡಿರುವ ಆಟಗಾರರು ವಿಶ್ವಕಪ್ ಪಂದ್ಯದಲ್ಲಿ ಯಾವ ರೀತಿಯ ಪ್ರದರ್ಶನ  ನೀಡುತ್ತಾರೆ ಎಂಬುದು ಮುಖ್ಯ ಇದರ ಮೇಲೆ ತಂಡದ ಭವಿಷ್ಯ ನಿಂತಿದೆ. ಎಲ್ಲಾ ಆಟಗಾರರು ಸಮರ್ಥರೆ.  ಹೀಗಾಗಿ ಆಟಗಾರರ ಆಟದ ಸಾಮರ್ಥ್ಯದ ಬಗ್ಗೆ ಚರ್ಚೆ ಮಾಡುವುದು ಒಳಿತಲ್ಲ. &lt;br /&gt;ಚೊಚ್ಚಲ ವಿಶ್ವಕಪ್‌ಗೆ ಆಯ್ಕೆಗೊಂಡಿರುವ ಆರ್.ಅಶ್ವಿನ್ ಹಾಗೂ ಪಿಯೂಸ್ ಚಾವ್ಲಾರಿಗೆ ಆಡುವ ಅವಕಾಶ ನೀಡಿದರೆ ಇದನ್ನು ಇವರು ಸಮರ್ಥವಾಗಿ ಬಳಸಿಕೊಂಡರೆ ಇದು ಇವರಿಬ್ಬರ ಮುಂದಿನ ಭವಿಷ್ಯವನ್ನು ನಿರ್ಧರಿಸಬಲ್ಲುದು. ಬಾಯಿಗೆ ಬಂದ ತುತ್ತನ್ನು ಕಳೆದುಕೊಳ್ಳಬಾರದು ಎಂಬ ಮಾತು ಈ ಆಟಗಾರರಿಗೆ ಹಾಗೂ ಭಾರತ ತಂಡಕ್ಕೆ ಅನ್ವಯಿಸುತ್ತದೆ. ೧೯೮೩ರ ವಿಶ್ವಕಪ್ ಗೆದ್ದ  ಸಂಭ್ರಮವನ್ನೇ ಈಗಲೂ ಸವಿಯುತ್ತಿರುವ ಭಾರತೀಯರಿಗೆ ಈಗ ಹೊಸ ವಿಶ್ವಕಪ್  ಗೆದ್ದ ಸವಿ ಸವಿಯುವ ಆಶೆ ಮೂಡಿದೆ. ಹೀಗಾಗಿ  ಧೋನಿ ನೇತೃತ್ವದ ತಂಡ ಫೈನಲ್ ಗಾದಿ ಏರುವವರೆಗೆ ಪ್ರಬಲ ಹಾಗೂ ಸಾಮಾನ್ಯ ಸ್ಪರ್ಧೆಯನ್ನು ಸಮರ್ಥವಾಗಿ ನಿಭಾಯಿಸಬೇಕು. ಒಂದು ದೃಷ್ಟಿಯಲ್ಲಿ ನೋಡುವುದಾದರೆ ಭಾರತಕ್ಕೆ ವಿಶ್ವಕಪ್ ಗೆಲ್ಲುವುದು ಕಷ್ಟದ ಸಂಗತಿಯೇನಲ್ಲ.  &lt;br /&gt;ಸಮರ್ಥ ಆಟಗಾರರು ಇದ್ದ ಮೇಲೆ ಭಾರತ ಏನೂ ಚಿಂತೆ ಮಾಡಬೇಕಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಹಾಗೂ ತೃತೀಯ ಏಕದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿರುವ ಸ್ಫೋಟಕ ಬ್ಯಾಟ್ಸ್‌ಮನ್ ಯೂಸುಫ್ ಪಠಾಣ್‌ರ ಮೇಲೆ ಹಾಗೂ ಯುವರಾಜ್ ಸಿಂಗ್, ಮುನಾಫ್ ಪಟೇಲ್, ಝಹೀರ್ ಖಾನ್, ನೆಹ್ರಾ ಹಾಗೂ  ಐಪಿ‌ಎಲ್‌ನ ದುಬಾರಿ ಆಟಗಾರ ಗೌತಮ್ ಗಾಂಭೀರ್  ಮೇಲೆ ಭಾರೀ ನಿರೀಕ್ಷೆಯಿಡಲಾಗಿದೆ. ಒಂದು ವೇಳೆ ವಿಶ್ವಕಪ್  ಗೆಲ್ಲುವುದಕ್ಕಿಂತ ಮುಂಚೆ ತಂಡದ ಪ್ರದರ್ಶನ ಬಹಳ ಮುಖ್ಯವಾಗುತ್ತದೆ. ವಿವಿಧ ದೇಶಗಳ ಕ್ರಿಕೆಟ್ ತಂಡಗಳು ಭಾಗವಹಿಸುತ್ತಿರುವುದರಿಂದ್ದ  ಟೀಮ್ ಇಂಡಿಯಾ ವಿಶ್ವಕಪ್ ಪಂದ್ಯದಲ್ಲಿ ಸಂಘಟಿತ ಹೋರಾಟ ಪ್ರದರ್ಶಿಸಬೇಕಾಗಿದೆ. ಹೀಗಾದಲ್ಲಿ ಮಾತ್ರ ಪಂದ್ಯದುದ್ದಕ್ಕೂ   ಉತ್ತಮ ಪ್ರದರ್ಶನ ನೀಡಬಹುದು.  ಆರಂಭಿಕ ಬ್ಯಾಟ್ಸ್‌ಮನ್‌ಗಳ ವಿಕೆಟ್ ಬೇಗನೆ ಪತನಗೊಂಡರೆ ಮತ್ತೆ ತಂಡದ ಬಲ ಹೀನವಾದಂತೆ ಇತರ ಆಟಗಾರರ ವಿಕೆಟ್ ಉರುಳುವುದು  ಬ್ಲೂ ತಂಡದ ಒಂದು  ಮೈನಸ್ ಪಾಯಿಂಟ್. ಇದು ವಿಶ್ವಕಪ್‌ನಲ್ಲಿ ಪುನರಾವರ್ತನೆಯಾಗಬಾರದು. ವಿಶ್ವಕಪ್ ಪಂದ್ಯದ ಸಮಯದಲ್ಲಿ ಜಯವೊಂದೆ ತಮ್ಮ ಗುರಿ ಎಂಬ ಭಾವನೆ ಟೀಮ್ ಇಂಡಿಯಾದಲ್ಲಿದ್ದರೆ ಧೋನಿ ಪಡೆಗೆ ಯಾವ ತಂಡಗಳು  ಪ್ರಬಲವಾಗಿ  ತೋರಲಾರವು.  ಏನೇ ಚರ್ಚೆಗಳಿದ್ದರೂ, ಯಾರು, ಯಾವಾಗ ಸೋಲುತ್ತಾರೆ,  ಗೆಲ್ಲುತ್ತಾರೆ ಎಂಬುದಕ್ಕೆ ವಿಶ್ವಕಪ್ ಆರಂಭವಾಗುವವರೆಗೆ ಕಾಯಬೇಕು. ಧೋನಿ ಪಡೆಯಂತೂ ವಿಶ್ವಕಪ್ ಗೆಲ್ಲುವ ಗುರಿಯಲ್ಲಿದೆ.  ಗುಡ್‌ಲಕ್ ಟೀಮ್ ಇಂಡಿಯಾ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-765825000920609613?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/765825000920609613/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2011/01/blog-post.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/765825000920609613'/><link rel='self' type='application/atom+xml' href='http://www.blogger.com/feeds/7991691389792198461/posts/default/765825000920609613'/><link rel='alternate' type='text/html' href='http://shamsheerbudoli.blogspot.com/2011/01/blog-post.html' title='ಇಪ್ಪತ್ತೆಂಟು ವರ್ಷಗಳ ಬಳಿಕ ಬ್ಲೂ ಪಡೆ ಗೆಲ್ಲಬಹುದೇ ವಿಶ್ವಕಪ್?'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_pucHoSJeTcw/TTfa67WxhKI/AAAAAAAAA9o/LECgs3mxdoE/s72-c/world-cup-2011-cricket.jpg' height='72' width='72'/><thr:total>0</thr:total></entry><entry><id>tag:blogger.com,1999:blog-7991691389792198461.post-949749779893968697</id><published>2010-12-13T20:48:00.000-08:00</published><updated>2010-12-13T20:54:54.594-08:00</updated><title type='text'>ಹೊಲಸು ತುಂಬಿದ ರಾಜಕೀಯವೂ.....   ಮಹಿಳಾ ರಾಜಕೀಯದ ಹೊಸ ಬದಲಾವಣೆಯೂ...</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_pucHoSJeTcw/TQb4ilbDIQI/AAAAAAAAA80/_TCZ3WnDvTE/s1600/ddd.jpg"&gt;&lt;img style="cursor:pointer; cursor:hand;width: 320px; height: 293px;" src="http://2.bp.blogspot.com/_pucHoSJeTcw/TQb4ilbDIQI/AAAAAAAAA80/_TCZ3WnDvTE/s320/ddd.jpg" border="0" alt=""id="BLOGGER_PHOTO_ID_5550396863825518850" /&gt;&lt;/a&gt;&lt;br /&gt;cartoon: sathish &lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_pucHoSJeTcw/TQb382_44jI/AAAAAAAAA8s/7bFF0oBkxxc/s1600/saa1.jpg"&gt;&lt;img style="cursor:pointer; cursor:hand;width: 320px; height: 240px;" src="http://4.bp.blogspot.com/_pucHoSJeTcw/TQb382_44jI/AAAAAAAAA8s/7bFF0oBkxxc/s320/saa1.jpg" border="0" alt=""id="BLOGGER_PHOTO_ID_5550396215708410418" /&gt;&lt;/a&gt;&lt;br /&gt;&lt;span style="font-weight:bold;"&gt;&lt;/span&gt;&lt;br /&gt;-&lt;span style="font-weight:bold;"&gt;ಶಂಶೀರ್, ಬುಡೋಳಿ,&lt;br /&gt;ಪತ್ರಕರ್ತ&lt;br /&gt;shamsheer_chammu@yahoo.com&lt;/span&gt;&lt;br /&gt;&lt;br /&gt;ನಿಮಗೆ  ಇದನ್ನು ಹೇಳಲೇಬೇಕು.&lt;br /&gt;  ಕರ್ನಾಟಕ ರಾಜ್ಯದಲ್ಲಿ ಹೆಣ್ಣುಮಕ್ಕಳಿಗಾಗಿ ಭಾಗ್ಯಲಕ್ಷ್ಮಿ ಯೋಜನೆ ಇರುವುದು ನಿಮಗೆ ತಿಳಿದಿರಬಹುದು.  ಈ ಯೋಜನೆ ಕರ್ನಾಟಕದಲ್ಲಿ ಇನ್ನಷ್ಟೇ  ತನ್ನ  ವ್ಯಾಪ್ತಿಯನ್ನು  ವಿಸ್ತರಿಸಿಗೊಳ್ಳಬೇಕಷ್ಟೇ. ಹೀಗಾಗಿ ಈ ಯೋಜನೆಯ  ಯಶಸ್ಸಿನ  ಕುರಿತು ಈಗ ಮಾತನಾಡುವುದು  ಔಚಿತ್ಯವಲ್ಲ. ನಮ್ಮ ನೆರೆಯ ರಾಜ್ಯ  ಕೇರಳದಲ್ಲಿ ಮಹಿಳೆಯರು ಸ್ಥಳೀಯ ಹಾಗೂ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ  ಮೂಲಕ ಹೊಸ ರಾಜಕೀಯದ ಭಾಷ್ಯಕ್ಕೆ ಮುನ್ನುಡಿ   ಬರೆದರು.  ಕಳೆದ ಚುನಾವಣೆ ಸಂದರ್ಭದಲ್ಲಿ ಕೇರಳದಲ್ಲಿ  ಶೇಕಡಾ ೫೦ರಷ್ಟು ಮಹಿಳೆಯರು  ಚುನಾವಣಾ ಕಣಕ್ಕಿಳಿದಿದ್ದರು.  ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ. &lt;br /&gt;  ರೈತ ಮಹಿಳೆ, ಟೈಲರಿಂಗ್ ವೃತ್ತಿಯಲ್ಲಿರುವ , ಬೀದಿ ಬದಿ ವ್ಯಾಪಾರ ಮಾಡುವ, ಲೆಕ್ಕಪರಿಶೋಧಕಿಯರ ಜೊತೆಗೆ  ಸ್ನಾತಕೋತ್ತರ ಪದಧರೆಯರು  ಕೇರಳದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದವರು.   ಇವರಲ್ಲಿ ಹೆಚ್ಚಿನವರು ಕೇರಳದಲ್ಲಿ ಬಹಳ ಯಶಸ್ಸನ್ನು ಗಳಿಸಿಕೊಂಡಿರುವ  ಕುಟುಂಬಶ್ರೀ ಯೋಜನೆಯಡಿಯಲ್ಲಿ ಪಳಗಿದವರಾಗಿದ್ದಾರೆ.  ವಿವಿಧ ಪಕ್ಷಗಳಲ್ಲಿ, ಪಕ್ಷೇತರರಾಗಿ ಕಣಕ್ಕಿಳಿದಿದ್ದ ಕೇರಳಿ ಮಹಿಳೆಯರು ಹೊಸ ರಾಜಕೀಯದ ಭಾಷ್ಯ ಬರೆಯುವತ್ತ  ದಾಪುಗಾಲು  ಇಟ್ಟಿದ್ದಾರೆ ಎಂದು ಹೇಳಬಹುದು. ಇಂತಹ ಬದಲಾವಣೆ ದೇಶದ ಪ್ರತಿ ರಾಜ್ಯದಲ್ಲಿ ಆದರೆ ಪುರುಷ  ಪ್ರಧಾನ ರಾಜಕೀಯದಲ್ಲಿ ಸಮಾನ ಮನಸ್ಕ ಚಿಂತನೆಗಳು ಹರಿದಾಡಬಹುದು. ಕೇರಳದಲ್ಲಿ ಚುನಾವಣಾ ಕಣಕ್ಕಿಳಿದು ಗಮನಾರ್ಹ  ಫಲಿತಾಂಶ ಎದುರು ಹಾಕಿದ ಮಹಿಳೆಯರು  ಕೇಂದ್ರಿಕರಿಸಿರುವ  ವಿಚಾರಗಳು ಕೂಡಾ  ಗಮನ ಸೆಳೆಯುವಂತಹದ್ದು. ಅದು ಯಾವುದೆಂಬುದು ನಿಮಗೆ ಕೂತುಹಲವಿರಬಹುದು. ಅದು ಯಾವುದೆಂದರೆ,&lt;br /&gt; ದಿನಗೂಲಿ  ಮಾಡುವ ಮಹಿಳೆಯರ  ಸಮಸ್ಯೆ, ಮದ್ಯಪಾನ ನಿಷೇಧ, ಮಹಿಳಾ ಸಮಾನತೆಯ ಕಟ್ಟುನಿಟ್ಟಿನ ಜಾರಿ ಹೀಗೆ ಮುಂತಾದ  ಯೋಜನೆಗಳು ಇವರ ಬತ್ತಳಿಕೆಯಲ್ಲಿವೆ. ಸಾಂಘಿಕ ಹಾಗೂ  ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಕುಟುಂಬಶ್ರೀ ಯೋಜನೆಯು ಇವತ್ತು ಕೇರಳದ ಮಹಿಳೆಯರು ರಾಜಕೀಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿರುವುದು ಒಂದು ಸಾಧನೆಯೇ ಸರಿ. ಹೀಗಾಗಿ ಇಂತಹ ಯೋಜನೆಗಳು ಇವತ್ತು ಕರ್ನಾಟಕ ರಾಜ್ಯದಲ್ಲಿ  ಕ್ರಾಂತಿಕಾರಿ ಬದಲಾವಣೆ ಮಾಡಬೇಕಾಗಿದೆ. ಈ ಯೋಜನೆಯ ಮೂಲಕ  ೨,೫೦,೦೦೦  ಮಹಿಳೆಯರು   ಭೂಮಿಯನ್ನು  ಲೀಸ್‌ಗೆ ಪಡೆದುಕೊಂಡು  ಉಳುಮೆ ಮಾಡಿ ಯಶ ಸಾಧಿಸಿದ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ೧೪೦ ಮಂದಿಯ ಶಾಸಕಾಂಗ ಸಭೆಯಲ್ಲಿ  ಕೇವಲ ಏಳು  ಮಹಿಳಾ ಶಾಸಕರಿದ್ದಾರೆ. ಇರುವಂತಹ ರಾಜಕೀಯ ಪಕ್ಷಗಳಲ್ಲಿ ಸೀಮಿತ ಸಂಖ್ಯೆಯ ಮಹಿಳೆಯರು ಉನ್ನತ ಸ್ಥಾನದಲ್ಲಿದ್ದು, ಈ ಸಲದ ಚುನಾವಣೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಮುಂದಿನ ಚುನಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಗೆಲುವು ಸಾಧಿಸಿದರೆ ರಾಜಕೀಯ ಪಕ್ಷಗಳಲ್ಲಿ ಉನ್ನತ ಸ್ಥಾನದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಬಹುದೇನೋ?&lt;br /&gt;  ಇದು  ನೆರೆ ರಾಜ್ಯ ಕೇರಳದಲ್ಲಿನ  ಚಿತ್ರಣ.  ಕೇರಳದಲ್ಲಿ  ಉದಯವಾಗಿರುವ ಮಹಿಳಾ ರಾಜಕಾರಣದ  ಹೊಸ ಗಾಳಿ ರಾಜಕೀಯ ರಂಗಕ್ಕೆ ಉತ್ತೇಜನ ನೀಡಬಲ್ಲುದೇ ಅಥವಾ ರಾಜಕೀಯ ಅತಂತ್ರತೆಗೆ ಅಂತ್ಯ ನೀಡಬಹುದೇ  ಎಂಬುದು ಕುತೂಹಲದ ಪ್ರಶ್ನೆಯಾಗಿದೆ. ಭ್ರಷ್ಟಾಚಾರ ರಾಜಕೀಯ, ಭೂಹಗರಣ ರಾಜಕೀಯ ,  ಅಕ್ರಮ ಗಣಿಗಾರಿಕೆ,  ರೆಸಾರ್ಟ್ ರಾಜಕೀಯ,  ರಾಜಕೀಯ ಕುದುರೆ ವ್ಯಾಪಾರದಿಂದ ಬಳಲುತ್ತಿರುವ ಕರ್ನಾಟಕ ರಾಜಕೀಯ ರಂಗಕ್ಕೆ ಪುನಶ್ಚೇತನ ಕೊಡುವಂತಹ ಕಾರ್ಯವಾಗಬೇಕಾಗಿದೆ.  ಆದರೆ ಅದು ಅಷ್ಟು ಸುಲಭದಲ್ಲಿ ಆಗುವಂತಹ ಕಾರ್ಯವಲ್ಲ. ಇಂದಿನ ಕಟ್ಟಾ ಸುಬ್ರಹ್ಮಣ್ಯ ಮತ್ತು ಕಟ್ಟಾ ಜಗದೀಶ್ ಎಂಬ ತಂದೆ-ಪುತ್ರನ ಕೆ‌ಐ‌ಎಡಿಬಿ ಪ್ರಕರಣದವರೆಗಿನ  ರಾಜ್ಯ ರಾಜಕೀಯದ ಹಾಗು -ಹೋಗುಗಳು ಹೆಚ್ಚಿನದಾಗಿ ಹೇಸಿಗೆ ಹುಟ್ಟಿಸುವಂತಿದೆ. ಇದೊಂದು ನಮ್ಮ ಮುಂದೆ ಗಂಭೀರವಾದಂತಹ ಪ್ರಶ್ನೆಯೊಂದನ್ನು ಎತ್ತಿ ಹಿಡಿಯುತ್ತದೆ?&lt;br /&gt;&lt;br /&gt; ಪುರುಷ    ಪ್ರಧಾನ ಸಮಾಜದ ಸರಕಾರದಿಂದ ಪ್ರಭುತ್ವದ ಉಳಿವು ಸಾಧ್ಯವೇ ಅಥವಾ ರೂಪಿತವಾಗಬಲ್ಲುದೇ ಎಂಬ ಪ್ರಶ್ನೆ ಆತಂಕಕಾರಿಯಾಗಿದ್ದು, ಯಾವ ರೀತಿ ಮುಂದಿನ ದಿನದಲ್ಲಿ  ರಾಜ್ಯದಲ್ಲಿ ಸರಕಾರ ಉರುಳಬಹುದೆಂದು ಹೇಳಲು ಸಾಧ್ಯವಿಲ್ಲ. ಮೌಲ್ಯಾಧಾರಿತ ರಾಜಕೀಯ ಕೇವಲ ಪದವಿ, ಸ್ನಾತಕೋತ್ತರ ಪಠ್ಯ ಪುಸ್ತಕಗಳಲ್ಲಿ ಬಚ್ಚಿಕೊಂಡಿವೆ. ಅದು ಬಿಟ್ಟು , ನಿಜ ರಾಜಕೀಯ ರಂಗದಲ್ಲಿ  ಮೌಲ್ಯಾಧಾರಿತ ರಾಜಕೀಯಕ್ಕೆ ಬೆಲೆ ಇಲ್ಲದಂತಾಗಿದೆ.ರಾಜಕೀಯ ಪಕ್ಷಗಳ ಡೊಂಬರಾಟವು ಇವತ್ತು ರಾಜ್ಯದ ಜನತೆಯನ್ನು ಕಂಗೆಡಿಸಿದ್ದು, ಸ್ವಾಭಿಮಾನವೆಂಬುದು ಹೊರಟು ಹೋದಂತಿದೆ. ತಮಗೆ  ಬೇಕಾದ ಪಟ್ಟ ಕೊಡದಿದ್ದರೆ ರೆಸಾರ್ಟ್ ವಾಸದಲ್ಲಿ ಬೆದರಿಕೆ ಹಾಕುವ ಹಾಗೂ ಸಿ.ಡಿ. ರಾಜಕೀಯದ ಮೂಲಕ ಮಾಧ್ಯಮಗಳಲ್ಲಿ ವಿರೋಧ ಪಕ್ಷಗಳನ್ನು ಬೆದರಿಸುವ ರಾಜಕಾರಣಿಗಳಿಗೆ ಬೇಕಾಗಿರುವುದು ರಾಜ್ಯದ ಹಿತವಲ್ಲ, ಬದಲು  ಸ್ವ ಹಿತಾಸಕ್ತಿ.  ಹೀಗಾಗಿ ರಾಜಕೀಯವೆಂಬುದು ಇವತ್ತು ಹೊಲಸು ತುಂಬಿದ ಕೆರೆಯಾದಂತಾಗಿದೆ.&lt;br /&gt;  ಬಿಜೆಪಿ ನೇತೃತ್ವದ ಕರ್ನಾಟಕ ರಾಜ್ಯ ಸರಕಾರದಲ್ಲಿ ಶೋಭಾ ಕರಂದ್ಲಾಜೆ ಬಿಟ್ಟರೆ ಉನ್ನತ ಸಚಿವ ಸ್ಥಾನದಲ್ಲಿ ಮತ್ತ್ಯಾವ  ಸಚಿವೆಯರೂ ಕಾಣ ಸಿಗುತ್ತಿಲ್ಲ. ಯಡಿಯೂರಪ್ಪನವರ ಆಪ್ತೆ ಎಂಬ ಆರೋಪ ಶೋಭಾರ ಮೇಲಿದ್ದರೂ, ಇವೆಲ್ಲಾ ಸಾಮಾನ್ಯ ಆರೋಪಗಳೆಂದು ಬಿಂಬಿತವಾಗುತ್ತಿದೆ. ಅದೇನೆ ಇರಲಿ, ತತ್ವರಹಿತ, ಸಿದ್ಧಾಂತ ರಹಿತ ರಾಜಕೀಯ ರಂಗದಲ್ಲಿ ಹೊಸ ಭಾಷ್ಯವನ್ನು ಬರೆಯುವಂತಹ ಸಾಧ್ಯತೆ ಮಹಿಳೆಗಿದೆ ಎಂದು ಹೇಳಬಹುದು. ಪ್ರತಿಭಾ ಪ್ರಕರಣ, ಪದ್ಮಪ್ರಿಯ ಪ್ರಕರಣದ ಜೊತೆಗೆ  ಮಹಿಳೆಯರ ಮೇಲಿನ ದೌರ್ಜನ್ಯ, ಕೌಟುಂಬಿಕ  ನ್ಯಾಯಾಲಯದ ಅವ್ಯವಸ್ಥೆಯ ಕುರಿತು  ರಾಜಕಾರಣಿಗಳಿಗೆ ಯೋಚಿಸಲು ಸಮಯವಿಲ್ಲದಂತಾಗಿದೆ. ಮಾತ್ರವಲ್ಲ, ವರದಕ್ಷಿಣೆ ಪಿಡುಗಿಗೆ ಬಲಿಯಾಗುತ್ತಿರುವ ಮಹಿಳೆಯರನ್ನು ಕಾಪಾಡುವ ಯೋಜನೆಗಳು ಕೂಡಾ ಬರುತ್ತಿಲ್ಲ.  ಕೌಟುಂಬಿಕ  ನ್ಯಾಯಾಲಯದ ಅವ್ಯವಸ್ಥೆಯನ್ನು ಸರಿಪಡಿಸುವ ಕನಿಷ್ಠ ರೀತಿಯ ಜವಾಬ್ದಾರಿಯೂ ಕೂಡಾ ನಮ್ಮ ರಾಜಕಾರಣಿಗಳಿಗಿಲ್ಲ ಎಂಬುದು ವಿಪರ್ಯಾಸವಾಗಿದೆ. ಅತ್ಯಾಚಾರಕ್ಕೊಳಗಾದ ಮಹಿಳೆಯರ ಕುರಿತು, ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬದ ಮಹಿಳೆಯರ ಕುರಿತು, ಮಹಿಳಾ ಉದ್ಯೋಗ ರಕ್ಷಣೆ,  ಕೂಲಿ-ಕಾರ್ಮಿಕ ಮಹಿಳೆಯರ ಬದುಕಿನ  ಕುರಿತು, ದಲಿತ ಹೆಣ್ಣುಮಕ್ಕಳ ಅತಂತ್ರ ಬದುಕಿನ ಕುರಿತು ಯೋಚಿಸಿ ಸೂಕ್ತ  ರಕ್ಷಣಾ ವ್ಯವಸ್ಥೆ,  ಇವರ ಬದುಕಿಗೆ ಭದ್ರತೆ ಕಲ್ಪಿಸುವ ಮನೋಭಾವವುಳ್ಳವರು ಕಡಿಮೆಯಿದ್ದರಿಂದ ಇವತ್ತು ಮಹಿಳೆಗೆ ಸೂಕ್ತ ರಕ್ಷಣೆಯೆಂಬುದೇ ಇಲ್ಲವಾಗಿದೆ.&lt;br /&gt; ಇವತ್ತು ನಮ್ಮ ರಾಜ್ಯದಲ್ಲಿ ಬೀದಿಯಲ್ಲಿ  ಕಸ ಗುಡಿಸಿ ಬದುಕು ಸಾಗಿಸುವ ದಲಿತ ಮಹಿಳೆಯರಿದ್ದಾರೆ. ಅವರ ಬದುಕೇ ಇದಕ್ಕೆ ಮೀಸಲಿಟ್ಟಂತಾಗಿದೆ. ದಲಿತ ಪುರುಷ ಮತ್ತು ಮಹಿಳೆಯರು ಕೇವಲ ಕನಿಷ್ಠ ಮಟ್ಟದ ಕೆಲಸಗಳನ್ನು  ಮಾತ್ರ  ಮಾಡಬೇಕು ಎಂದು ಹೇಳುವುದು ದರ್ಪವಲ್ಲವೇ? ಇದನ್ನಾಕೆ ಯಾರೂ ಭೇದಭಾವ ಎನ್ನಲ್ಲ.  ದಲಿತ ಮಹಿಳೆಯರು ಮೇಲ್ವರ್ಗದ ಮನೆಯೊಳಗೆ ಪ್ರವೇಶಿಸಬಾರದೆಂಬ  ಭ್ರಮೆ ಇವತ್ತಿಗೂ ಚಾಲನೆಯಲ್ಲಿದೆ .ಇದಕ್ಕೆ  ಏನೆನ್ನಬೇಕು? ಕಳೆದ ನೆರೆ ಹಾವಳಿಯಲ್ಲಿ ಸೊತ್ತು, ಸಂಪತ್ತುಗಳನ್ನು ಕಳೆದುಕೊಂಡ ಮಹಿಳೆಯರು ಇವತ್ತು ಅತಂತ್ರ ಸ್ಥಿತಿಯಲ್ಲಿದ್ದು,  ಶೌಚಾಲಯವಿಲ್ಲದೇ ಈಗಲೂ ಒದ್ದಾಡುತ್ತಿದ್ದಾರೆ. ಬೀದಿ ಬದಿ ಅಥವಾ ಮಾನಸಿಕ ದೌರ್ಜನ್ಯದ ಮೂಲಕ ಸಾಮೂಹಿಕ ಅಥವಾ ಏಕ ಅತ್ಯಾಚಾರಕ್ಕೊಳಗಾಗುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ.  ಆದರೆ  ಇಂತಹ ಪರಿಸ್ಥಿತಿ ನಮ್ಮ ರಾಜ್ಯದಲ್ಲಿದೆಯೆಂದರೆ ಯಾರು ನಂಬಬಹುದೇ? ಮಹಿಳಾ ಸಚಿವೆ, ಮಹಿಳಾ ಕಮಿಷನ್, ಮಹಿಳಾ ಅಭಿವೃದ್ದಿ  ಮಂಡಳಿ ಹಾಗೂ ಮಹಿಳಾ ಪರ ಚಳವಳಿ, ಹೋರಾಟಗಳು ನಡೆಯುತ್ತಲೆ ಇರಬಹುದು. ಆದರೆ ಅಮಾಯಕ ಹೆಣ್ಣುಮಕ್ಕಳು  ಕಾರಣವಿಲ್ಲದ ಪ್ರಕರಣಗಳಿಗೆ ಬಲಿಯಾಗುತ್ತಿರುವುದು ದುರಂತವಲ್ಲವೇ? ಮಹಿಳೆಗಿರುವ  ಕಾನೂನು ಮಹಿಳೆಯರಿಗೆ ಸೂಕ್ತವಾದ ರಕ್ಷಣೆ  ನೀಡದಿದ್ದರೆ ಅಂತಹ ಕಾನೂನು ಇದ್ದರೆಷ್ಟು, ಇಲ್ಲದಿದ್ದರೆಷ್ಟು?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-949749779893968697?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/949749779893968697/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/12/blog-post_13.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/949749779893968697'/><link rel='self' type='application/atom+xml' href='http://www.blogger.com/feeds/7991691389792198461/posts/default/949749779893968697'/><link rel='alternate' type='text/html' href='http://shamsheerbudoli.blogspot.com/2010/12/blog-post_13.html' title='ಹೊಲಸು ತುಂಬಿದ ರಾಜಕೀಯವೂ.....   ಮಹಿಳಾ ರಾಜಕೀಯದ ಹೊಸ ಬದಲಾವಣೆಯೂ...'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_pucHoSJeTcw/TQb4ilbDIQI/AAAAAAAAA80/_TCZ3WnDvTE/s72-c/ddd.jpg' height='72' width='72'/><thr:total>0</thr:total></entry><entry><id>tag:blogger.com,1999:blog-7991691389792198461.post-5451065921286012416</id><published>2010-12-06T11:25:00.000-08:00</published><updated>2010-12-06T11:33:13.552-08:00</updated><title type='text'>ತರಲೆ  ಭೈರಪ್ಪ ಮತ್ತು ತರಲೆ  ರಾಜ್ಯ ರಾಜಕೀಯ.....</title><content type='html'>&lt;span style="font-weight:bold;"&gt;ಶಂಶೀರ್, ಬುಡೋಳಿ&lt;br /&gt;ಪತ್ರಕರ್ತ&lt;br /&gt;chammu99@gmail.com &lt;/span&gt;&lt;br /&gt; ಕರ್ನಾಟಕ ರಾಜ್ಯದಲ್ಲಿ ತರಲೆ ಬುದ್ದಿಗಳ  ಹಾವಳಿ ಜಾಸ್ತಿಯಾಗುತ್ತಿದೆ. ಅದು ಒಂದಕ್ಕೊಂದು ಪ್ರತಿಸ್ಪರ್ಧೆಯ ಮೂಲಕ ಬಹಿರಂಗವಾಗಿ ಕಾರ್ಯಕ್ರಮಗಳಲ್ಲಿ ತರಲೆ ಬುದ್ದಿಗಳ ಹೇಳಿಕೆಗಳು ಸ್ಪೋಟಗೊಳ್ಳುತ್ತಿದೆ. ಇವರೆಗೆ ನೀವು ಬಿಜೆಪಿಯನ್ನು ಜೆಡಿ‌ಎಸ್, ಕಾಂಗ್ರೆಸ್ಸನ್ನು ಬಿಜೆಪಿ ತಮ್ಮ ತರಲೆ ಮನೋಸ್ಥಿತಿಯ ಮೂಲಕ ತರಾಟೆಗೆ ತೆಗೆದುಕೊಂಡಿರುವುದನ್ನು ನೋಡಿರಬಹುದು. ಆದರೆ ಈಗ ನಡೆದಿರುವುದು ವಿಶೇಷವೇನೂ ಅಲ್ಲವಾದರೂ ರಾಜಕೀಯ ವ್ಯಕ್ತಿಯಲ್ಲದ, ರಾಜಕೀಯ ಪರ ಮಾತನಾಡುವ ಸಾಹಿತಿಯೊಬ್ಬರು ತಮ್ಮ ತರಲೆ ಮನೋಸ್ಥಿತಿಯನ್ನು , ಕೋಮುವಾದಿ ಸಾಹಿತಿ ಎಂಬ ಹಣೆಪಟ್ಟಿ ಕಟ್ಟಿಕೊಂಡ   ಕನ್ನಡ ಸಾಹಿತಿ ಎಸ್.ಎಲ್.ಭೈರಪ್ಪ ಹೊರಗೆಡುವ ಮೂಲಕ ಮತ್ತೊಮ್ಮೆ  ಸುದ್ದಿಗೆ ಬಂದಿದ್ದಾರೆ.&lt;br /&gt;   ಹೆಚ್ಚಿನದಾಗಿ ತಮ್ಮ ಕೃತಿಗಳಲ್ಲಿ ಜಾತಿ, ಧರ್ಮಗಳ ಬಗ್ಗೆ ಮಾತನಾಡುತ್ತಿದ್ದ ಭೈರಪ್ಪನವರು, ಏಕಾ‌ಏಕಿ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿರುವುದರ ಹೊತ್ತಿನಲ್ಲಿ ಗುಜರಾತ್ ಮಾದರಿ ರಾಜಕೀಯವನ್ನು ಮುಂದಿಟ್ಟುಕೊಂಡು ಕರ್ನಾಟಕ ಸರಕಾರವನ್ನು ಬೆಂಬಲಿಸಬೇಕೆಂದು ಪರೋಕ್ಷವಾಗಿ ಕರೆ ಕೊಟ್ಟಿದ್ದಾರೆ. ತಾನು ವಾಸಿಸುವ, ಜನ್ಮ ತಾಳಿದ ಕರ್ನಾಟಕದ  ರಾಜ್ಯದ ಜನರ ಮನಸ್ಥಿತಿಯನ್ನು ತರಲೆಗೆ ಹೊಲಿಸಿರುವ ಇಂತಹವರನ್ನು ಏನೆನ್ನಬೇಕು? ಕರ್ನಾಟಕ ರಾಜ್ಯದ ಜನರ ತರ‍್ಲೆ  ಮನೋಸ್ಥಿತಿಯೇ  ರಾಜ್ಯದ ಅಭಿವೃದ್ದಿಗೆ ಅಡ್ಡಿಯಾಗಿದೆ ಎಂದು ಇವರು ಹೇಳಿದ್ದು ತಪ್ಪಾಗಿದೆ ಎಂದೆನಿಸುತ್ತದೆ. ನಿಜವಾದ ಕಾರಣವೆಂದರೆ ರಾಜ್ಯ ಸಚಿವ ಸಂಪುಟದ ತರ‍್ಲೆ ಮನೋಸ್ಥಿತಿಯೆ ರಾಜ್ಯದ ಅಭಿವೃದ್ದಿಗೆ ಅಡ್ಡಿಯಾಗುತ್ತಿದೆ ಎಂದು ಹೇಳಬೇಕಾಗಿತ್ತು. ಆದರೆ ಭೈರಪ್ಪನವರು ಬೇಕೆಂತಲೂ ಅಥವಾ ಗೊತ್ತಿಲ್ಲದೆಯೋ ಇಂತಹ ಹೇಳಿಕೆ  ಕೊಡುವ ಮೂಲಕ ಮತ್ತೊಮ್ಮೆ ತಮ್ಮ ಮನೋಸ್ಥಿತಿಯ ಅತಂತ್ರತೆಯನ್ನು ಬಿಚ್ಚಿಟ್ಟಿದ್ದಾರೆ ಎಂದೆನಿಸುತ್ತದೆ.&lt;br /&gt; ಗುಜರಾತ್ ಎಂದಾಕ್ಷಣ ನೆನಪಿಗೆ ಬರುವುದು ಗುಜರಾತ್ ಹತ್ಯಾಕಾಂಡ. ಇದನ್ನೇ ಮೋದಿ ಮಾದರಿ ಎಂದು ಹೇಳುವ ಭೈರಪ್ಪನವರು ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ  ಆಡಳಿತಕ್ಕೆ ಬಂದ ಬಿಜೆಪಿ  ನೇತೃತ್ವದ  ಸರಕಾರ ಕರ್ನಾಟಕದಲ್ಲಿ  ತಮ್ಮ ನಿರೀಕ್ಷೆಗನುಗುಣವಾಗಿ ಮುಸ್ಲಿಮರ ಹತ್ಯಾಕಾಂಡ ಮಾಡಿಲ್ಲವೆಂಬುದು ಇವರ ಈ ಹೇಳಿಕೆಯ ಕಳಕಳಿಯಾಗಿದೆ. ಇದನ್ನು  ಮಾಡಿಬಿಟ್ಟರೆ ಇದನ್ನು ಮುಂದೆ ಭೈರಪ್ಪನವರು ಹೋದ ಕಡೆಯಲ್ಲೆಲ್ಲಾ ಯಡ್ಡಿ ಮಾದರಿ ಎನ್ನಬಹುದು. ಕರ್ನಾಟಕ ರಾಜ್ಯ ನಿರೀಕ್ಷಿತ ಮಟ್ಟದಲ್ಲಿ ಶೈಕ್ಷಣಿಕ, ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಅಭಿವೃದ್ದಿ ಸಾಧಿಸಲು ಆಗಿಲ್ಲವೆಂಬುದು ನಿಜ. ಆರಂಭದಿಂದಲೂ ಶನಿಕಾಟವೆಂಬಂತೆ ಯಡಿಯೂರಪ್ಪ ಸರಕಾರ  ಗೊಂದಲ, ಅತಂತ್ರಗಳ ಮೂಲಕ ಮೂರು ವರ್ಷ  ಪೂರೈಸಿದೆ. ಇನ್ನು ಉಳಿದಿರುವ ಎರಡು ವರ್ಷಗಳ ಕಾಲ ಇವರು ಆಡಳಿತ ಮಾಡುವುದು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಭಾಗ್ಯಲಕ್ಷ್ಮಿ, ಉಚಿತ ಮಧ್ಯಾಹ್ನದೂಟ, ಉಚಿತ   ಸೈಕಲ್ ವಿತರಣೆ, ಉದ್ಯೋಗ ಖಾತ್ರಿ ಯೋಜನೆ ಹೀಗೆ ಕೆಲ ಅಭಿವೃದ್ದಿಯಾತ್ಮಕ ಯೋಜನೆಗಳನ್ನು ಬಿಟ್ಟರೆ ರಾಜ್ಯ ಸರಕಾರ ಹಗ್ಗಾಜಗ್ಗಾಟದಲ್ಲಿಯೇ ಕಾಲ ಕಳೆಯುತ್ತಿದೆ.&lt;br /&gt; ಕೇವಲ ಅಭಿವೃದ್ದಿಗಿಂತ ಆಡಳಿತದಾಸೆಯೇ ನಮ್ಮ ಧ್ಯೇಯವೆಂಬತೆ ವರ್ತಿಸಿದರೆ ಯಾವ ರಾಜ್ಯದ ಜನತೆ ಆ ಸರಕಾರಕ್ಕೆ  ಬೆಂಬಲ ನೀಡಿತು? ನೀವೇ ಹೇಳಿ? ಅಭಿವೃದ್ದಿಯ ವಿಷಯ ಬಂದಾಗ  ಭೈರಪ್ಪನವರಿಗೆ ದೇಶದಲ್ಲಿ ಗುಜರಾತ್ ಮಾತ್ರ ಉದಾಹರಣೆಯಾಗಿ ಸಿಕ್ಕಿದ್ದು ವಿಪರ್ಯಾಸವೆನಿಸುತ್ತದೆ. ತಮ್ಮ ಮನೋಸ್ಥಿತಿಯನ್ನು ಬಲಪಂಥೀಯರಿಗೆ ಮೀಸಲಿಟ್ಟಿರುವಂತೆ ಕಾಣುವ ಭೈರಪ್ಪನನವರು  ಇತ್ತೀಚಿಗೆ ಕವಲು ಕಾದಂಬರಿ ಮೂಲಕ ತಮ್ಮ  ಮನೋಸ್ಥಿತಿಯ ಕರಾಳತೆಯನ್ನು ಪ್ರದರ್ಶಿಸಿದ್ದರು. ಹಾಲಪ್ಪ ಪ್ರಕರಣ, ಅಕ್ರಮ ಗಣಿಗಾರಿಕೆ, ಕೆ‌ಐ‌ಎಡಿಬಿ   ಪ್ರಕರಣ,   ಮುಖ್ಯಮಂತ್ರಿ ಕುಟುಂಬದ ಭೂಹಗರಣ, ಭ್ರಷ್ಟಾಚಾರ ಹಾಗೂ  ಕಟ್ಟಾ ಹಗರಣ  ಹೀಗೆ ಮುಂತಾದ ಭ್ರಷ್ಟಾಚಾರದಂತಹ  ಪ್ರಕರಣಗಳಿಗೆ ರಾಜ್ಯದ ಜನತೆ ಬೆಂಬಲ  ನೀಡದಿದ್ದುದು   ಭೈರಪ್ಪನವರಿಗೆ ಕೋಪ ತಂದಿದೆ. ಹೀಗಾಗಿ ಒಮ್ಮೆಲೆ ರಾಜ್ಯದ  ಜನತೆಯ ಮನೋಸ್ಥಿತಿ ತರಲೆ ಎಂದು ಬೊಬ್ಬಿಟ್ಟಿದ್ದಾರೆ. ಇಷ್ಟಕ್ಕೆ  ರಾಜ್ಯದ ಜನತೆಯೇನೂ ಹೆದರಬೇಕಾಗಿಲ್ಲ. &lt;br /&gt;   ರಾಜ್ಯ ಸರಕಾರದ ಅಧಿಕಾರದಾಸೆಯ ಹಗ್ಗಾಜಗ್ಗಾಟವನ್ನು  ಕೇವಲ ವಿರೋಧ ಪಕ್ಷಗಳು  ಮಾತ್ರ ವಿರೋಧಿಸುತ್ತಿಲ್ಲ. ಬದಲಾಗಿ ರಾಜ್ಯದ ಜನತೆಗೇನೆ ರಾಜ್ಯ  ಸಚಿವ ಸಂಪುಟದೊಳಗಿನ ಭಿನ್ನಮತವನ್ನು ನೋಡಿ ಹೇಸಿಗೆ ಮೂಡಿಸಿದೆ.  ಸದ್ಯ ಯಡಿಯೂರಪ್ಪ ನೇತೃತ್ವದವರು ಸ್ಪಲ್ಪ ಮೌನವಾಗಿರಬಹುದು. ಆದರೆ  ರಾಜ್ಯ ಸರಕಾರ ಸಂಪುಟದೊಳಗೆ ಯಾವಾಗ,  ಏನು ನಡೆಯುತ್ತದೆ ಎಂಬುದು ಕೂತೂಹಲ.  ಯಾಕೆಂದರೆ ರೆಡ್ಡಿ ಬಣ, ಯಡ್ಡಿ ಬಣವನ್ನು ಹೊಡೆದುರುಳಿಸಿ ತಾವು ಸರಕಾರ ಏರುವ ಕನಸು ಕಾಣುತ್ತಿದ್ದಾರೆ. ಹೀಗಾಗಿ ರಾಜ್ಯ  ಸಚಿವ ಸಂಪುಟದೊಳಗೆ ಎರಡು ಬಣ ಸೃಷ್ಟಿಯಾಗಿದೆ. ಹೀಗಾಗಿ ಅಭಿವೃದ್ದಿ, ಒಗ್ಗಟ್ಟಿಗರು ಎಂದು ಪ್ರತಿಜ್ಞೆಗೈದು ಅಧಿಕಾರಕ್ಕೇರಿದ್ದ ಬಿಜೆಪಿ ನೇತೃತ್ವದ ರಾಜ್ಯ ಸರಕಾರದೊಳಗೆ ಭಿನ್ನಮತ ಸ್ಪೋಟಗೊಂಡಿದ್ದನ್ನು ನೋಡಿದರೆ, ಬಸವಣ್ಣನವರ ಮನೆಯೊಳಗನ ...ವಚನ ನೆನಪಿಗೆ ಬರುತ್ತದೆ. &lt;br /&gt;  ಒಂಥರಾ ಜನವಿರೋಧಿ ಮನೋಭಾವನೆಯನ್ನು ಭೈರಪ್ಪನವರು ಬೆಳೆಸಿಕೊಂಡಿದ್ದಾರೆ. ಬೆಲೆ   ಕುಸಿತಕ್ಕಾಗಿ ರಾಜ್ಯ ಸರಕಾರದ ವಿರುದ್ದ ತಮ್ಮ ಬೆಲೆಗೆ ಸೂಕ್ತ ಬೆಲೆ ನಿಗದಿ ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದ ರೈತರನ್ನು ತರಾಟೆಗೆ ತೆಗೆದುಕೊಂಡಿರುವ ಭೈರಪ್ಪನವರಿಗೆ ರಾಜ್ಯದ ರೈತರ ಹಿತ ಬೇಕಾಗಿಲ್ಲ. ಬದಲು ಬಂಡವಾಳಶಾಹಿ ಕಂಪನಿಗಳ ಸ್ಥಾಪನೆಗೆ ರಾಜ್ಯದ ರೈತರು ತಮ್ಮ ಕೃಷಿ ಭೂಮಿಯನ್ನು ಮಾರಾಟ ಬೇಕಾಗಿತ್ತು ಎಂದು ಹೇಳಿರುವುದು ಜನವಿರೋಧಿ ಹೇಳಿಕೆಯಲ್ಲವೇ? ಯಾಕೆ ರಾಜ್ಯ ಸರಕಾರ, ಭೈರಪ್ಪನವರ ಮೇಲೆ ಪ್ರಕರಣ ದಾಖಲಿಸಿಲ್ಲ? &lt;br /&gt;   ಭೈರಪ್ಪನವರು ಸಾಹಿತಿಯಾಗಿರುವುದಕ್ಕೆ ನಮಗೆ ಹೆಮ್ಮೆಯಿದೆ. ಆದರೆ ಸಾಹಿತಿಯಾದ ಇವರು ತಮ್ಮನ್ನು ತಾವು ವಿಚಾರವಂತ ಎನಿಸಿಕೊಳ್ಳಲು ಜನವಿರೋಧಿ ಮನೋಭಾವವನ್ನು ಪಸರಿಸುತ್ತಿರುವುದು  ಹಾಗೂ ಜನವಿರೋಧಿ ಬರೆಹಗಳನ್ನು ಬರೆಯುತ್ತಿರುವುದು ಯಾಕೆ? ಸುದ್ದಿಗೆ ಗ್ರಾಸವಾಗಬೇಕೆಂದರೆ ಇಂತಹ ಹೇಳಿಕೆ ಕೊಡುತ್ತಿರುವುದು ಇಂದು ಸಾಮಾನ್ಯವಾಗಿಬಿಟ್ಟಿದೆ ಎಂದು ಹೇಳುವುದಕ್ಕಿಂತ  ಇದೊಂದು ಸಂಪ್ರಾದಾಯವಾಗಿಬಿಟ್ಟಿದೆ ಎಂದು ಹೇಳಬಹುದು. ಕರ್ನಾಟಕದಲ್ಲಿ ನ್ಯಾನೋ ಕಾರು ಉತ್ಪಾದನಾ ಘಟಕ ಸ್ಥಾಪನೆಗೆ ಎದುರಾದ ವಿರೋಧ ಸಹ ಇವರಿಗೆ ಬೇಸರ ತಂದಿದೆಯಂತೆ. ಹೀಗಾಗಿ ಈ ಕುರಿತು ಸಹ ರಾಜ್ಯದ ಜನತೆ ತರಲೆ ಎಂದು ಅಪಾದಿಸಿದ್ದಾರೆ ಇವರು. ಇದಕ್ಕಾಗಿ ನಾವು ಅಳಬೇಕೋ? ನಗಬೇಕೋ? ನೀವೇ ಹೇಳಿ.? &lt;br /&gt;ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಇವರೆಗಿನ ರಾಜಕೀಯದಲ್ಲಿ ಕಂಡರಿಯದ ಭ್ರಷ್ಟಾಚಾರ,  ಭೂಕಬಳಿಕೆ ಸಾಮಾನ್ಯ ಎಂದ ಭೈರಪ್ಪನವರೇ, ನೀವು ಈ ಮೂಲಕ ರಾಜ್ಯದ ಜನತೆ ಇದಕ್ಕೆಲ್ಲಾ ಕಣ್ಣುಮುಚ್ಚಿಕೊಂಡು ಮುಖ್ಯಮಂತ್ರಿ ಮತ್ತು ಇತರ ಸಚಿವರನ್ನು ನೀವು  ಮಾಡಿದ್ದು ಸರಿ ಎಂದು  ಬೆನ್ನುತಟ್ಟಬೇಕಾಗಿತ್ತೇ? ಭೂಕಬಳಿಕೆ ಮೂಲಕ ರಾಜ್ಯದ ಸಂಪತ್ತನ್ನೇ ಕಬಳಿಸಿದ ಮುಖ್ಯಮಂತ್ರಿ ಮತ್ತು ರಾಜ್ಯ ಸಚಿವ ಸಂಪುಟದವರನ್ನು ಛಿ, ಥೂ ಎನ್ನುವ ಬದಲು ಹಾಗೂ ವಿರೋಧಿಸುವ ಬದಲು ಇದಕ್ಕೆಲ್ಲಾ ಸಮ್ಮತಿ ನೀಡಬೇಕೆಂದು ಹೇಳಿರುವುದು ಭೈರಪ್ಪನವರು ರಾಜ್ಯಕ್ಕೆ  ಎಸಗಿದ ದ್ರೋಹವಾಗಿದೆ.&lt;br /&gt; ಇವತ್ತು ಕರ್ನಾಟಕ ರಾಜಕೀಯ ರಂಗದಲ್ಲಿ ಉಂಟಾಗಿರುವುದು ಕೇವಲ ಒಂದು ಪಕ್ಷದ  ಮೇಲಿನ  ಅಸಮಾಧಾನ ಮಾತ್ರವಲ್ಲ,  ರಾಜ್ಯ ಸರಕಾರದ ಮೇಲೆ ರಾಜ್ಯದ ಜನತೆಗೆ ಅಸಮಾಧಾನ ಮೂಡಿದೆ. ಅಭಿವೃದ್ದಿ..ಅಭಿವೃದ್ದಿ ಎಂದು ಹೇಳುತ್ತಾ ಕುರ್ಚಿಗಾಗಿ ಕಾಲೆಳೆಯುವ ಕಸರತ್ತು ಮೂಲಕ ವರ್ಷ ಕಳೆದರೆ ಅದನ್ನು ಅಭಿವೃದ್ದಿ ಎಂದರೆ ನಿಜವಾದ ಅಭಿವೃದ್ದಿಯ ಹೆಸರಿಗೆ ಅಪಚಾರ ಮಾಡಿದಂತಾಗುತ್ತದೆ. ಇನ್ನಾದರೂ, ಎಸ್.ಎಲ್.ಭೈರಪ್ಪನವರು ಅಭಿವೃದ್ದಿ ಎಂಬುದರ ಕುರಿತು ಸರಿಯಾಗಿ ಅರ್ಥಮಾಡಿಕೊಂಡರೆ ಸಾಕು. ಅದು  ಬಿಟ್ಟು ತಾನು ಅಥವಾ ಯಡಿಯೂರಪ್ಪ ಹೇಳಿದಾಗೆ ರಾಜ್ಯದ ಜನತೆ ಕೇಳಬೇಕೆಂದು ಬಯಸಿದರೆ ಜನತೆಗೇನೂ ಸ್ವಂತಿಕೆಯೆಂಬುದು ಇಲ್ಲವೇನೂ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-5451065921286012416?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/5451065921286012416/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/12/blog-post.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/5451065921286012416'/><link rel='self' type='application/atom+xml' href='http://www.blogger.com/feeds/7991691389792198461/posts/default/5451065921286012416'/><link rel='alternate' type='text/html' href='http://shamsheerbudoli.blogspot.com/2010/12/blog-post.html' title='ತರಲೆ  ಭೈರಪ್ಪ ಮತ್ತು ತರಲೆ  ರಾಜ್ಯ ರಾಜಕೀಯ.....'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-7991691389792198461.post-2469607151419971469</id><published>2010-10-28T01:19:00.000-07:00</published><updated>2010-10-28T01:24:04.093-07:00</updated><title type='text'>ರಾಜ್ಯ ರಾಜಕೀಯ ಗದ್ದಲಕ್ಕೆ ಗುದ್ದು ನೀಡಿದ    ಐಟಿ ದಾಳಿ</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_pucHoSJeTcw/TMkzDoeI1_I/AAAAAAAAA8A/UFaR-eOgbHE/s1600/vote4nobody.jpg"&gt;&lt;img style="cursor:pointer; cursor:hand;width: 320px; height: 159px;" src="http://2.bp.blogspot.com/_pucHoSJeTcw/TMkzDoeI1_I/AAAAAAAAA8A/UFaR-eOgbHE/s320/vote4nobody.jpg" border="0" alt=""id="BLOGGER_PHOTO_ID_5533009754697816050" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_pucHoSJeTcw/TMkytyHtrqI/AAAAAAAAA74/bTSyb5JR82A/s1600/ss.jpg"&gt;&lt;img style="cursor:pointer; cursor:hand;width: 320px; height: 232px;" src="http://4.bp.blogspot.com/_pucHoSJeTcw/TMkytyHtrqI/AAAAAAAAA74/bTSyb5JR82A/s320/ss.jpg" border="0" alt=""id="BLOGGER_PHOTO_ID_5533009379330993826" /&gt;&lt;/a&gt;&lt;br /&gt;&lt;span style="font-weight:bold;"&gt;&lt;/span&gt;&lt;br /&gt;&lt;br /&gt;-&lt;span style="font-weight:bold;"&gt;ಶಂಶೀರ್, ಬುಡೋಳಿ&lt;br /&gt;  ಪತ್ರಕರ್ತ &lt;/span&gt; &lt;br /&gt;chammu99@gmail.com &lt;br /&gt;ಒಂದೆಡೆ ರಾಜ್ಯ ರಾಜಕೀಯದಲ್ಲಿ ಅಭದ್ರತೆ.  ಇನ್ನೊಂದೆಡೆ  ಸರಕಾರದ ಉಳಿವಿಗಾಗಿ ಅಪರೇಷನ್ ಕಮಲದ ಮೂಲಕ ಇತರ ಪಕ್ಷಗಳ ಶಾಸಕರನ್ನು ದತ್ತು ತೆಗೆದುಕೊಳ್ಳುವ ಹಾವಳಿ. ಇದಕ್ಕಾಗಿ ಕೋಟಿ ಕೋಟಿ ರೂಪಾಯಿಗಳ ವ್ಯಯ. ಇದನ್ನೆಲ್ಲಾ ನೋಡಿ ರೋಸಿ ಹೋಗಿರುವ ಜನತೆಗೆ ರಾಜಕೀಯವೆಂದರೆ ಇದೇನಾ ಎಂಬ ಭಾವನೆ ಹುಟ್ಟಿಕೊಂಡಿದೆ.  ಸರಕಾರದ ಉಳಿವಿಗಾಗಿ  ಮುಖ್ಯಮಂತ್ರಿಯಾದಿಗಳು ಹಣದ ಮೂಲಕ ಶಾಸಕರನ್ನು ಖರೀದಿಸುವ ಬೆನ್ನಲ್ಲೇ  ಆದಾಯ ತೆರಿಗೆ ಇಲಾಖಾಧಿಕಾರಿಗಳು (೩೦೦ ಕ್ಕೂ ಹೆಚ್ಚಿನ ಅಧಿಕಾರಿಗಳಿದ್ದರು)  ರಾಜ್ಯದ ಆರುವತ್ತು ಸ್ಥಳಗಳಲ್ಲಿ ಶಾಸಕರ ನಿವಾಸ, ಕಚೇರಿಗೆ ದಾಳಿ ಮಾಡಿದ್ದಾರೆ.  ಇದನ್ನು ಬಿಜೆಪಿ ಕಾಂಗ್ರೆಸ್ಸಿಗರ ಪಿತೂರಿ ಎಂದು ದೂರುತ್ತಿದ್ದಾರೆ. ಇಂತಹ ದಾಳಿ ಆದ ಸಂದರ್ಭದಲ್ಲಿ  ಇಂತಹ ಆರೋಪಗಳನ್ನು  ರಾಜಕೀಯ ಪಕ್ಷಗಳು ಮಾಡುವುದು ಸಾಮಾನ್ಯವಾಗಿಬಿಟ್ಟಿದೆ.&lt;br /&gt;&lt;br /&gt;  ಇದೇ  ರೀತಿ ಈ ಹಿಂದೆ ತಾಜ್ ಕಾರಿಡಾರ್ ಪ್ರಕರಣದಲ್ಲಿ ಮಾಯಾವತಿ ವಿರುದ್ಧ  ಅಕ್ರಮ ಸಂಪತ್ತು    ಕ್ರೋಡಿಕರಣದ ಆರೋಪಕ್ಕೆ ಸಂಬಂಧಿಸಿ ಮುಲಾಯಂ ಸಿಂಗ್ ಯಾದವ್ ವಿರುದ್ಧ ರಾಜಕೀಯ ಸೇಡು ತೀರಿಸಿಕೊಳ್ಳಲು  ಕೇಂದ್ರ ಸರಕಾರ ಸಿಬಿ‌ಐಯನ್ನು ದುರುಪಯೋಗಪಡಿಸಿಕೊಂಡಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಐಟಿ ದಾಳಿ ನಡೆದ ಬೆನ್ನಲ್ಲೇ ರಾಜ್ಯ ಸಚಿವ ಸಂಪುಟದ ಶಾಸಕರು ಇದೊಂದು ಪಿತೂರಿ, ಷಡ್ಯಂತ್ರ ಎಂದು ಆರೋಪಿಸುವುದು ಎಷ್ಟು ಸರಿ?  ಪ್ರಾಮಾಣಿಕತೆಯಿಂದ ಸಂಪತ್ತು ಗಳಿಸಿದ ಶಾಸಕರು ಈ ರೀತಿಯ ಆರೋಪ  ಮಾಡಲು ಸಾಧ್ಯವೇ? ನಮ್ಮದು ಪ್ರಾಮಾಣಿಕ ಮಾರ್ಗದಲ್ಲಿ ಸಂಗ್ರಹಿಸಿದ ಹಣ, ಸಂಪತ್ತು ಎಂದು ಹೇಳಿಕೊಳ್ಳುವ ಶಾಸಕರು, ಸಚಿವರು  ತಮ್ಮ ತೆರಿಗೆಯ ಪೂರ್ಣ ಪ್ರಮಾಣದ ದಾಖಲೆಗಳನ್ನು ತೆರಿಗೆ ಇಲಾಖಾಧಿಕಾರಿಗಳು ಸಲ್ಲಿಸಲು ಹಿಂದೆಡೆ ಹಾಕುವುದೇಕೆ? ಇದು ನಮ್ಮ ಮುಂದಿರುವ ಪ್ರಶ್ನೆಯಾಗಿದೆ. ಕೇವಲ ಅಧಿಕಾರ ಲಾಲಸೆ, ರಾಜಕೀಯದಲ್ಲಿ  ಸರ್ವಾಧಿಕಾರಿ ಮೆರೆಯಲು ಕೋಟಿ ಕೋಟಿ ಹಣ ನೀಡಿ, ರಾಜಕೀಯ ಸಿದ್ಧಾಂತಗಳನ್ನು ಅಪಮೌಲ್ಯ ಮಾಡಿ ಇತರ ಪಕ್ಷದ ಶಾಸಕರನ್ನು ಖರೀದಿಸುವುದು ನೈತಿಕತೆಯೇ? ಅಥವಾ ಸಂವಿಧಾನದ ಪರಿಮಿತಿಯಲ್ಲಿ  ಬರುವ  ಚಟುವಟಿಕೆಯೇ? ಅಲ್ಲ. ಇದೊಂದು ಮಿತಿಮೀರಿದ ಚಟುವಟಿಕೆಯಾಗಿದೆ.&lt;br /&gt; ಐಟಿ ದಾಳಿ ನಡೆಯುವ ಮುನ್ನ ಮಂಗಳೂರಿನಲ್ಲಿ  ಧನಂಜಯ ಕುಮಾರ್ ಬಿಜೆಪಿ ಶಾಸಕರ ವಿರುದ್ಧ ಐಟಿ ದಾಳಿ ನಡೆಯಲಿದೆ ಎಂದು ಕಾರ್ಯಕ್ರಮವೊಂದರಲ್ಲಿ ಸುಳಿವು ನೀಡಿದ್ದರು. ಇದನ್ನು  ಬಿಜೆಪಿ ಶಾಸಕರು, ಸಚಿವರು ಗಮನಿಸಿ ಪ್ರಮುಖವಾದ ಅಕ್ರಮ ದಾಖಲೆಗಳನ್ನು ಬಚ್ಚಿಟ್ಟಿರಬಹುದು. ಈಗ ಐಟಿ ದಾಳಿ ನಡೆದಿರಬಹುದು. ಆದರೆ ಇದು ಮುಖ್ಯವಲ್ಲ. ಇದಕ್ಕಿಂತ ಮುಖ್ಯವಾಗಿದ್ದು ಏನೆಂದರೆ, ಐಟಿ ದಾಳಿಯಲ್ಲಿ ವಶಪಡಿಸಿಕೊಂಡ ಪ್ರಮುಖ ದಾಖಲೆಗಳು ಮುಖ್ಯವಾಗುತ್ತದೆ. ಮಾತ್ರವಲ್ಲ,  ಶಾಸಕರ ಕಡೆಯಲ್ಲಿ ಎಷ್ಟು ಅಕ್ರಮ  ಗಳಿಕೆ ಸಂಗ್ರಹವಾಗಿದೆ ಎಂಬುದರ ಕುರಿತು ಮಾಹಿತಿ ಬಹಿರಂಗವಾಗಬೇಕು. ಮಾತ್ರವಲ್ಲ, ಓರ್ವ ರಾಜಕೀಯ ವ್ಯಕ್ತಿಯೊಬ್ಬರು ಇಂತಹ ಪ್ರಮುಖ ದಾಳಿ ನಡೆಯುವುದರ ಕುರಿತು ಬಹಿರಂಗವಾಗಿ ಹೇಳಿಕೆ ಕೊಡುವುದು  ಬಾಹಿರವಲ್ಲವೇ? ಹೇಳಿಕೆ  ಕೊಡಬಾರದೆಂಬ  ಸಾಮಾನ್ಯ ಜ್ಞಾನ ರಾಜಕೀಯ ವ್ಯಕ್ತಿಗಳಿಗಿಲ್ಲವೆಂದ ಮೇಲೆ ಯಾರನ್ನೂ ದೂರಬೇಕು? ಯಾರನ್ನು  ಹಳಿಯಬೇಕೊ?   ಐಟಿ ದಾಳಿಯ ನಂತರ ಅಪರೇಷನ್ ಕಮಲಕ್ಕೆ  ತಡೆ ಹಾಕಿರುವ ರಾಜ್ಯ ಸರಕಾರ ಸ್ಪಲ್ಪ ಮಟ್ಟಿಗೆ ಐಟಿ ದಾಳಿಯಿಂದ ಆತಂಕಕ್ಕೀಡಾಗಿ   ಪಕ್ಷಾಂತರವು ಪ್ರಜಾತಂತ್ರ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿಕೆ ನೀಡಿದ್ದಾರೆ.   ಇದು ರಾಜ್ಯದ ಮುಖ್ಯಮಂತ್ರಿಯೊಬ್ಬರು ಕುದುರೆ ವ್ಯಾಪಾರ, ಕತ್ತೆ  ವ್ಯಾಪಾರ ಮಾಡಿದ  ನಂತರ ರಾಜ್ಯದ ಜನತೆಗೆ ಬುದ್ದಿ ಹೇಳಿದ ಪರಿ.  ಇದಕ್ಕೆ ಏನೆನ್ನಬೇಕು?&lt;br /&gt; ಪಕ್ಷಾಂತರ ನಿಷೇಧ ಕಾಯ್ದೆ ಬಳಸಿ ಭಿನ್ನಮತ ಶಾಸಕರನ್ನು ಅಮಾನತು ಮಾಡಿ ಕಾಂಗ್ರೆಸ್ಸ್,  ಜೆಡಿ‌ಎಸ್‌ಅನ್ನು ಅಡಿಕತ್ತರಿಯಲ್ಲಿ ಬಂಧಿ ಮಾಡಿದ  ಬಿಜೆಪಿ ಶಾಸಕರು  ಈ ಸಮಯವನ್ನು ಸದುಪಯೋಗಪಡಿಸಿಕೊಂಡು ಆಪರೇಷನ್ ರಾಜಕೀಯ  ಮಾಡಿ ಇತರ ಪಕ್ಷದ ಶಾಸಕರನ್ನು ಖರೀದಿಸಿಕೊಂಡರು.  ಪಕ್ಷಾಂತರವೆನ್ನುವುದು  ನ್ಯಾಯಾಂಗದ ಹಾದಿಯಲ್ಲೇ ಇರಬೇಕೆ  ಹೊರತು ಹಣದಂಧೆಗೊಳಗಾಗಬಾರದು. ಪ್ರಸಕ್ತ ರಾಜ್ಯ ರಾಜಕೀಯ  ಕ್ಷೇತ್ರ ಪಕ್ಷಾಂತರದ ಹಾವಳಿಗೊಳಗಾಗಿದ್ದು ರಾಜಕೀಯದ ಮೌಲ್ಯಗಳಿಗೆ ಬೆಲೆ ಇಲ್ಲದಂತಾಗಿದೆ. ಇದು  ಒಂದು ರೀತಿಯಲ್ಲಿ ರಾಜ್ಯ  ರಾಜಕೀಯವನ್ನು ಅತಂತ್ರಗೊಳಿಸುತ್ತಿದೆ.&lt;br /&gt; ಯಾವುದೇ ಒಂದು ರಾಜಕೀಯ ಪಕ್ಷ ಬುಡಮೇಲು ಆಗುವುದಕ್ಕೆ ಕಾರಣ ಈ ಆಪರೇಷನ್ ರಾಜಕೀಯ. ರಾಜ್ಯದ ಜನತೆ ರಾಜಕೀಯ ವ್ಯಕ್ತಿಗಳನ್ನು ಆಯ್ಕೆ ಮಾಡಿ ಕಳುಹಿಸುವುದು ಅಭಿವೃದ್ದಿ ಕಾರ್ಯಗಳಾಗಲೀ ಅಂತಲ್ಲವೇ. ಅದು ಬಿಟ್ಟು ಆಯ್ಕೆಗೊಳ್ಳುವ ಮುನ್ನ  ಭರವಸೆ ನೀಡಿ ತದನಂತರ ಅಧಿಕಾರ ಲಭಿಸಿದ ನಂತರ ತಾನು ನೀಡಿದ ಭರವಸೆ ಉಳಿಸುವ  ರಾಜಕೀಯ ವ್ಯಕ್ತಿಗಳ ಸಂಖ್ಯೆ ಕಡಿಮೆಯಾಗಿದೆ.  ಜನತೆಯ ಭರವಸೆಗಳನ್ನು ಈಡೇರಿಸುವ  ರಾಜಕೀಯ ವ್ಯಕ್ತಿಗಳ ಅಗತ್ಯ ಇಂದಿನ ರಾಜಕೀಯ ರಂಗಕ್ಕೆ ಬೇಕಾಗಿದ್ದಾರೆ. ಆಪರೇಷನ್‌ನಿಂದ ಪ್ರಜಾತಂತ್ರಕ್ಕೆ ಧಕ್ಕೆಯಾಗುತ್ತದೆ ಎಂಬ ವಿಚಾರ ಮುಖ್ಯಮಂತ್ರಿಗಳಿಗೆ ತಡವಾಗಿ ಗೊತ್ತಾಗಿದ್ದು ನಿಜವೋ , ಸುಳ್ಳೋ? ಅಂತೂ ಇದರಿಂದ ರಾಜಕೀಯ ಅನಿಶ್ಚಿತತೆ ಉಂಟಾಗುತ್ತದೆ ಎಂಬ ಅರಿವು ಇವರಿಗೆ ಬಂತಲ್ಲ , ಅಷ್ಟೇ ಸಾಕು ಎಂದು  ಸ್ಪಲ್ಪ ಮಟ್ಟಿಗೆ ತೃಪ್ತಿ ಕಾಣಬಹುದೇ  ಹೊರತು ಈ ಹಿಂದೆ ಮಾಡಿದ ಅಪರೇಷನ್ ರಾಜಕೀಯವನ್ನು ಮರೆಯಲು ಸಾಧ್ಯವೇ? ಅಥವಾ ಇದನ್ನು ಕ್ಷಮಿಸಲು ಸಾಧ್ಯವೇ?&lt;br /&gt;&lt;br /&gt;ಸಾಹಿತ್ಯ ಸಮ್ಮೇಳನ ನಡೆಯಬಹುದೇ?&lt;br /&gt;ಹಾಗೆಯೇ ರಾಜ್ಯ ರಾಜಕಾರಣದಲ್ಲಿ ಅನಿಶ್ಚಿತತೆ ತಾರಕಕ್ಕೇರುತ್ತಿರುವುದು ಮತ್ತೊಂದು ಆತಂಕ ಸೃಷ್ಟಿಯಾಗಿದೆ. ಇದೇ ವರ್ಷದ  ಡಿಸೆಂಬರ್‌ನಲ್ಲಿ ರಾಜಧಾನಿಯಲ್ಲಿ ನಡೆಯಲು ಉದ್ದೇಶಿಸಿರುವ ೭೭ನೆ ಅಖಿಲ ಭಾರತ ಕನ್ನಡ  ಸಾಹಿತ್ಯ ಸಮ್ಮೇಳನ ನಡೆಯುತ್ತದೆಯೇ ಎಂಬ ಆತಂಕ ಕನ್ನಡಿಗರನ್ನು ಕಾಡುತ್ತಿದೆ.  ರಾಜಧಾನಿ ಬೆಂಗಳೂರಿನಲ್ಲಿ ನಡೆಯಲು ಉದ್ದೇಶಿಸಿರುವ  ಸಮ್ಮೇಳನ ನಲ್ವತ್ತು ವರ್ಷಗಳ ನಂತರ ಬರುತ್ತಿದೆ.  ರಾಜಕೀಯ ಗದ್ದಲವಿರುವಾಗ ಸಾಹಿತ್ಯ  ಸಮ್ಮೇಳನವನ್ನು ನಡೆಸಲು ಸಾಧ್ಯವಿಲ್ಲ ಎಂಬ ಮಾತು ಕೇಳಿ ಬರುತ್ತಿರುವುದು ದುರಾದೃಷ್ಟವಾಗಿದೆ. ಇನ್ನು ಕೆಲವೇ ದಿನಗಳು  ಉಳಿದಿರುವುದರಿಂದ್ದ ರಾಜ್ಯದಲ್ಲಿ ಸಾಂಸ್ಕೃತಿಕ  ಹಬ್ಬದ ವಾತವರಣ ಇರಬೇಕಿದ್ದ ಸಂದರ್ಭದಲ್ಲಿ ರಾಜಕೀಯ ಡೊಂಬರಾಟದ ವಾತಾವರಣ  ಗಾಳಿಯಂತೆ ದಿನ  ಕಳೆದಂತೆ ಜಾಸ್ತಿಯಾಗುತ್ತಿದೆ. ಇದು ರಾಜ್ಯದ ದುರಾದೃಷ್ಟವಲ್ಲದೇ ಮತ್ತೇನು?&lt;br /&gt; ರಾಜ್ಯ ರಾಜಕೀಯದ ಅನಿಶ್ಚಿತತೆಗೆ ಕನ್ನಡ   ಸಾಹಿತ್ಯ ಪರಿಷತ್ತು ಕೂಡಾ ಬಡವಾಗಿದೆ ಎಂದೆನಿಸುತ್ತದೆ. ಎಲ್ಲದಕ್ಕೂ ರಾಜ್ಯ ಸರಕಾರದ  ಶ್ರೀರಕ್ಷೆ ಬೇಕೆಂದು ಕೂಗಾಡುತ್ತಿದೆ. ರಾಜ್ಯ ಸರಕಾರದ ಸಹಕಾರವಿಲ್ಲದೇ ಯಾವುದು ನಡೆಯಲ್ಲ ಎಂಬ ಭ್ರಮೆಯನ್ನು ನಂಬಿಕೊಂಡಂತಿದೆ. ಇದು ಎಷ್ಟರ ಮಟ್ಟಿಗೆ ಸರಿ?   ಸಾಹಿತ್ಯ  ಸಮ್ಮೇಳನಕ್ಕೆ ಪೂರ್ವಾಭಾವಿಯಾಗಿ ಇವರೆಗೆ  ಸ್ವಾಗತ ಸಮಿತಿ ರಚನೆಯಾಗಿದೆ ಹೊರತು ಮುಂತಾದ ಪ್ರಮುಖ ಕಾರ್ಯಗಳೇನು ನಡೆದಿಲ್ಲ. ರಾಜ್ಯ ಸರಕಾರ ಇಂತಹ ದೊಡ್ಡ ದೊಡ್ಡ ಕಾರ್ಯಕ್ರಮಗಳ ತಯಾರಿ ಬಗ್ಗೆ ನಿರ್ಲಕ್ಷ ವಹಿಸುತ್ತಿದೆ  ಎಂದು ಹೇಳಬಹುದು. ಸಮ್ಮೇಳನದ ಕಾರ್ಯ ಪ್ರಾರಂಭವಾಗಲು ಒಂದು ಕೋಟಿ ರೂಪಾಯಿ ನೀಡುತ್ತೇನೆ ಎಂದ ರಾಜ್ಯ ಸರಕಾರ ಇವರೆಗೆ ನಯ ಪೈಸೆಯನ್ನು ಕೊಟ್ಟಿಲ್ಲ. ಇದಕ್ಕೆ ಏನೆನ್ನಬೇಕು? ಅಪರೇಷನ್ ರಾಜಕಾರಣ ಮಾಡಲು  ಹಣ ಸುರಿಯುವ ರಾಜ್ಯ ಸರಕಾರ  ಕನ್ನಡ ನಾಡು ನುಡಿಯೆನಿಸಿರುವ ಸಾಹಿತ್ಯ  ಸಮ್ಮೇಳನದಂತಹ ಪ್ರಮುಖ ಕಾರ್ಯಕ್ರಮಗಳನ್ನು ನಿರ್ಲಕ್ಷಿಸುತ್ತಿರುವುದು   ಖೇದಕರವಾಗಿದೆ.  ರಾಜಕೀಯ ಅನಿಶ್ಚಿತತೆಯನ್ನು  ಮುಂದಿಟ್ಟುಕೊಂಡು ರಾಜಧಾನಿಯಲ್ಲಿ ಸಮ್ಮೇಳನ ನಡೆಸದೇ ಹೋದರೆ ಅದು ದೊಡ್ಡ ತಪ್ಪಾಗುತ್ತದೆ.  ಸೀಮಿತ ದಿನಗಳಿರುವುದರಿಂದ ರಾಜ್ಯ ಸರಕಾರ ಅದಷ್ಟು ಬೇಗನೆ ಸಾಹಿತ್ಯ ಸಮ್ಮೇಳನ ನಡೆಸಲು ಅನುದಾನ ಬಿಡುಗಡೆ ಮಾಡಿ ತನ್ನ ಬದ್ದತೆಯನ್ನು ಪ್ರದರ್ಶಿಸುವುದ ಎಂದು? ಕನ್ನಡ ನಾಡು ನುಡಿಯ ಪ್ರತೀಕವಾಗಿರುವ ಸಾಹಿತ್ಯ  ಸಮ್ಮೇಳನ ನಡೆಯದೇ ಹೋದರೆ  ಅದು  ಅಪಮಾನ. ಕನ್ನಡ ರಾಜ್ಯೋತ್ಸವ ನಂತರ  ರಾಜಧಾನಿಯಲ್ಲಿ ಸಾಹಿತ್ಯ ಹಬ್ಬದ ಕಳೆ ಮೂಡಿದರೆ ಚೆನ್ನ. ಈಗಾಗಲೇ ಕೆಲ ಕಡೆ ತಾಲೂಕು ಸಾಹಿತ್ಯ ಸಮ್ಮೇಳನ, ಆಳ್ವಾಸ್ ನುಡಿಸಿರಿಗೆ ಚಾಲನೆ ದೊರಕಿದೆ. ರಾಜಕೀಯ ಗದ್ದಲಕ್ಕೆ ಸಾಹಿತ್ಯ ಸಮ್ಮೇಳನ ಬಲಿಯಾಗಬಾರದು. ಇದು ರಾಜ್ಯದ  ಜನತೆಯ ಆಶಯ.  ರಾಜಕೀಯ ಹಾಗೂ ಸಾಹಿತ್ಯವನ್ನು ಒಂದೆ ತಕ್ಕಡಿಯಲ್ಲಿ ತೂಗುವುದು ಸರಿಯಾದುದಲ್ಲ.  ಹೀಗೆ ಮಾಡಿದರೆ ಅದು ಸಾಹಿತ್ಯಕ್ಕೆ ಮಾಡುವ ಅಪಚಾರವಾಗಿದೆ. ಹೀಗಾಗಿ ಸಾಹಿತ್ಯವನ್ನು ರಾಜಕೀಯದಿಂದ ಹೊರಗಿಟ್ಟು  ಸಾಹಿತ್ಯ  ಸಮ್ಮೇಳನ ನಡೆಸಲು ರಾಜ್ಯ ಸರಕಾರ ಅನುವು ಮಾಡಿಕೊಡಬೇಕು. ಹಾಗೆಯೇ  ಸರಕಾರದ ವತಿಯಿಂದ ನಡೆಯಬೇಕಾದ  ಸಾಹಿತ್ಯ ಹಬ್ಬದ ತಯಾರಿಗೆ  ಬರ  ಬಂದಿದೆ ಎಂಬ ಪ್ರಶ್ನೆಗೆ ಉತ್ತರ ಯಾರಲ್ಲಿ  ಕೇಳಬೇಕು?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-2469607151419971469?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/2469607151419971469/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/10/blog-post_28.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/2469607151419971469'/><link rel='self' type='application/atom+xml' href='http://www.blogger.com/feeds/7991691389792198461/posts/default/2469607151419971469'/><link rel='alternate' type='text/html' href='http://shamsheerbudoli.blogspot.com/2010/10/blog-post_28.html' title='ರಾಜ್ಯ ರಾಜಕೀಯ ಗದ್ದಲಕ್ಕೆ ಗುದ್ದು ನೀಡಿದ    ಐಟಿ ದಾಳಿ'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_pucHoSJeTcw/TMkzDoeI1_I/AAAAAAAAA8A/UFaR-eOgbHE/s72-c/vote4nobody.jpg' height='72' width='72'/><thr:total>0</thr:total></entry><entry><id>tag:blogger.com,1999:blog-7991691389792198461.post-3795038905848689156</id><published>2010-10-21T23:47:00.001-07:00</published><updated>2010-10-21T23:47:35.748-07:00</updated><title type='text'>ಸಾವೇ!</title><content type='html'>&lt;span style="font-weight:bold;"&gt;&lt;/span&gt;&lt;br /&gt;&lt;br /&gt;ಈ ಜೀವನದ ರಹಸ್ಯ ದಾರಿ೦ಲಿ&lt;br /&gt;೦iರೂ ತಿಳಿ೦ದ ತಿರುವಿನಲಿ&lt;br /&gt;೦iವ ರೂಪದಲಿ ಬರುವೆ......&lt;br /&gt;ನಮಗಾಗಿ ಎಲ್ಲಿ ಕಾದಿರುವೆ ನೀ?&lt;br /&gt;&lt;br /&gt;ನೀನು ಶಾಶ್ವತ, ನಾವು ನಶ್ವರ&lt;br /&gt;ನೀ ಬ೦ದಾಗ, ಮುಗಿಯಿತು ಇಲ್ಲಿ೦ ಸ೦ತೆ&lt;br /&gt;ನಿನ್ನ ಹೆಸರೆತಿತಿದರೇ ಸಾಕು ಅ೦ಜಿಕೆ ಎಲ್ಲರಿಗೂ&lt;br /&gt;ಆದರೆ ನಿನ್ನನ್ನು ಸೇರಲೇಬೇಕಾದುದು ಪ್ರಕೃತಿ ನಿ೦ಮ!&lt;br /&gt;&lt;br /&gt;ಸದ್ದಿಲ್ಲದೇ ಬಾ...!&lt;br /&gt;ಸುಳಿವಿಲ್ಲದೇ ಬಾ...!&lt;br /&gt;೦iವಾಗಾದರೂ ಸರಿ....&lt;br /&gt;ನನಗೆ ಬಿಡುವಾದಾಗ ಬಾ...!&lt;br /&gt;&lt;br /&gt;ಈಗ ಮಾತ್ರ ಬೇಡ&lt;br /&gt;೦iಕೆ೦ದರೆ.....&lt;br /&gt;ನಾನು ಮಾಡಲೇಬೇಕಿರುವುದು&lt;br /&gt;ಬಹಳ ಇದೆ....&lt;br /&gt;&lt;br /&gt;ಅವಾಗದೇ ನಾನು&lt;br /&gt;ಹೊರಡುವುದಾದರೂ ಹೇಗೆ&lt;br /&gt;ನೀನೇ ಹೇಳು?&lt;br /&gt;ಅದು ಸರಿ೦.....?&lt;br /&gt;&lt;br /&gt;&lt;span style="font-weight:bold;"&gt;-ಶಂಶೀರ್ ಬುಡೋಳಿ&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-3795038905848689156?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/3795038905848689156/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/10/blog-post_6649.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/3795038905848689156'/><link rel='self' type='application/atom+xml' href='http://www.blogger.com/feeds/7991691389792198461/posts/default/3795038905848689156'/><link rel='alternate' type='text/html' href='http://shamsheerbudoli.blogspot.com/2010/10/blog-post_6649.html' title='ಸಾವೇ!'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-7991691389792198461.post-3515845604231888541</id><published>2010-10-21T23:06:00.000-07:00</published><updated>2010-10-21T23:13:34.241-07:00</updated><title type='text'>ತೆರೆಮರೆಯಲ್ಲಿ ಕಾಣದಂತಿರುವ ಅಕ್ಷರ ಕಲಾವಿದ</title><content type='html'>ಇವರೊಬ್ಬ ಅಕ್ಷರ ಕಲಾವಿದ. ಅಕ್ಷರಗಳನ್ನು ಜೋಡಿಸಿ ಅವುಗಳಲ್ಲೇ ಚಿತ್ರ ಮೂಡಿಸುವುದು ಇವರ ಕೈಚಳಕ. ಹೆಸರು ವಿಜಯ್‌ಕುಮಾರ್. ಬೆಂಗಳೂರಿನ ಮಾರತಹಳ್ಳಿ  ರಿಂಗ್ ರೋಡ್‌ನ ದೊಡ್ಡನಗುಂಡಿ ಕ್ರಾಸ್‌ನ ನಿವಾಸಿ. ಅತಿ ಸೂಕ್ಷ್ಮ ಅಕ್ಷರ ಕಲಾವಿದರಾಗಿರುವ   ವಿಜಯ್‌ಕುಮಾರ್  ಹಲವಾರು ಸಾಧನೆ ಮಾಡಿದ್ದಾರೆ. ಒಂದೇ  ಪುಟದಲ್ಲಿ ಭೂಪಟ ರಚಿಸಿ  ದೇಶ  ವಿದೇಶಗಳ  ಮಾಹಿತಿಯನ್ನು ಬರೆದು  ದಾಖಲೆ ಮಾಡಿದ್ದಾರೆ.  ವಿಜಯ್‌ಕುಮಾರ್‌ರದು ಅಸಾಧ್ಯವಾದುದನ್ನು ಸಾಧಿಸಿ ತೋರುವ ಮನೋಭಾವ.  ಇವರು ಭಗವದ್ಗೀತೆ ಮತ್ತು ಬೈಬಲ್‌ನ ಐವತ್ತು ಅಧ್ಯಾಯವನ್ನು ಅಕ್ಷರದ ಮೂಲಕ  ಸೆರೆಹಿಡಿದಿದ್ದಾರೆ.&lt;br /&gt;ತನ್ನೊಳಗೆ  ವಿಶೇಷ ಪ್ರತಿಭೆಯನ್ನು ಇಟ್ಟುಕೊಂಡು ಬದುಕುತ್ತಿರುವ ವಿಜಯ್‌ಕುಮಾರ್‌ರ  ಪ್ರತಿಭೆಯನ್ನು ಗುರುತಿಸುವ ಕೆಲಸವನ್ನು ಯಾರೂ ಮಾಡಿಲ್ಲ  ಎಂದು ಹೇಳಬಹುದು. ಅಕ್ಷರ ಕಲೆಯ ಮೂಲಕ ಗಿನ್ನೆಸ್ ದಾಖಲೆ ಮಾಡಲು ಹೊರಟಿರುವ ವಿಜಯ್ ಕುಮಾರ್‌ರಿಗೆ ಸದ್ಯ ಸಹಕಾರ, ವೇದಿಕೆ ಬೇಕಾಗಿದೆ. ವೇದಿಕೆ ಸಿಕ್ಕಿಲ್ಲ ಎಂಬ ಒಂದು ಕಾರಣಕ್ಕಾಗಿ ವಿಜಯ್‌ಕುಮಾರ್, ತಮ್ಮ ಪ್ರತಿಭೆಯನ್ನು ಅಡಗಿಸಿಟ್ಟಿಲ್ಲ. ಬದಲಿಗೆ ಎರೆಮರೆಯಲ್ಲಿದ್ದುಕೊಂಡು ಸಾಧನೆ ಮಾಡುತ್ತಿದ್ದಾರೆ. ಭಾರತ ದೇಶದ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್‌ರವರ ಚಿತ್ರವನ್ನು ಅಕ್ಷರದಿಂದ  ರಚಿಸಿ  ಭಾರತದ  ಭೂಪಟದಲ್ಲಿ ಕೂರಿಸಿ  ಪ್ರಧಾನಮಂತ್ರಿ ಹೆಸರನ್ನು ಅವರ ಚಿತ್ರದಲ್ಲಿ ಬರೆದು ದೇಶದ  ತ್ರಿವರ್ಣ ಧ್ವಜ ಮತ್ತು  ಭೂಪಟದಲ್ಲಿ  ಫ್ರಮ್ ಆಲ್ ಒವರ್ ದಿ  ವರ್ಲ್ಡ್ ಎಂಬ ಸ್ಲೋಗನ್‌ಅನ್ನು ಬರೆಯಲಾಗಿದೆ. ಅದ್ಭುತವಾದ ಕಲೆಯನ್ನೇ ತನ್ನ ಬಗಲಲ್ಲಿಟ್ಟುಕೊಂಡು ಬದುಕುತ್ತಿರುವ ವಿಜಯ್‌ಕುಮಾರ್‌ರವರಿಗೆ ವೇದಿಕೆ ಬೇಕಾಗಿದೆ, ಪ್ರೋತ್ಸಾಹ ಬೇಕಾಗಿದೆ. &lt;br /&gt;Shamsheer, Budoli&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-3515845604231888541?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/3515845604231888541/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/10/blog-post_3025.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/3515845604231888541'/><link rel='self' type='application/atom+xml' href='http://www.blogger.com/feeds/7991691389792198461/posts/default/3515845604231888541'/><link rel='alternate' type='text/html' href='http://shamsheerbudoli.blogspot.com/2010/10/blog-post_3025.html' title='ತೆರೆಮರೆಯಲ್ಲಿ ಕಾಣದಂತಿರುವ ಅಕ್ಷರ ಕಲಾವಿದ'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-7991691389792198461.post-3496526035309682959</id><published>2010-10-21T23:01:00.000-07:00</published><updated>2010-10-21T23:06:36.890-07:00</updated><title type='text'></title><content type='html'>&lt;span style="font-weight:bold;"&gt;ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್:&lt;/span&gt;&lt;br /&gt;ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ಸಂಸ್ಥೆ ಆಶ್ರಯದಲ್ಲಿ   ಅಲ್ಟ್ರಾಟೆಕ್ ಪ್ರಾಯೋಜಿತ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್ ಇತ್ತೀಚೆಗೆ  ಬೆಂಗಳೂರಿನಲ್ಲಿ ನಡೆಯಿತು. ಭಾರತ ಕ್ರೀಡಾ ಪ್ರಾಧಿಕಾರದ ಆರ್. ಮಾಧುರಿ ಹಾಗೂ ಬಿ‌ಎನ್‌ಎಂ ತಂಡದ ಸಿ.ಪಿ. ಕಾರ್ತಿಕ್‌ರವರು  ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ವಿಭಾಗಗಳಲ್ಲಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. &lt;br /&gt;ಕಂಟೋನ್ಮೆಂಟ್‌ನ ರೈಲ್ ಕ್ಲಬ್‌ನಲ್ಲಿ ಮಹಿಳೆಯರ ವಿಭಾಗದ ಪಂದ್ಯ ನಡೆಯಿತು.ಇಲ್ಲಿ  ನಡೆದ ಮಹಿಳೆಯರ ವಿಭಾಗದ ಫೈನಲ್ ಪಂದ್ಯದಲ್ಲಿ ಮಾಧುರಿ, ಭಗವಾನ್ ಮಹಾರ ಜೈನ್ ಕಾಲೇಜಿನ ಬಿ.ಎಸ್. ಅರ್ಪಿತಾರನ್ನು   ೫-೧೧, ೧೧-೮, ೧೧-೬, ೧೧-೫, ೧೧-೮ರಲ್ಲಿ ಸೋಲಿಸಿದರು. ಮೊದಲ ಸೆಟ್‌ನ ಪಂದ್ಯ ಏಕಪಕ್ಷೀಯವಾಗಿತ್ತು. ಮೊದಲ ಸೆಟ್‌ನಲ್ಲಿ ಮಾಧುರಿ ಆಘಾತ ಅನುಭವಿಸಿದರಾದರೂ, ನಂತರದ ಅವಧಿಯಲ್ಲಿ ಪುಟಿದೆದ್ದು ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ಸಫಲರಾದರು. &lt;br /&gt;  ಸೆಮಿಫೈನಲ್ ಪಂದ್ಯಗಳಲ್ಲಿ ಆರ್. ಮಾಧುರಿ ೧೧-೭, ೧೧-೯, ೧೧-೫, ೧೧-೪ರಲ್ಲಿ ಎಟಿಟಿ‌ಎ ತಂಡದ ಸೌಮ್ಯಾ ಅರಸ್‌ರನ್ನು  ಹಾಗೂ  ಬಿ.ಎಸ್. ಅರ್ಪಿತಾ ೧೦-೧೨, ೧೧-೮, ೧೧-೬, ೧೧-೬, ೭-೧೧, ೧೧-೮ರಲ್ಲಿ ಬೆಳಗಾವಿ ಟೇಬಲ್ ಟೆನಿಸ್ ಅಕಾಡಮಿಯ ಮೈತ್ರೇಯಿ ಬೈಲೂರುರನ್ನು ಸೋಲಿಸಿದರು.&lt;br /&gt; ಚಾಂಪಿಯನ್ ಗಳಿಸಿದ ಕಾರ್ತಿಕ್&lt;br /&gt; ಇದೇ ಚಾಂಪಿಯನ್‌ಶಿಪ್‌ನ ಪುರುಷರ ವಿಭಾಗದಲ್ಲಿ  ಬಿ‌ಎನ್‌ಎಂ ತಂಡದ ಸಿ.ಪಿ. ಕಾರ್ತಿಕ್ ಚಾಂಪಿಯನ್ ಪ್ರಶಸ್ತಿ  ಗೆದ್ದರು. ಏಕಪಕ್ಷೀಯವಾಗಿದ್ದ ಫೈನಲ್ ಪಂದ್ಯದಲ್ಲಿ ಕಾರ್ತಿಕ್‌ರವರು ೧೧-೫, ೧೧-೯, ೧೧-೬, ೧೧-೪ರಲ್ಲಿ ನೈರುತ್ಯ ರೈಲ್ವೆಯ ಸಗಾಯ್ ರಾಜ್ ರನ್ನು ಪರಾಭವಗೊಳಿಸಿದರು. ಸುಮಾರು ಅರ್ಧ ಗಂಟೆಯ ಕಾಲ ಪಂದ್ಯ ನಡೆಯಿತು.  ಕಾರ್ತಿಕ್‌ರವರು ಯಾವುದೇ ಹಂತದಲ್ಲೂ  ಎದುರಾಳಿ ಹೇರಿದ ಒತ್ತಡದ ತಂತ್ರಕ್ಕೆ ಬಲಿಯಾಗದೆ ಸಫಲತೆ ಪಡೆದರು.&lt;br /&gt; ಸೆಮಿಫೈನಲ್ ಪಂದ್ಯಗಳಲ್ಲಿ ಸಗಾಯ್ ರಾಜ್ ೬-೧೧, ೧೧-೪, ೧೧-೭, ೧೧-೭, ೯-೧೧, ೧೧-೬ರಲ್ಲಿ ನೈರುತ್ಯ ರೈಲ್ವೆಯ ಜೈದೀಪ್ ದಾಸ್‌ರನ್ನು ಹಾಗೂ  ಸಿ.ಪಿ. ಕಾರ್ತಿಕ್ ೧೧-೫, ೧೪-೧೨, ೧೧-೭, ೧೧-೫ರಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ತಂಡದ ಶ್ರೇಯಾಲ್.ಕೆ.ತೆಲಾಂಗ್‌ರನ್ನು ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿದ್ದರು.&lt;br /&gt;ಹಾಗೆಯೇ ಯುವಕರ ವಿಭಾಗದ ಫೈನಲ್‌ನಲ್ಲಿ ಸಿ.ಪಿ.ಕಾರ್ತಿಕ್ ೧೧-೫, ೮-೧೧, ೧೧-೮, ೧೧-೪, ೭-೧೧, ೧೧-೭ರಲ್ಲಿ ಕೆನರಾ ಬ್ಯಾಂಕ್‌ನ ಎ.ಆರ್. ನವನೀತ್‌ರನ್ನು ಸೋಲಿಸುವ ಮೂಲಕ ತಮ್ಮ ಪ್ರತಿಭೆಯನ್ನು ಯಶಸ್ವಿಯಾಗಿ ನಿರೂಪಿಸುವಲ್ಲಿ ಸಫಲತೆ ಪಡೆದರು. &lt;br /&gt;ಮೈತ್ರೇಯಿಗೆ ಪ್ರಶಸ್ತಿ &lt;br /&gt; ಬೆಳಗಾವಿ ಟೇಬಲ್ ಟೆನಿಸ್ ಅಕಾಡಮಿಯ ಮೈತ್ರೇಯಿ ಬೈಲೂರು ಯುವತಿಯರ ವಿಭಾಗದಲ್ಲಿಯೂ ಪ್ರಶಸ್ತಿ  ಗೆದ್ದು ಡಬಲ್ ಗೌರವಕ್ಕೆ ಪಾತ್ರರಾದರು. ಫೈನಲ್‌ನಲ್ಲಿ ಮೈಸೂರಿನ ಪಿಟಿಟಿ‌ಎ ತಂಡದ ರಿಧಿ ರೋಹಿತ್‌ರನ್ನು ಮೈತ್ರೇಯಿ ೧೧-೯, ೧೧-೬, ೧೧-೭, ೧೧-೬ರಲ್ಲಿ ಸೋಲಿಸಿದರು. &lt;br /&gt;.................&lt;br /&gt;೨೨ನೆ ಡೆಕ್ಕನ್   ಅಥ್ಲೆಟಿಕ್ ಕ್ಲಬ್&lt;br /&gt;ಉತ್ತಮ ಪ್ರದರ್ಶನ ತೋರಿದ ಕ್ರೀಡಾಪಟುಗಳು&lt;br /&gt;ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಮಿಲಿಟರಿ ಶಾಲೆಯ ಶೌರ್ಯ ಶೇಖರ್ ೨೨ನೇ ಡೆಕ್ಕನ್ ಅಥ್ಲೆಟಿಕ್ ಕ್ಲಬ್ (ಡಿ‌ಎಸಿ) ಆಶ್ರಯದಲ್ಲಿ  ನಡೆದ ಎರಡನೇ ವಾರಾಂತ್ಯ ಅಥ್ಲೆಟಿಕ್ ಕೂಟದ ೧೩ ವರ್ಷ ವಯಸ್ಸಿನೊಳಗಿನವರ ಬಾಲಕರ ೧೦೦ ಮೀ. ಓಟದಲ್ಲಿ ಪ್ರಥಮ ಸ್ಥಾನ ಪಡೆದು ವೇಗದ ಓಟಗಾರರೆನಿಸಿಕೊಂಡಿದ್ದಾರೆ.&lt;br /&gt;ವಾರಾಂತ್ಯ ಕೂಟದಲ್ಲಿ ಶೌರ್ಯ ೧೩.೨ ಸೆಕೆಂಡ್‌ಗಳಲ್ಲಿ ಈ ದೂರ ಕ್ರಮಿಸಿ ದಾಖಲೆ  ನಿರ್ಮಿಸಿದರು. ೧೬ ವರ್ಷದೊಳಗಿನವರ ವಿಭಾಗದ ೧೦೦ ಮೀ. ಓಟದಲ್ಲಿ  ಶ್ರೀ ವಿದ್ಯಾಮಂದಿರ ಪ್ರೌಢಶಾಲೆಯ ಜಿ.ಅಜಿತ್ ಎರಡನೇ ವಾರವೂ ಪ್ರಥಮ  ಸ್ಥಾನ ಪಡೆದರು. ಅವರು ೧೧.೪  ಸೆಕೆಂಡ್‌ಗಳಲ್ಲಿ ಕ್ರಮಿಸಿದರು.&lt;br /&gt;ವಾರಾಂತ್ಯ ಅಥ್ಲೆಟಿಕ್ ಕೂಟದ ಬಾಲಕರ ವಿಭಾಗದ ಫಲಿತಾಂಶ: &lt;br /&gt;೧೩ ವರ್ಷ ವಯಸ್ಸಿನೊಳಗಿನವರು:  ೧೦೦ ಮೀ. ಓಟ- ಶೌರ್ಯ ಶೇಖರ್-೧,  ವಿಮಲೇಶ್ ಕುಮಾರ್-೨, ಸುಮಿತ್ ಉಪಾಧ್ಯಾಯ (ರಾಷ್ಟ್ರೀಯ ಮಿಲಿಟರಿ ಶಾಲೆ)-೩.&lt;br /&gt; ೮೦೦ ಮೀ. ಓಟ: ಅನೂಪ್ ವರ್ಮ (ರಾಷ್ಟ್ರೀಯ ಮಿಲಿಟರಿ ಶಾಲೆ)-೧, ರಾಮ್‌ಸಿಂಗ್ (ಸೈಂಟ್ ಅಲೋಶಿಯಸ್ ಪ್ರೌಢಶಾಲೆ)-೨, ಬಿ.ಸಚಿನ್-ಅಕಾಯಿ ಪಬ್ಲಿಕ್ ಶಾಲೆ-೩.&lt;br /&gt; ೩೦೦೦ ಮೀ. ಓಟ: ಚುಮಿ-೧, ಸಿ.ಸ್ಟಾಟಿನ್ ಅಭಿಲಾಷ್ (ಸೈಂಟ್ ಅಲೋಶಿಯಸ್ ಪ್ರೌಢಶಾಲೆ)-೨, ಹೇಮಂತ್ ಕುಮಾರ್ (ಎಪಿ‌ಎಸ್ ಪ್ರೌಢಶಾಲೆ)-೩.&lt;br /&gt;೮೦ ಮೀ. ಹರ್ಡಲ್ಸ್: ಎಸ್.ಲೋಕೇಶ್ (ಬಾಲಯೇಸು ವಿದ್ಯಾಲಯ ಶಾಲೆ)-೧, ಪವನ್ ಫೋಗತ್ (ರಾಷ್ಟ್ರೀಯ ಮಿಲಿಟರಿ ಶಾಲೆ)-೨, ಆರ್.ವಾಸುದೇವ್ ರಾವ್ (ಶೇಷಾದ್ರಿಪುರಂ ಎಚ್.ಪಿ.ಶಾಲೆ)-೩.&lt;br /&gt;ಲಾಂಗ್‌ಜಂಪ್: ಎಸ್.ಲೋಕೇಶ್ (ಬಾಲಯೇಸು ವಿದ್ಯಾಲಯ ಶಾಲೆ)-೧, ಡಿ.ಸಂಕರ್ಶನ್ (ದೆಹಲಿ ಪಬ್ಲಿಕ್ ಶಾಲೆ)-೨, ಶೌರ್ಯ ಶೇಖರ್ (ರಾಷ್ಟ್ರೀಯ ಮಿಲಿಟರಿ ಶಾಲೆ)-೩.&lt;br /&gt;ಟ್ರಿಪಲ್ ಜಂಪ್: ಪವನ್ ಕುಮಾರ್-೧, ರಾಹುಲ್ ಯಾದವ್ (ರಾಷ್ಟ್ರೀಯ ಮಿಲಿಟರಿ ಶಾಲೆ)-೨, ಅದಿತ್ಯ ಶಂಕರ್ (ವಿದ್ಯಾನಿಕೇತನ್ ಶಾಲೆ)-೩;&lt;br /&gt; ಹೈಜಂಪ್: ಅಭಿರಾಮ್ ನಟರಾಜನ್ (ರ್ಯಾನ್ ಇಂಟರ್‌ನ್ಯಾಷನಲ್ ಶಾಲೆ)-೧, ಸುಮನ್ ಬಿಸ್ವಾಸ್ (ರಾಷ್ಟ್ರೀಯ ಮಿಲಿಟರಿ ಶಾಲೆ)-೨, ಸಿದ್ಧಾರ್ಥ್ ಗಣೇಶ್ (ವಿದ್ಯಾನಿಕೇತನ ಶಾಲೆ)-೩. &lt;br /&gt;ಶಾಟ್‌ಪುಟ್: ಚುಮಿ (ಸೇಂಟ್ ಅಲೋಷಿಯಸ್ ಪ್ರೌಢಶಾಲೆ)-೧, ಜೆ.ಮುಹಮ್ಮದ್ ರಹಿಮುದ್ದೀನ್ (ಸೈಂಟ್ ಜೋಸೆಫ್ ಇಂಡಿಯನ್ ಮಿಡ್ಲ್ ಶಾಲೆ)-೨, ಅವಿನಾಶ್ ಕುಮಾರ್ (ರಾಷ್ಟ್ರೀಯ ಮಿಲಿಟರಿ ಶಾಲೆ)-೩.&lt;br /&gt;೧೬ ವರ್ಷ ವಯಸ್ಸಿನೊಳಗಿನವರು: ೧೦೦ ಮೀ. ಓಟ: ಜಿ. ಅಜಿತ್ (ಶ್ರೀ ವಿದ್ಯಾಮಂದಿರ ಪ್ರೌಢಶಾಲೆ)-೧, ವಿವೇಕ್ ಕುಮಾರ್ (ರಾಷ್ಟ್ರೀಯ ಮಿಲಿಟರಿ ಶಾಲೆ)-೨, ಪ್ರಶಾಂತ್ ದಿವೇದಿ (ಸೈಂಟ್ ಫಿಲೊಮಿನಾ ಪ್ರೌಢಶಾಲೆ)-೩.&lt;br /&gt;೮೦೦ ಮೀ. ಓಟ: ಆಶುತೋಶ್ (ರಾಷ್ಟ್ರೀಯ ಮಿಲಿಟರಿ ಶಾಲೆ)-೧, ರಾಮಚಾರಿ (ದಿ ಬೆಸ್ಟ್ ಪ್ರೌಢಶಾಲೆ)-೨, ಡಿ.ಆರ್.ರಾಹುಲ್ (ಶ್ರೀ ವಿದ್ಯಾಮಂದಿರ ಪ್ರೌಢಶಾಲೆ)-೩, &lt;br /&gt;೩೦೦೦ ಮೀ. ಓಟ: ಆಶುತೋಶ್ (ರಾಷ್ಟ್ರೀಯ ಮಿಲಿಟರಿ ಶಾಲೆ)-೧, ರಾಮಚಾರಿ (ದಿ ಬೆಸ್ಟ್ ಪ್ರೌಢಶಾಲೆ)-೨, ಬಿ.ಸುಶಾಂತ್ (ಶ್ರೀ ವಿದ್ಯಾಮಂದಿರ ಪ್ರೌಢಶಾಲೆ)-೩.&lt;br /&gt;೧೧೦ ಮೀ. ಹರ್ಡಲ್ಸ್: ಎಸ್. ಸುಜಿತ್ (ಸೈಂಟ್ ಫಿಲೊಮಿನಾ ಹೈಸ್ಕೂಲ್)-೧, ಸುನಿತ್ ಹೋರಾ-೨, ರಂಜಿತ್ ಯಾದವ್ (ರಾಷ್ಟ್ರೀಯ ಮಿಲಿಟರಿ ಶಾಲೆ)-೩, ಲಾಂಗ್‌ಜಂಪ್: ಪ್ರಶಾಂತ್ ದಿವೇದಿ-೧, ಪಿಯೂಷ್ ಪರಾಸ್ (ರಾಷ್ಟ್ರೀಯ ಮಿಲಿಟರಿ ಶಾಲೆ)-೨, ಕೆ.ಟಿ.ದೇವಯ್ಯ (ಸೇಂಟ್ ಜೋಸೆಫ್ ಇಂಡಿಯನ್ ಪ್ರೌಢಶಾಲೆ)-೩, ದೂರ: ೫.೭೬ ಮೀ,; ಇ.ವಿ.ಧನುಶ್ ನಾಯ್ಕೌ (ಗಾಂಧಿ ವಿದ್ಯಾಲಯ ಪ್ರೌಢಶಾಲೆ)-೧, ಎಸ್.ಸುಜಿತ್ (ಸೈಂಟ್ ಫಿಲೋಮಿನಾ ಪ್ರೌಢಶಾಲೆ)-೨, ಶೆಲ್ಟೋನ್ ಸೈಮನ್ (ಸೈಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್)-೩, ದೂರ: ೧೧.೪೬ ಮೀ.; ಉತ್ಪಲ್ (ರಾಷ್ಟ್ರೀಯ ಮಿಲಿಟರಿ ಶಾಲೆ)-೧, ಲಯೊನ್ ಲೂಯಿಸ್-೨, ಬ್ರಿಟ್ಟೊ ರಾಯ್ಸಟನ್ (ಸೈಂಟ್ ಜೋಸೆಫ್ ಇಂಡಿಯನ್ ಪ್ರೌಢಶಾಲೆ)-೩, ಎತ್ತರ: ೧.೫೦ ಮೀ.; ಶಾಟ್‌ಪಟ್: ದುಶ್ಮಂತ ಸಿಂಗ್ (ಏರ್ ಫೋರ್ಸ್ ಶಾಲೆ)-೧, ಕೆ.ಕೆ.ಪವನ್ (ಕಾರ್ಮೆಲ್ ಶಾಲೆ)-೨, ಎಸ್.ಇನಾಮುಲ್ ಹಸನ್ (ದಿ ಬೆಸ್ಟ್ ಹೈಸ್ಕೂಲ್)-೩.&lt;br /&gt;...........&lt;br /&gt;ಅಲ್ಟ್ರಾಟೆಕ್ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ&lt;br /&gt;ಬೆಂಗಳೂರಿನಲ್ಲಿ ನಡೆದ ಅಲ್ಟ್ರಾಟೆಕ್ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ  ವೇದಾಂತ್ ಎಂ. ಅರಸ್ ಮತ್ತು ರಿಧಿ ರೋಹಿತ್‌ರವರು ಕ್ರಮವಾಗಿ ಸಬ್ ಜೂನಿಯರ್ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಗಳಿಸಿದರು. &lt;br /&gt;ಕಂಟೋನ್ಮೆಂಟ್ ರೈಲ್ ಕ್ಲಬ್‌ನಲ್ಲಿ  ಪಂದ್ಯಾವಳಿ ನಡೆಯಿತು.  ಇಲ್ಲಿ ನಡೆದ  ಬಾಲಕರ ವಿಭಾಗದ ಫೈನಲ್‌ನಲ್ಲಿ ವೇದಾಂತ್ ೧೧-೮, ೧೧-೯, ೧೧-೯ ರಲ್ಲಿ ಕೇಶವ್ ರಾಜ್ ಅವರನ್ನು ಸೋಲಿಸಿ  ಪ್ರಶಸ್ತಿ ಪಡೆದರು.  ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ರಿಧಿಸ್, ಅಂಜನಾರನ್ನು   ೧೧-೪, ೧೧-೯, ೧೧-೮ ರಲ್ಲಿ  ಸೋಲಿಸಿದರು.&lt;br /&gt;ಈ ಮೊದಲು ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ವೇದಾಂತ್ ೧೧-೫, ೧೦-೧೨, ೧೧-೯, ೧೧-೪ ರಲ್ಲಿ ಸುಚೇತ್ ಪಿ. ಶೆಣೈ ರನ್ನು  ಹಾಗೂ ಕೇಶವ್,  ಎ. ಲೌಕಿಕ್‌ರನ್ನು ೧೧-೪, ೧೧-೯, ೧೧-೬ ರಲ್ಲಿ  ಗೆಲುವು ಸಾಧಿಸಿದರು.&lt;br /&gt;ಚಾಂಪಿಯನ್ ಗಳಿಸಿದ ಪ್ರಮೋದ್ &lt;br /&gt;ಪ್ರಮೋದ್ ಕುಮಾರ್ ಇದೇ ಪಂದ್ಯಾವಳಿಯ  ನಾನ್ ಮೆಡಲಿಸ್ಟ್ ವಿಭಾಗದಲ್ಲಿ ಚಾಂಪಿಯನ್ ಗಳಿಸಿದರು. ಫೈನಲ್‌ನಲ್ಲಿ ಪ್ರಮೋದ್  ೧೩-೧೫, ೧೧-೭, ೧೦-೧೨, ೧೧-೫, ೧೧-೭ ರಲ್ಲಿ ಬಿ.ವಿ. ಸುಹಾಸ್ ವಿರುದ್ಧ ಜಯ ಸಾಧಿಸಿ ಚಾಂಪಿಯನ್ ಗಳಿಸಿದರು. ಈ ಮೊದಲು ನಡೆದ  ಸೆಮಿಫೈನಲ್ ಪಂದ್ಯದಲ್ಲಿ  ಪ್ರಮೋದ್  ೧೧-೨, ೧೧-೨, ೧೧-೬ ರಲ್ಲಿ ಕೆ.ಎಸ್. ಹರಿಪ್ರಿಯಾ ಎದುರು ಸುಲಭ ಗೆಲುವು ಪಡೆದಿದ್ದರು. &lt;br /&gt;Shamsheer&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-3496526035309682959?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/3496526035309682959/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/10/blog-post_1002.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/3496526035309682959'/><link rel='self' type='application/atom+xml' href='http://www.blogger.com/feeds/7991691389792198461/posts/default/3496526035309682959'/><link rel='alternate' type='text/html' href='http://shamsheerbudoli.blogspot.com/2010/10/blog-post_1002.html' title=''/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-7991691389792198461.post-7621898684979987828</id><published>2010-10-21T22:44:00.000-07:00</published><updated>2010-10-21T22:55:28.479-07:00</updated><title type='text'>೧೯ನೆ ಕಾಮನ್‌ವೆಲ್ತ್ ಗೇಮ್ಸ್- ಹೊಸದಿಲ್ಲಿ ಪದಕ ಗೆದ್ದು ತಂದರು.. ಕನ್ನಡಿಗ ಕ್ರೀಡಾಪಟುಗಳು...</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_pucHoSJeTcw/TMEnPLWO9OI/AAAAAAAAA7w/TiE84dv3VP0/s1600/34939ashwini1.jpg"&gt;&lt;img style="cursor:pointer; cursor:hand;width: 277px; height: 320px;" src="http://2.bp.blogspot.com/_pucHoSJeTcw/TMEnPLWO9OI/AAAAAAAAA7w/TiE84dv3VP0/s320/34939ashwini1.jpg" border="0" alt=""id="BLOGGER_PHOTO_ID_5530744959085245666" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_pucHoSJeTcw/TMEnOjpIsnI/AAAAAAAAA7o/g12hRO4krQQ/s1600/Vikas_Gowda_300.jpg"&gt;&lt;img style="cursor:pointer; cursor:hand;width: 267px; height: 320px;" src="http://2.bp.blogspot.com/_pucHoSJeTcw/TMEnOjpIsnI/AAAAAAAAA7o/g12hRO4krQQ/s320/Vikas_Gowda_300.jpg" border="0" alt=""id="BLOGGER_PHOTO_ID_5530744948427108978" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_pucHoSJeTcw/TMEnOaZsJnI/AAAAAAAAA7g/alTNums_HSg/s1600/Sudhir_Kumar.jpg"&gt;&lt;img style="cursor:pointer; cursor:hand;width: 320px; height: 205px;" src="http://1.bp.blogspot.com/_pucHoSJeTcw/TMEnOaZsJnI/AAAAAAAAA7g/alTNums_HSg/s320/Sudhir_Kumar.jpg" border="0" alt=""id="BLOGGER_PHOTO_ID_5530744945946404466" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_pucHoSJeTcw/TMEluOkdQHI/AAAAAAAAA7Y/rnV5EwcQ-oA/s1600/kashinath.jpg"&gt;&lt;img style="cursor:pointer; cursor:hand;width: 223px; height: 250px;" src="http://1.bp.blogspot.com/_pucHoSJeTcw/TMEluOkdQHI/AAAAAAAAA7Y/rnV5EwcQ-oA/s320/kashinath.jpg" border="0" alt=""id="BLOGGER_PHOTO_ID_5530743293502898290" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_pucHoSJeTcw/TMElt6NnzzI/AAAAAAAAA7Q/I7NJkY-U_4k/s1600/jyothi+last.jpg"&gt;&lt;img style="cursor:pointer; cursor:hand;width: 320px; height: 182px;" src="http://2.bp.blogspot.com/_pucHoSJeTcw/TMElt6NnzzI/AAAAAAAAA7Q/I7NJkY-U_4k/s320/jyothi+last.jpg" border="0" alt=""id="BLOGGER_PHOTO_ID_5530743288038412082" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_pucHoSJeTcw/TMEltlgXuxI/AAAAAAAAA7I/15CUKD3qxHQ/s1600/bhrath+chetri.JPG"&gt;&lt;img style="cursor:pointer; cursor:hand;width: 235px; height: 320px;" src="http://1.bp.blogspot.com/_pucHoSJeTcw/TMEltlgXuxI/AAAAAAAAA7I/15CUKD3qxHQ/s320/bhrath+chetri.JPG" border="0" alt=""id="BLOGGER_PHOTO_ID_5530743282479905554" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_pucHoSJeTcw/TMEls-XaZII/AAAAAAAAA7A/tpHrFjzYAvU/s1600/ashwini+p.jpg"&gt;&lt;img style="cursor:pointer; cursor:hand;width: 318px; height: 214px;" src="http://1.bp.blogspot.com/_pucHoSJeTcw/TMEls-XaZII/AAAAAAAAA7A/tpHrFjzYAvU/s320/ashwini+p.jpg" border="0" alt=""id="BLOGGER_PHOTO_ID_5530743271973348482" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_pucHoSJeTcw/TMElsq_dU9I/AAAAAAAAA64/ZwjJ3RcyMTY/s1600/Arjun_Halappa_300.jpg"&gt;&lt;img style="cursor:pointer; cursor:hand;width: 267px; height: 320px;" src="http://3.bp.blogspot.com/_pucHoSJeTcw/TMElsq_dU9I/AAAAAAAAA64/ZwjJ3RcyMTY/s320/Arjun_Halappa_300.jpg" border="0" alt=""id="BLOGGER_PHOTO_ID_5530743266772603858" /&gt;&lt;/a&gt;&lt;br /&gt;&lt;span style="font-weight:bold;"&gt;-Shamsheer, Budoli&lt;/span&gt;&lt;br /&gt;ಹೊಸದಿಲ್ಲಿಯಲ್ಲಿ ನಡೆದ ೧೯ನೆ ಕಾಮನ್‌ವೆಲ್ತ್ ಗೇಮ್ಸ್‌ಗೆ ತೆರೆ ಬಿದ್ದಿದೆ. ಭಾರತ ದೇಶ ೩೮ ಚಿನ್ನ, ೨೭ ಬೆಳ್ಳಿ, ೩೬ ಕಂಚಿನ ಪದಕದೊಂದಿಗೆ ೧೦೧ ಪದಕಗಳನ್ನು ಗೆದ್ದುಕೊಂಡು ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಗಳಿಸಿದೆ. ಭಾರತದ ಪದಕ ಪಟ್ಟಿಯಲ್ಲಿ  ಕರ್ನಾಟಕ ರಾಜ್ಯದ  ಕ್ರೀಡಾಪಟುಗಳ ಸಾಧನೆ ಕೂಡಾ ಸೇರಿದೆ.  ಗೇಮ್ಸ್‌ನಲ್ಲಿ ಪದಕ ಗೆಲ್ಲುವ ಮೂಲಕ ಕರ್ನಾಟಕ ರಾಜ್ಯದ ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ಹೊರಗೆಡವಿದ್ದು, ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದು ಮೆಚ್ಚಬೇಕಾದಂತಹದು. &lt;br /&gt;ವೇಟ್‌ಲಿಫ್ಟಿಂಗ್‌ನಲ್ಲಿ ಸುಧೀರ್ ಕುಮಾರ್ ಕಂಚು, ೪x೪೦೦ ಮೀಟರ್ ರಿಲೆಯಲ್ಲಿ ಅಶ್ವಿನಿ  ಅಕ್ಕುಂಜಿ ಚಿನ್ನ, ಡಿಸ್ಕಸ್ ತ್ರೋನಲ್ಲಿ ಮೈಸೂರಿನ ವಿಕಾಸ್ ಗೌಡ ಬೆಳ್ಳಿ, ಜಾವೆಲಿನ್‌ನಲ್ಲಿ ಕಾಶಿನಾಥ್ ಕಂಚು, ಬ್ಯಾಡ್ಮಿಂಟನ್‌ನಲ್ಲಿ ಅಶ್ವಿನಿ ಪೊನ್ನಪ್ಪ ಚಿನ್ನ, ೪x೧೦೦ ಮೀಟರ್ ರಿಲೆಯಲ್ಲಿ  ಜ್ಯೋತಿ ಕಂಚು, ಹಾಕಿಯಲ್ಲಿ ಅರ್ಜುನ್ ಹಾಲಪ್ಪ,  ಭರತ್ ಛೇತ್ರಿ ಬೆಳ್ಳಿ ಪದಕ ಗೆದ್ದರು.  ಇದು ಕರ್ನಾಟಕದ ಕ್ರೀಡಾಪಟುಗಳು ಮಾಡಿದ ಸಾಧನೆ  ಹಾದಿಗಳಿವು. ಪದಕ ಗೆಲ್ಲುವಲ್ಲಿ ಹರ್ಯಾಣ ರಾಜ್ಯದ ಕ್ರೀಡಾಪಟುಗಳು ಮುಂದಿದ್ದಾರೆ. ಒಟ್ಟು ಭಾರತ ಪರ ಕರ್ನಾಟಕದ ಕ್ರೀಡಾಪಟುಗಳು ೨ ಚಿನ್ನ, ೩ ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳನ್ನು  ಗೆದ್ದಿದ್ದಾರೆ. ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ಮೂಲಕ ಭಾರತ ದೇಶದ ಧ್ವಜವನ್ನು ಎತ್ತಿಹಿಡಿದು ಕರ್ನಾಟಕದ ಹಿರಿಮೆಯನ್ನು ಎತ್ತಿ ಹಿಡಿದ ಈ ಕ್ರೀಡಾಪಟುಗಳು ನಿಜಕ್ಕೂ ರ ಕನ್ನಡಿಗರು.&lt;br /&gt;ಅಶ್ವಿನಿ ಅಕ್ಕುಂಜಿ: ೧೯ನೆ ಕಾಮನ್‌ವೆಲ್ತ್ ಗೇಮ್ಸ್‌ನ  ಮಹಿಳೆಯರ ೪x೪೦೦ ಮೀಟರ್ ರಿಲೆಯಲ್ಲಿ ಭಾರತದ ಮಹಿಳೆಯರ ರಿಲೆ ತಂಡ ಗೆಲ್ಲುವಲ್ಲಿ ರಾಜ್ಯದ ಉಡುಪಿ ಕುಂದಾಪುರದ ಅಶ್ವಿನಿ ಚಿದಾನಂದ ಅಕ್ಕುಂಜಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಇವತ್ತಿಗೂ ಚಿನ್ನ ಗೆದ್ದ ಸಂಭ್ರಮ ಇನ್ನೂ ಕನ್ನಡಿಗರಲ್ಲಿ ಹಸಿರಾಗಿಯೇ ಇದೆ. ಮೂರನೆ ಲ್ಯಾಪ್‌ನಲ್ಲಿ ಓಡಿ ಅಶ್ವಿನಿ  ದ್ವಿತೀಯ ಸ್ಥಾನದಲ್ಲಿದ್ದ ಭಾರತವನ್ನು ಪ್ರಥಮ ಸ್ಥಾನಿಯಾಗಿ ಕೊಂಡೊಯ್ದರು.  ಆರಂಭಿಕ ಸುತ್ತಿನಲ್ಲಿ ಉತ್ತಮವಾಗಿ ಓಡಿದ ಮನಜೀತ್ ಕೌರ್‌ರಂತೆ ಸಿನಿ ಜೋಸ್ ಕೂಡಾ ಅದೇ ರೀತಿಯ ವೇಗವನ್ನು ಕಾಯ್ದುಕೊಂಡಿದ್ದರು. ಮೂರನೆ ಸುತ್ತಿನಲ್ಲಿ ಭಾರತಕ್ಕೆ ಸರಿಸಮಾನಾಗಿ ಓಡಿದ ನೈಜೀರಿಯ ತಂಡದ ಓಟಗಾರ್ತಿಯರನ್ನು ಚುರುಕಿನಿಂದ ಹಿಮ್ಮೆಟಿಸಿದ ಅಶ್ವಿನಿ ಅಕ್ಕುಂಜೆ  ಮನದೀಪ್ ಕೌರ್ ಕೈಗೆ ಬೇಟನ್ ನೀಡಿದಳು. ಇದುವೇ ಭಾರತ ಚಿನ್ನ ಗೆಲ್ಲುವ ಖಚಿತತೆಯನ್ನುಂಟು ಮಾಡಿತು. ಕೊನೆಗೆ ಜಿಂಕೆಯಂತೆ ಓಡಿದ ಮನ್‌ದೀಪ್   ಭಾರತಕ್ಕೆ ಚಿನ್ನ ತಂದುಕೊಟ್ಟರು. ಅಶ್ವಿನಿ ಉಡುಪಿ  ಜಿಲ್ಲೆಯ  ಕುಂದಾಪುರ ತಾಲೂಕಿನ ಹೊಸಂಗಡಿ ಸಮೀಪದ ಬನ್ಸಾಲೆ ಗ್ರಾಮದವಳು.ಇವಳು ಕೃಷಿ ಕುಟುಂಬದಿಂದ ಬಂದವಳು. ೨೩ ವರ್ಷದ ಅಶ್ವಿನಿ  ನೈ‌ಋತ್ಯ ರೈಲ್ವೇಯಲ್ಲಿ ಉದ್ಯೋಗ ಮಾಡುತ್ತಿದ್ದಾಳೆ.&lt;br /&gt;ಕೊಡಗಿನ ಅಶ್ವಿನಿ ಗೆದ್ದಳು.. ಚಿನ್ನ: ಪುರುಷರ ಡಬಲ್ಸ್‌ನಲ್ಲಿ ಮಹೇಶ್ ಭೂಪತಿ ಕಂಚು  ಗೆದ್ದಿರಬಹುದು. ಕೊಡಗಿನ ಬೋಪಣ್ಣ, ಮೈಸೂರಿನ ಪೂಜಾಶ್ರೀ ವೆಂಕಟೇಶ್ ಪದಕ ಗೆಲ್ಲದೇ ಇರಬಹುದು. ಆದರೆ ಮಹಿಳಾ ಡಬಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಜ್ವಾಲಾ ಗುಟ್ಟಾರೊಂದಿಗೆ  ಚಿನ್ನ ಹಾಗೂ ವೈಯಕ್ತಿಕ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ ಬೆಳ್ಳಿ ಗೆದ್ದರು. ಕೊಡಗಿನವರಾದ ಅಶ್ವಿನಿ ಸದ್ಯ  ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ. ಗೋಪಿಚಂದ್ ಇವಳ ಕೋಚ್ ಆಗಿದ್ದಾರೆ. &lt;br /&gt;ಜ್ಯೋತಿಯ ಕಂಚಿನ ಸಾಧನೆ:   ೪x೧೦೦ ಮೀ.ರಿಲೇಯಲ್ಲಿ ಕಂಚು ಗೆದ್ದಿರುವ ಜ್ಯೋತಿ ಕೂಡಾ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಕೃಷಿಕನ ಮಗಳಾಗಿದ್ದಾಳೆ.  ಪಿ.ಟಿ.ಉಷಾ ಏಶಿಯನ್ ಟ್ರಾಕ್ ಮತ್ತು ಫಿಲ್ಡ್‌ನಲ್ಲಿ ಚಿನ್ನ ಗೆದ್ದ ಬಳಿಕ ನಂತರದಲ್ಲಿ ಮೊದಲ ಬಾರಿ ಚಿನ್ನ ಗೆದ್ದ ಸಾಧನೆ ಜ್ಯೋತಿಯದ್ದು. ಇವಳು ಬೆಂಗಳೂರಿನ ಕೆನರಾ ಬ್ಯಾಂಕ್‌ನಲ್ಲಿ  ಉದ್ಯೋಗ ಮಾಡುತ್ತಿದ್ದಾರೆ. ಇವರು ೨೦೦ ಮೀ.ನಲ್ಲಿ ಪದಕ ಗೆಲ್ಲುವ ನಿರೀಕ್ಷೆಯಿತ್ತಾದರೂ ರಿಲೇಯಲ್ಲಿ ಪದಕವನ್ನು ಗೆದ್ದುಕೊಂಡರು.   ಕ್ರೀಡಾಪಟುಗಳ ಪ್ರಕಾರ ರಾಜ್ಯದಲ್ಲಿ ಕ್ರೀಡೆಗೆ ಸಾಕಷ್ಟು ರೀತಿಯಲ್ಲಿ ಪ್ರೋತ್ಸಾಹ ಸಿಗುತ್ತಿಲ್ಲ. ಕ್ರೀಡಾ ಕೋಟದಡಿ ನಿವೇಶನ ಕೊಡುತ್ತೇವೆ ಎಂದಿದ್ದ ರಾಜ್ಯ ಸರಕಾರ ಇದುವರೆಗೆ ಈ ಸೌಲಭ್ಯವನ್ನು ಕ್ರೀಡಾಪಟುಗಳಿಗೆ ಒದಗಿಸಿಲ್ಲವೆಂಬುದು ಗೊತ್ತಾಗುತ್ತದೆ. ಇದನ್ನು  ಸ್ವತಹ  ಕರ್ನಾಟಕದ ಕ್ರೀಡಾಪಟುಗಳು ಒಪ್ಪಿಕೊಳ್ಳುತ್ತಾರೆ.&lt;br /&gt;ವಿಕಾಸ್ ಗೌಡರ ದಸರೆ ಬೆಳ್ಳಿ: ಅಮೆರಿಕದಲ್ಲಿ ನೆಲೆಸಿರುವ ವಿಕಾಸ್ ಗೌಡ ಮೈಸೂರಿನವರು. ಇವರಿಗೆ ತಂದೆಯೇ ಕೋಚ್. ಇತ್ತ ಮೈಸೂರಿನಲ್ಲಿ ದಸರಾ ಹಬ್ಬ ಮತ್ತಷ್ಟು ವಿಜೃಂಭಿಸುವಂತೆ ಮಾಡಿದ್ದು ಇವರ ಬೆಳ್ಳಿ ಸಾಧನೆ. ವಿಕಾಸ್ ಡಿಸ್ಕಸ್ ಥ್ರೋನಲ್ಲಿ ಬೆಳ್ಳಿ ಪದಕ  ಗೆದ್ದುಕೊಳ್ಳುವ ಮೂಲಕ ಕಾಮನ್‌ವೆಲ್ತ್  ಗೇಮ್ಸ್‌ನ ಅಥ್ಲೆಟಿಕ್ ವಿಭಾಗದಲ್ಲಿ  ಪದಕ ಗೆದ್ದ ೧೩ನೆ ಅಥ್ಲೀಟ್ ಎಂಬ ಕೀರ್ತಿಗೆ ಪಾತ್ರರಾದರು. ೬೪.೯೬ ಮೀ. ದೂರಕ್ಕೆ ಎಸೆಯುವ ಮೂಲಕ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಆಸ್ಟ್ರೇಲಿಯದ ಬೆನ್ ಹೆರಾಡೈನ್ ೬೫.೪೫ ಮೀ. ದೂರಕ್ಕೆ ಎಸೆದು ಚಿನ್ನವನ್ನು ತಮ್ಮದಾಗಿಸಿಕೊಂಡರು.  ೨೭ರ ಹರೆಯದ ವಿಕಾಸ್ ಗೌಡರ  ಮೇಲೆ ನಿರೀಕ್ಷೆ ಇಟ್ಟದ್ದು ಸಾಮಾನ್ಯವಾಗಿತ್ತು. ವಿಪರ್ಯಾಸವೆಂದರೆ ವಿಕಾಸ್‌ರ ತಂದೆ ಹಾಗೂ ಪತ್ನಿಗೆ ಭಾರತೀಯ ಅಥ್ಲೆಟಿಕ್  ಫೆಡರೇಶನ್ ಪದಾಧಿಕಾರಿಗಳು ಕ್ರೀಡಾಂ ಗಣದೊಳಗಡೆ ಪ್ರವೇಶ ನಿರಾಕರಿಸಿದ್ದರು. ವಿಕಾಸ್ ೨೦೦೮ರಲ್ಲಿ ನಡೆದ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಸಹ ಭಾಗವಹಿಸಿದ್ದರು. &lt;br /&gt;ಹಾಕಿಯಲ್ಲಿ ಬೆಳ್ಳಿ ಗೆಲ್ಲುವಲ್ಲಿ ಸಹಕರಿಸಿದ ಹಾಲಪ್ಪ, ಛೇತ್ರಿ: ಹಾಕಿ ಪಂದ್ಯಾವಳಿಯಲ್ಲಿ ಭಾರತ ಹಾಕಿ ತಂಡ ಫೈನಲ್‌ನಲ್ಲಿ ಆಸೀಸ್ ವಿರುದ್ಧ ಸೋತಿತು. ಆದರೆ ಬೆಳ್ಳಿ ಗೆಲ್ಲುವಲ್ಲಿ ಸಫಲತೆ ಪಡೆಯಿತು.  ಬೆಳ್ಳಿ ಗೆದ್ದ ಭಾರತ ತಂಡದಲ್ಲಿ ಕರ್ನಾಟಕದ  ಭರತ್ ಛೇತ್ರಿ, ಅರ್ಜುನ್ ಹಾಲಪ್ಪ ಕೂಡಾ ಇದ್ದರು. &lt;br /&gt;ಕಂಚು ಗೆದ್ದ ಸುಮಾ ಮತ್ತು ಕವಿತಾ: ಕರ್ನಾಟಕದ ಸುಮಾ ಶಿರೂರ್ ಮತ್ತು ಕವಿತಾ ಯಾದವ್ ೧೦ ಮೀ. ಏರ್ ರೈಫಲ್‌ನ ಫೇರ‍್ಸ್  ವಿಭಾಗದಲ್ಲಿ  ಶೂಟಿಂಗ್‌ನಲ್ಲಿ ಕಂಚು ಗೆದ್ದವರು. ಕಾಮನ್‌ವೆಲ್ತ್ ಇವರಿಬ್ಬರ ಪಾಲಿಗೆ ಮೊದಲ ಅಂತಾರಾಷ್ಟ್ರೀಯ ಕೂಟವಾಗಿತ್ತು. ಆದರೂ ಕಂಚು ಪದಕ ಗೆಲ್ಲುವ ಮೂಲಕ ಗಮನಾರ್ಹ ಸಾಧನೆ  ಮಾಡಿದ ಈ ನಾರಿಯರು ನಿಜಕ್ಕೂ ಅಭಿನಂದನಾರ್ಹರು. ಮೂಲಗಳ ಪ್ರಕಾರ ಇವರಿಬ್ಬರು ಜ್ವರ, ನೆಗಡಿಯಿಂದ ಬಳಲುತ್ತಿದ್ದರಂತೆ. ಆದರೂ ಕಂಚಿನ ಪದಕ ಗೆದ್ದುಕೊಂಡರು. ಇದು ಉತ್ತಮ ಸಾಧನೆಯಲ್ಲವೇ?&lt;br /&gt;ಕಾಶಿನಾಥ್ ನಾಯ್ಕನ ಕಂಚು  ಸಾಧನೆ: ಅಥ್ಲೆಟಿಕ್ ವಿಭಾಗದ ಜಾವೆಲಿನ್ ಎಸೆತದಲ್ಲಿ ಶಿರಸಿಯ ಬೆಂಗಳೆಯ ಗ್ರಾಮೀಣ  ಪ್ರದೇಶದ ಕಾಶಿನಾಥ್ ನಾಯ್ಕ್ ಕಂಚು ಗೆಲ್ಲುವ ಮೂಲಕ  ತಮ್ಮ ಪ್ರತಿಭೆಯನ್ನು  ಪ್ರದರ್ಶಿಸಿದರು. ಇವರು ಪಿಯುಸಿ ಮುಗಿಸಿ  ಮಿಲಿಟರಿಯಲ್ಲಿ  ಕಾರ್ಯನಿರ್ವಹಿಸುತ್ತಿ ದ್ದಾರೆ. ಈವರೆಗೆ ಇವರು ಅಂತಾರಾಷ್ಟ್ರೀಯ  ಮಟ್ಟದಲ್ಲಿ  ಮೂರು ಚಿನ್ನ, ನಾಲ್ಕು ಬೆಳ್ಳಿ ಗೆದ್ದಿದ್ದಾರೆ.&lt;br /&gt;ಕಂಚು ಗೆದ್ದ ಉಕ್ಕಿನ ನಾಡಿನ ಸುಧೀರ್ ಕುಮಾರ್: ಚಿತ್ರದುರ್ಗದವ ರಾದ ಸುಧೀರ್ ಕುಮಾರ್  ಪ್ರಸ್ತುತ ಭದ್ರಾವತಿಯಲ್ಲಿ ವಾಸಿಸುತ್ತಿದ್ದಾರೆ.  ಇವರು ಕಾಮನ್‌ವೆಲ್ತ್‌ನಲ್ಲಿ ವೇಟ್‌ಲಿಫ್ಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಸದ್ಯ ಇವರು  ಗುಜರಾತ್‌ನ ನೌಕಾದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.  ವಿಪರೀತ ಬೆನ್ನು ನೋವಿನಿಂದ ನರಳುತ್ತಿದ್ದರೂ ಸುಧೀರ್‌ಗೆ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಲು ಸಲಹೆ ನೀಡಿದರಂತೆ. ಆದರೆ ಸುಧೀರ್ ಮುಂದಿ ರುವ ಅವಕಾಶವನ್ನು  ತನ್ನದಾಗಿಸಿಕೊಂಡು  ೭೭ ಕೆಜಿ ವಿಭಾಗದ ವೇಟ್ ಲಿಫ್ಟಿಂಗ್‌ನಲ್ಲಿ ಕಂಚು ಗೆದ್ದೇ ಬಿಟ್ಟರು. ೨೦೦೨ ಮ್ಯಾಂಚೆಸ್ಟರ್, ೨೦೦೬ರಲ್ಲಿ ಮೆಲ್ಬೋರ್ನ್ ಹಾಗೂ ೨೦೧೦ರ ಕಾಮನ್‌ವೆಲ್ತ್ ಕ್ರೀಡಾ ಕೂಟಗಳಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಇವರು ಹ್ಯಾಟ್ರಿಕ್ ಸಾಧಿಸಿದರು. ಇವರು ೯ ಅಂತಾರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ೮ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಸುಧೀರ್‌ರ ಕೋಚ್ ಶ್ಯಾಮಲಾ ಶೆಟ್ಟಿ. ಸುಧೀರ್‌ರ ಪತ್ನಿ ಚಂದ್ರ ಶೌರಿ  ದೇವಿಯವರು ಕೂಡಾ  ಅಂತಾರಾಷ್ಟ್ರೀಯ  ವೇಟ್‌ಲಿಫ್ಟರ್ ಆಗಿದ್ದಾರೆ.  ಕಳೆದ ತಿಂಗಳು ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದ ಇವರು ಗಾಯದ ಸಮಸ್ಯೆಯಿಂದ ಕಾಮನ್‌ವೆಲ್ತ್‌ನಿಂದ ಹೊರಗುಳಿದಿದ್ದರು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-7621898684979987828?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/7621898684979987828/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/10/blog-post_3687.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/7621898684979987828'/><link rel='self' type='application/atom+xml' href='http://www.blogger.com/feeds/7991691389792198461/posts/default/7621898684979987828'/><link rel='alternate' type='text/html' href='http://shamsheerbudoli.blogspot.com/2010/10/blog-post_3687.html' title='೧೯ನೆ ಕಾಮನ್‌ವೆಲ್ತ್ ಗೇಮ್ಸ್- ಹೊಸದಿಲ್ಲಿ ಪದಕ ಗೆದ್ದು ತಂದರು.. ಕನ್ನಡಿಗ ಕ್ರೀಡಾಪಟುಗಳು...'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_pucHoSJeTcw/TMEnPLWO9OI/AAAAAAAAA7w/TiE84dv3VP0/s72-c/34939ashwini1.jpg' height='72' width='72'/><thr:total>0</thr:total></entry><entry><id>tag:blogger.com,1999:blog-7991691389792198461.post-4673564627890858131</id><published>2010-10-21T22:36:00.000-07:00</published><updated>2010-10-21T22:44:19.364-07:00</updated><title type='text'>ಗುಜರಾತ್‌ನ ಪ್ರಥಮ ಮಹಿಳಾ ಡಿವೈ‌ಎಸ್ಪಿ   ಯಾಸ್ಮೀನ್ ಶೇಖ್</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_pucHoSJeTcw/TMEkoeSFTpI/AAAAAAAAA6w/v8rlgfGdOoo/s1600/Yasmin-Sheikh.jpg"&gt;&lt;img style="cursor:pointer; cursor:hand;width: 173px; height: 200px;" src="http://2.bp.blogspot.com/_pucHoSJeTcw/TMEkoeSFTpI/AAAAAAAAA6w/v8rlgfGdOoo/s320/Yasmin-Sheikh.jpg" border="0" alt=""id="BLOGGER_PHOTO_ID_5530742095129955986" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_pucHoSJeTcw/TMEj0FRDXKI/AAAAAAAAA6o/o2qAt9lMx7o/s1600/gg.jpg"&gt;&lt;img style="cursor:pointer; cursor:hand;width: 320px; height: 192px;" src="http://3.bp.blogspot.com/_pucHoSJeTcw/TMEj0FRDXKI/AAAAAAAAA6o/o2qAt9lMx7o/s320/gg.jpg" border="0" alt=""id="BLOGGER_PHOTO_ID_5530741195061550242" /&gt;&lt;/a&gt;&lt;br /&gt;ಗುಜರಾತ್ ರಾಜ್ಯದಲ್ಲಿ ಬುರ್ಖಾ ಮತ್ತು ಖಾಕಿಗೆ ಅಜಾಗಜಾಂತರವಿದೆ.  ೩೨ ವರ್ಷದ ಶಿಕ್ಷಕಿ  ಯಾಸ್ಮೀನ್ ಸಾಜಿದ್ ಶೇಖ್ ಗುಜರಾತ್‌ನ  ಪ್ರಥಮ ಮುಸ್ಲಿಂ ಮಹಿಳಾ ಡಿವೈ‌ಎಸ್ಪಿಯಾಗಿ ಆಯ್ಕೆಯಾಗಿ ದ್ದಾರೆ. ಎಂ.ಎ, ಬಿ‌ಎಡ್ ಪದಧರೆ ಯಾಗಿರುವ ಯಾಸ್ಮೀನ್, ಸೂರತ್‌ನ    ಶಾರದಯತನ್ ಹೈಸ್ಕೂಲ್‌ನ ಅಧ್ಯಾಪಿಕೆ ಯಾಗಿದ್ದಾರೆ. ಎರಡು ಮಕ್ಕಳ ತಾಯಿ ಯಾಗಿರುವ ಯಾಸ್ಮೀನ್ ೮, ೯, ೧೦ನೆ ತರಗತಿ ವಿದ್ಯಾರ್ಥಿಗಳಿಗೆ ಹಿಂದಿ, ಗುಜರಾತಿ ಸಾಹಿತ್ಯ ವಿಷಯವನ್ನು ಬೋಧಿಸುತ್ತಾರೆ.&lt;br /&gt;ಇತ್ತೀಚಿಗಷ್ಟೇ ಗುಜರಾತ್ ಲೋಕಸೇವಾ ಆಯೋಗದ  ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಹೀಗಾಗಿ ಗುಜರಾತ್ ರಾಜ್ಯ ಸರಕಾರ ಇವರಿಗೆ ಕ್ಲಾಸ್ ಪ್ರಥಮಾರ್ಧದಲ್ಲಿ ಕಂದಾಯ ಇಲಾಖೆ ಹಾಗೂ ಡೆಪ್ಯುಟಿ ಸುಪರಿಂಡೆಂಟ್ ಆಫ್ ಪೊಲೀಸ್  ಇಲಾಖೆಯಲ್ಲಿ ಉದ್ಯೋಗಾವ ಕಾಶ ನೀಡಿದೆ. ಇವರು ಪೊಲೀಸ್ ಇಲಾಖೆ ಯನ್ನು  ಆಯ್ಕೆ ಮಾಡಿಕೊಂಡಿದ್ದಾರೆ. ಇವರು ಗುಜರಾತಿ, ಹಿಂದಿ ಭಾಷೆಯಲ್ಲಿ ಕೂಡಾ ಪ್ರಾಣ್ಯತೆ ಹೊಂದಿದ್ದಾರೆ.   ಮದುವೆಯಾಗಿ ಎಂಟು ವರ್ಷವಾಗಿದೆ.  ಇವರ ಪತಿ ಸಾಜಿದ್ ಡಿಸೈನರ್ ಆಗಿದ್ದಾರೆ.  ತನ್ನ ಸಾಧನೆ ಇತರ ಮಹಿಳೆಯರಿಗೆ ಪ್ರೇರಣೆ ನೀಡಿದರೆ ತನಗದು ಸಂತೋಷ ನೀಡುತ್ತದೆ ಎಂದು ಹೇಳುತ್ತಾರೆ.ಪೊಲೀಸ್ ಅಂದರೆ ಹಿಂದೆ ಹೆಜ್ಜೆ ಹಾಕುವ  ಮಂದಿಯ  ನಡುವೆ ಯಾಸ್ಮೀನ್ ಇವತ್ತು ಸೂಕ್ಷ್ಮ ರಾಜ್ಯವಾದ ಗುಜರಾತ್‌ನಲ್ಲಿ ಪೊಲೀಸ್ ಅಧಿಕಾರಿಯಾಗಲು  ಮುಂದಡಿ ಇಟ್ಟದ್ದು ಸ್ವಾಗತಾರ್ಹ ವಿಚಾರವಾಗಿದೆ.  ಡಿವೈ‌ಎಸ್ಪಿ ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಮುಂದಡಿ ಇಟ್ಟಿದ್ದಾರೆ. ಈ ಕುರಿತು ಪ್ರತಿಕ್ರಿಯಿಸುವ ಶೇಖ್, ಕಂದಾಯ ಇಲಾಖೆಯಲ್ಲಿನ ಉದ್ಯೋಗ  ಸುಲಭವೆನಿಸುವಂತಹದು. ಇದಕ್ಕೊಂದು ಮಿತಿ ಇದೆ.ಆದರೆ ನಾನು ಖಾಕಿ ಮೂಲಕ ಪೊಲೀಸ್ ಸೇವೆ ಮಾಡಲು ಇಚ್ಛಿಸುತ್ತೇನೆ ಎಂದು ಅಭಿಮಾನದಿಂದ ಹೇಳುತ್ತಾರೆ. ಇದರಿಂದ ಸಾಮಾಜಿಕವಾಗಿ ಬೆರೆಯಲು ಸಾಧ್ಯವಿದೆ ಎಂದು ಅವರು ಹೇಳಿದರು.  ಇದಕ್ಕಾಗಿ ತರಬೇತಿ  ಕೂಡಾ ಪಡೆಯುತ್ತಿದ್ದಾರೆ. ಗುಜರಾತ್ ಪೊಲೀಸ್ ಇಲಾಖೆಯಲ್ಲಿ  ಆಯ್ಕೆಗೊಂಡ ಪ್ರಥಮ ಮಹಿಳೆಯಾಗಿರುವ  ಯಾಸ್ಮೀನ್,   ಮುಂದೆ ಯುಪಿ‌ಎಸ್‌ಸಿ ಪರೀಕ್ಷೆ ಬರೆಯುವ ಗುರಿ ಇಟ್ಟುಕೊಂಡಿದ್ದಾರೆ. ಇವರ ಪೊಲೀಸ್ ಸೇವೆಗೆ ಪತಿಯ ಪೂರ್ಣ ಸಹಕಾರವಿದೆ ಎಂದು ಯಾಸ್ಮೀನ್ ಹೇಳುತ್ತಾರೆ.&lt;br /&gt;-Shamsheer, Budoli&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-4673564627890858131?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/4673564627890858131/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/10/blog-post_7189.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/4673564627890858131'/><link rel='self' type='application/atom+xml' href='http://www.blogger.com/feeds/7991691389792198461/posts/default/4673564627890858131'/><link rel='alternate' type='text/html' href='http://shamsheerbudoli.blogspot.com/2010/10/blog-post_7189.html' title='ಗುಜರಾತ್‌ನ ಪ್ರಥಮ ಮಹಿಳಾ ಡಿವೈ‌ಎಸ್ಪಿ   ಯಾಸ್ಮೀನ್ ಶೇಖ್'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_pucHoSJeTcw/TMEkoeSFTpI/AAAAAAAAA6w/v8rlgfGdOoo/s72-c/Yasmin-Sheikh.jpg' height='72' width='72'/><thr:total>0</thr:total></entry><entry><id>tag:blogger.com,1999:blog-7991691389792198461.post-6313948548921353971</id><published>2010-10-21T22:35:00.000-07:00</published><updated>2010-10-21T22:36:16.290-07:00</updated><title type='text'>ಅಮೆರಿಕನ್ ವಿವಿ ಉನ್ನತ ಶಿಕ್ಷಣ ಮಾಡಲು ವಿಪುಲ ಅವಕಾಶ</title><content type='html'>ಅಮೆರಿಕಾ-ಭಾರತ ಶಿಕ್ಷಣ ಪ್ರತಿಷ್ಠಾನ(ಯುನೈಟೆಡ್ ಸ್ಟೇಟ್ಸ್-ಇಂಡಿಯಾ ಎಜುಕೇಶನಲ್ ಫೌಂಡೇಶನ್-ಯು‌ಎಸ್‌ಐ‌ಇ‌ಎಫ್)ದ ಶೈಕ್ಷಣಿಕ ಸಲಹೆಗಾರರಾಗಿರುವ   ಸಿ. ವಿಜಯಲಕ್ಷ್ಮಿಕಳೆದ ೧೩ ವರ್ಷಗಳಿಂದ ಶೈಕ್ಷಣಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಹಲವಾರು ತರಬೇತಿ ಕಾರ್ಯಾಗಾರಗಳಲ್ಲಿ ಹಾಗೂ  ಸಮಾವೇಶಗಳಲ್ಲಿ  ಸಲಹೆಗಾರರಾಗಿ ಭಾಗವಹಿಸಿದ್ದಾರೆ. ಇವರಿಗೆ ಅಮೆರಿಕ ವಿದೇಶಾಂಗ ಕಾರ್ಯಾಲಯದ ಶೈಕ್ಷಣಿಕ ಮತ್ತು ಸಾಂಸ್ಕ್ರತಿಕ ಇಲಾಖೆಯು ಈ ವರ್ಷ ಎಡ್ವಸರ್  ವಿತ್  ಹೈಯೆಸ್ಟ್ ಇಂಪ್ಯಾಕ್ಟ್ ಆವಾರ್ಡ್ ಅನ್ನು ನೀಡಿ ಗೌರವಿಸಿದೆ.  &lt;br /&gt; ಅಮೆರಿಕದ ವಿವಿ ಕುರಿತು ಅವರಲ್ಲಿ ಅಲ್ಲಿನ  ವಿವಿಗಳ ಕುರಿತು  ಪ್ರಶ್ನಿಸಲಾಯಿತು. ಹೆಚ್ಚಿನ ವಿದ್ಯಾರ್ಥಿಗಳು  ಅಮೆರಿಕದಲ್ಲಿ ಶಿಕ್ಷಣ ಪಡೆಯಲು ಬಯಸುತ್ತಾರೆ. ಈ ನೆಲೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ಅಮೆರಿಕದಲ್ಲಿ ಶಿಕ್ಷಣ ಪಡೆಯಬೇಕೆಂದರೆ ಯಾವೆಲ್ಲಾ ಮಾನದಂಡಗಳು ಪರಿಗಣನೆಗೆ ಬರುತ್ತದೆ ಎಂದು ಕೇಳಿದಾಗ ಅವರು ಹೇಳಿದಿಷ್ಟು.&lt;br /&gt; ಇದೊಂದು  ವಿದ್ಯಾರ್ಥಿಗಳಿಗೆ ಪ್ರಮುಖವಾಗಿ ಗಮನಿಸಬೇಕಾದ ಅಂಶವಾಗಿದೆ.  ವಿವಿಯ ದಾಖಲಾತಿಯ ಅವಧಿ ಮುನ್ನ ಭಾರತೀಯ ವಿದ್ಯಾರ್ಥಿಗಳು ಅಮೆರಿಕದಲ್ಲಿ ಯಾವ ವಿವಿಗಳನ್ನು ಹಾಗೂ ಯಾವ ಕೋರ್ಸ್‌ಗಳ ಆಯ್ಕೆ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಮೊದಲಾಗಿ ಯಾವ ವಿಶ್ವವಿದ್ಯಾಲಯದಲ್ಲಿ ಅಧ್ಯಯನ  ಮಾಡುತ್ತೇವೆ ಎಂಬುದನ್ನು ನಿರ್ಧರಿಸಿಕೊಳ್ಳಬೇಕು. ಅಮೆರಿಕದ  ಶಿಕ್ಷಣ ಇಲಾಖೆಯ  ಸಂಸ್ಥೆಯಾಗಿರುವ ಸಿ‌ಎಚ್‌ಇ‌ಎ(ಕೌನ್ಸಿಲ್ ಆಫ್ ಹೈಯರ್ ಎಜುಕೇಶನ್ ಎಕ್ರಿಡಿಯೇಷನ್)ಯು  ಭಾರತೀಯ  ವಿದ್ಯಾರ್ಥಿಗಳಿಗೆ ಅಮೆರಿಕದಲ್ಲಿನ ವಿವಿಗಳ ಬಗ್ಗೆ ಮಾಹಿತಿಗಳನ್ನು  ನೀಡುತ್ತದೆ. ಇದು ಅಲ್ಲಿರುವ  ಶೈಕ್ಷಣಿಕ ಕೇಂದ್ರಗಳ ಕುರಿತು ವಿದ್ಯಾರ್ಥಿಗಳಿಗೆ ದೃಢೀಕರಣ ನೀಡುತ್ತದೆಯಷ್ಟೆ.  ಇಲ್ಲಿ ಯಾವುದೇ ಕೋರ್ಸ್ ಅನ್ನು ಸೇರಲು  ಅವಕಾಶವಿದೆಯಾದರೂ, ವೈದ್ಯಕೀಯದಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆಯಬೇಕೆಂದರೆ, ಸೀಮಿತ ವಿವಿಗಳಿರುವುದರಿಂದ ವಿದ್ಯಾರ್ಥಿಗಳು ಯಾವ ವಿವಿ ಸೂಕ್ತ ಎಂಬುದನ್ನು ಗುರುತಿಸುವುದು ಒಳಿತು. ಅಮೆರಿಕದಲ್ಲಿರುವ ವಿವಿಗಳು ದುಬಾರಿ ಮಟ್ಟದ್ದಾದರೂ ಆಧುನಿಕ ಸೌಲಭ್ಯಗಳನ್ನು ಹೊಂದಿದೆ.&lt;br /&gt; ಅಮೆರಿಕದಲ್ಲಿ ಸುಮಾರು ನಾಲ್ಕು ಸಾವಿರದಷ್ಟು ವಿಶ್ವವಿದ್ಯಾಲಯಗಳಿವೆಯಂತೆ. ಇವೆಲ್ಲಾ  ಸರಕಾರದ ಮಾನ್ಯತೆಯನ್ನು  ಹೊಂದಿದೆ.  ಸಿ‌ಎಚ್‌ಇ‌ಎಯು ಅಮೆರಿಕದಲ್ಲಿ ಶೈಕ್ಷಣಿಕ ಮಾನ್ಯತೆಯನ್ನು ನೀಡುತ್ತಿದ್ದು, ಇದು ಶಿಕ್ಷಣ ಕೇಂದ್ರಗಳಲ್ಲಿ ಕೋರ್ಸುಗಳನ್ನು  ಆರಂಭಿಸಲು ಅನುಮತಿ ನೀಡುತ್ತದೆ. ಇಲ್ಲಿ ವಿವಿಧ ಶಿಕ್ಷಣ ಕ್ರಮಗಳಿಗೊಂದು ಮಂಡಳಿಯಿರುತ್ತದೆ. ಅವು ತಮ್ಮ ತಮ್ಮ ಕ್ಷೇತ್ರಕ್ಕೆ ಸಂಬಂಧಪಟ್ಟಂತಹ ಪೂರಕ ಕಾರ್ಯಕ್ರಮಗಳನ್ನು ಆಳವಡಿಸುತ್ತದೆ. ಹಾಗೂ ಯಾವ ವಿವಿಗಳಲ್ಲಿ ತಮ್ಮ ಶಿಕ್ಷಣ ಕ್ರಮವನ್ನು ಆಳವಡಿಸಬಹುದೆಂಬುದನು ತೀರ್ಮಾನಿಸುತ್ತದೆ. ಉದಾಹರಣೆಗಾಗಿ, ವ್ಯವಹಾರಡಳಿತ ಶಿಕ್ಷಣಕ್ಕಾಗಿ  ಎ‌ಎಸಿ‌ಎಸ್‌ಬಿ ಮಂಡಳಿ, ಎಂಜಿನಿಯರಿಂಗ್ ಶಿಕ್ಷಣಕ್ಕಾಗಿ ಎಬಿ‌ಇಟಿ ಹಾಗೂ ದೂರಶಿಕ್ಷಣ ಶಿಕ್ಷಣಕ್ಕಾಗಿ ಡಿ‌ಇಟಿಸಿ ಮಂಡಳಿಯಿದೆ. &lt;br /&gt;ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳು ಕೋರ್ಸುಗಳನ್ನು ಆಯ್ಕೆ ಮಾಡುವ ಮುನ್ನ ಮತ್ತೊಂದು ವಿಷಯವನ್ನು  ಗಮನಿಸಬೇಕೆಂದು ಹೇಳುವ ವಿಜಯಲಕ್ಷ್ಮಿ, ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆ ಕೂಡ ಮುಖ್ಯವಾಗಿರುತ್ತದೆ. ಈ  ನೆಲೆಯಲ್ಲಿ ಅಮೆರಿಕದಲ್ಲಿ   ಶಿಕ್ಷಣ ಪಡೆಯಬೇಕೆಂದು ಬಯಸಿದವರು ಸರಕಾರಿ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ತಮ್ಮ ಕೋರ್ಸು ಮಾಡಬಹುದೆ ಎಂಬುದನ್ನು   ಮೊದಲಾಗಿ ನಿರ್ಧರಿಸಿಕೊಳ್ಳಬೇಕು.   ಅಲ್ಲಿರುವ ಸೌಲಭ್ಯಗಳು  ಕುರಿತು ತಿಳಿಯಬೇಕಾದುದು ಅಗತ್ಯ. ಜೊತೆಗೆ ಪ್ರಾಯೋಗಿಕ ತರಬೇತಿಯನ್ನು ಯಾವ ವಿವಿಗಳು  ನೀಡುತ್ತದೆಯೆಂಬುದನ್ನು ಗಮನಿಸಿದರೆ, ವಿವಿ ಹೊರಗಡೆ ತರಬೇತಿ ಪಡೆಯುವ ಪ್ರಯಾಸವನ್ನು ಕೂಡಾ ತಪ್ಪಿಸಬಹುದು.  ಕೆಲವು ವಿವಿಗಳು  ಪ್ರಾಯೋಗಿಕ ತರಬೇತಿಯನ್ನು ಕ್ಯಾಂಪಸ್ ಹೊರಗಡೆ ನೀಡುತ್ತದೆ.ಈ ಅಂಶವೂ ಕೂಡಾ ವಿದ್ಯಾರ್ಥಿಗಳು ತಿಳಿದಿರಬೇಕಾಗುತ್ತದೆ. ಇಲ್ಲಿನ ವಿವಿಗಳು ವಿವಿಧ ರೀತಿಯಾದಂತಹ ಸ್ಕಾಲರ್‌ಶಿಪ್‌ಗಳನ್ನು ಕೊಡ  ಮಾಡುತ್ತದೆ.  ಅಥ್ಲೀಟಿಕ್ಸ್  ಸ್ಕಾಲರ್‌ಶಿಪ್, ಡೀನ್ ಸ್ಕಾಲರ್‌ಶಿಪ್ ಮುಂತಾದ ವಿದ್ಯಾರ್ಥಿ ವೇತನಗಳ ಸೌಲಭ್ಯವಿದೆ.   ವಿದ್ಯಾರ್ಥಿ ಸಾಲ ಸೌಲಭ್ಯ ಕೂಡಾ ಇದೆ. ಆದರೆ ಭಾರತೀಯ ವಿದ್ಯಾರ್ಥಿಗಳು ವಿಜಯಲಕ್ಷ್ಮಿ ಕೊಡವ ಸಲಹೆಯೇನೆಂದರೆ, ಭಾರತೀಯ ವಿದ್ಯಾರ್ಥಿಗಳು ಶಿಕ್ಷಮ ಸಾಲ ಸೌಲಭ್ಯಗಳನ್ನು ಭಾರತೀಯ ಬ್ಯಾಂಕ್‌ಗಳಿಂದಲೇ ಪಡೆದರೆ ಒಳಿತು ಎಂದು ಹೇಳುತ್ತಾರೆ.  ಯಾಕೆಂದರೆ ಅಮೆರಿಕದ ಬ್ಯಾಂಕ್‌ಗಳು  ಸಾಲ ಕೊಡುತ್ತವೆಯಾದರೂ ಬಡ್ಡಿ ರೂಪದ ಹಣಗಳು ದುಬಾರಿಯಾಗಿರುತ್ತದೆ. ಹಾಗಾಗಿ ಭಾರತದ ಬ್ಯಾಂಕ್‌ಗಳಿಂದಲೇ ಸಾಲ ಸೌಲಭ್ಯ ಪಡೆಯುವುದು‌ಒಳಿತು ಎಂದು ಹೇಳುತ್ತಾರೆ.  ವಿದ್ಯಾಭ್ಯಾಸದ ಜೊತೆಗೆ ಕೆಲಸ ಮಾಡಲು ಅವಕಾಶವಿದೆ. ವಿವಿಯ ವಿವಿಧ ವಿಭಾಗಗಳಲ್ಲಿ, ಕ್ಯಾಂಪಸ್‌ನಲ್ಲಿ, ಲ್ಯಾಬ್ಸ್‌ಗಳಲ್ಲಿ, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಕಚೇರಿಗಳಲ್ಲಿ, ಅಮೆರಿಕದಲ್ಲಿ  ವಿದೇಶಿ ವಿದ್ಯಾರ್ಥಿಗಳಿಗೆ ವಾರದಲ್ಲಿ  ಇಪ್ಪತ್ತು ಗಂಟೆ  ಕೆಲಸ ಮಾಡಲು ಅವಕಾಶವಿದೆ. ಸ್ನಾತಕೋತ್ತರ ಹಾಗೂ  ವೈದ್ಯಕೀಯ ವಿದ್ಯಾರ್ಥಿಗಳು ಉಪನ್ಯಾಸಕರಾಗಿ, ಸಂಶೋಧನಾತ್ಮಕ ಕೆಲಸಗಳನ್ನು ಮಾಡುತ್ತಾ ಸಂಪಾದಿಸಲು ಅವಕಾಶವಿದೆ. ಜೊತೆಗೆ ಅಮೆರಿಕದಲ್ಲಿರುವ ಹೆಚ್ಚಿನ ವಿವಿಗಳು ಮೆರಿಟ್ ಸ್ಕಾಲರ್‌ಶಿಪ್‌ಗಳನ್ನು ನೀಡುತ್ತದೆ. ಹೀಗಾಗಿ ಅಮೆರಿಕದಲ್ಲಿ ಶಿಕ್ಷಣ ಪಡೆಯುವವರು ಅಲ್ಲಿರುವ ಇಂತಹ ಸೌಲಭ್ಯಗಳ ಕುರಿತು ಮೊದಲು ಮಾಹಿತಿಗಳನ್ನು ತಿಳಿಯುವುದು ಅಗತ್ಯ ಎಂದು  ಶೈಕ್ಷಣಿಕ ಸಲಹೆಗಾರ್ತಿ ವಿಜಯಲಕ್ಷ್ಮೀ ಹೇಳುತ್ತಾರೆ.&lt;br /&gt;-Shamsheer, Budoli&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-6313948548921353971?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/6313948548921353971/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/10/blog-post_21.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/6313948548921353971'/><link rel='self' type='application/atom+xml' href='http://www.blogger.com/feeds/7991691389792198461/posts/default/6313948548921353971'/><link rel='alternate' type='text/html' href='http://shamsheerbudoli.blogspot.com/2010/10/blog-post_21.html' title='ಅಮೆರಿಕನ್ ವಿವಿ ಉನ್ನತ ಶಿಕ್ಷಣ ಮಾಡಲು ವಿಪುಲ ಅವಕಾಶ'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-7991691389792198461.post-724767194525204871</id><published>2010-10-06T23:08:00.000-07:00</published><updated>2010-10-06T23:24:05.957-07:00</updated><title type='text'>ದೇಶವನ್ನು ಆತಂಕಕ್ಕೀಡು ಮಾಡಿರುವ ಮರ್ಯಾದ ಹತ್ಯೆ  ಮರ್ಯಾದ ಹತ್ಯೆ ಪ್ರಕರಣ.</title><content type='html'>&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_pucHoSJeTcw/TK1nZGFDHGI/AAAAAAAAA6E/U_bFyCyF8ro/s1600/law2.jpg"&gt;&lt;img style="cursor:pointer; cursor:hand;width: 246px; height: 320px;" src="http://3.bp.blogspot.com/_pucHoSJeTcw/TK1nZGFDHGI/AAAAAAAAA6E/U_bFyCyF8ro/s320/law2.jpg" border="0" alt=""id="BLOGGER_PHOTO_ID_5525185998679645282" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_pucHoSJeTcw/TK1nTX58UkI/AAAAAAAAA58/goty_zU6z4w/s1600/law.jpg"&gt;&lt;img style="cursor:pointer; cursor:hand;width: 320px; height: 275px;" src="http://1.bp.blogspot.com/_pucHoSJeTcw/TK1nTX58UkI/AAAAAAAAA58/goty_zU6z4w/s320/law.jpg" border="0" alt=""id="BLOGGER_PHOTO_ID_5525185900385686082" /&gt;&lt;/a&gt;&lt;br /&gt;&lt;br /&gt;                                                                    &lt;span style="font-weight:bold;"&gt;&lt;/span&gt;&lt;br /&gt;-&lt;span style="font-weight:bold;"&gt;ಶಂಶೀರ್, ಬುಡೋಳಿ&lt;br /&gt;ಪತ್ರಕರ್ತ&lt;/span&gt;&lt;br /&gt;chammu99@gmail.com&lt;br /&gt;ದೇಶದಲ್ಲಿ ಆತಂಕಕ್ಕೀಡು ಮಾಡಿರುವ  ಪ್ರಕರಣವೆಂದರೆ ಮರ್ಯಾದ ಹತ್ಯೆ ಪ್ರಕರಣ.   ಚಂಡೀಗಢದ  ವಕೀಲರಾದ  ಅನಿಲ್ ಮಲೋತ್ರ ಮತ್ತು ರಂಜಿತ್ ಮಲೋತ್ರ ಮರ್ಯಾದ ಹತ್ಯೆ ಪ್ರಕರಣಕ್ಕೆ ಕುರಿತಾದ  ವರದಿಯೊಂದನ್ನು  ಬಿಡುಗಡೆಗೊಳಿಸಿದೆ. ಉತ್ತರಪ್ರದೇಶ, ಹರ್ಯಾಣ, ಪಂಜಾಬ್‌ಗಳಲ್ಲಿ ವರ್ಷಕ್ಕೆ  ೯೦೦ ರಷ್ಟು  ಮರ್ಯಾದ ಹತ್ಯೆಗಳು ನಡೆಯುತ್ತಿದೆ. ಮಾತ್ರವಲ್ಲ, ಇತರ ರಾಜ್ಯಗಳಲ್ಲಿ ೨೦೦ರಿಂದ ೩೦೦ರಷ್ಟು ಮರ್ಯಾದ ಹತ್ಯೆಗಳು ನಡೆಯುತ್ತದೆ ಎಂಬ ಆತಂಕಕಾರಿ ವಿಚಾರ ಕೂಡಾ ಬಹಿರಂಗಗೊಂಡಿದೆ.  ಅಂತರ್‌ಜಾತಿ, ಸಗೋತ್ರ ಮದುವೆಯ ಕಾರಣದಿಂದಾಗಿ ಹಾಗೂ  ಕುಟುಂಬ ಮತ್ತು ಸಮುದಾಯದ  ಮರ್ಯಾದೆ, ಗೌರವ,  ಪ್ರತಿಷ್ಠೆಗಳನ್ನು ಕಾಯ್ದುಕೊಳ್ಳುವುದಕ್ಕಾಗಿ ಮರ್ಯಾದೆ ಹತ್ಯೆಗಳು ನಡೆಯುತ್ತಿದ್ದು  ಇದು ಆತಂಕಕಾರಿ ವಿಚಾರವಾಗಿದೆ.&lt;br /&gt; ಮರ್ಯಾದೆ ಹತ್ಯೆ ಪ್ರಕರಣಕ್ಕೊಳಗಾದವರು ಇವತ್ತು ಸಾಮಾಜಿಕವಾಗಿ ಅವಮಾನಕ್ಕೊಳಗಾಗುತ್ತಿದ್ದಾರೆ. ಖಾಪ್ಸ್ ಪಂಚಾಯತಿಗಳು  ಅಣ್ಣ-ತಂಗಿಯೆಂದು ಘೋಷಿಸಿ ಹೆಣ್ಣು- ಗಂಡನ್ನು ಸಗೋತ್ರದ  ಹಿನ್ನೆಲೆಯಲ್ಲಿ ಪ್ರತ್ಯೇಕ ಮಾಡುತ್ತಿದ್ದಾರೆ.  ಒಟ್ಟಾರೆ ಮರ್ಯಾದೆ ಹತ್ಯಾ ಪ್ರಕರಣಗಳು ಭೀಕರತೆಯನ್ನು ಸೃಷ್ಟಿಸುತ್ತಿದೆ ಎಂದು ಹೇಳಬಬುದು. ಈ ಮರ್ಯಾದ ಹತ್ಯೆಯೆಂಬುದು  ಇವತ್ತು ನಿನ್ನೆಯ ರೋದನವಲ್ಲ. ರೋಮಿಯೋ-ಜೂಲಿಯೆಟ್ ಘಟನೆಯಿಂದಲೂ ಇವರೆಗೆ ಹೆಚ್ಚುತ್ತಾ ಬಂದಿರುವ ಆತಂಕಕಾರಿ ವಿಚಾರವಾಗಿದೆ.  ಹೀಗಾಗಿ ಮರ್ಯಾದ  ಹತ್ಯೆ  ಪ್ರಕರಣದ ಹಿನ್ನೆಲೆಯಲ್ಲಿ  ಮರ್ಯಾದೆ ಎಂಬ ಪದದ ಪರಿಕಲ್ಪನೆಯನ್ನು ಮರು ವ್ಯಾಖ್ಯಾನಕ್ಕೊಳಪಡಿಸುವ ಅಗತ್ಯವಿದೆ.   ಈ ಕುರಿತು  ವಿವಿಧ ಮಾನವ ಹಕ್ಕು ಸಂಘಟನೆಗಳು, ಜನಪರ ಸಂಘಟನೆಗಳು  ದಿ ಇಂಡಿಯನ್  ಎವಿಡೆನ್ಸ್ ಆಕ್ಟ್,  ದಿ ಇಂಡಿಯನ್  ಸಿವಿಲ್  ಕೋಡ್ ಆಕ್ಟ್,  ಸ್ಪೆಷಲ್‌ಮ್ಯಾರೇಜ್ ಆಕ್ಟ್‌ನಲ್ಲಿ  ಬದಲಾವಣೆಗಳನ್ನು ಹಾಗೂ ಹತ್ಯೆಗಳನ್ನು ತಡೆಗಟ್ಟಲು ವಿವಿಧ  ಮಾರ್ಗಗಳನ್ನು ಸೂಚಿಸಬೇಕೆಂದು ಕೇಂದ್ರ ಸರಕಾರದ ಮುಂದೆ ಬೇಡಿಕೆಯಿಟ್ಟಿವೆ. &lt;br /&gt; ೨೦೦೭ರ ಜೂನ್ ನಿಮಗೆ   ನೆನಪಿರಬೇಕು. ಹರ್ಯಾಣ ರಾಜ್ಯದ ಕೈತಾಲ್ ಜಿಲ್ಲೆಯಲ್ಲಿ ಒಂದು ಘಟನೆ ನಡೆಯಿತು. ಬಾಬ್ಲಿ-ಮನೋಜ್ ಇವರು  ಸ್ವಗೋತ್ರದವರು. ಇವರಿಬ್ಬರು ಮದುವೆಯಾದ ಒಂದೇ ಒಂದು  ಕಾರಣಕ್ಕಾಗಿ ಇವರಿಬ್ಬರನ್ನು ಕೊಲೆ ಮಾಡಲಾಯಿತು. ಆಗ ಖಾಪ್ಸ್  ಪಂಚಾಯತಿ ಪ್ರಶ್ನೆಗೊಳಗಾಗಿತ್ತು.  ಇವರನ್ನು ಕೊಂದ  ಕೊಲೆಗಾರರಿಗೆ ಶಿಕ್ಷೆಯಾಯಿತಾದರೂ ಅಮಾಯಕ ಎರಡು ಜೀವ ಬಲಿಯಾದದ್ದು ಮಾತ್ರ  ದೇಶವನ್ನೇ ತಲ್ಲಣಗೊಳಿಸಿತ್ತು. &lt;br /&gt; ಈ ಘಟನೆಯಾದ ನಂತರ ಶಕ್ತಿವಾಹಿನಿ ಎಂಬ ಸರಕಾರೇತರ ಸೇವಾ ಸಂಸ್ಥೆಯೊಂದು ಉಚ್ಚ ನ್ಯಾಯಾಲಯಕ್ಕೆ ಫಿರ್ಯಾದು ಸಲ್ಲಿಸಿ, ಮರ್ಯಾದ ಹತ್ಯೆಯನ್ನು ತಡೆಗಟ್ಟಲು ಹಾಗೂ ಈ ಕುರಿತು ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಡವಿದೆ ಎಂದು ಹೇಳಿತು. ತದ ನಂತರ ಈ ಫಿರ್ಯಾದನ್ನು ಗಂಭೀರವಾಗಿ  ಪರಿಗಣಿಸಿದ ಉಚ್ಚ  ನ್ಯಾಯಾಲಯ ಕೇಂದ್ರ ಸರಕಾರದ ಜೊತೆಗೆ ಹಿಮಾಲಯ ಪ್ರದೇಶ, ಜಾರ್ಖಂಡ್, ಮಧ್ಯಪ್ರದೇಶ, ರಾಜಸ್ತಾನ್,  ಉತ್ತರಪ್ರದೇಶ, ಬಿಹಾರ್,  ಪಂಜಾಬ್,  ಹರ್ಯಾಣ ರಾಜ್ಯಗಳಿಗೆ ನೋಟಿಸು  ಜಾರಿ ಮಾಡಿತು. ಮಾತ್ರವಲ್ಲ, ಮರ್ಯಾದ ಹತ್ಯೆ  ತಡೆಯಲು   ರಾಜ್ಯದಲ್ಲಿ ಯಾವ ರೀತಿಯ ಕ್ರಮ ಕೈಗೊಂಡಿದ್ದೀರಿ ಎಂಬ ವಿವರಣೆ  ನೀಡಬೇಕೆಂದು ಆದೇಶಿಸಿತು.  ಈ ಬೆಳವಣಿಗೆಯ ನಂತರ ಕೇಂದ್ರ ಸರಕಾರವು ಸಹ ಮಂತ್ರಿಗಳ ನಿಯೋಗವೊಂದನ್ನು ರಚಿಸಿ ಕಾನೂನು ಸುಧಾರಣೆ ಮಾಡಲು ಪ್ರಯತ್ನಿಸಿತು. &lt;br /&gt;  ಸಮಾಜದಲ್ಲಿ  ಮರ್ಯಾದ ಹತ್ಯೆಯೆಂಬುದು  ಸಾಂಕ್ರಾಮಿಕ ರೋಗದ ತರಹ   ಹರಡುತ್ತಿದೆ. ಊಳಿಗಮಾನ್ಯ ವ್ಯವಸ್ಥೆಯನ್ನು ಪ್ರೋತ್ಸಾಹಿಸುವವರು  ಆಧುನೀಕತೆಗೆ ಸಡ್ಡು ಹೊಡೆಯುತ್ತಿದೆ. ಒಂದೆಡೆ ನಗರೀಕರಣ ಹೆಚ್ಚಾದಂತೆ ಸಂಸ್ಕೃತಿಯ ಬೇರುಗಳು ಸಹ ವಿಸ್ತಾರವಾಗುತ್ತಿದೆ. ಹೀಗಾಗಿ  ಮಹಿಳೆಯರ ಆರ್ಥಿಕ ಸ್ವಾತಂತ್ರದ ಹಿನ್ನೆಲೆಯಲ್ಲಿ ಟ್ಯಾಬೂಗಳು, ಸಂಪ್ರಾದಾಯಗಳು ವಿವಿಧ ರೀತಿಯ ಸವಾಲುಗಳನ್ನು ಎದುರಿಸುತ್ತಿದೆ. ಪ್ರತಿಯೊಬ್ಬರ ಹಕ್ಕಿನ ಪ್ರಜ್ಞೆಯಲ್ಲಿ ಇವತ್ತು ಅನೇಕ ರೀತಿಯ  ಬದಲಾವಣೆಗಳಾಗುತ್ತಿದೆ. ಇದು  ಒಂದು ರೀತಿಯಲ್ಲಿ  ಸಾಮುದಾಯಿಕ ಹಕ್ಕು, ಕೌಟುಂಬಿಕ ಮಾರ್ಯದೆಗಳೊಂದಿಗೆ  ಹೋರಾಡುತ್ತಿದೆ. ಯಾಕೆಂದರೆ ಮದುವೆಯ ಸಂದರ್ಭದಲ್ಲಿ   ಕುಟುಂಬದ ಹಕ್ಕು, ಮರ್ಯಾದೆಯೆಂಬುದು ಜಾತಿಯ   ಸಂಪ್ರದಾಯದ ನಡುವೆ   ತಳಕು ಹಾಕಿಕೊಂಡಿರುವುದನ್ನು ಕಾಣುವುದನ್ನು ನಾವು ನೋಡಬಹುದು.ಇವತ್ತು ಜಾತಿಯ ಶುದ್ಧತೆಯನ್ನು  ಹಾಳು ಮಾಡುತ್ತಿರುವ  ಅಸ್ತ್ರವಾಗಿ ಅಂತರ್ಜಾತಿ ವಿವಾಹವೆಂಬುದು  ಕಾಣಿಸಿಕೊಳ್ಳುತ್ತಿದೆ. ಈಗ ನಾವು ಕಾಲ ಬದಲಾಗುತ್ತಿದೆ ಎನ್ನುತ್ತಿದ್ದೇವೆ. ಇದರ ಜೊತೆಗೆ ವಿವಿಧ ಹಕ್ಕುಗಳ ಕುರಿತಾದ  ಪ್ರಶ್ನೆ ಸಹ ಬದಲಾವಣೆಯ ರೂಪ ಪಡೆಯುತ್ತಿದೆ.&lt;br /&gt;  ಆದರೆ ಖೇದನಿಯವೆಂದರೆ ಮರ್ಯಾದೆಯ  ಪ್ರಶ್ನೆಯೆಂಬುದು  ಮತಾಂಧತೆ,  ಪಿತೃಪ್ರಧಾನ, ಊಳಿಗಮಾನ್ಯ ಮತ್ತು ಜಾತಿಯೊಂದಿಗೆ ತಳುಕು ಹಾಕಿಕೊಂಡೆ ಮುಂದುವರಿಯುತ್ತಿದ್ದು ಹೀಗಾಗಿ ಹತ್ಯೆ ಪ್ರಕರಣಗಳು ನಡೆಯುತ್ತಿದೆ  ಎಂದು ಹೇಳಬಹುದು. ಹೀಗಾಗಿ ಸಂಪ್ರಾದಾಯ, ಸಾಂಸ್ಕೃತಿಕ ಮೌಲ್ಯಗಳೆಲ್ಲಾ  ಜೀವನದ ದಾರಿ, ರೀತಿ ನೀತಿಗಳಿಗಾಗಿ ಬದಲಾವಣೆಗೊಳ್ಳಬೇಕಾಗಿದೆ. ಸತಿ ಪದ್ದತಿ ಹಿಂದೊಮ್ಮೆ   ಸಮಾಜದ  ಮರ್ಯಾದೆಯ  ಪ್ರಶ್ನೆಯಾಗಿತ್ತು.  ಇದು ಇಂದು ಕಾನೂನು ಬಾಹಿರವಾಗಿದೆ.  ಇವತ್ತು ಏನಾಗುತ್ತಿದೆಯೆಂದರೆ ಊಳಿಗಮಾನ್ಯ ಪದ್ದತಿಗಳೊಂದಿಗೆ  ಮರ್ಯಾದ ಹತ್ಯೆ ನಡೆಸುತ್ತಾ ಹಿಂಸೆಯನ್ನು ಪ್ರಚೋದಿಸುವ ಜೊತೆಗೆ  ಮುಂದುವರಿಯುತ್ತಿದೆ ಎಂದು ಹೇಳಬಹುದು.  ಇದು ನಮ್ಮ ಸಮಾಜದ ಅಸ್ತಿತ್ವವನ್ನು ಹಾಗೂ ಕಾಲಮಾನದ ಕುರಿತು ಪ್ರಶ್ನಿಸುವಂತೆ ಮಾಡಿದೆ. ನಿಮಗೆ ಗೊತ್ತಿರುವಂತೆ ಖಾಫ್  ಪಂಚಾಯತ್‌ಗಳಲ್ಲಿ ಯುವಕರು, ಮಹಿಳೆಯರು ಸದಸ್ಯರಾಗಿರುವುದಿಲ್ಲ. ಇಂತಹ ಅಮಾನಯ ಘಟನೆಗಳು ನಡೆಯುವ ಸಂದರ್ಭದಲ್ಲಿ  ಈ ಪಂಚಾಯತ್‌ಗಳು  ಸ್ವಯಂ  ಆಗಿ  ಜಾತಿ ಸಾಂಸ್ಕೃತಿಕ  ವಕ್ತಾರನನ್ನಾಗಿ  ಘೋಷಿಸಿಕೊಂಡಿದೆ ಎಂದೆನಿಸುತ್ತದೆ.  ಖಾಫ್ ಪಂಚಾಯತ್,  ಮುಖಂಡರನ್ನು  ಮೀರಿದರೆ  ಶಿಕ್ಷಿಸುತ್ತದೆ. ಇದು ಎಷ್ಟರ ಮಟ್ಟಿಗೆ ಸರಿ? ಇವು ಸಗೋತ್ರ ಹಾಗೂ ಅಂತರ್ಜಾತಿ ವಿವಾಹ ಮೇಲೆ ನಿಷೇಧ ಹೇರಿದೆ. ಆದರೂ ಕೆಲವು ರಾಜಕಾರಣಿಗಳು ಈ ಪಂಚಾಯತ್‌ನ ಕಾರ್ಯವಿಧಾನಗಳನ್ನು ಸಮರ್ಥಿಸಿದ್ದಾರೆ. ಗುರುಗಳ ಹಿನ್ನೆಲೆ ಹಾಗೂ ಉದ್ಯೋಗದ ಹಿನ್ನೆಲೆಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಗೋತ್ರವನ್ನು ತಡೆಯುವುದು ಖಾಫ್‌ಗಳ ಗುರಿ. &lt;br /&gt; ಈ ಸಗೋತ್ರಗಳು ಬೇರೆ  ಬೇರೆ ಜಾತಿಗಳಲ್ಲೂ ಇದೆ.  ೧೦-೧೨ತ ಲೆಮಾರುಗಳಲ್ಲಿ ಈ ಎಲ್ಲಾ ಅಂಶಗಳು  ಬದಲಾವಣೆ ತಂದಿದ್ದು, ಒಂದೇ ಜೀನ್ಸ್‌ಗಳಿಂದ  ಬಂದ ಕುಟುಂಬಗಳ ಸದಸ್ಯರು ಸಹೋದರ-ಸಹೋದರಿಯರಾಗುತ್ತಾರೆ. ಸಗೋತ್ರ ವಿವಾಹವನ್ನು ಬೆಂಬಲಿಸುವುದಕ್ಕೆ ಕಾರಣವೊಂದಿದೆ. ಹುಟ್ಟುವ ಮಕ್ಕಳಲ್ಲಿ ವಿಕಲಚೇತನ ಇರುತ್ತದೆ ಎಂಬ ಕಾರಣವೂ ಇದೆ. &lt;br /&gt; ಮನುಷ್ಯರ ಮೂಲಭೂತ ಹಕ್ಕುಗಳಿಗೆ  ಚ್ಯುತಿಯನ್ನು ಈ ಮರ್ಯಾದೆ ಹತ್ಯೆಗಳು  ಉಂಟು ಮಾಡುತ್ತಿದೆ.  ಮಹಿಳೆಯರ ಹಕ್ಕುಗಳನ್ನು ಅರಿತುಕೊಂಡರೆ, ಹೆಂಗಸರ ಮೇಲಿನ ಈ  ಮರ್ಯಾದ ಹತ್ಯೆಗಳನ್ನು  ವಿರೋಧಿಸಲು ಸಾಧ್ಯ. ದೇಶದಲ್ಲಿ ಮಹಿಳೆ ಯಾವತ್ತೂ ಸಮಾನ ಹಕ್ಕುಗಳನ್ನು  ಹೊಂದಿರುವ ಜೀವಿ ಎಂಬ ವಿಚಾರ ನಾವೆಲ್ಲಾ ತಿಳಿಯಬೇಕಾಗಿದೆ.  ಭಾರತೀರ ಹಕ್ಕು,  ಸ್ವಾತಂತ್ರಗಳನ್ನು  ರಕ್ಷಿಸುವ ಹೊಣೆಗಾರಿಕೆ  ಹೊಂದಿರುವ ಭಾರತ ದೇಶವು  ಯೂನಿವರ್ಸಲ್ ಡಿಕ್ಲರೇಶನ್ ಆಫ್ ಹ್ಯೂಮನ್  ರೈಟ್ಸ್‌ನ  ಸದಸ್ಯತ್ವ ಹೊಂದಿದೆ. ಆದರೂ  ಮರ್ಯಾದ ಹತ್ಯೆ ಪ್ರಕರಣಗಳನ್ನು ತಡೆಯಲು ರಾಜ್ಯ ಹಾಗೂ ಕೇಂದ್ರ ಸರಕಾರ ವಿಫಲವಾಗುತ್ತಿರುವುದು ಅನೇಕ ಕಡೆ ಸ್ಪಷ್ಟವಾಗಿದ್ದು, ರಾಜಕೀಯ ಇಚ್ಛಾಶಕ್ತಿಯೊಂದಿದ್ದರೆ ಇವನ್ನು ತಡೆಗಟ್ಟಬಹುದು. ಆದರೆ ಇವಕ್ಕೆ ಅನೇಕ ಕಾರಣಗಳು ತಡೆಯೊಡ್ಡುತ್ತಿವೆ. ಅದೇನೆಂದರೆ ಒಂದೆಡೆ ಓಟು ಬ್ಯಾಂಕಿನ ರಾಜಕಾರಣ. ಇವನ್ನು ನಂಬಿಕೊಂಡಿರುವ ರಾಜಕಾರಣಿಗಳು.  ಇವರು  ಅಧಿಕಾರಕ್ಕಾಗಿ  ಜಾತಿಯನ್ನೇ ಆಧಾರವಾಗಿಟ್ಟುಕೊಂಡದ್ದರಿಂದ ಹತ್ಯೆ ಕುರಿತು ಸ್ಪಷ್ಟವಾದ ನಿಲುವು  ತಾಳಲು ಸಾಧ್ಯವಾಗುತ್ತಿಲ್ಲ.   ಇಂತಹ ಪರಿಸ್ಥಿತಿ ನಿರ್ಮಾಣವಾದ್ದರಿಂದ  ರಾಜ್ಯ ಸರಕಾರಗಳು  ಮಾರ್ಯದ ಹತ್ಯೆಯಂತಹ ಹಿಂಸೆಯನ್ನು ಮೌನವಾಗಿದ್ದುಕೊಂಡು ನೋಡುವಂತಾಗಿದೆ. ಈ ಕುರಿತು ಕೇಂದ್ರ ಸರಕಾರ ಗಂಭೀರ ಕ್ರಮ ತೆಗೆದುಕೊಂಡು ಮರ್ಯಾದ ಹತ್ಯೆ ಕುರಿತು ಅಮೂಲಾಗ್ರ ತನಿಖೆ ಮಾಡುವುದರ ಜೊತೆಗೆ ತಪ್ಪಿತಸ್ಥಿರಿಗೆ ಶಿಕ್ಷೆ ನೀಡಬೇಕು. ಇದು   ಸದ್ಯದ ಬೇಡಿಕೆಯಾಗಿದೆ.&lt;br /&gt;&lt;br /&gt;&lt;span style="font-weight:bold;"&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-724767194525204871?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/724767194525204871/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/10/blog-post_6606.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/724767194525204871'/><link rel='self' type='application/atom+xml' href='http://www.blogger.com/feeds/7991691389792198461/posts/default/724767194525204871'/><link rel='alternate' type='text/html' href='http://shamsheerbudoli.blogspot.com/2010/10/blog-post_6606.html' title='ದೇಶವನ್ನು ಆತಂಕಕ್ಕೀಡು ಮಾಡಿರುವ ಮರ್ಯಾದ ಹತ್ಯೆ  ಮರ್ಯಾದ ಹತ್ಯೆ ಪ್ರಕರಣ.'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_pucHoSJeTcw/TK1nZGFDHGI/AAAAAAAAA6E/U_bFyCyF8ro/s72-c/law2.jpg' height='72' width='72'/><thr:total>0</thr:total></entry><entry><id>tag:blogger.com,1999:blog-7991691389792198461.post-8223630835482880942</id><published>2010-10-06T12:03:00.000-07:00</published><updated>2010-10-06T12:08:01.714-07:00</updated><title type='text'>ವಾಯುಪಡೆ ಯಲ್ಲಿ  ತೆರೆದಿದೆ ...ಉದ್ಯೋಗಾವಕಾಶ</title><content type='html'>&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_pucHoSJeTcw/TKzIq-PZyGI/AAAAAAAAA50/yn1tfs5V6Do/s1600/chess2.jpg"&gt;&lt;img style="cursor:pointer; cursor:hand;width: 320px; height: 219px;" src="http://3.bp.blogspot.com/_pucHoSJeTcw/TKzIq-PZyGI/AAAAAAAAA50/yn1tfs5V6Do/s320/chess2.jpg" border="0" alt=""id="BLOGGER_PHOTO_ID_5525011483464419426" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_pucHoSJeTcw/TKzIqqdEYLI/AAAAAAAAA5s/DcDEeZEmHdo/s1600/chess.jpg"&gt;&lt;img style="cursor:pointer; cursor:hand;width: 320px; height: 179px;" src="http://1.bp.blogspot.com/_pucHoSJeTcw/TKzIqqdEYLI/AAAAAAAAA5s/DcDEeZEmHdo/s320/chess.jpg" border="0" alt=""id="BLOGGER_PHOTO_ID_5525011478153027762" /&gt;&lt;/a&gt;&lt;br /&gt;ಕೆಲಸದಲ್ಲಿ ಭದ್ರತೆ, ಉತ್ತಮ ಸಂಬಳ, ವಿವಿಧ ಸೌಲಭ್ಯಗಳು  ಸೇರಿದಂತೆ ಉತ್ತಮ ಸಾಮಾಜಿಕ ಸ್ಥಾನಮಾನ ಇವು  ಭಾರತೀಯ  ವಾಯು ಪಡೆಯಲ್ಲಿ ಉದ್ಯೋಗ ಗಿಟ್ಟಿಸಿ ಕೊಂಡಾತನಿಗೆ ಸಿಗುವಂತಹ ಉತ್ತಮ  ಅವಕಾಶವಾಗಿದೆ ಎಂದು  ಬೆಂಗಳೂರಿನಲ್ಲಿರುವ   ಭಾರತೀಯ ವಾಯುಪಡೆ ಸಿಬ್ಬಂದಿ ನೇಮಕಾತಿ ಸಂಸ್ಥೆಯ ಮುಖ್ಯಸ್ಥ ಅಫ್ರಿಫುರ್ರಹೀಮ್ ಹೇಳಿದ್ದಾರೆ.&lt;br /&gt;ಐ‌ಎ‌ಎಫ್(ಇಂಡಿಯನ್ ಏರ್‌ಫೋರ್ಸ್)ನ ವಿವಿಧ ವಿಭಾಗಗಳಲ್ಲಿ  ಇವತ್ತು ಯುವಜನತೆಗಾಗಿ ವಿವಿಧ ಉದ್ಯೋಗಾವಕಾಶಗಳ ಅವಕಾಶದ ಬಾಗಿಲು  ತೆರೆದಿದೆ.  ವಾಯುಪಡೆಯಲ್ಲಿ ಕೇವಲ ಎಂಜಿನಿಯರ್ ಮತ್ತು ಡಾಕ್ಟರ್ ಮಾತ್ರಲು ಆಗಲಷ್ಟೇ ಅಲ್ಲ. ಇವತ್ತು ವಾಯುಪಡೆಯನ್ನು   ಉದ್ಯೋಗ ಕ್ಷೇತ್ರವಾಗಿ   ಆಯ್ಕೆ ಮಾಡಿಕೊಂಡರೆ  ಇಲ್ಲಿ ಯಶಸ್ಸು ಗಳಿಸಲು ಅನೇಕ ತೆರನಾದ ಅವಕಾಶಗಳಿವೆ. ‘ಇಲ್ಲಿರುವ ಉದ್ಯೋಗಾವಕಾಶಗಳ  ಕುರಿತು ಮಾಹಿತಿಯನ್ನು  ಅರಿಯಲು ಯುವಜನತೆ  ವಿಫಲವಾಗುತ್ತಿದೆ ’ ಎಂದು ರಹೀಮ್ ಹೇಳುತ್ತಾರೆ. &lt;br /&gt;ಚಿತ್ರದುರ್ಗ ಜಿಲ್ಲೆಯಲ್ಲಿ ಎರಡನೆ ಬಾರಿಗೆ ವಾಯುಪಡೆ ಸಿಬ್ಬಂದಿಗಳ ನೇಮಕಾತಿ ನಡೆಯುತ್ತಿದೆ. ಈ ಉಸ್ತುವಾರಿಯನ್ನು ಅಫ್ರಿಫುರ್‌ರವರು ವಹಿಸಿದ್ದಾರೆ.  ಈ ಕ್ಷೇತ್ರದಲ್ಲಿ ಆಸಕ್ತಿಯಿರುವ ಹೊಸಬರಿಗೆ ತಮ್ಮ ಭವಿಷ್ಯವನ್ನು ಉಜ್ವಲವಾಗಿಸಬೇಕೆಂದರೆ ಈ ಕ್ಷೇತ್ರವನ್ನು  ಪ್ರವೇಶಿಸುವುದು ಒಳಿತು.  &lt;br /&gt;ಐ‌ಎ‌ಎಫ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಉನ್ನತ ವ್ಯಾಸಂಗದ ಅಗತ್ಯವೇನಿಲ್ಲ.  ಪಿಯುಸಿಯಲ್ಲಿ  ಶೇ.೫೦ ರಷ್ಟು ಅಂಕಗಳನ್ನು ಪಡೆದಿರಬೇಕು. ಜೊತೆಗೆ ಇಂಗ್ಲೀಷ್ ಭಾಷಾಜ್ಞಾನವಿರಬೇಕು. &lt;br /&gt;ಐ‌ಎ‌ಎಫ್‌ನಲ್ಲಿ ವಿಪುಲವಾದ ಉದ್ಯೋಗಾವಕಾಶಗಳಿವೆ ಎಂದು ಹೇಳಿದ ವಿಂಗ್ ಕಮಾಂಡರ್ ಅಫ್ರಿಫುರ್ರಹೀಮ್, ‘ಏರ್‌ಕ್ರಾಫ್ಟ್‌ಮ್ಯಾನ್ ಆಗಿ ಸೇರಿಕೊಂಡ ಅಭ್ಯರ್ಥಿ ಮುಂದೆ  ಸೇನೆಯ ನೇಮಕಾತಿ ನಿಯಮದ ಮೂಲಕ   ಮಾಸ್ಟರ್ ವಾರೆಂಟ್ ಆಫಿಸರ್‌ನಂತಹ ಉನ್ನತ ಹುದ್ದೆಗೆ  ಕೂಡಾ  ಭಡ್ತಿಯನ್ನು ಪಡೆಯಬಹುದು. ಹಾಗೆಯೇ ವಾಯುಪಡೆಯ ಸರ್ವಿಸ್ ಪರೀಕ್ಷೆಯನ್ನು ಪಾಸು ಮಾಡಿದರೆ ಸಂಸ್ಥೆಯ ಉನ್ನತ ಹುದ್ದೆಗೇರಲು ಅವಕಾಶವಿದೆ’ ಎಂದು ಅವರು ಹೇಳಿದರು. &lt;br /&gt;ವಿದೇಶದಲ್ಲಿ ಅವಕಾಶ&lt;br /&gt;ಇಷ್ಟೇ ಅಲ್ಲದೆ, ಐ‌ಎ‌ಎಫ್ ತನ್ನ  ಕೆಡೆಟ್‌ಗಳಿಗೆ ಅಪ್ಘಾನಿಸ್ತಾನ, ಇರಾಕ್, ಶ್ರೀಲಂಕಾ ಹಾಗೂ ಕೆಲವು ಆಫ್ರಿಕನ್ ದೇಶಗಳಲ್ಲಿರುವ ವಿಶ್ವಸಂಸ್ಥೆಯ ಶಾಂತಿಪಾಲನ ಪಡೆಯಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಒದಗಿಸಿಕೊಡುತ್ತದೆ.   ಈ ಅವಕಾಶ ಓರ್ವ ಉತ್ತಮ ಏರ್‌ಮೆನ್‌ಗೆ ಮಾತ್ರ ಸಿಗುತ್ತದೆ. ಈ ಪಡೆಯಲ್ಲಿ ಕಾರ್ಯ ನಿರ್ವಹಿಸಿದ ಏರ್‌ಮೆನ್ ವರ್ಷದಲ್ಲಿ ರೂ. ೧೨ ಲಕ್ಷದಷ್ಟು  ವೇತನ ಪಡೆಯುತ್ತಾನೆ.&lt;br /&gt; ಈ ವೇತನ, ನಿವೃತ್ತಿಯ ನಂತರವೂ ಕೂಡಾ  ಲಭಿಸುತ್ತದೆ. ಹೀಗೆ ಮುಂತಾದ  ಆರ್ಥಿಕ ಸೌಲಭ್ಯಗಳು ಐ‌ಎ‌ಎಫ್‌ನ ಸಿಬ್ಬಂದಿಗಳಿಗೆ  ದೊರಕುತ್ತವೆ. ಐ‌ಎ‌ಎಫ್ ಮೂಲಕ ದೇಶ ಸೇವೆ ಮಾಡಲು ಯುವ ಜನತೆಗೆ ಅವಕಾಶ ಸಿಗುತ್ತದೆ. ಹಾಗೆಯೇ  ಐ‌ಎ‌ಎಫ್ ಆಫಿಸರ್‌ನ  ಸಾಮಾಜಿಕ ಸ್ಥಾನಮಾನ ಸಹ ಉನ್ನತವಾಗಿರುತ್ತದೆ ಎಂಬುದು ಅಫ್ರಿಫುರ್ರಹೀಮ್‌ರ  ಅಭಿಮತ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-8223630835482880942?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/8223630835482880942/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/10/blog-post_6634.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/8223630835482880942'/><link rel='self' type='application/atom+xml' href='http://www.blogger.com/feeds/7991691389792198461/posts/default/8223630835482880942'/><link rel='alternate' type='text/html' href='http://shamsheerbudoli.blogspot.com/2010/10/blog-post_6634.html' title='ವಾಯುಪಡೆ ಯಲ್ಲಿ  ತೆರೆದಿದೆ ...ಉದ್ಯೋಗಾವಕಾಶ'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_pucHoSJeTcw/TKzIq-PZyGI/AAAAAAAAA50/yn1tfs5V6Do/s72-c/chess2.jpg' height='72' width='72'/><thr:total>0</thr:total></entry><entry><id>tag:blogger.com,1999:blog-7991691389792198461.post-4230702543679403208</id><published>2010-10-06T11:58:00.000-07:00</published><updated>2010-10-06T12:03:22.586-07:00</updated><title type='text'>ಚೆಸ್ಸ್-ನೂತನ ಕೋರ್ಸ್  ಆರಂಭ</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_pucHoSJeTcw/TKzHmFJuCGI/AAAAAAAAA5k/ERyw8WtKQE8/s1600/chess.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://1.bp.blogspot.com/_pucHoSJeTcw/TKzHmFJuCGI/AAAAAAAAA5k/ERyw8WtKQE8/s320/chess.jpg" border="0" alt=""id="BLOGGER_PHOTO_ID_5525010299908655202" /&gt;&lt;/a&gt;&lt;br /&gt;ದೇಶದ ಶೈಕ್ಷಣಿಕ ಕ್ಷೇತ್ರದಲ್ಲಿ ಬದಲಾವಣೆಯಾಗುತ್ತಿದೆ. ವಿದ್ಯಾರ್ಥಿಗಳು ಯಾವ ರೀತಿ ಹೊಸ ಶಿಕ್ಷಣ ಕ್ರಮಗಳನ್ನು ಬಯಸುತ್ತಾರೆ ಎಂಬುದಕ್ಕೆ ಇದೊಂದು  ಸಾಕ್ಷಿ.  ಇಂದಿರಾ ಗಾಂಧಿ  ರಾಷ್ಟ್ರೀಯ   ಮುಕ್ತ ವಿಶ್ವವಿದ್ಯಾನಿಲಯವು (ಇಗ್ನೋ) ಹಾಗೂ ಎನ್‌ಐ‌ಐಟಿ  (ಪ್ರಮುಖ  ಜಾಗತಿಕ ಪ್ರತಿಭಾ ಅಭಿವೃದ್ದಿ  ನಿಗಮ) ಸಂಸ್ಥೆಯು  ಚೆಸ್ ಆಟಗಾರರಿಗೆ ಮತ್ತು ಆಸಕ್ತರಿಗಾಗಿ ‘ಮೆದುಳಿಗೆ ಕಸರತ್ತು ನೀಡುವ-ಚೆಸ್’ ಎಂಬ ವಿಷಯದಲ್ಲಿ ಸರ್ಟಿಫಿಕೇಟ್ ಕೋರ್ಸನ್ನು ಆರಂಭಿಸಿದೆ. &lt;br /&gt; ಈ ಕೋರ್ಸು   ವಿದ್ಯಾರ್ಥಿಗಳನ್ನು ಚೆಸ್ ಆಟದಲ್ಲಿ ತೊಡಗಿಸಿಕೊಳ್ಳುವಂತೆ  ಹಾಗೂ  ವೈಚಾರಿಕವಾಗಿ ಚಿಂತಿಸುವಂತೆ ಮಾಡುವ ಜೊತೆಗೆ ಜೀವನ ಮೌಲ್ಯವನ್ನು ಕಲಿಸಲು ಸಹಾಯಕವಾಗುತ್ತದೆ.  ಈ ಸರ್ಟಿಫಿಕೇಟ್ ಕೋರ್ಸ್ ಮಾಡುವ ವಿದ್ಯಾರ್ಥಿಗಳಿಗೆ  ವಿಶ್ವ ಚಾಂಪಿಯನ್  ಮತ್ತು  ಗ್ರಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್ ಮಾರ್ಗದರ್ಶನ ನೀಡಲಿದ್ದಾರೆ. ಇಗ್ನೋ ಹಾಗೂ ಎನ್‌ಐ‌ಐಟಿಯು ಜಂಟಿಯಾಗಿ ತಮ್ಮ   ಶೈಕ್ಷಣಿಕ ಕಾರ್ಯವನ್ನು ದೇಶಾದ್ಯಂತ  ಈ ಮೂಲಕ ವಿಸ್ತಾರಗೊಳಿಸುತ್ತಿದೆ. ದೇಶದ ಆಸಕ್ತ ವಿದ್ಯಾರ್ಥಿಗಳು ಆ ಕೋರ್ಸಿನ ಪ್ರಯೋಜನ ಪಡೆಯಬೇಕೆಂಬುದೇ ಇವರ ಗುರಿ. &lt;br /&gt; ಈ ಕಾರ್ಯಕ್ರಮದ ಮುಖೇನ ವಿದ್ಯಾರ್ಥಿಗಳು ಚೆಸ್ ಆಟದ ಕುರಿತು, ಆಟವಾಡುವ ತರಬೇತಿ,  ಆಟದ ಗೂಢಪ್ರಶ್ನೆಗಳ ನಿವಾರಣೆ,  ಚೆಸ್ ಆಟದ ನಡೆಯ  ವಿಧಾನದ ಕುರಿತು ಅಧ್ಯಯನ,  ಚೆಸ್ &lt;br /&gt;ಆಟದ ಇತಿಹಾಸದ ಕುರಿತು  ಹಾಗೂ ವಿಶ್ವ ಮಾನ್ಯ ಚೆಸ್ ಆಟಗಾರರ ಕುರಿತು ಅಧ್ಯಯನ ಮಾಡುವುದು, ಆಟದ ಕ್ರಮವನ್ನು ಅರಿಯುವುದು ಹೀಗೆ ಮುಂತಾದವುಗಳ ಕುರಿತು ಅಧ್ಯಯನ  ಮಾಡಲು ಅವಕಾಶವಿದೆ.&lt;br /&gt; ಮಾತ್ರವಲ್ಲ, ಆ ಕೋರ್ಸು ಮಾಡುವ ವಿದ್ಯಾರ್ಥಿಗಳಿಗೆ  ಗ್ರಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಜೊತೆ ಆಟವಾಡಲು ಅವಕಾಶ  ಸಿಗುತ್ತದೆ. ಜೊತೆಗೆ ವಾರ್ಷಿಕ  ಚೆಸ್ ಮಾಸ್ಟರ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.&lt;br /&gt; ಈ ಕೋರ್ಸನ್ನು ಉದ್ಘಾಟಿಸಿದ  ಬಳಿಕ  ಮಾತನಾಡಿದ ಇಗ್ನೋದ ಉಪಕುಲಪತಿ  ವಿ.ಎನ್.ರಾಜಶೇಖರನ್ ಪಿಳ್ಳಾಯಿ, ‘ನಿಮ್ಮಲ್ಲಿ ಆತ್ಮವಿಶ್ವಾಸವೊಂದಿದ್ದರೆ, ಈ ಕೋರ್ಸು ಯಾವ ರೀತಿ ಚೆಸ್ ಆಟದಲ್ಲಿ ಪಳಗಬೇಕೆಂಬುದನ್ನು ಕಲಿಸಿಕೊಡುತ್ತದೆ. ಇದು ಹೆಚ್ಚಿನ ವಿದ್ಯಾರ್ಥಿಗಳನ್ನು ಆಕರ್ಷಿಸಲಿದೆ. ಭಾರತದಲ್ಲಿ ಇದೊಂದು  ನೂತನ ಪ್ರಯೋಗವಾಗಿದ್ದು ಈ ಮೂಲಕ ವಿಶ್ವದ ಜನತೆ ಭಾರತದ ಕಡೆ ದೃಷ್ಟಿ ಹಾಯಿಸಲಿದೆ’ ಎಂದು ಅವರು ಹೇಳಿದರು.&lt;br /&gt;ಎನ್‌ಐ‌ಐಟಿಯ  ಸಿ‌ಓ‌ಓ ಪಿ.ರಾಜೇಂದ್ರನ್  ಮಾತನಾಡಿ, ‘ಈ ಸರ್ಟಿಫಿಕೇಟ್ ಕೋರ್ಸು ಯುವ ಜನತೆಯ ಬುದ್ಧಿಶಕ್ತಿಯನ್ನು ಬೆಳೆಸಲಿದೆ. ಹಾಗೂ ಇವರ  ಚೆಸ್ ಪ್ರತಿಭೆಗೆ ವೇದಿಕೆ ಕಲ್ಪಿಸಿಕೊಡಲಿದೆ’ ಎಂದು ಅವರು ಹೇಳಿದರು. &lt;br /&gt; ಈ ನೂತನ ಕೋರ್ಸು ಕುರಿತು ಮಾತನಾಡಿದ ವಿಶ್ವ ಚೆಸ್ ಚಾಂಪಿಯನ್  ವಿಶ್ವನಾಥನ್ ಆನಂದ್,  ‘ಈ  ಕೋರ್ಸಿನ ಪ್ರಾರಂಭಿಕ ಹಂತವೇ ಯುವಜನತೆಯನ್ನು ಆಕರ್ಷಿಸಲಿದ್ದು, ಯುವಜನತೆ ಇದನ್ನು ಇಷ್ಟಪಡುತ್ತಾರೆ’ ಎಂದು ಹೇಳಿದರು.   ಕೋರ್ಸು ಮುಗಿಸಿದ ವಿದ್ಯಾರ್ಥಿಗಳು ಎನ್‌ಐ‌ಐಟಿ ಮತ್ತು  ಇಗ್ನೋದ ಜಂಟಿ   ಪ್ರಮಾಣ ಪತ್ರ ಪಡೆಯಲಿದ್ದಾರೆ.  ಪ್ರಮಾಣ ಪತ್ರ ಪಡೆದ ವಿದ್ಯಾರ್ಥಿಗಳು ಎನ್‌ಐ‌ಐಟಿಯ  ಚೆಸ್ ಅಕಾಡಮಿ ಸೇರಬಹುದು.  ಹಾಗೂ  ಭಾರತದಲ್ಲಿ ನಡೆಯುವ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಲು  ಅವಕಾಶವಿದೆ.&lt;br /&gt;ಸರ್ವ ಶಿಕ್ಷಣ ಅಭಿಯಾನದಡಿಯಲ್ಲಿ  ಈ ಕೋರ್ಸನ್ನು ದೂರಶಿಕ್ಷಣದ ಮೂಲಕ ಪ್ರಾರಂಭಿಸಲಾಗಿದ್ದು ಇದೊಂದು ನೂತನ ಪ್ರಯೋಗವಾಗಿದೆ. ಪುಲ್‌ಟೈಮ್ ತರಗತಿಗಳಿಗಿಂತಲೂ ಇಲ್ಲಿ ಹೆಚ್ಚಿನದನ್ನು ಕಲಿಸಲು ಸಿದ್ಧತೆ ನಡೆಸಲಾಗಿದೆ.&lt;br /&gt;  ಕ್ರೀಡೆಯಲ್ಲಿ ಆಸಕ್ತಿ ಇರುವವರಿಗೆ ಹಾಗೂ ಚೆಸ್‌ನಲ್ಲಿ ಭವಿಷ್ಯ ಕಟ್ಟಿಕೊಳ್ಳುವವರಿಗೆ ಈ ಕೋರ್ಸು ಉಪಕಾರಿಯಾಗಲಿದೆ. ಹೆಚ್ಚಿನ ಮಾಹಿತಿಗಾಗಿ www.depssa.ignour.ac.in ಸಂಪರ್ಕಿಸಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-4230702543679403208?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/4230702543679403208/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/10/blog-post_06.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/4230702543679403208'/><link rel='self' type='application/atom+xml' href='http://www.blogger.com/feeds/7991691389792198461/posts/default/4230702543679403208'/><link rel='alternate' type='text/html' href='http://shamsheerbudoli.blogspot.com/2010/10/blog-post_06.html' title='ಚೆಸ್ಸ್-ನೂತನ ಕೋರ್ಸ್  ಆರಂಭ'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_pucHoSJeTcw/TKzHmFJuCGI/AAAAAAAAA5k/ERyw8WtKQE8/s72-c/chess.jpg' height='72' width='72'/><thr:total>0</thr:total></entry><entry><id>tag:blogger.com,1999:blog-7991691389792198461.post-6410717342900300066</id><published>2010-10-06T11:45:00.000-07:00</published><updated>2010-10-06T11:52:28.784-07:00</updated><title type='text'>ಕ್ರಿಕೆಟ್  ಅoಗನದತ್ತ ಝಿಂಬಾಬ್ವೆ ಹುಲಿ</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_pucHoSJeTcw/TKzFZY8y0bI/AAAAAAAAA5c/nQxNz9VxY5s/s1600/grantandandy_getty.jpg"&gt;&lt;img style="cursor:pointer; cursor:hand;width: 300px; height: 200px;" src="http://2.bp.blogspot.com/_pucHoSJeTcw/TKzFZY8y0bI/AAAAAAAAA5c/nQxNz9VxY5s/s320/grantandandy_getty.jpg" border="0" alt=""id="BLOGGER_PHOTO_ID_5525007882861597106" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_pucHoSJeTcw/TKzFZBgDXII/AAAAAAAAA5U/BEW4_FvnMH4/s1600/_grant_flower_766.jpg"&gt;&lt;img style="cursor:pointer; cursor:hand;width: 320px; height: 214px;" src="http://2.bp.blogspot.com/_pucHoSJeTcw/TKzFZBgDXII/AAAAAAAAA5U/BEW4_FvnMH4/s320/_grant_flower_766.jpg" border="0" alt=""id="BLOGGER_PHOTO_ID_5525007876567030914" /&gt;&lt;/a&gt;&lt;br /&gt;ತನ್ನ ೩೯ನೆ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕೆರಿಯರ್ ಅನ್ನು ಉತ್ತಮಪಡಿಸಿರhವ  ಝಿಂಬಾಬ್ವೆ ತಂಡದ ಕ್ರಿಕೆಟಿಗ ಗ್ರಾಂಟ್ ಫ್ಲವರ್ ಮುಂದಿನ ತಿಂಗಳು ನಡೆಯಲಿರುವ ದಕ್ಷಿಣ ಅಫ್ರಿಕಾ ವಿರುದ್ಧದ ಸರಣಿಯಲ್ಲಿ  ಆಟವಾಡಲಿದ್ದಾರೆ. ಈ ಮೂಲಕ ದ್ವಿತೀಯ ಇನಿಂಗ್ಸ್‌ವಾಡಲಿದ್ದಾರೆ.&lt;br /&gt;ಇಂಗ್ಲೆಂಡ್ ಕ್ರಿಕೆಟ್ ತಂಡದ ನಿರ್ದೇಶಕ ಆಂಡಿಯ ಸಹೋದರರಾಗಿರುವ  ಗ್ರಾಂಟ್, ೨೦೦೪ರ ನಂತರ ಮೊದಲ ಬಾರಿ  ಅಂತಾರಾಷ್ಟ್ರೀಯ ಪಂದ್ಯದಲ್ಲಿ ಝಿಂಬಾಬ್ವೆ ಪರ ಆಟವಾಡಲಿದ್ದಾರೆ. ಕಳೆದ ೬ ವರ್ಷಗಳಿಂದ  ಗ್ರಾಂಟಿ ಇಂಗ್ಲೆಂಡ್‌ನ ಕೌಂಟಿ  ತಂಡ ಎಸೆಕ್ಸ್ ಪರ ಆಟವಾಡುತ್ತಿದ್ದರು. &lt;br /&gt;ಬ್ಯಾಟಿಂಗ್ ಕೋಚ್ ಆಗಿ  ಕೆಲಸ ನಿರ್ವಹಿಸಲು ಸವಾಲಾಗಿದ್ದು, ಟ್ವೆಂಟಿ-೨೦ ಪಂದ್ಯ ಮತ್ತು  ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒತ್ತಡದಿಂದ ಕೂಡಿದ್ದಾಗಿದೆ ಎಂದು ಗ್ರಾಂಟಿ ಹೇಳಿದ್ದಾರೆ.  ಬಲಗೈ ಬ್ಯಾಟ್ಸ್‌ಮನ್ ಮತ್ತು ಅರೆಕಾಲಿಕ ಸ್ಪಿನ್ ಬೌಲರ್ ಆಗಿರುವ ಗ್ರಾಂಟಿ  ಫ್ಲವರ್ ೬೭ ಟೆಸ್ಟ್, ೨೧೯ ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಹರಾರೆಯಲ್ಲಿ ಭಾರತದ ವಿರುದ್ಧ ೧೯೯೨ರಲ್ಲಿ ಭಾರತ ವಿರುದ್ಧ ಟೆಸ್ಟ್ ಆಡುವುದರ ಮೂಲಕ  ಟೆಸ್ಟ್  ಕ್ರಿಕೆಟ್‌ಗೆ ಪಾದರ್ಪಣೆ ಮಾಡಿದ್ದರು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-6410717342900300066?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/6410717342900300066/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/10/o.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/6410717342900300066'/><link rel='self' type='application/atom+xml' href='http://www.blogger.com/feeds/7991691389792198461/posts/default/6410717342900300066'/><link rel='alternate' type='text/html' href='http://shamsheerbudoli.blogspot.com/2010/10/o.html' title='ಕ್ರಿಕೆಟ್  ಅoಗನದತ್ತ ಝಿಂಬಾಬ್ವೆ ಹುಲಿ'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_pucHoSJeTcw/TKzFZY8y0bI/AAAAAAAAA5c/nQxNz9VxY5s/s72-c/grantandandy_getty.jpg' height='72' width='72'/><thr:total>0</thr:total></entry><entry><id>tag:blogger.com,1999:blog-7991691389792198461.post-5488208294587292251</id><published>2010-10-06T11:42:00.000-07:00</published><updated>2010-10-06T11:44:57.187-07:00</updated><title type='text'>ಕಾಮನ್‌ವೆಲ್ತ್‌:   79ರ ವಿಲ್ಲಿ ಎಂಬ ಆಕರ್ಷಣೆಯ ವ್ಯಕ್ತಿ</title><content type='html'>ಅಕ್ಟೋಬರ್ ೩ರಿಂದ ಆರಂಭವಾಗಲಿರುವ ಕಾಮನ್‌ವೆಲ್ತ್ ಗೇಮ್ಸ್ ಹಲವು ವಿಶೇಷತೆಗಳನ್ನು ಹೊಂದಿರಬಹುದು.  ಆದರೆ ಇವರು ಮಾತ್ರ ಎಲ್ಲಕ್ಕಿಂತಲೂ ವಿಶೇಷವಾಗಿರುತ್ತಾರೆ. ಹೌದು. ೭೨ ವರ್ಷದ ವಿಲ್ಲಿ ವುಡ್ ಎಂಬ  ಹಿರಿಯ ಅಥ್ಲೀಟ್ ಕಾಮನ್‌ವೆಲ್ತ್‌ನಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದು, ಗೇಮ್ಸ್‌ನ  ಆಕರ್ಷಣೆಯ ವ್ಯಕ್ತಿಯಾಗಲಿದ್ದಾರೆ.&lt;br /&gt;ವಿಲ್ಲಿವುಡ್  ಸ್ಕಾಟ್ಲೆಂಡ್‌ನ ಆಟಗಾರರಾಗಿದ್ದಾರೆ.  ಇವರು ತನ್ನ ೧೨ನೆ ವಯಸ್ಸಿನಲ್ಲಿ  ಆಟವಾಡಲು ಪ್ರಾರಂಭಿಸಿದ ರಂತೆ. ಇವರು ಈಗಲೂ ಆಟವಾಡಲು ಬಯಸುತ್ತಾರಂತೆ. ಟ್ರಿಪಲ್ ವಿಭಾಗದಲ್ಲಿ ಇವರು ಪ್ರಣರು. ೧೯೯೦ರಲ್ಲಿ ಅಕ್ಲಾಂಡ್ ನಲ್ಲಿ ನಡೆದ ಗೇಮ್ಸ್‌ನಲ್ಲಿ   ವುಡ್ ಚಿನ್ನದ  ಪದಕವನ್ನು ಗೆದ್ದಿದ್ದರು. ದಿಲ್ಲಿ ಕಾಮನ್‌ವೆಲ್ತ್ ಗೇಮ್ಸ್  ಇವರದ್ದು ಎಂಟನೆ  ಗೇಮ್ಸ್  ಅಂತೆ. ಇವರ  ಮೊದಲ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಟವಾಡಿದ್ದು  ೧೯೭೪ರಲ್ಲಿ. ೧೯೮೬ ಮತ್ತು  ೨೦೦೬ರ ಗೇಮ್ಸ್‌ಅನ್ನು ಇವರು ಮಿಸ್ ಮಾಡಿದ್ದರಂತೆ.  ವುಡ್ ಈಗಾಗಲೇ ಒಂಭತ್ತು  ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದಾರೆ. ೧೫ ಪದಕಗಳನ್ನು ಗೆದ್ದಿದ್ದಾರೆ. ತನ್ನ ೧೮ನೆ ವಯಸ್ಸಿನಲ್ಲಿ ವುಡ್,  ಕಾರ್ಯನಿರ್ವಹಿಸಲು  ಬ್ರಿಟಿಷ್ ಆರ್ಮಿ ಸೇರಿಕೊಂಡರು.ಹಾಗೆಯೇ ಜರ್ಮನಿಯಲ್ಲಿ  ರೋಯಲ್ ಇಲೆಕ್ಟ್ರಿಕಲ್ ಮತ್ತು ಮೆಕಾನಿಕಲ್ ಎಂಜಿನಿಯರ್ ಆಗಿ  ಕಾರ್ಯನಿರ್ವಹಿಸಲು ಪ್ರಾರಂಭಿಸಿದರಂತೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-5488208294587292251?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/5488208294587292251/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/10/79.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/5488208294587292251'/><link rel='self' type='application/atom+xml' href='http://www.blogger.com/feeds/7991691389792198461/posts/default/5488208294587292251'/><link rel='alternate' type='text/html' href='http://shamsheerbudoli.blogspot.com/2010/10/79.html' title='ಕಾಮನ್‌ವೆಲ್ತ್‌:   79ರ ವಿಲ್ಲಿ ಎಂಬ ಆಕರ್ಷಣೆಯ ವ್ಯಕ್ತಿ'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-7991691389792198461.post-3630144755039471826</id><published>2010-10-06T11:33:00.000-07:00</published><updated>2010-10-06T11:41:45.961-07:00</updated><title type='text'>ಒಂದೆಡೆ ವಿವಾದ....ಇನ್ನೊಂದೆಡೆ ಆತಂಕ... ದೇಶದಲ್ಲಿ ಅತಿ ದೊಡ್ಡ ಕ್ರೀಡಾ ಸ್ಪರ್ಧೆ ಕಾಮನ್‌ವೆಲ್ತ್ ಗೇಮ್ಸ್ ಹಬ್ಬ-</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_pucHoSJeTcw/TKzC4ha1-xI/AAAAAAAAA40/lfBoFWqql6M/s1600/commonwealth1.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 112px;" src="http://2.bp.blogspot.com/_pucHoSJeTcw/TKzC4ha1-xI/AAAAAAAAA40/lfBoFWqql6M/s320/commonwealth1.jpg" border="0" alt=""id="BLOGGER_PHOTO_ID_5525005119176178450" /&gt;&lt;/a&gt;&lt;br /&gt;ಹೊಸದಿಲ್ಲಿಯಲ್ಲಿ ಅಕ್ಟೋಬರ್  ೩ರಿಂದ ೧೪ರವರೆಗೆ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಅದ್ದೂರಿಯಾಗಿ ನಡೆಸಲು  ಸಿದ್ಧತೆಗಳು ಭರದಿಂದ ಸಾಗಿವೆ.  ಸುಮಾರು  ೩೦,೦೦೦ ಕೋಟಿ  ರೂ.ಗಳ ವೆಚ್ಚ ಮಾಡುವುದರಿಂದ್ದ ಈ ಕೂಟ  ಹಿನ್ನೆಲೆಯಲ್ಲಿ ಇದು ಎಲ್ಲ  ಕೂಟಗಳ ದಾಖಲೆಯನ್ನು ಮುರಿಯಲಿದೆ.  ಕ್ರೀಡಾಕೂಟಕ್ಕಾಗಿ ರಾಜಧಾನಿಯಲ್ಲಿ ರಸ್ತೆಗಳು, ಫ್ಲೆ‌ಓವರ್ ಸೇರಿದಂತೆ ಮೂಲಭೂತ  ಸೌಲಭ್ಯಗಳನ್ನು  ವ್ಯವಸ್ಥಿತಗೊಳಿಸಲಾಗಿದೆ.  ಕಾಮನ್‌ವೆಲ್ತ್  ಕ್ರೀಡಾಕೂಟದ ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭಗಳನ್ನು  ಅತ್ಯಂತ ಅದ್ದೂರಿಯಾಗಿ ಸಂಘಟಿಸಲು  ಸರಕಾರ  ತೀರ್ಮಾನಿಸಿದೆ. ಈ ದಿಶೆಯಲ್ಲಿ  ಭರದ   ಸಿದ್ಧತೆಗಳನ್ನು ನಡೆಸಿದೆ.  ಉದ್ಘಾಟನೆ ಹಾಗೂ ಸಮಾರೋಪ  ಸಮಾರಂಭಕ್ಕೆ  ೧೫೦ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದ್ದು,  ಈ  ಪೈಕಿ  ಐದು ಕೋಟಿ ರೂ.ಗಳನ್ನು ಸಂUತ ಕಾರ್ಯಕ್ರಮ  ನೀಡಲಿರುವ ಆಸ್ಕರ್ ಪ್ರಶಸ್ತಿ   ಪುರಸ್ಕೃತ ಎ.ಆರ್.ರಹ್ಮಾನ್‌ಗೆ  ನೀಡಲಾಗುತ್ತಿದೆ.&lt;br /&gt;ಜೊತೆಗೆ ಕಾರ್ಯಕ್ರಮ ವರ್ಣರಂಜಿತವಾಗಲು ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭದ ಸಮಯದಲ್ಲಿ  ಭಾರಿ  ಪ್ರಮಾಣದಲ್ಲಿ  ಬಲೂನು  ಬಳಸಲು ತೀರ್ಮಾನಿಸ ಲಾಗಿದ್ದು,  ಇವುಗಳ  ಅಂದಾಜು  ವೆಚ್ಚ ೪೦ ಕೋಟಿ ರೂ.ಗಳಾಗಿವೆ. ಕಳೆದ  ಏಳು ವರ್ಷಗಳಿಂದ ಭಾರತ ಸರಕಾರ, ಭಾರತೀಯ  ಒಲಿಂಪಿಕ್ಸ್ ಅಸೋಸಿಯೇಶನ್ ಮತ್ತು  ಇತರ ದೇಶದ  ಕ್ರೀಡಾ ಸಂಸ್ಥೆಗಳು ಭಾರತದಲ್ಲಿ ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ  ಕಾಮನ್‌ವೆಲ್ತ್ ಕ್ರೀಡಾಕೂಟವನ್ನು  ಎದುರು  ನೋಡುತ್ತಿವೆ.  ಆದರೆ ಅಂತಾರಾಷ್ಟ್ರೀಯ  ಮಟ್ಟದಲ್ಲಿ  ದೇಶದ ಕ್ರೀಡಾ ಪ್ರತಿಷ್ಠೆಯನ್ನು  ಎತ್ತಿ ಹಿಡಿಯುವ  ಅವಕಾಶವು ಭಾರತೀಯ  ಒಲಿಂಪಿಕ್ ಅಸೋಸಿಯೇಶನ್‌ನ ಹಾಗೂ ಕೇಂದ್ರ ಸರಕರಾದ  ಕ್ರೀಡಾ ಇಲಾಖೆಯ  ದಿವ್ಯ ನಿರ್ಲಕ್ಷ  ಹಾಗೂ ಭ್ರಷ್ಟಾಚಾರದಿಂದಾಗಿ  ಕಳಂಕಿತವಾಗುತ್ತಿದೆ. &lt;br /&gt; ೧೯೮೨ರಲ್ಲಿ  ಭಾರತ ಏಶಿಯನ್ ಕ್ರೀಡಾಕೂಟವನ್ನು ದಿಲ್ಲಿಯಲ್ಲಿ ಯಶಸ್ವಿಯಾಗಿ   ಆಯೋಜಿಸಿತ್ತು.  ಇದೇ ಅನುಭವದ ಆಧಾರದಿಂದ ಕಾಮನ್‌ವೆಲ್ತ್  ಕ್ರೀಡಾಕೂಟವನ್ನು  ಸಂಘಟಿಸಲು  ೨೦೦೩ರಲ್ಲಿ  ನಿರ್ಧರಿಸಿ ಅಂದು ೬೧೧ ಕೋಟಿ  ರೂಪಾಯಿಗಳಿಗೆ  ನಿಗದಿಯಾಗಿದ್ದ  ಕ್ರೀಡಾಕೂಟದ  ಅಂದಾಜು  ವೆಚ್ಚ ೨೦ ಸಲ ಪರಿಷ್ಕರಿಸಲ್ಪಟ್ಟಿತ್ತು.  ಈಗ ೧೧೫೦೦ ಕೋಟಿ ರೂ.ಗಳಿಗೆ   ಏರಿದೆ. ಸುಮಾರು ೩೦ ವರ್ಷಗಳಿಂದ ಭಾರತೀಯ ಒಲಿಂಪಿಕ್ ಅಸೋಸಿಯೇಶನ್‌ನ ಆಧಿಪತ್ಯವನ್ನು ಹೊಂದಿರುವ  ಸುರೇಶ್ ಕಲ್ಮಾಡಿಯ ಮೇಲೆ ಇತ್ತೀಚೆಗೆ ಕ್ರೀಡಾಕೂಟದ ಹಣದಲ್ಲಿ ಆಗಿರುವ ಭ್ರಷ್ಟಾಚಾರದಿಂದ ಇಡಿ ರಾಷ್ಟ್ರ್ಟವೇ  ಆಶ್ಚರ್ಯ ವ್ಯಕ್ತಪಡಿಸಿದೆ. ಕಾಮನ್‌ವೆಲ್ತ್  ಕ್ರೀಡಾಕೂಟದ ಸಂಘಟನಾ ಸಮಿತಿಯು ಯಾವುದೇ ಹಣ ದುರುಪಯೋಗ ಮಾಡಿಕೊಂಡಿಲ್ಲವೆಂದು  ಐ‌ಓ‌ಒ ಅಧ್ಯಕ್ಷರು   ಸ್ಪಷ್ಟನೆ ನೀಡಿದ್ದರು.  ಲಂಡನ್‌ನಲ್ಲಿ  ಇರುವ ಭಾರತೀಯ ಹೈಕಮೀಶನ್ ಕಚೇರಿಯ  ಶಿಫಾರಸಿನಂತೆ  ಬ್ರಿಟನ್ ಮೂಲದ ಕಂಪೆನಿಯ ನಿರ್ದೇಶಕ  ಆಶಿಶ್ ಪಟೇಲ್ ಜೊತೆ ಸಾರಿಗೆ  ವ್ಯವಸ್ಥೆಗಾಗಿ  ಒಪ್ಪಂದ ಮಾಡಿಕೊಡುವ ಸಲುವಾಗಿ  ೪.೫ ಲಕ್ಷ ಪೌಂಡ್ ಹಣವನ್ನು ನೀಡಲಾಗಿದೆ ಎಂದು ಕಲ್ಮಾಡಿ ಹೇಳಿದ್ದರು. ಆದರೆ  ಲಂಡನ್‌ನ  ಭಾರತದ ಹೈಕಮೀಶನ್ ಯಾವುದೇ ಶಿಫಾರಸನ್ನು ಮಾಡಿಲ್ಲವೆಂದು ಎಸ್.ಎಂ.ಕೃಷ್ಣ ಹೇಳಿದ್ದಾರೆ.  ಹೀಗಾಗಿ ಕಲ್ಮಾಡಿ ಯಾವುದೇ ಶಿಫಾರಸ್ಸು   ಪತ್ರವಿಲ್ಲದೇ ಆಶಿಶ್ ಪಟೇಲ್ ಜೊತೆ ವ್ಯವಹಾರ ಮಾಡಿದ್ದಾರೆ ಎಂದು ಆಪಾದಿಸಲಾಗಿದೆ.&lt;br /&gt; ಕೇಂದ್ರ ಸರಕಾರದ  ಕ್ರೀಡಾ ಸಚಿವಾಲಯ ಕಲ್ಮಾಡಿಯ ಬಲ ಮತ್ತು ಎಡ ಬಂಟರಾದ ಟಿ.ಎಸ್.ದರ್ಬಾರಿ ಮತ್ತು ಸಂಜಯ್  ಮಹೀಂದ್ರೊರನ್ನು ವಜಾಗೊಳಿಸಲಾಗಿದೆ.   ದಿಲ್ಲಿ ಸರಕಾರ  ಪರಿಶಿಷ್ಟ ಜಾತಿ, ಪಂಗಡದವರ  ಅಭಿವೃದ್ದಿಗಾಗಿ ಮೀಸಲಿಟ್ಟ ಹಣವನ್ನು ಕಾಮನ್‌ವೆಲ್ತ್ ಕ್ರೀಡಾಕೂಟದ ಸಿದ್ದತೆಗಾಗಿ  ಬಳಸಿದೆ ಎಂದು ಹೇಳಲಾಗಿದೆ.  ಮುಖ್ಯಮಂತ್ರಿ  ಶೀಲಾ ದೀಕ್ಷಿತರ  ಸರಕಾರ  ದಲಿತರ ಕಲ್ಯಾಣಕ್ಕಾಗಿ  ಮೀಸಲಿಟ್ಟಿದ್ದ ೭೫೦ ಕೋಟಿ ರೂಪಾಯಿಗಳನ್ನು  ಕ್ರೀಡಾಕೂಟದ ನೆಪದಲ್ಲಿ ಕೊಳ್ಳೆ ಹೊಡೆದಿದೆ ಎಂಬ ಸಂಶಯವಿದೆ.&lt;br /&gt;ಅನಗತ್ಯ ದುಂದು ವೆಚ್ಚ&lt;br /&gt;ಅತ್ಯಾಧುನಿಕ ತಂತ್ರಾಜ್ಞಾನ ಹೊಂದಿರುವ  ಕಂಪ್ಯೂಟರ‍್ಸ್‌ಗಳಿಗೆ ಅತಿ ಹೆಚ್ಚೆಂದರೆ ೬೦,೦೦೦ ರೂ.ಗಳಾಗಬಹುದು.  ಆದರೆ ಸಿಡಬ್ಲೂಜಿ ಸಂಘಟನಾ  ಸಮಿತಿ ತಲಾ ೮೯೫೦೨  ರೂ.ಗಳಿಗೆ  ಒಂದರಂತೆ  ಕಂಪ್ಯೂಟರ‍್ಸ್‌ಗಳನ್ನು  ೪೫ ದಿನಗಳಿಗೆ ಬಾಡಿಗೆ  ಪಡೆದಿದೆ. ೪೬೦ ರೂ.ಗಳಿಗೆ  ಹೆಚ್ಚಾಗದ  ಲಿಕ್ವಿಡ್ ಸೋಪ್ ಡಿಸ್ಪೆನ್ಸ್‌ಗಳನ್ನು ೩೩೯೭ ರೂ.ಗಳಿಗೆ ಬಾಡಿಗೆ ಪಡೆದಿದೆ. ಒಟ್ಟು ೨೮೮೩ ಯುನಿಟ್ಸ್‌ಗಳಿಗೆ  ಸಂಘಟನಾ ಸಮಿತಿ  ಬಾಡಿಗೆ ನೀಡಿದೆ.  ೧೦೦ ರೂ.ಗಳಿಗೆ  ಸಿಗುವ  ಸೊಳ್ಳೆ ನಿವಾರಣಾ ಉಪಕರಣವನ್ನು  ತಲಾ ೧೩೫ ರೂ.ಗಳಿಗೆ ಖರೀದಿಸಲಾಗಿದೆ.&lt;br /&gt; ೪೪೧೨ ರೂ.ಬಾಡಿಗೆಯಲ್ಲಿ ೯೭೦ ಫ್ಯಾನ್‌ಗಳನ್ನು ಪಡೆಯಲಾಗಿದೆ.  ಮಾರುಕಟ್ಟೆಯಲ್ಲಿ  ಅತಿ ದುಬಾರಿಯ  ಫ್ಯಾನ್  ಬೆಲೆ  ೪೫೦೦ ರೂ.ಗಳಿಗಿಂತ  ಹೆಚ್ಚಾಗಿರದು.  ಮಾರುಕಟ್ಟೆಯಲ್ಲಿ  ೧೫ ಲಕ್ಷ ರೂ.ಗಳಿಗೆ  ದೊರಕುವ  ಐಸ್ ತಯಾರಿಸುವ  ಉಪಕರಣಗಳನ್ನು  ೪೬ ಲಕ್ಷ  ರೂ.ಗಳಿಗೆ  ಬಾಡಿಗೆಗೆ  ಪಡೆಯಲಾಗಿದೆ.  ಇದೇ ರೀತಿ  ಇತರ ಸುಮಾರು  ೫೦೦ ವಸ್ತುಗಳನ್ನು  ೬೫೦ ಕೋಟಿ  ರೂ.ಗಳಿಗೆ  ಬಾಡಿಗೆಗೆ  ಪಡೆಯಲಾಗಿದೆ.  ವಿದ್ಯುತ್ ಪ್ಲಗ್‌ಗಳನ್ನು  ತಲಾ ೧೨೧೯  ರೂ.ಗಳಂತೆ  ಒಟ್ಟು ೬೨೧೮ ಫ್ಲಗ್‌ಗಳನ್ನು  ಬಾಡಿಗೆ ಪಡೆಯಲಾಗಿದೆ.  ಈ ಫ್ಲಗ್ ಪಾಯಿಂಟ್‌ಗಳು  ಮಾರುಕಟ್ಟೆಯಲ್ಲಿ  ೭೫  ರೂ.ಗಳಿಗೆ  ದೊರೆಯುತ್ತದೆ.  ಕಾಮನ್‌ವೆಲ್ತ್  ಕ್ರೀಡಾಕೂಟವನ್ನು ಯಶಸ್ವಿಯಾಗಿ ಸಂಘಟಿಸುವುದು   ದೇಶದ ಪ್ರತಿಷ್ಠೆಯ ಪ್ರಶ್ನೆ.  ಆದರೆ ಇದೇ  ಸಂದರ್ಭದಲ್ಲಿ  ಭ್ರಷ್ಟಾಚಾರವನ್ನು  ಹೊರಗೆಡವುದು  ಕೇಂದ್ರ ಕ್ರೀಡಾ ಸಚಿವಾಲಯದ ಕರ್ತವ್ಯ. ಏಳೆಂಟು  ವರ್ಷಗಳಿಂದ ನಡೆಯುತ್ತಿರುವ  ಕ್ರೀಡಾಕೂಟದ  ಕಾಮಗಾರಿಯ   ಭ್ರಷ್ಟಾಚಾರ  ಕರ್ಮಕಾಂಡ ಇಷ್ಟು ವರ್ಷ   ನೋಡಿಯೂ  ನೋಡದಂತೆ  ಕುಳಿತು  ಈಗ ಮೂರು ತಿಂಗಳಲ್ಲಿ ಎಚ್ಚೆತ್ತುಕೊಂಡಿರುವುದು ನೋಡಿದರೆ ಭಾರತೀಯ ಒಲಿಂಪಿಕ್ ಸಂಸ್ಥೆ ಒಂದೇ ಹೊಣೆಯಾಗಲಾರದು. ಆದರೂ ಕ್ರೀಡೆಯು ನಿಗದಿತ ವೇಳೆ ಹಾಗೂ ವ್ಯವಸ್ಥಿತವಾಗಿ ನಡೆಯಬೇಕುನ್ನುವುದು ಎಲ್ಲರ ಆಶಯ.&lt;br /&gt;೧೪೦೮ ಪದಕಗಳ  ತಯಾರಿಗೆ ೮೧ ಲಕ್ಷ&lt;br /&gt;ವಿವಾದಗಳ ಅಲೆಗೆ ಸಿಲುಕಿ ನಲುಗಿರುವ ದಿಲ್ಲಿ ಕಾಮನ್‌ವೆಲ್ತ್    ಕ್ರೀಡಾಕೂಟದ ಪದಕಗಳನ್ನು  ಕಾಮನ್‌ವೆಲ್ತ್   ಸಂಘಟನಾ ಸಮಿತಿ ಅಧ್ಯಕ್ಷ ಸುರೇಶ್ ಕಲ್ಮಾಡಿ ಬಿಡುಗಡೆ ಮಾಡಿದ್ದಾರೆ.  ಪ್ರತಿಯೊಬ್ಬ ಕ್ರೀಡಾಪಟು ಪದಕವನ್ನು ಗೆಲ್ಲಲು ಎಷ್ಟು ಪರಿಶ್ರಮ ಪಡಬೇಕಾಗುತ್ತದೆ ಎಂಬುದನ್ನು  ಸಾಂಕೇತಿಕವಾಗಿ ಬಿಂಬಿಸುವಂತೆ ಈ ಬಾರಿಯ  ಕಾಮನ್‌ವೆಲ್ತ್  ಪದಕಗಳನ್ನು ನಿರ್ಮಿಸಲಾಗಿದೆ. ಅತ್ಯಂತ  ಸರಳ ಹಾಗೂ ಸುಂದರ ರೀತಿಯಲ್ಲಿ  ಈ ಪದಕಗಳ ವಿನ್ಯಾಸ  ಮಾಡಲಾಗಿದೆ.  ಪದಕದ ಮುಂಭಾಗದಲ್ಲಿ  ೨೦೧೦ರ ಕಾಮನ್‌ವೆಲ್ತ್ ಕ್ರೀಡಾಕೂಟದ ಲಾಂಛನ  ಹಾಗೂ ಕ್ರೀಡಾಕೂಟ  ನಡೆಯುವ ದಿನಾಂಕವನ್ನು  ಹೊಂದಿದೆ.  ಹಿಂಭಾಗದಲ್ಲಿ  ಕಾಮನ್‌ವೆಲ್ತ್  ಫೆಡರೇಷನ್‌ನ  ಚಿಹ್ನೆ ಇದೆ.  ೬ ಮಿ.ಮೀ.  ದಪ್ಪ ಹಾಗೂ  ೬೩.೫ ಮಿಲಿ  ಮೀಟರ್  ವ್ಯಾಸ ಅಳತೆಯಿಂದ ಕೂಡಿರುವ  ಪದಕಗಳಲ್ಲಿ ಕಾಮನ್‌ವೆಲ್ತ್‌ನ ಆರು  ಬಣ್ಣಗಳಿವೆ.  ಪದಕಗಳನ್ನು  ಗುರುತಿಸಲು  ಅನುಕೂಲವಾಗುವಂತೆ  ಪದಕಗಳ  ಪೆಟ್ಟಿಗೆಯ  ಮೇಲೆ ಚಿನ್ನ, ಬೆಳ್ಳಿ ಹಾಗೂ  ಕಂಚಿನ ವಿನ್ಯಾಸವನ್ನು ರೂಪಿಸಲಾಗಿದೆ.  ದೆಹಲಿ ಸಂಘಟನಾ   ಸಮಿತಿಯು ೧೪೦೮ ಪದಕಗಳನ್ನು  ಸಿದ್ಧಗೊಳಿಸಿದೆ. ಚಿನ್ನದ  ಪದಕವೊಂದಕ್ಕೆ  ತಗಲಿದ  ವೆಚ್ಚ ೫೫೩೯ ರೂ, ಬೆಳ್ಳಿ ಪದಕವೊಂದಕ್ಕೆ ತಗಲಿದ ವೆಚ್ಚ  ೪೮೧೮ ಹಾಗೂ ಕಂಚಿನ  ಪದಕವೊಂದಕ್ಕೆ  ತಗಲಿದ ವೆಚ್ಚ ೪೫೨೯ ರೂ. ಈ ಪದಕಗಳ  ಒಟ್ಟು ವೆಚ್ಚ  ೮೧, ೦೮, ೫೬೬ ರೂ. ೨೦೦೬ರ ಮೆಲ್ಬೋರ್ನ್ ಕ್ರೀಡಾಕೂಟದಲ್ಲಿ ಭಾರತ  ೫೦ ಪದಕಗಳನ್ನು ಗೆದ್ದಿತ್ತು.&lt;br /&gt;.........&lt;br /&gt;&lt;span style="font-weight:bold;"&gt;ಗೇಮ್ಸ್‌ನ ಒಳಹೊಕ್ಕಾಗ&lt;/span&gt;&lt;br /&gt;ಅತಿಥೇಯ ನಗರ : ಹೊಸದಿಲ್ಲಿ&lt;br /&gt;ಘೋಷಣೆ : ಕಮ್ ಔಟ್ ಆಂಡ್ ಪ್ಲೆ&lt;br /&gt;ಭಾಗವಗಹಿಸುವ &lt;br /&gt;ರಾಷ್ಟ್ರಗಳ ಸಂಖ್ಯೆ : ೭೧ ಕಾಮನ್‌ವೆಲ್ತ್ ತಂಡಗಳು&lt;br /&gt;ಪಂದ್ಯಗಳು : ೨೬೦ ಇವೆಂಟ್ಸ್ , ೧೭ ವಿಭಾಗಗಳು&lt;br /&gt;ಉದ್ಘಾಟನೆ : ಅಕ್ಟೋಬರ್ ೩, ೨೦೧೦ ರವಿವಾರ- ಪ್ರಿನ್ಸ್ ಚಾರ್ಲ್ಸ್‌ರಿಂದ.&lt;br /&gt;ಮುಕ್ತಾಯ ಸಮಾರಂಭ : ಅಕ್ಟೋಬರ್ ೧೪, ೨೦೧೦&lt;br /&gt;ಪ್ರಮುಖ ಕ್ರೀಡಾಂಗಣ : ಜವಾಹರಲಾಲ್ ನೆಹರೂ ಸ್ಟೇಡಿಯಂ.&lt;br /&gt;***&lt;br /&gt;ಕಾಮನ್‌ವೆಲ್ತ್‌ನಲ್ಲಿರುವ ಆಟಗಳು&lt;br /&gt;ಈಜು(ಅಕ್ವಾಟಿಕ್ಸ್),  ಅಥ್ಲೆಟಿಕ್ಸ್,  ಬಾಕ್ಸಿಂಗ್, ಜಿಮ್ನಾಸ್ಟಿಕ್ಸ್, ನೆಟ್ ಬಾಲ್, ರಗ್ಬಿಸೆವೆನ್ಸ್,  ಸ್ಕ್ವಾಷ್, ಟೆನಿಸ್, ಕುಸ್ತಿ, ಬಿಲ್ಲು(ಅರ್ಚರಿ), ಬ್ಯಾಡ್ಮಿಂಟನ್,  ಸೈಕ್ಲಿಂಗ್, ಹಾಕಿ, ಲಾನ್ ಬೌಲ್ಸ್,  ಶೂಟಿಂಗ್,  ಟೇಬಲ್ ಟೆನಿಸ್,  ವೇಟ್ ಲಿಫ್ಟಿಂಗ್.&lt;br /&gt;***&lt;br /&gt;ದುಬಾರಿ ಉದ್ಘಾಟನೆ&lt;br /&gt;ಕಾಮನ್‌ವೆಲ್ತ್ ಕ್ರೀಡಾಕೂಟಗಳಿಗಾಗಿ  ೯೬೧ ಕೋಟಿ ರೂ. ವೆಚ್ಚದಲ್ಲಿ  ನಕರಿಸಲಾದ ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣವನ್ನು ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್  ಹಾಗೂ ಕ್ರೀಡಾ ಸಚಿವ  ಎಂ.ಎಸ್.ಗಿಲ್ ಜುಲೈ ೨೭ರಂದು ಉದ್ಘಾಟಿಸಿದರು.  ಉದ್ಘಾಟನೆಗಾಗಿ ಅಂಡರ್ ಗ್ರೌಂಡ್ ಟನಲ್ ನಿರ್ಮಿಸುವ  ಕೆಲಸ ಕೊಂಚ  ತಡವಾಗಿದ್ದರಿಂದ  ಉದ್ಘಾಟನೆ ವಿಳಂಬವಾಗಿತ್ತು.  ೬೦, ೦೦೦ ಕ್ರೀಡಾಭಿಮಾನಿಗಳು  ಕುಳಿತುಕೊಳ್ಳಲು  ಈ ಕ್ರೀಡಾಂಗಣದಲ್ಲಿ  ಅವಕಾಶವಿದೆ.  ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್ ಅಲ್ಲದೆ ವೇಟ್ ಲಿಫ್ಟಿಂಗ್ ಹಾಗೂ  ಲಾನ್ ಟೆನಿಸ್ ಸ್ಪರ್ಧೆಗಳು ನಡೆಯಲಿದೆ. ೪೦೦ ಮೀಟರ್x ೯ ಲೇನ್ ಹಾಗೂ ೧೦  ಸ್ಟ್ರಿಂಟ್ ಲೇನ್ ಪಿಟಿ‌ಎಫ್‌ಇ(ಪಾಲಿ-ಟೆಟ್ರಾ  ಫ್ಲೋರ್ ಇಥಲಿನ್) ಮೆಂಬ್ರೆಮ್ ಮೇಲ್ಫಾವಣಿ. ಇದು ಏಶ್ಯಾದಲ್ಲಿಯೇ ಅತ್ಯಂತ ದೊಡ್ಡದಾಗಿದೆ.&lt;br /&gt;ಯಾವ ದೇಶದಲ್ಲೆಲ್ಲಾ ಗೇಮ್ಸ್ ನಡೆಯಿತು?&lt;br /&gt;೧೯೩೦-ಆ.೧೬-೨೩-ಹ್ಯಾಮಿಲ್ಟನ್-ಕೆನಡಾ&lt;br /&gt;೧೯೩೪-ಫೆ.೪-೧೧- ಲಂಡನ್-ಇಂಗ್ಲೆಂಡ್&lt;br /&gt;೧೯೩೮-ಫೆ.೫-೧೨- ಸಿಡ್ನಿ-ಆಸ್ಟ್ರೇಲಿಯ&lt;br /&gt;೧೯೫೦-ಫೆ.೪-೧೧-ಆಕ್‌ಲ್ಯಾಂಡ್-ನ್ಯೂಝಿಲೆಂಡ್&lt;br /&gt;೧೯೫೪-ಜು.೩೦-ಆ.೨೭-ವ್ಯಾಂಕೋವರ್-ಕೆನಡಾ&lt;br /&gt;೧೯೫೮-ಜುಲೈ ೧೮-೨೬-ಕಾರ್ಡಿಫ್-ವೇಲ್ಸ್&lt;br /&gt;೧೯೬೨-ನ.೨೨-ಡಿ.೧-ಪರ್ತ್-ಆಸ್ಟ್ರೇಲಿಯ&lt;br /&gt;೧೯೬೬-ಆ.೪-೧೩-ಕಿಂಗ್ಸ್‌ಟನ್-ಜಮೈಕಾ&lt;br /&gt;೧೯೭೦-ಜು.೧೬-೨೫-ಎಡಿನ್‌ಬರ್ಗ್-ಸ್ಕಾಟ್‌ಲ್ಯಾಂಡ್&lt;br /&gt;೧೯೭೪-ಜ.೨೪-ಫೆ.೨-ಕ್ರೈಸ್ಟ್‌ಚರ್ಚ್-ನ್ಯೂಝಿಲೆಂಡ್&lt;br /&gt;೧೯೭೮-ಆ-೩-೧೨-ಎಡ್ಮಂಟನ್-ಕೆನಡಾ&lt;br /&gt;೧೯೮೨-ಸೆ.೩೦-ಆ.೯-ಬ್ರಿಸ್ಬೇನ್-ಆಸ್ಟ್ರೇಲಿಯ&lt;br /&gt;೧೯೮೬-ಜು.೨೪-ಆ.೨-ಎಡಿನ್‌ಬರ್ಗ್- ಸ್ಕಾಟ್‌ಲ್ಯಾಂಡ್&lt;br /&gt;೧೯೯೦-ಜ.೨೪-ಆ.೨-ಆಕ್‌ಲ್ಯಾಂಡ್-ನ್ಯೂಝಿಲೆಂಡ್&lt;br /&gt;೧೯೯೪-ಆ.೧೮-೨೮-ವಿಕ್ಟೋರಿಯಾ-ಕೆನಡಾ&lt;br /&gt;೧೯೯೮-ಸೆ.೧೧-೨೧-ಕೌಲಲಾಂಪುರ-ಮಲೇಶಿಯಾ&lt;br /&gt;೨೦೦೨-ಜು.೨೫-ಆ.೪-ಮ್ಯಾಂಚೆಸ್ಟರ್-ಇಂಗ್ಲೆಂಡ್&lt;br /&gt;೨೦೦೬-ಮಾ.೧೫-೨೬-ಮೆಲ್ಬೋರ್ನ್-ಆಸ್ಟ್ರೇಲಿಯ&lt;br /&gt;೨೦೧೦-ಆ.೩-೧೪-ಹೊಸದಿಲ್ಲಿ-ಭಾರತ&lt;br /&gt;೨೦೧೪-ಜು.೨೩-ಆ.೩-ಗ್ಲಾಸ್ಕೋ-ಸ್ಕಾಟ್‌ಲ್ಯಾಂಡ್&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-3630144755039471826?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/3630144755039471826/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/10/blog-post.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/3630144755039471826'/><link rel='self' type='application/atom+xml' href='http://www.blogger.com/feeds/7991691389792198461/posts/default/3630144755039471826'/><link rel='alternate' type='text/html' href='http://shamsheerbudoli.blogspot.com/2010/10/blog-post.html' title='ಒಂದೆಡೆ ವಿವಾದ....ಇನ್ನೊಂದೆಡೆ ಆತಂಕ... ದೇಶದಲ್ಲಿ ಅತಿ ದೊಡ್ಡ ಕ್ರೀಡಾ ಸ್ಪರ್ಧೆ ಕಾಮನ್‌ವೆಲ್ತ್ ಗೇಮ್ಸ್ ಹಬ್ಬ-'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_pucHoSJeTcw/TKzC4ha1-xI/AAAAAAAAA40/lfBoFWqql6M/s72-c/commonwealth1.jpg' height='72' width='72'/><thr:total>0</thr:total></entry><entry><id>tag:blogger.com,1999:blog-7991691389792198461.post-3627288169722941872</id><published>2010-09-29T23:30:00.001-07:00</published><updated>2010-09-29T23:57:09.402-07:00</updated><title type='text'>ಅಲ್ವಿನ್ ಪೌಲ್‌ಗೆ ಭಾರತ್ ಕುಮಾರ್ ಕಿರೀಟ</title><content type='html'>&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_pucHoSJeTcw/TKQu7-D993I/AAAAAAAAA4g/3iHS68uDr8Y/s1600/alwyv7.jpg"&gt;&lt;img style="cursor:pointer; cursor:hand;width: 320px; height: 214px;" src="http://3.bp.blogspot.com/_pucHoSJeTcw/TKQu7-D993I/AAAAAAAAA4g/3iHS68uDr8Y/s320/alwyv7.jpg" border="0" alt=""id="BLOGGER_PHOTO_ID_5522590650869872498" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_pucHoSJeTcw/TKQu7guU0ZI/AAAAAAAAA4Y/N6IuApzKeoM/s1600/alwyv4.jpg"&gt;&lt;img style="cursor:pointer; cursor:hand;width: 320px; height: 214px;" src="http://1.bp.blogspot.com/_pucHoSJeTcw/TKQu7guU0ZI/AAAAAAAAA4Y/N6IuApzKeoM/s320/alwyv4.jpg" border="0" alt=""id="BLOGGER_PHOTO_ID_5522590642994467218" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_pucHoSJeTcw/TKQu7TQS9rI/AAAAAAAAA4Q/hsgPOV-ArSY/s1600/alwyv3.jpg"&gt;&lt;img style="cursor:pointer; cursor:hand;width: 320px; height: 214px;" src="http://2.bp.blogspot.com/_pucHoSJeTcw/TKQu7TQS9rI/AAAAAAAAA4Q/hsgPOV-ArSY/s320/alwyv3.jpg" border="0" alt=""id="BLOGGER_PHOTO_ID_5522590639378855602" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_pucHoSJeTcw/TKQu7DG1eZI/AAAAAAAAA4I/F1vU2jPnpnM/s1600/alwyv2.jpg"&gt;&lt;img style="cursor:pointer; cursor:hand;width: 320px; height: 200px;" src="http://4.bp.blogspot.com/_pucHoSJeTcw/TKQu7DG1eZI/AAAAAAAAA4I/F1vU2jPnpnM/s320/alwyv2.jpg" border="0" alt=""id="BLOGGER_PHOTO_ID_5522590635044206994" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_pucHoSJeTcw/TKQu6zM0-QI/AAAAAAAAA4A/_nc7m9ivVR0/s1600/alwyv1.jpg"&gt;&lt;img style="cursor:pointer; cursor:hand;width: 213px; height: 320px;" src="http://2.bp.blogspot.com/_pucHoSJeTcw/TKQu6zM0-QI/AAAAAAAAA4A/_nc7m9ivVR0/s320/alwyv1.jpg" border="0" alt=""id="BLOGGER_PHOTO_ID_5522590630774372610" /&gt;&lt;/a&gt;&lt;br /&gt;&lt;br /&gt;                                                                 &lt;br /&gt;  ಮಂಗಳೂರು ಮತ್ತೆ  ಹೆಸರು ಮಾಡಿದೆ.  ಪಂಪ್‌ವೆಲ್‌ನ ಯುನಿವರ್ಸಲ್ ಫಿಟ್‌ನೆಸ್ ಜಿಮ್‌ನ ಕೋಚ್ ಹಾಗೂ ದೇಹದಾರ್ಢ್ಯ ಪಟು ಅಲ್ವಿನ್ ಪೌಲ್ ಭಾರತ್ ಕುಮಾರ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ತಮ್ಮ ಪ್ರತಿಭೆಯನ್ನು ಹೊರಗೆಡವಿರುವ ಪೌಲ್, ದೇಹದಾಢ್ಯ ಕ್ಷೇತ್ರದಲ್ಲಿ ತಮ್ಮದಾದಂತಹ ಛಾಪನ್ನು ಮೂಡಿಸಿದ್ದಾರೆ. ಛತ್ತೀಸ್‌ಗಢದಲ್ಲಿ ನಡೆದ ರಾಷ್ಟ್ರೀಯ ಬಾಡಿ  ಬೀಲ್ಡಿಂಗ್ ಸ್ಪರ್ಧೆಯಲ್ಲಿ ಪೌಲ್ ಈ  ಕಿರೀಟವನ್ನು ತಮ್ಮದಾಗಿಸಿಕೊಂಡರು. ಈ ಸ್ಪರ್ಧೆಯಲ್ಲಿ ವಿವಿಧ ರಾಜ್ಯದ ದೇಹದಾರ್ಢ್ಯ ಪಟುಗಳು ಸೇರಿದಂತೆ ೪೦ ಸ್ಪರ್ಧಾಳುಗಳು ಸ್ಪರ್ಧಿಸಿದ್ದರು. &lt;br /&gt; ಪೌಲ್ ಈ ಕ್ಷೇತ್ರದಲ್ಲಿ  ಗುರುತಿಸಿಕೊಳ್ಳಲು ಕಾರಣ ಇವರ ತಂದೆ. ದಕ್ಷಿಣ ಕನ್ನಡದ  ದೇಹದಾರ್ಢ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಅಲ್ಬರ್ಟ್ ಪೌಲ್‌ರ ಮಗನಾಗಿರುವ ಅಲ್ವಿನ್ ಪೌಲ್ ಸಹಜವಾಗಿಯೇ ತಂದೆಯಿಂದ ಪ್ರೇರಿತರಾಗಿ  ಬಾಡಿ ಬೀಲ್ಡರ್  ಆಗಲು ಬಯಸಿದರು. ಪೌಲ್ ಅಂಗಣಕ್ಕೆ  ಬಂದರೆ ಸಾಕು.  ಸ್ಪರ್ಧೆಯ ನಡುವೆ ಒಂದು ರೀತಿಯ ವಿಶೇಷವಾದ ಕಳೆಯನ್ನೆ ಉಂಟು ಮಾಡುತ್ತಾರೆ. ತಮ್ಮೆದುರು ಯಾವ  ಎದುರಾಳಿಗಳಿರಲಿ, ಸ್ಪರ್ಧೆಯನ್ನು ಸವಾಲಾಗಿ ಸ್ವೀಕರಿಸುತ್ತಾರೆ.  ೩೦ ವರ್ಷದ ಪೌಲ್, ಕೆಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ೨೦೦೯ರಲ್ಲಿ ಮುಂಬೈಯಲ್ಲಿ ನಡೆದ ರಾಷ್ಟ್ರೀಯ  ಬಾಡಿ ಬೀಲ್ಡಿಂಗ್  ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ್ದರು. ೨೦೦೯-೧೦ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಬಾಡಿ ಬೀಲ್ಡಿಂಗ್ ಸ್ಪರ್ಧೆಯಲ್ಲಿ ಕೂಡಾ ಪ್ರಶಸ್ತಿ ಗಳಿಸಿದ್ದರು.&lt;br /&gt;ಹೀಗೆ ಪೌಲ್ ತಮ್ಮ ಸಾಧನೆಗಾಗಿ ಹಲವು ಪ್ರಶಸ್ತಿ ಪುರಸ್ಕಾರಗಳನ್ನು ತಮ್ಮದಾಗಿಸಿಕೊಂಡಿದ್ದು ದೇಹದಾರ್ಢ್ಯ ಸ್ಪರ್ಧೆಯಲ್ಲಿ ಇವರ  ಹೆಸರು ಚಿರಪರಿಚಿತ. ೨೦೦೮ರಲ್ಲಿ ಮೂಡಬಿದ್ರಿಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಅಭಿಮನ್ಯು ಬಾಡಿ ಬೀಲ್ಡಿಂಗ್  ಸ್ಪರ್ಧೆಯಲ್ಲಿ ಬಲಿಷ್ಠ ದೇಹದಾಢ್ಯ ಪ್ರಶಸ್ತಿ ಗಳಿಸಿಕೊಂಡಿದ್ದರು. ಹಾಗೆಯೇ ೨೦೦೯ರಲ್ಲಿ ಜಿಲ್ಲಾ ಮಟ್ಟದ ಬಾಡಿ ಬೀಲ್ಡಿಂಗ್ ಸ್ಪರ್ಧೆಯಲ್ಲಿ ಮಿಸ್ಟರ್ ದಕ್ಷಿಣ ಕನ್ನಡ  ಪ್ರಶಸ್ತಿಯನ್ನು ಹಾಗೂ ರೈಮಂಡ್ಸ್‌ಜಿಮ್ ಆಯೋಜಿಸಿದ ಜಿಲ್ಲಾ ಮಟ್ಟದ ಬಾಡಿ ಬೀಲ್ಡಿಂಗ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಫ್ ಚಾಂಪಿಯನ್  ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಹಾಗೆಯೇ ಛತ್ತೀಸ್‌ಗಢದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಬಾಡಿ ಬೀಲ್ಡಿಂಗ್ ಸ್ಪರ್ಧೆಯಲ್ಲಿ ಮಂಗಳೂರಿನ ರೋಶನ್‌ಫೆರಾರೊ ಭಾರತ್ ಶ್ರೀ ಪ್ರಶಸ್ತಿ ಗೆದ್ದುಕೊಂಡರೆ, ಇದೇ ವೇಳೆ ವಿನ್ಸೆಂಟ್ ಪ್ರಕಾಶ್ ಕಾರ್ಲೊ ನಾಲ್ಕನೆ ಸ್ಥಾನ ಹಾಗೂ ಶೋದನ್ ರೈ ಪ್ರಥಮ ಸ್ಥಾನ ಗಳಿಸಿಕೊಂಡರು. &lt;br /&gt;                                                                                                                                                         -ಶಂಶೀರ್, ಬುಡೋಳಿ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-3627288169722941872?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/3627288169722941872/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/09/blog-post_4069.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/3627288169722941872'/><link rel='self' type='application/atom+xml' href='http://www.blogger.com/feeds/7991691389792198461/posts/default/3627288169722941872'/><link rel='alternate' type='text/html' href='http://shamsheerbudoli.blogspot.com/2010/09/blog-post_4069.html' title='ಅಲ್ವಿನ್ ಪೌಲ್‌ಗೆ ಭಾರತ್ ಕುಮಾರ್ ಕಿರೀಟ'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_pucHoSJeTcw/TKQu7-D993I/AAAAAAAAA4g/3iHS68uDr8Y/s72-c/alwyv7.jpg' height='72' width='72'/><thr:total>0</thr:total></entry><entry><id>tag:blogger.com,1999:blog-7991691389792198461.post-1862087219818639306</id><published>2010-09-29T23:28:00.000-07:00</published><updated>2010-09-29T23:30:39.840-07:00</updated><title type='text'>ವಿಲ್ಸನ್ ಫೋಟೋಗ್ರಾಫಿಗೆ ಅರ್ಹ ಗೌರವ</title><content type='html'>&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_pucHoSJeTcw/TKQuaf4n6lI/AAAAAAAAA34/Dxv5hkC9uk0/s1600/shirva3.jpg"&gt;&lt;img style="cursor:pointer; cursor:hand;width: 189px; height: 250px;" src="http://3.bp.blogspot.com/_pucHoSJeTcw/TKQuaf4n6lI/AAAAAAAAA34/Dxv5hkC9uk0/s320/shirva3.jpg" border="0" alt=""id="BLOGGER_PHOTO_ID_5522590075833543250" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_pucHoSJeTcw/TKQuae0HTdI/AAAAAAAAA3w/GBKTqUEgLS0/s1600/shirva2.jpg"&gt;&lt;img style="cursor:pointer; cursor:hand;width: 320px; height: 214px;" src="http://3.bp.blogspot.com/_pucHoSJeTcw/TKQuae0HTdI/AAAAAAAAA3w/GBKTqUEgLS0/s320/shirva2.jpg" border="0" alt=""id="BLOGGER_PHOTO_ID_5522590075546193362" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_pucHoSJeTcw/TKQuaLxEPNI/AAAAAAAAA3o/O8_dRtBnlSk/s1600/shirva1.jpg"&gt;&lt;img style="cursor:pointer; cursor:hand;width: 320px; height: 214px;" src="http://3.bp.blogspot.com/_pucHoSJeTcw/TKQuaLxEPNI/AAAAAAAAA3o/O8_dRtBnlSk/s320/shirva1.jpg" border="0" alt=""id="BLOGGER_PHOTO_ID_5522590070433135826" /&gt;&lt;/a&gt;&lt;br /&gt;&lt;br /&gt;ಅಖಿಲ ಕರ್ನಾಟಕ ವಿಡಿಯೋ ಮತ್ತು ಫೋಟೋಗ್ರಾಫರ‍್ಸ್ ಅಸೋಸಿಯೇಶನ್  ಕರ್ನಾಟಕ(ಎಕೆವಿಪಿ‌ಎ)ಏರ್ಪಡಿಸಿದ ವಿವಾಹ ಛಾಯಾಚಿತ್ರ ಸ್ಪರ್ಧೆಯಲ್ಲಿ  ಶಿರ್ವದ ವಿಲ್ಸನ್ ಡಿಸೋಜಾ ಪ್ರಶಸ್ತಿ ಗಳಿಸಿದ್ದಾರೆ.&lt;br /&gt;ವೆಡ್ಡಿಂಗ್ ಡಿಜಿಟಲ್ ಕ್ರಿಯೆಷನ್ ಪೋಟೋಗ್ರಾಫಿ ಸ್ಪರ್ಧೆಯಲ್ಲಿ ಡಿಸೋಜಾರ ಛಾಯಾಚಿತ್ರ ಅಗ್ರಸ್ಥಾನ ಗಳಿಸುವ ಮೂಲಕ ಛಾಯಾಚಿತ್ರ ಸ್ಪರ್ಧೆಯಲ್ಲಿ ಕರಾವಳಿಯ ಹೆಸರು ಮತ್ತೆ ಧ್ವನಿ ಪಡೆಯಿತು. ಹಾಗೆಯೇ ವೆಡ್ಡಿಂಗ್ ಬೆಸ್ಟ್ ಮೂಮೆಂಟ್ಸ್ ವಿಭಾಗದಲ್ಲೂ ಸಹ ವಿಲ್ಸನ್‌ರ  ಮದುವೆ ಛಾಯಾಚಿತ್ರ ದ್ವಿತೀಯ ಸ್ಥಾನ ಪಡೆಯಿತು. ಮದುವೆ ಕುರಿತಾದ ದಂಪತಿಗಳ ಚಿತ್ರವನ್ನು ಸಹಜವಾಗಿ ಸೆರೆಹಿಡಿದಿರುವ ವಿಲ್ಸನ್ ತಮ್ಮ ಚಿತ್ರದಲ್ಲಿ  ಹೆಚ್ಚಾಗಿ ಸಹಜತೆಗೆ ಪ್ರಾಮುಖ್ಯತೆ ಕೊಡುತ್ತಾರೆ. ಹೀಗಾಗಿ ಇವರ ಛಾಯಾಚಿತ್ರ ಅರ್ಹವಾಗಿಯೆ ಪ್ರಶಸ್ತಿಗೆ ಆಯ್ಕೆಯಾಯಿತು .  ಕ್ರಿಶ್ಚಿಯನ್ ಮದುವೆಯ ಚಿತ್ರವನ್ನು ಮನೋಹರವಾಗಿ ಸೆರೆಹಿಡಿದಿರುವ ವಿಲ್ಸನ್, ದಂಪತಿಗಳ ನಡುವಿನ ಬಾಂಧವ್ಯ, ಅನೋನ್ಯತೆ, ಪ್ರಕೃತಿದತ್ತ ಪ್ರೀತಿ ಯಾವ ರೀತಿ ಇರುತ್ತದೆಯೆಂಬುದನ್ನು ಸೆರೆಹಿಡಿದಿದ್ದಾರೆ. ಇದನ್ನು ಅರಿಯಲು ನಾವು ಇವರ ಛಾಯಾಚಿತ್ರವನ್ನು ಕ್ಷಿಸಲೇಬೇಕು. &lt;br /&gt;ಮಂಗಳೂರಿನ ದಾಜಿವರ್ಲ್ಡ್ ವೆಬ್‌ಸೈಟಿನ ಶಿರ್ವ ವರದಿಗಾರರಾಗಿರುವ ವಿಲ್ಸನ್  ಡಿಸೋಜಾ ೧೨ ವರ್ಷಗಳಿಂದ ಫೋಟೋಗ್ರಾಫಿ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಉಡುಪಿಯಲ್ಲಿ ಸ್ವಂತದಾದ ಎರಡು ಸ್ಟುಡಿಯೊಗಳನ್ನು ಹೊಂದಿದ್ದಾರೆ.  ತನ್ನ ಛಾಯಾಚಿತ್ರಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಗಳಿಸಿರುವ ವಿಲ್ಸನ್, ಎರಡು ರಾಜ್ಯಮಟ್ಟದ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಪತ್ನಿ ಪ್ರಿಯಾ  ಡಿಸೋಜಾ ಮತ್ತು  ಪುತ್ರ ವಾರೆನ್‌ರೊಂದಿಗೆ ಸುಖಿ ಜೀವನ ನಡೆಸುತ್ತಿದ್ದಾರೆ.&lt;br /&gt;                   -ಶಂಶೀರ್, ಬುಡೋಳಿ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-1862087219818639306?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/1862087219818639306/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/09/blog-post_1165.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/1862087219818639306'/><link rel='self' type='application/atom+xml' href='http://www.blogger.com/feeds/7991691389792198461/posts/default/1862087219818639306'/><link rel='alternate' type='text/html' href='http://shamsheerbudoli.blogspot.com/2010/09/blog-post_1165.html' title='ವಿಲ್ಸನ್ ಫೋಟೋಗ್ರಾಫಿಗೆ ಅರ್ಹ ಗೌರವ'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_pucHoSJeTcw/TKQuaf4n6lI/AAAAAAAAA34/Dxv5hkC9uk0/s72-c/shirva3.jpg' height='72' width='72'/><thr:total>0</thr:total></entry><entry><id>tag:blogger.com,1999:blog-7991691389792198461.post-6805008407040360925</id><published>2010-09-29T23:27:00.000-07:00</published><updated>2010-09-29T23:28:07.779-07:00</updated><title type='text'>ದೇಹದಾಢ್ಯ ಪಟು  ರೈಮಂಡ್ ಡಿಸೋಜಾ ಮಡಿಲಿಗೆ ಭಾರತ್ ಕೇಸರಿ</title><content type='html'>ಸಾಧನೆಗೆ ಯಾವುದು ಅಡ್ಡಿಯಿಲ್ಲ. ಪ್ರತಿಭೆ ಇದ್ದರೆ ಜಗತ್ತನ್ನು ಕೂಡಾ ಗೆಲ್ಲಬಹುದು. ಕೆಲವರು ಪ್ರತಿಭೆ ಮೂಲಕ  ಸದ್ದಿಲ್ಲದ  ಸಾಧನೆ ಮಾಡುತ್ತಾರೆ. ಆದರೆ ಕೆಲವರು ತಮ್ಮ ಪ್ರತಿಭೆ  ಮೂಲಕ ಸದ್ದು ಮಾಡುತ್ತಾರೆ.  ಅಂತಹ ಸಾಲಿಗೆ ಸೇರಬಲ್ಲವರೇ  ರೈಮಂಡ್ ಡಿಸೋಜಾ. ಮಾಜಿ ಮಿಸ್ಟರ್ ವರ್ಲ್ಡ್, ಮಂಗಳೂರಿನ ಹೆಮ್ಮೆ  ಹಾಗೂ ದೇಹದಾಢ್ಯ ಪಟು ರೈಮಂಡ್ ಡಿಸೋಜಾ ಮಾಸ್ಟರ್ಸ್ ವಿಭಾಗದಲ್ಲಿ  ಪ್ರಥಮ ಬಾರಿಗೆ ಭಾರತ್ ಕೇಸರಿ ಪ್ರಶಸ್ತಿಯನ್ನು  ಗೆದ್ದುಕೊಂಡಿದ್ದಾರೆ.  ಆಗಸ್ಟ್ ೨೧ರಂದು ಚತ್ತೀಸ್‌ಗಢದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ  ರೈಮಂಡ್ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. &lt;br /&gt;    ವಿವಿಧ ರಾಜ್ಯಗಳ ೨೮ ಬಲಿಷ್ಠ ದೇಹದಾಢ್ಯ ಪಟುಗಳನ್ನು ಹಿಂದಿಕ್ಕಿ ಈ  ಗೌರವಕ್ಕೆ ಪಾತ್ರರಾದ ರೈಮಂಡ್ ಮಂಗಳೂರಿನ ಹೆಸರನ್ನು  ರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಎತ್ತರಕ್ಕೇರಿಸಿದ್ದಾರೆ.  ಪ್ರಶಸ್ತಿ ಲಭಿಸಿದ ಕುರಿತು ರೈಮಂಡ್ ಸಂತಸ ವ್ಯಕ್ತಪಡಿಸುವುದು ಹೀಗೆ...ನಾನು ಈ  ಪ್ರಶಸ್ತಿಗೆ ಆಯ್ಕೆಯಾಗುತ್ತಾನೆಂದು ನಿರೀಕ್ಷಿಸಿದ್ದೆ. ಈ ಮೂಲಕ ನಾನು ಪ್ರಮುಖ ರಾಷ್ಟ್ರೀಯ ಪ್ರಶಸ್ತಿಗಳಾದ ಭಾರತ್ ಕಿಶೋರ್, ಭಾರತ್ ಕುಮಾರ್, ಭಾರತ್ ಶ್ರೇಷ್ಠ ಹಾಗೂ ಭಾರತ್ ಶ್ರೀ ಜೊತೆಗೆ ಭಾರತ್ ಕೇಸರಿ ಪ್ರಶಸ್ತಿಯನ್ನು ಗೆದ್ದ ಸಂತಸ ನನಗಿದೆ.  ಇದು ನನ್ನ  ಪ್ರತಿಭೆಗೆ ಸಂದ ಜಯ ಎಂದು ಪ್ರತಿಕ್ರಿಯಿಸಿದ್ದಾರೆ.&lt;br /&gt;ಸಾಧನೆಯ ಹಾದಿಯಲ್ಲಿ....&lt;br /&gt;  ರೈಮಂಡ್‌ರ ಸಾಧನೆಯನ್ನು ನಾವು ಗಮನಿಸುತ್ತಾ ಹೋದರೆ ಅನೇಕ  ರೀತಿಯ ಹೆಮ್ಮೆ ಎನಿಸುವ  ಸಂಗತಿಗಳು ಗೋಚರಿಸುತ್ತವೆ. ಇವರ ಸಾಧನೆಯನ್ನು ನಾವು ಸಹ ಮಾಡಲು ಏನು ಅಡ್ಡಿ  ಎಂದು ಅನಿಸದೇ ಇರದು. ದೇಹದಾರ್ಢ್ಯ ಎಂಬುದು ಇವತ್ತು  ಬೆಳೆಯುತ್ತಿರುವ   ಕ್ಷೇತ್ರವಾಗಿದೆ. ಕ್ರೀಡೆಯಲ್ಲಿ  ಮಂಗಳೂರಿನ ಹೆಸರು ಇವತ್ತು     ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣ ದೇಹದಾರ್ಢ್ಯ ಪಟುಗಳು ಕೂಡಾ ಕಾರಣ.  ರೈಮಂಡ್‌ರು ಇವರೆಗೆ  ಏಳು ಬಾರಿ ಮಿಸ್ಟರ್ ವರ್ಲ್ಡ್ ಸ್ಪರ್ಧೆಗಳಲ್ಲಿ ಭಾಗವಹಿಸಿರುವ   ರೈಮಂಡ್ ೧೯೯೦ರಂದು  ಜಪಾನ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿದ್ದರು. ೧೯೮೩ರಲ್ಲಿ ಭಾರತ್ ಕಿಶೋರ್,  ೧೯೮೪ರಲ್ಲಿ ಭಾರತ್ ಕುಮಾರ್, ೧೯೮೬ರಲ್ಲಿ ಭಾರತ್ ಶ್ರೀ ಹಾಗೂ ಭಾರತ್ ಶ್ರೇಷ್ಠ ಪ್ರಶಸ್ತಿಯನ್ನು  ಎಂಟು ಬಾರಿ  ಗಳಿಸಿಕೊಂಡಿದ್ದಾರೆ. ಹಾಗೆಯೇ ೧೯೮೭ರಲ್ಲಿ  ಮಿಸ್ಟರ್ ಏಶ್ಯಾ ರನ್ನರ್ ಅಪ್ ಪ್ರಶಸ್ತಿಯನ್ನು  ಹಾಗೂ ೧೯೯೨ರಂದು ಇಂಡೋ-ಪಾಕ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಕುಲಶೇಖರದಲ್ಲಿರುವ ಕಾರ್ಪೋರೇಶನ್ ಬ್ಯಾಂಕಿನ ಉದ್ಯೋಗಿಯಾಗಿರುವ ರೈಮಂಡ್, ದೇಹದಾಢ್ಯ  ಕ್ಷೇತ್ರದಲ್ಲಿ  ಯುವಜನತೆ ಮುಂದೆ ಬರಲು ಪ್ರೋತ್ಸಾಹ ನೀಡುವ ಇವರು ತರಬೇತಿ ಕೊಡಲು ಸಿದ್ದ.  ಇವರು ಕುಲಶೇಖರದಲ್ಲಿ  ರೈಮಂಡ್ಸ್ ಜಿಮ್ ಅನ್ನು ನಡೆಸುತ್ತಿದ್ದಾರೆ.  ಇವರ ಸಾಧನೆ ಹಾಗೂ ಪ್ರತಿಭೆಯನ್ನು ಗುರುತಿಸಿ ದೋಹಾ ಮತ್ತು ಯು‌ಎ‌ಇಯ ಮಂಗಳೂರಿಯನ್ ಅಸೋಸಿಯೇಶನ್ ಸನ್ಮಾನಿಸಿದೆ. ದೇಹದಾಢ್ಯ  ಕ್ಷೇತ್ರದಲ್ಲಿ ತನ್ನದಾದಂತಹ ಛಾಪು ಮೂಡಿಸಿರುವ ರೈಮಂಡ್, ಯುವಜನತೆ ಈ ಕ್ಷೇತ್ರದಲ್ಲಿ ಸಾಧಿಸಲು ಬಹಳಷ್ಟು ಅವಕಾಶವಿದೆ ಎಂದು ಹೇಳುತ್ತಾರೆ. &lt;br /&gt;                                                                                                                        -ಶಂಶೀರ್, ಬುಡೋಳಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-6805008407040360925?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/6805008407040360925/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/09/blog-post_5930.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/6805008407040360925'/><link rel='self' type='application/atom+xml' href='http://www.blogger.com/feeds/7991691389792198461/posts/default/6805008407040360925'/><link rel='alternate' type='text/html' href='http://shamsheerbudoli.blogspot.com/2010/09/blog-post_5930.html' title='ದೇಹದಾಢ್ಯ ಪಟು  ರೈಮಂಡ್ ಡಿಸೋಜಾ ಮಡಿಲಿಗೆ ಭಾರತ್ ಕೇಸರಿ'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-7991691389792198461.post-9167691756104464775</id><published>2010-09-29T23:26:00.000-07:00</published><updated>2010-09-29T23:27:36.820-07:00</updated><title type='text'>ಏಶ್ಯಾ ಫೆಸಿಫಿಕ್‌ಗೆ ಮಂಗಳೂರಿನ ರೋಶನ್</title><content type='html'>ಮಂಗಳೂರಿನ  ಬಾಡಿ ಬೀಲ್ಡರ್ ರೋಶನ್  ಫೆರ್ರವೊ ಸುದ್ದಿಯಲ್ಲಿದ್ದಾರೆ. ಆಗಸ್ಟ್ ೨೭ರಿಂದ ೨೮ರವರೆಗೆ ಐಸ್‌ಲ್ಯಾಂಡಿನ  ರಾರೊತುಂಗಾದ  ಅವಾರುವದಲ್ಲಿ  ನಡೆಯಲಿರುವ  ೨೦೧೦-ಏಶಿಯಾ ಫೆಸಿಫಿಕ್  ಬಾಡಿ ಬೀಲ್ಡಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು  ರೋಶನ್, ಇಂಡಿಯನ್ ಬಾಡಿ ಬೀಲ್ಡಿಂಗ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. &lt;br /&gt;೩೧ ವರ್ಷದ ರೋಶನ್, ಅತ್ತಾವರದ ಕೆಪಿಟಿಸಿ‌ಎಲ್(ಕರ್ನಾಟಕ ಪವರ್ ಟ್ರಾನ್ಸ್‌ಮಿಶನ್ ಕಾರ್ಪೋರೇಶನ್ ಲಿಮಿಟೆಡ್)ನ ಉದ್ಯೋಗಿಯಾಗಿದ್ದಾರೆ. ೨೦೦೯ರ ಎಪ್ರಿಲ್ ೧೦ರಿಂದ ೧೨ರವರೆಗೆ ನ್ಯೂಝಿಲೆಂಡಿನ  ಕ್ರಿಸ್ತನ್‌ಚರ್ಚ್‌ನಲ್ಲಿ  ನಡೆದ ಏಶಿಯಾ ಫೆಸಿಫಿಕ್ ಬಾಡಿ  ಬೀಲ್ಡಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ರಾಣಿಪುರದ ಪಾದ್ರಿಯ ನಿವಾಸದ ಬಳಿಯಿರುವ  ಲೇಡಿ ಆಫ್ ಕ್ವೀನ್ ಯುನಿವರ್ಸ್ ಚರ್ಚ್‌ನ ಜಿಮ್ನಾಸಿಯಂಗೆ ರೋಶನ್ ೧೯೯೯ರಂದು  ಸೇರ್ಪಡೆಗೊಂಡರು. ಜೊತೆಗೆ ತೊಕ್ಕೊಟ್ಟುವಿನ ಝೆನ್ ಜೀಮ್‌ನಲ್ಲಿ  ಸಹ ತರಬೇತಿ ಪಡೆದರು. ೧೯೯೮ರಂದು  ಕೆಪಿಟಿಸಿ‌ಎಲ್‌ನಲ್ಲಿ ಉದ್ಯೋಗಕ್ಕೆ ಸೇರಿಕೊಂಡ ರೋಶನ್ ಕ್ರೀಡಾ ಮೀಸಲಾತಿ ಮುಖೇನ  ೨೦೦೦ರಲ್ಲಿ  ಇವರ ಕೆಲಸ ಖಾಯಂಗೊಂಡಿತು.&lt;br /&gt;ರೋಶನ್  ಕೆಪಿಟಿಸಿ‌ಎಲ್‌ನ ಲೆಕ್ಕಪತ್ರ ವಿಭಾಗದ ಜೂನಿಯರ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಜೊತೆಗೆ ಸೂಪರಿಂಡೆಂಟಿಂಗ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರೋಶನ್ ತನ್ನ ಪ್ರಾಥಮಿಕ ಶಿಕ್ಷಣವನ್ನು ರಾಣಿಪುರದ ಪಾರಿಸ್ ಸ್ಕೂಲ್‌ನಲ್ಲಿ ಹಾಗೂ ಹೈಸ್ಕೂಲ್ ಶಿಕ್ಷಣವನ್ನು ರೋಸರಿಯೊ ಹೈಸ್ಕೂಲಿನಲ್ಲಿ ಕಲಿತರು.  ನಗರದ  ಪ್ರತಿಭಾನ್ವಿತ ಬಾಡಿ ಬೀಲ್ಡರ್ ಆಗಿರುವ ರೋಶನ್ ಬಾಡಿ ಬೀಲ್ಡಿಂಗ್‌ನಲ್ಲಿ ಚಿರಪರಿಚಿತ ಹೆಸರು. &lt;br /&gt;೨೦೦೦ದಲ್ಲಿ ನ್ಯೂಝಿಲೆಂಡ್‌ನಲ್ಲಿ ನಡೆದ ಏಶಿಯಾ ಫೆಸಿಫಿಕ್ ಬಾಡಿ ಬೀಲ್ಡಿಂಗ್ ಚಾಂಪಿಯನ್‌ಶಿಪ್‌ನಲ್ಲಿ  ಚಿನ್ನದ ಪದಕ  ಗೆದ್ದ  ಸಾಧನೆ ಇವರದು. ೨೦೦೦ರಲ್ಲಿ ಜರ್ಮನಿಯಲ್ಲಿ ನಡೆದ ಮಿಸ್ಟರ್ ವಿಶ್ವ ಸ್ಪರ್ಧೆಯಲ್ಲಿ ಹತ್ತನೇ ಸ್ಥಾನವನ್ನು ತನ್ನದಾಗಿಸಿಕೊಂಡರು. ೨೦೦೧ರಲ್ಲಿ ಫ್ರಾನ್ಸ್‌ನಲ್ಲಿ ನಡೆದ  ಮಿಸ್ಟರ್ ಯುನಿವರ್ಸ್ ಸ್ಪರ್ಧೆಯಲ್ಲಿ ಆರನೇ ಸ್ಥಾನ ಗಳಿಸಿದರು. ಸ್ಪೇನ್‌ನಲ್ಲಿ ನಡೆದ  ಮಿಸ್ಟರ್ ಯುನಿವರ್ಸ್ ಸ್ಪರ್ಧೆಯಲ್ಲಿ  ಏಳನೇ ಸ್ಥಾನ ಹಾಗೂ ೨೦೦೪ರಲ್ಲಿ  ಇಸ್ಲಾಮಾಬಾದ್‌ನಲ್ಲಿ ನಡೆದ  ಇಂಡೋ-ಪಾಕ್ ಪೀಸ್ ಆಂಡ್ ಫ್ರೆಂಡ್‌ಶಿಪ್ ಬಾಡಿ ಬೀಲ್ಡಿಂಗ್ ಚಾಂಪಿಯನ್‌ಶಿಪ್‌ನಲ್ಲಿ  ದ್ವಿತೀಯ ಸ್ಥಾನ ಗಳಿಸಿದ ರೋಶನ್ ಹಲವು ಕಡೆ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದಾರೆ.&lt;br /&gt; ಹಾಗೆಯೇ  ರೋಶನ್, ಬೆಂಗಳೂರಿನಲ್ಲಿ ನಡೆದ ಮಿಸ್ಟರ್ ವಿಶ್ವ ಬಾಡಿ ಬೀಲ್ಡಿಂಗ್ ಚಾಂಪಿಯನ್‌ಶಿಪ್‌ನಲ್ಲಿ   ಪ್ರತಿನಿಧಿಸಿದ್ದರು. ಇವರು ಮಾಡಿದ ಸಾಧನೆಗೆ  ಗೌರವ ಸಮ್ಮಾನಗಳು ದೊರೆತಿವೆ. ೧೯೯೯ರಲ್ಲಿ ಭರತ್ ಉದಯ, ೨೦೦೦ರಲ್ಲಿ  ಭರತ್ ಕಿಶೋರ್ ಪ್ರಶಸ್ತಿ ಗಳಿಸಿದ ರೋಶನ್, ೨೦೦೦, ೨೦೦೧, ೨೦೦೨ ಹಾಗೂ ೨೦೦೩ರಲ್ಲಿ  ಭಾರತ್  ಶ್ರೇಷ್ಠ ಪ್ರಶಸ್ತಿಯನ್ನು ಸತತ ನಾಲ್ಕು ಬಾರಿ ಗೆದ್ದ ಸಾಧನೆ ಇವರದ್ದು. ಮಾತ್ರವಲ್ಲದೇ, ನಾಲ್ಕು ಬಾರಿ ಭಾರತ್ ಶ್ರೀ ಹಾಗೂ ವಿದ್ಯುತ್‌ಶ್ರೀ ಪ್ರಶಸ್ತಿಯನ್ನು ಐದು ಬಾರಿ ತನ್ನದಾಗಿಸಿಕೊಂಡಿದ್ದಾರೆ.&lt;br /&gt;ಇಷ್ಟೇ ಅಲ್ಲ,  ೨೦೦೯ರ ಫೆಬ್ರವರಿಯಲ್ಲಿ ಚತ್ತೀಸ್‌ಗಢದ ರಾಯ್‌ಪುರದಲ್ಲಿ ನಡೆದ  ಅಲ್  ಇಂಡಿಯಾ ಇಂಟರ್‌ಸ್ಟೇಟ್ ಇಲೆಕ್ಟ್ರಿಸಿಟಿ ಬೋರ್ಡ್ಸ್ ಟೂರ್ನಿಮೆಂಟ್‌ನಲ್ಲಿ   ಚಿನ್ನದ ಪದಕ ಗೆದ್ದಿದ್ದಾರೆ.  ಐಸ್‌ಲ್ಯಾಂಡಿನ  ರಾರೊತುಂಗಾದ  ಅವಾರುವದಲ್ಲಿ  ನಡೆಯಲಿರುವ  ೨೦೧೦- ಏಶಿಯಾ ಫೆಸಿಫಿಕ್  ಬಾಡಿ ಬೀಲ್ಡಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲಿರುವ ರೋಶನ್ ಜೊತೆಗೆ ಮಂಗಳೂರಿನ ಪ್ರಕಾಶ್ ಕಾರ್ಲೊ ಹಾಗೂ ಸುದಾನ್ ರೈ ಕೂಡಾ ಪಾಲ್ಗೊಳ್ಳಲಿದ್ದಾರೆ. ಇವರಿಗೆ ಗುಡ್‌ಲಕ್ ಎನ್ನೋಣ ಅಲ್ಲವೇ?&lt;br /&gt;                                                                                                                                 -ಶಂಶೀರ್, ಬುಡೋಳಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-9167691756104464775?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/9167691756104464775/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/09/blog-post_6364.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/9167691756104464775'/><link rel='self' type='application/atom+xml' href='http://www.blogger.com/feeds/7991691389792198461/posts/default/9167691756104464775'/><link rel='alternate' type='text/html' href='http://shamsheerbudoli.blogspot.com/2010/09/blog-post_6364.html' title='ಏಶ್ಯಾ ಫೆಸಿಫಿಕ್‌ಗೆ ಮಂಗಳೂರಿನ ರೋಶನ್'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-7991691389792198461.post-1631279758258215013</id><published>2010-09-29T23:11:00.001-07:00</published><updated>2010-09-29T23:26:25.988-07:00</updated><title type='text'>ನೇತ್ರಾವತಿ ನದಿ ತೀರದಲ್ಲೊಂದು ಸೌಹಾರ್ದ ಧಾರ್ಮಿಕ ಕೇಂದ್ರ</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_pucHoSJeTcw/TKQtMEm67bI/AAAAAAAAA3g/GWEbPjmnQ7E/s1600/Ajila+-1.jpg"&gt;&lt;img style="cursor:pointer; cursor:hand;width: 320px; height: 209px;" src="http://1.bp.blogspot.com/_pucHoSJeTcw/TKQtMEm67bI/AAAAAAAAA3g/GWEbPjmnQ7E/s320/Ajila+-1.jpg" border="0" alt=""id="BLOGGER_PHOTO_ID_5522588728481738162" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_pucHoSJeTcw/TKQtL6M02aI/AAAAAAAAA3Y/kQ-AKbvyfu8/s1600/Ajila+9.jpg"&gt;&lt;img style="cursor:pointer; cursor:hand;width: 320px; height: 240px;" src="http://2.bp.blogspot.com/_pucHoSJeTcw/TKQtL6M02aI/AAAAAAAAA3Y/kQ-AKbvyfu8/s320/Ajila+9.jpg" border="0" alt=""id="BLOGGER_PHOTO_ID_5522588725687933346" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_pucHoSJeTcw/TKQtLRtRPoI/AAAAAAAAA3Q/Mtjfes3vgEs/s1600/Ajila+8.jpg"&gt;&lt;img style="cursor:pointer; cursor:hand;width: 320px; height: 240px;" src="http://1.bp.blogspot.com/_pucHoSJeTcw/TKQtLRtRPoI/AAAAAAAAA3Q/Mtjfes3vgEs/s320/Ajila+8.jpg" border="0" alt=""id="BLOGGER_PHOTO_ID_5522588714818158210" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_pucHoSJeTcw/TKQsRuz-dII/AAAAAAAAA3I/Sk8OSOEslSk/s1600/Ajila+7.jpg"&gt;&lt;img style="cursor:pointer; cursor:hand;width: 320px; height: 240px;" src="http://3.bp.blogspot.com/_pucHoSJeTcw/TKQsRuz-dII/AAAAAAAAA3I/Sk8OSOEslSk/s320/Ajila+7.jpg" border="0" alt=""id="BLOGGER_PHOTO_ID_5522587726198502530" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_pucHoSJeTcw/TKQsRc4ZCEI/AAAAAAAAA3A/7e3__8hHXZ0/s1600/Ajila+6.jpg"&gt;&lt;img style="cursor:pointer; cursor:hand;width: 320px; height: 240px;" src="http://1.bp.blogspot.com/_pucHoSJeTcw/TKQsRc4ZCEI/AAAAAAAAA3A/7e3__8hHXZ0/s320/Ajila+6.jpg" border="0" alt=""id="BLOGGER_PHOTO_ID_5522587721385183298" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_pucHoSJeTcw/TKQsQqDo6SI/AAAAAAAAA24/O2esTQC36t8/s1600/Ajila+4.jpg"&gt;&lt;img style="cursor:pointer; cursor:hand;width: 320px; height: 240px;" src="http://1.bp.blogspot.com/_pucHoSJeTcw/TKQsQqDo6SI/AAAAAAAAA24/O2esTQC36t8/s320/Ajila+4.jpg" border="0" alt=""id="BLOGGER_PHOTO_ID_5522587707742152994" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_pucHoSJeTcw/TKQsQKKxVzI/AAAAAAAAA2w/e3AQAomnibY/s1600/Ajila+3.jpg"&gt;&lt;img style="cursor:pointer; cursor:hand;width: 320px; height: 240px;" src="http://4.bp.blogspot.com/_pucHoSJeTcw/TKQsQKKxVzI/AAAAAAAAA2w/e3AQAomnibY/s320/Ajila+3.jpg" border="0" alt=""id="BLOGGER_PHOTO_ID_5522587699182130994" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_pucHoSJeTcw/TKQsPgQc_wI/AAAAAAAAA2o/vyBlC-hgDrA/s1600/ajila+2.jpg"&gt;&lt;img style="cursor:pointer; cursor:hand;width: 320px; height: 204px;" src="http://1.bp.blogspot.com/_pucHoSJeTcw/TKQsPgQc_wI/AAAAAAAAA2o/vyBlC-hgDrA/s320/ajila+2.jpg" border="0" alt=""id="BLOGGER_PHOTO_ID_5522587687931674370" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_pucHoSJeTcw/TKQqY-nn-iI/AAAAAAAAA2g/arq7p6lYwwE/s1600/OgAAAHLZYHBfw7UVVwWi26gVVwxJpzZMHvmZpc6Sm3RzLYHHYLHx7Kkdxm5kgXYdA5jU0q42SSyi4IFsSG0bJW60n94Am1T1UP1dYl9ZENRzaZRzGOHDNHLqKvLt.jpg"&gt;&lt;img style="cursor:pointer; cursor:hand;width: 320px; height: 240px;" src="http://1.bp.blogspot.com/_pucHoSJeTcw/TKQqY-nn-iI/AAAAAAAAA2g/arq7p6lYwwE/s320/OgAAAHLZYHBfw7UVVwWi26gVVwxJpzZMHvmZpc6Sm3RzLYHHYLHx7Kkdxm5kgXYdA5jU0q42SSyi4IFsSG0bJW60n94Am1T1UP1dYl9ZENRzaZRzGOHDNHLqKvLt.jpg" border="0" alt=""id="BLOGGER_PHOTO_ID_5522585651677493794" /&gt;&lt;/a&gt;&lt;br /&gt;ಅಜಿಲಮೊಗರು. &lt;br /&gt;&lt;span style="font-weight:bold;"&gt;&lt;/span&gt;ಬಂಟ್ವಾಳ ತಾಲೂಕಿನ ನೇತ್ರಾವತಿ ನದಿ ತೀರದಲ್ಲಿ  ಇರುವ ಊರು. ಅಜಿಲಮೊಗರು  ಎಂದರೆ ಅದೊಂದು  ಧಾರ್ಮಿಕ ಶ್ರದ್ಧಾ ಕೇಂದ್ರಕ್ಕಿರುವ  ಇನ್ನೊಂದು ಹೆಸರು.  ಐತಿಹಾಸಿಕ  ಅಜಿಲಮೊಗರು  ಮಸ್ಜಿದ್ ಎಂದರೆ ಸುತ್ತಮುತ್ತಲಿನ  ಊರಿಗೂ  ಚಿರಪರಿಚಿತ.  ಅದೇ ರೀತಿ  ಅದಕ್ಕೆ ಅಭಿಮುಖವಾಗಿ ಕಡೇಶಿವಾಲಯ  ದೇವಾಲಯ ಕೂಡ ಇದೆ. ಈ ಎರಡು  ಧಾರ್ಮಿಕ ಕೇಂದ್ರಗಳಿಗೆ  ಐತಿಹಾಸಿಕ ಹಿನ್ನೆಲೆಯೂ ಇದೆ.&lt;br /&gt; ಸುಮಾರು ೭೦೦ ವರ್ಷಗಳ ಇತಿಹಾಸವಿರುವ  ಅಜಿಲಮೊಗರು  ಮಸ್ಜಿದ್ ಮಾಲಿದ ಎಂಬ ಧಾರ್ಮಿಕ ಸಂಭ್ರಮಕ್ಕೆ ಹೆಸರಾದ ಹೆಸರು. ಮಾಲಿದಾ ಹರಕೆ ಎಂಬ ಆಚರಣೆ ವರ್ಷಂಪ್ರತಿ  ದಿನಗಳಲ್ಲಿ ಇಲ್ಲಿ ನಡೆಯುತ್ತದೆ. ಆವಾಗ  ಬೇರೆ ಬೇರೆ ರಾಜ್ಯಗಳಿಂದ ಈ ಮಸೀದಿಗೆ ಭಕ್ತಾದಿಗಳು ಆಗಮಿಸುತ್ತಾರೆ. &lt;br /&gt;ನದಿ ತೀರದಲ್ಲಿ  ಮಸ್ಜಿದ್ ನಿರ್ಮಾಣಗೊಂಡಿರುವುದಕ್ಕೆ  ಒಂದು ಇತಿಹಾಸವಿದೆ. ಇತಿಹಾಸದ  ಪುಟಗಳನ್ನು  ತಿರುವಿದಾಗ ಸ್ವಾರಸ್ಯಕರ  ಸಂಗತಿಗಳು ಬೆಳಕಿಗೆ ಬರುತ್ತವೆ.  ಸುಮಾರು ೭೦೦  ವರ್ಷಗಳ ಇತಿಹಾಸವಿರುವ  ಅಜಿಲಮೊಗರು  ಮಸ್ಜಿದ್  ಹಾಗೂ ಕಡೇಶಿವಾಲಯ ಚಿಂತಾಮಣಿ ನರಸಿಂಹ ದೇವಾಲಯ  ಎಂಬ ಎರಡು ಧಾರ್ಮಿಕ  ಕೇಂದ್ರಗಳು ನೇತ್ರಾವತಿ  ನದಿಯ ಎರಡು  ದಂಡೆಗಳಲ್ಲಿದೆ.  ಇರಾನ್‌ನ  ಸಿಸ್ಥಾನ ದೇಶದ ರಾಜ್ಯಾಭಾರ  ನಡೆಸುತ್ತಿದ್ದ ಸಯ್ಯಿದ್  ಹುಸೈನ್ ಇಬ್‌ನು  ಅಬುಲ್  ಖಾಸಿಮ್  ಎಂಬವರ  ಪುತ್ರ ಸಯ್ಯಿದ್  ಬಾಬಾ  ಫಕ್ರುದ್ದೀನ್(ನ.ಮ.)ರವರು ಇಲ್ಲಿ ಮಸ್ಜಿದ್  ನಿರ್ಮಿಸಿದರು ಎಂದು ಹೇಳಲಾಗುತ್ತದೆ. &lt;br /&gt;೨೫ನೆ  ವರ್ಷದಲ್ಲಿ  ತಂದೆಯನ್ನು  ಆಗಲಿದ   ಫಕ್ರುದ್ದೀನ್‌ರವರು ಎಳೆಯ ವಯಸ್ಸಿನಲ್ಲಿಯೇ ರಾಜ್ಯಾಭಾರದ ಜವಾಬ್ದಾರಿಯನ್ನು ಹೊರಬೇಕಾಯಿತು.  ೪೦ ವರ್ಷದವರೆಗೂ ರಾಜ್ಯಾಭಾರ ನಡೆಸಿದ ಅವರಿಗೆ, ಕೇವಲ ಸಿಂಹಾಸನದಲ್ಲಿ ಕೂರಿದ ಮಾತ್ರಕ್ಕೆ  ಜನರ ಸೇವೆ  ನಡೆಸಲು ಹಾಗೂ ಜನರ ಬಳಿಗೆ ತಲುಪಲು ಸಾಧ್ಯವಾಗುವುದಿಲ್ಲ  ಎಂಬ ಅರಿವು  ಮೂಡಿತು. &lt;br /&gt;ಅಂದಿನಿಂದ ವಿಶ್ವ ಸಂಚಾರ  ಆರಂಭಿಸಿದರು.  ದಾರಿಯುದ್ದಕ್ಕೂ ಧರ್ಮ  ಬೋಧನೆ ನಡೆಸುತ್ತಾ ಸಾಗಿದರು.  ಜನರಲ್ಲಿದ್ದ  ಅನೀತಿ, ಅಂಧಾಕರ, ಮೂಢನಂಬಿಕೆಗಳನ್ನು ನಿವಾರಿಸಲು  ಪ್ರಯತ್ನಿಸಿದರು.  ೭ನೆ ಶತಮಾನದಲ್ಲಿ  ಭಾರತಕ್ಕೆ  ಕಾಲಿಟ್ಟ ಅವರು,  ತನ್ನಲ್ಲಿದ್ದ  ಜ್ಞಾನವನ್ನು  ಧಾರೆಯೆರೆದರು.  ಹೀಗೆ  ಧರ್ಮ ಪ್ರಚಾರ  ನಡೆಸುತ್ತಾ ಅವರು  ಬಂದದ್ದು  ಅಜಿಲಮೊಗರು ಎಂಬಲ್ಲಿಗೆ .  ಸಂಚಾರ ಸೌಕರ್ಯವಿಲ್ಲದ  ಅಂದಿನ ಕಾಲದಲ್ಲಿ  ಜನರು ಹಸಿವಿನಿಂದ ಬಳಲುತ್ತಿದ್ದರಂತೆ.&lt;br /&gt;ಬರುತ್ತಾ ಬೆಳ್ತಿಗೆ, ತುಪ್ಪ,  ಬೆಲ್ಲದಿಂದ  ತಯಾರಿಸಿದ ವಿಶಿಷ್ಟ ತಿನಿಸನ್ನು  ಅವರು ಈ ಸಂದರ್ಭದಲ್ಲಿ  ಸ್ಥಳೀಯ  ಜನರಿಗೆ ಪರಿಚಯಿಸಿದರು.  ಅದರ ಹೆಸರು ಮಾಲಿದಾ ಎಂಬುದಾಗಿತ್ತು ಎಂದು ಇಲ್ಲಿನ  ಸ್ಥಳೀಯರು ಹೇಳುತ್ತಾರೆ.  ಈ ಪ್ರದೇಶದಲ್ಲಿ  ಅವರು ಮಸ್ಜಿದನ್ನು  ನಿರ್ಮಿಸಿದರು.  ಅದಕ್ಕೆ  ಇಮಾಮರಾಗಿ ತನ್ನ ಶಿಷ್ಯ  ಹಝ್ರತ್ ಝಕರಿಯ್ಯಾ(ನ.ಮ.)ರವರನ್ನು ನಿಯೋಜಿಸಿದರು ಎಂಬುದು ಇತಿಹಾಸ. &lt;br /&gt; ಫಕ್ರುದ್ದೀನ್(ನ.ಮ.)ರವರು ಅಜಿಲಮೊಗರುವಿಗೆ ಬಂದ ಸಂದರ್ಭದಲ್ಲಿ ಇಲ್ಲಿ ಜೈನ ರಾಜರು ಇದ್ದರಂತೆ. ಅವರು ಚೆನ್ನಮ್ಮ ರಾಣಿಯ ನಿಕಟವರ್ತಿಗಳಾಗಿದ್ದರು. ಅವರೇ ಇಲ್ಲಿ ಮಸ್ಜಿದ್  ಕಟ್ಟಲು ಸ್ಥಳ ನೀಡಿದರು. ಮಾತ್ರವಲ್ಲ,  ಚೆನ್ನಮ್ಮ ರಾಣಿಗೆ ಇಲ್ಲಿನ  ಜೈನರಾಜರು  ಕಪ್ಪಕಾಣಿಕೆಯನ್ನು ಸಲ್ಲಿಸುತ್ತಿದ್ದರಂತೆ. ಅಜಿಲಮೊಗರು ಮಸ್ಜಿದ್‌ಗೆ ನೇರವಾಗಿ ತೀರದ ಇನ್ನೊಂದು ಬದಿಯಲ್ಲಿ  ಲಕ್ಷ್ಮೀನರಸಿಂಹ ಚಿಂತಾಮಣಿ ದೇವಾಲಯ ಇದೆ. &lt;br /&gt;ಒಂದು ಮೂಲದ ಪ್ರಕಾರ,  ಫಕ್ರುದ್ದೀನ್(ನ.ಮ.) ಹಾಗೂ ನರಸಿಂಹ ಎಂಬವರು  ಈ ಪ್ರದೇಶಕ್ಕೆ  ಜೊತೆಯಲ್ಲೇ ಬಂದಿದ್ದರು ಎಂಬ  ಪ್ರತೀತಿ ಇದೆ.  ನದಿ ದಾಟಲು ನರಸಿಂಹ  ಹಿಂಜರಿದ ಕಾರಣ, ತೀರದ ಈ ಬದಿಯಲ್ಲಿ ದೇವಾಲಯ  ಹಾಗೂ ತೀರದ ಆಚೆ ಬದಿಯಲ್ಲಿ ಮಸ್ಜಿದ್ ನಿರ್ಮಾಣವಾಯಿತು ಎಂದು ಹೇಳಲಾಗುತ್ತದೆ.&lt;br /&gt;ಹೀಗೆ ಅಜಿಲಮೊಗರು ಎಂಬಲ್ಲಿ ಮಸ್ಜಿದ್ ನಿರ್ಮಿಸಿ ಅದಕ್ಕೆ ಬೇಕಾದ  ಸೌಕರ್ಯಗಳನ್ನು  ಕಲ್ಪಿಸಿ, ಫಕ್ರುದ್ದೀನ್(ರ.ಅ.)ರವರು ದೇಶ ಸಂಚಾರದಲ್ಲಿ  ತೊಡಗಿದರು. ಬಳಿಕ ಇವರು  ಆಂಧ್ರದ ಪೆನಗುಂಡ ಎಂಬಲ್ಲಿನ  ಕ್ರಿ.ಶ. ೧೨೯೪ರಲ್ಲಿ  ಇಹಲೋಕ  ತ್ಯಜಿಸಿದರು. ಮೈಸೂರು ಹುಲಿ ಟಿಪ್ಪುಸುಲ್ತಾನ್‌ರವರ  ಕಾಲದಲ್ಲಿ  ಅಜಿಲಮೊಗರು  ಮಸ್ಜಿದ್‌ನ  ಜೀರ್ಣೊದ್ದಾರ ಪ್ರಕ್ರಿಯೆ  ನಡೆದಿತ್ತು ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ. &lt;br /&gt; ಕನಸಾಗಿ ಉಳಿದ ಸೇತುವೆ ನಿರ್ಮಾಣ&lt;br /&gt; ಅಜಿಲಮೊಗರು-ಕಡೇಶಿವಾಲಯ ನಡುವೆ ಸೇತುವೆ ನಿರ್ಮಾಣದ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಆದರೆ ಇನ್ನೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಈ ಕ್ಷೇತ್ರದಿಂದ ಸ್ಪರ್ಧಿಸುವವರೂ   ಪ್ರಚಾರದ ವೇಳೆ ಸೇತುವೆ ನಿರ್ಮಾಣ  ಭರವಸೆಯನ್ನು  ಕೊಡುತ್ತಲೇ ಬಂದಿದ್ದಾರೆ. ರಪ್ಪ ಮೊಯಿಲಿಯವರು ಕೇಂದ್ರ ಸಚಿವರಾಗಿದ್ದ  ಸಂದರ್ಭದಲ್ಲಿ  ಇಲ್ಲಿನ ಸೇತುವೆ  ನಿರ್ಮಾಣದ ಬಗ್ಗೆ ಪ್ರಸ್ತಾಪವಾಗಿತ್ತು.&lt;br /&gt; ಅಷ್ಟೇ ಅಲ್ಲ, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ  ತೂಗು ಸೇತುವೆಗಾಗಿ ೮ ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ  ನೀಡಿದ್ದ ಭರವಸೆ ಇನ್ನೂ  ಭರವಸೆಯಾಗಿಯೇ ಉಳಿದಿದೆ.  ಈಗಂತೂ ರಾಜಕಾರಣಿಗಳ ಮೇಲೆ ಜನರು ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ.&lt;br /&gt;  ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾಗಿ ಆಯ್ಕೆಯಾದ ಬಳಿಕ  ನಳಿನ್ ಕುಮಾರ್  ಕಟೀಲ್ ತನ್ನ ಅಭಿವೃದ್ದಿ ಚಟುವಟಿಕೆಯಲ್ಲಿ  ಅಜಿಲಮೊಗರು-ಕಡೇಶಿವಾಲಯ ನಡುವೆ ಸೇತುವೆ ನಿರ್ಮಾಣ ಎಂದಿದ್ದರು.  ಕರಾವಳಿ  ಅಭಿವೃದ್ದಿ ಪ್ರಾಧಿಕಾರದ  ಅಧ್ಯಕ್ಷರಾಗಿರುವ ನಾಗರಾಜ ಶೆಟ್ಟಿಯವರು  ಈ ಸೇತುವೆ ನಿರ್ಮಾಣಕ್ಕಾಗಿ  ೧೮ ಕೋಟಿ  ರೂಪಾಯಿ ವೆಚ್ಚದಲ್ಲಿ  ಮಂಜೂರು ಆಗುತ್ತದೆ ಎಂದಿದ್ದರು.  ಕೇವಲ ೧೮ ಕೋಟಿ ರೂ. ವೆಚ್ಚದಲ್ಲಿ ಸುಮಾರು ೨ ಕಿ.ಮೀ. ಉದ್ದದ ಸೇತುವೆ ನಿರ್ಮಾಣ  ನಿರ್ಮಾಣ ಸಾಧ್ಯವೇ ಎಂಬುದು ಜನರ  ಪ್ರಶ್ನೆ.&lt;br /&gt; ಈ ಗ್ರಾಮದ ವ್ಯಾಪ್ತಿಗೆ  ಬರುವ   ಕೂಟೇಲು ಪ್ರದೇಶದ ನಡುವೆ  ಅಂದರೆ ಕೂಟೇಲು- ಬೆಳ್ತಂಗಡಿ ನಡುವೆ ೩ ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಿದೆ.   ಹೀಗಾಗಿ ಧರ್ಮಸ್ಥಳ- ಉಪ್ಪಿನಂಗಡಿ ರಾಜ್ಯ ಹೆದ್ದಾರಿ  ನಿರ್ಮಾಣವಾಗುವುದಕ್ಕಿಂತ  ಮುಂಚಿತವಾಗಿ ಈ ಸೇತುವೆ   ನಿರ್ಮಾಣವಾದರೆ ಆದರಿಂದ ಸಾಕಷ್ಟು  ಪ್ರಯೋಜನವಾಗಲಿದೆ. &lt;br /&gt;ಜೊತೆಗೆ ಅಜಿಲಮೊಗರು  ಮಸ್ಜಿದ್ ಸಮಿತಿಯ ವತಿಯಿಂದ ಅನಾಥ ಮಕ್ಕಳಿಗೆ  ಶಿಕ್ಷಣದ ವ್ಯವಸ್ಥೆ  ಕಲ್ಪಿಸಲಾಗಿರುವುದು ಶ್ಲಾಘನೀಯ.  ಸುಮಾರು  ೧೫-೨೦ ಅನಾಥ ಮಕ್ಕಳಿಗೆ ಎಸೆಸೆಲ್ಸಿ ಯವರೆಗಿನ ಶಿಕ್ಷಣವನ್ನು  ಅಜಿಲಮೊಗರು ಮಸ್ಜಿದ್ ವತಿಯಿಂದ ನೀಡಲಾಗುತ್ತಿದೆ.&lt;br /&gt;ಇತಿಹಾಸ ಪ್ರಸಿದ್ದ  ಅಜಿಲಮೊಗರು  ಹಾಗೂ ಚಿಂತಾಮಣಿ ನರಸಿಂಹ ದೇವಾಲಯವು ಸೌಹಾರ್ದ  ಪ್ರತೀಕವಾಗಿ ನೇತ್ರಾವತಿ ನದಿಯ ಎರಡು ತೀರಗಳ ಮಧ್ಯೆ ನೆಲೆ ನಿಂತಿವೆ. ಇವೆರಡರ  ನಡುವೆ ಸೌಹಾರ್ದ ಸೇತುವೆ  ನಿರ್ಮಾಣವಾಗಬೇಕೆಂಬುದು  ಇಲ್ಲಿನ ಜನರ ಆಶಯ. &lt;br /&gt; -ಶಂಶೀರ್, ಬುಡೋಳಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-1631279758258215013?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/1631279758258215013/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/09/blog-post_1851.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/1631279758258215013'/><link rel='self' type='application/atom+xml' href='http://www.blogger.com/feeds/7991691389792198461/posts/default/1631279758258215013'/><link rel='alternate' type='text/html' href='http://shamsheerbudoli.blogspot.com/2010/09/blog-post_1851.html' title='ನೇತ್ರಾವತಿ ನದಿ ತೀರದಲ್ಲೊಂದು ಸೌಹಾರ್ದ ಧಾರ್ಮಿಕ ಕೇಂದ್ರ'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_pucHoSJeTcw/TKQtMEm67bI/AAAAAAAAA3g/GWEbPjmnQ7E/s72-c/Ajila+-1.jpg' height='72' width='72'/><thr:total>0</thr:total></entry><entry><id>tag:blogger.com,1999:blog-7991691389792198461.post-2796616335324199680</id><published>2010-09-29T23:07:00.000-07:00</published><updated>2010-09-29T23:09:58.730-07:00</updated><title type='text'>ಏಶಿಯನ್ ಗೇಮ್ಸ್  -ಮಹಿಳಾ  ತಂಡವನ್ನು ಮುನ್ನಡೆಸಲಿರುವ ಮೇರಿ ಕೊಮ್</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_pucHoSJeTcw/TKQpla96zBI/AAAAAAAAA2Y/6H8CzWWY5CI/s1600/marykom2.jpg"&gt;&lt;img style="cursor:pointer; cursor:hand;width: 320px; height: 258px;" src="http://2.bp.blogspot.com/_pucHoSJeTcw/TKQpla96zBI/AAAAAAAAA2Y/6H8CzWWY5CI/s320/marykom2.jpg" border="0" alt=""id="BLOGGER_PHOTO_ID_5522584765933997074" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_pucHoSJeTcw/TKQplV0zCoI/AAAAAAAAA2Q/QMLwHqvPtiA/s1600/Mary_Kom1.jpg"&gt;&lt;img style="cursor:pointer; cursor:hand;width: 240px; height: 320px;" src="http://3.bp.blogspot.com/_pucHoSJeTcw/TKQplV0zCoI/AAAAAAAAA2Q/QMLwHqvPtiA/s320/Mary_Kom1.jpg" border="0" alt=""id="BLOGGER_PHOTO_ID_5522584764553562754" /&gt;&lt;/a&gt;&lt;br /&gt;&lt;span style="font-weight:bold;"&gt;&lt;/span&gt;&lt;br /&gt;ಚೀನಾದಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಏಶಿಯನ್ ಗೇಮ್ಸ್‌ಗೆ ಮೂರು ಬಾಕ್ಸರ್‌ಗಳನ್ನೊಳಗೊಂಡ ಮಹಿಳಾ ತಂಡವನ್ನು ಆಯ್ಕೆ ಮಾಡಲಾಗಿದೆ. ಐದು ಬಾರಿಯ ವಿಶ್ವ ಚಾಂಪಿಯನ್ ಎಂಸಿ ಮೇರಿ ಕೊಮ್  ಭಾರತೀಯ ಮಹಿಳಾ ತಂಡದ ನೇತೃತ್ವ ವಹಿಸಲಿದ್ದಾರೆ. &lt;br /&gt;ಕಳೆದ ಶನಿವಾರ ಬಾರ್ಬಡೋಸ್‌ನಲ್ಲಿ ನಡೆದ ವಿಶ್ವ ಬಾಕ್ಸಿಂಗ್  ಚಾಂಪಿಯನ್‌ಶಿಪ್‌ನಲ್ಲಿ  ೨೭ ವರ್ಷದ, ಎರಡು ಮಕ್ಕಳ  ತಾಯಿ ಮೇರಿ ಕೊಮ್ ೪೮ ಕೆಜಿ ವಿಭಾಗದಲ್ಲಿ  ಐತಿಹಾಸಿಕ ಚಿನ್ನದ ಪದಕ ಗೆಲ್ಲುವ ಮೂಲಕ ಐದು ಬಾರಿ   ವಿಶ್ವ ಚಾಂಪಿಯನ್  ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು. ಮಹಿಳಾ ಬಾಕ್ಸಿಂಗ್ ವಿಭಾಗದ ಮೂರು ವಿಭಾಗಗಳಲ್ಲಿ  ೫೧ಕೆಜಿ  ಫ್ಲೆವೈಟ್ ವಿಭಾಗವನ್ನು ಆಯ್ದುಕೊಂಡಿರುವ ಕೊಮ್, ೨೦೧೨ರಲ್ಲಿ ಲಂಡನ್‌ನಲ್ಲಿ ನಡೆಯಲಿರುವ ಒಲಿಂಪಿಕ್‌ನಲ್ಲಿ ಭಾಗವಹಿಸಲು ಈ ಮೂಲಕ ತಯಾರಿ ನಡೆಸುವ ಇರಾದೆ ಇವರದ್ದು.  ತಮ್ಮ ಆತ್ಮೀಯ ಗೆಳತಿಯಾದ  ಎಲ್.ಸರಿತಾ ದೇವಿಯವರನ್ನು ಸೋಲಿಸಿ ಏಶಿಯನ್ ಗೇಮ್ಸ್‌ಗೆ ಆಯ್ಕೆಗೊಂಡು ಭಾರತ ತಂಡದ ನೇತೃತ್ವ ವಹಿಸಲಿರುವ  ಕೊಮ್  ಮತ್ತೊಮ್ಮೆ ತಮ್ಮ ಪಾರಮ್ಯವನ್ನು ಮೆರೆಯಬೇಕೆಂಬುದೇ ಭಾರತೀಯರ ಆಶಯ.&lt;br /&gt;ಬಾರ್ಬಡೋಸ್‌ನಿಂದ ಭಾರತಕ್ಕೆ ಮರಳಿದ ನಂತರ ಮರುದಿನ ವಿಶ್ವ ಚಾಂಪಿಯನ್‌ಶಿಪ್‌ನ   ಬೆಳ್ಳಿ ಪಕದ ವಿಜೇತೆ ಮೀನಾ  ಕುಮಾರಿ ಮತ್ತು ಸರಿತಾರನ್ನು ತಾಲ್ಕಟೋರಾ ಇಂದೋರ್ ಸ್ಟೇಡಿಯಂನಲ್ಲಿ ನಡೆದ ಅರ್ಹತಾ ಸ್ಪರ್ಧೆಯಲ್ಲಿ ಕೊಮ್ ಸೋಲಿಸಿದರು. ಯಾಕೆಂದರೆ ಒಂದೇ ವಿಭಾಗದಲ್ಲಿ  ಸರಿತಾ ಮತ್ತು ಕೊಮ್ ಸ್ಪರ್ಧೆಯಲ್ಲಿದ್ದರಿಂದ ಇವರ ನಡುವೆ ಅರ್ಹತಾ ಸ್ಪರ್ಧೆ ನಡೆಸಲಾಯಿತು. &lt;br /&gt;ಆಯ್ಕೆಯಾದ ನಂತರ ಸಂತಸ ವ್ಯಕ್ತಪಡಿಸಿದ ಕೊಮ್, ನಾನು ತುಂಬಾ ಸಂತೋಷಗೊಂಡಿದ್ದೇನೆ. ನನಗೆ ಸರಿತಾ ಬಗ್ಗೆ ಅನುಕಂಪವಿದೆ. ಅವಳು ಉತ್ತಮ ಬಾಕ್ಸರ್. ಸರಿತಾ ನನ್ನ ಉತ್ತಮ  ಗೆಳತಿಯಾಗಿದ್ದಾಳೆ ಎಂದು ಹೇಳಿದರು.  ಮುಂದುವರೆದು ಮಾತನಾಡಿದ ಕೊಮ್, ನನ್ನ ಕಠಿಣ ಪರಿಶ್ರಮ ಮತ್ತು  ತಾಳ್ಮೆಯ ಪ್ರರ್ದಶನದಿಂದಾಗಿ ಏಶಿಯನ್ ಗೇಮ್ಸ್‌ಗೆ   ಆಯ್ಕೆಗೊಳ್ಳಲು ಕಾರಣವಾಯಿತು ಎಂದು ಅಭಿಪ್ರಾಯಿಸಿದರು.  ನವೆಂಬರ್ ೧೨ರಿಂದ ೨೭ರವರೆಗೆ ನಡೆಯಲಿರುವ  ಏಶಿಯನ್ ಗೇಮ್ಸ್‌ಗೆ ಆಯ್ಕೆಗೊಂಡ ಇತರ ಆಟಗಾರರೆಂದರೆ  ಪ್ರೀತಿ ಬನಿವಾಲ್(೬೦ ಕೆಜಿ) ಮತ್ತು ಕವಿತಾ ಗೋಯತ್(೭೫ಕೆಜಿ). ಪ್ರೀತಿ ಕಾಮನ್‌ವೆಲ್ತ್‌ಗೇಮ್ಸ್‌ನ ಚಿನ್ನದ ಪದಕ ವಿಜೇತ ಅಖಿಲ್ ಕುಮಾರ್‌ನ ಸಂಬಂಧಿಯಾಗಿದ್ದಾರೆ.&lt;br /&gt;-Shamsheer, Budoli&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-2796616335324199680?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/2796616335324199680/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/09/blog-post_29.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/2796616335324199680'/><link rel='self' type='application/atom+xml' href='http://www.blogger.com/feeds/7991691389792198461/posts/default/2796616335324199680'/><link rel='alternate' type='text/html' href='http://shamsheerbudoli.blogspot.com/2010/09/blog-post_29.html' title='ಏಶಿಯನ್ ಗೇಮ್ಸ್  -ಮಹಿಳಾ  ತಂಡವನ್ನು ಮುನ್ನಡೆಸಲಿರುವ ಮೇರಿ ಕೊಮ್'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_pucHoSJeTcw/TKQpla96zBI/AAAAAAAAA2Y/6H8CzWWY5CI/s72-c/marykom2.jpg' height='72' width='72'/><thr:total>0</thr:total></entry><entry><id>tag:blogger.com,1999:blog-7991691389792198461.post-298301016259994444</id><published>2010-09-29T23:02:00.000-07:00</published><updated>2010-09-29T23:05:00.023-07:00</updated><title type='text'>ಸುನಾಮಿ ದುರಂತದ ಸುದ್ದಿಯನ್ನು ಸ್ಪೋಟಿಸಿದವರು ಇವರು...?</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_pucHoSJeTcw/TKQogHPLgYI/AAAAAAAAA2I/vCpXd1hkT2U/s1600/citizen_journalist.jpg"&gt;&lt;img style="cursor:pointer; cursor:hand;width: 270px; height: 238px;" src="http://2.bp.blogspot.com/_pucHoSJeTcw/TKQogHPLgYI/AAAAAAAAA2I/vCpXd1hkT2U/s320/citizen_journalist.jpg" border="0" alt=""id="BLOGGER_PHOTO_ID_5522583575226712450" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_pucHoSJeTcw/TKQofljsMuI/AAAAAAAAA2A/VknSilf1Fis/s1600/citi3.png"&gt;&lt;img style="cursor:pointer; cursor:hand;width: 320px; height: 231px;" src="http://1.bp.blogspot.com/_pucHoSJeTcw/TKQofljsMuI/AAAAAAAAA2A/VknSilf1Fis/s320/citi3.png" border="0" alt=""id="BLOGGER_PHOTO_ID_5522583566185935586" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_pucHoSJeTcw/TKQocahR3cI/AAAAAAAAA14/MNtDR3rGyc4/s1600/citi2.jpg"&gt;&lt;img style="cursor:pointer; cursor:hand;width: 320px; height: 226px;" src="http://1.bp.blogspot.com/_pucHoSJeTcw/TKQocahR3cI/AAAAAAAAA14/MNtDR3rGyc4/s320/citi2.jpg" border="0" alt=""id="BLOGGER_PHOTO_ID_5522583511683423682" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_pucHoSJeTcw/TKQoQN9RvcI/AAAAAAAAA1w/ifQDO2UBU1g/s1600/citi1.jpg"&gt;&lt;img style="cursor:pointer; cursor:hand;width: 249px; height: 320px;" src="http://4.bp.blogspot.com/_pucHoSJeTcw/TKQoQN9RvcI/AAAAAAAAA1w/ifQDO2UBU1g/s320/citi1.jpg" border="0" alt=""id="BLOGGER_PHOTO_ID_5522583302152764866" /&gt;&lt;/a&gt;&lt;br /&gt;&lt;span style="font-weight:bold;"&gt;&lt;/span&gt;&lt;br /&gt;&lt;span style="font-weight:bold;"&gt;-ಶಂಶೀರ್, ಬುಡೋಳಿ&lt;br /&gt;   ಪತ್ರಕರ್ತ&lt;/span&gt;&lt;br /&gt;ನಾಗರಿಕ ಪತ್ರಿಕೋದ್ಯಮ ಎಂಬುವುದು ಪತ್ರಿಕೋದ್ಯಮದ ಹೊಸ ಉಗಮವಾಗಿದೆ. ನಿಜಾರ್ಥದಲ್ಲಿ ಅಧಿಕಾರವನ್ನು  ಜನರ ಕೈಗೆ  ನೀಡಿರುವುದು ನಾಗರಿಕ ಪತ್ರಿಕೋದ್ಯಮವಾಗಿದೆ.  ಇವತ್ತು  ಸುದ್ದಿವಾಹಿನಿಗಳು  ಮಾತ್ರ ನಾಗರಿಕ ಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಜೊತೆಗೆ ಅಂತರ್ಜಾಲವು ಎಲ್ಲೆಡೆ ಲಭ್ಯವಾಗುವುದರಿಂದ್ದ  ಪ್ರಮುಖ ಸುದ್ದಿಗಳೆಲ್ಲಾ  ಆನ್‌ಲೈನ್‌ನಲ್ಲಿಯೇ  ಪ್ರಥಮ ಬಾರಿಗೆ ಬಿತ್ತರಗೊಳ್ಳುತ್ತಿದೆ.  ಇದು ಸಾಧ್ಯವಾಗಿರುವುದು ಭಾರತದಾದ್ಯಂತ ಇರುವ ನಾಗರಿಕ ಪತ್ರಕರ್ತರಿಂದ. ಈ ಮೂಲಕ  ನಾಗರಿಕ ಪತ್ರಿಕೋದ್ಯಮವೆಂಬುದು ಪ್ರಬಲ ಮಟ್ಟದಲ್ಲಿ ಬೆಳೆಯುತ್ತಿದೆ ಎಂದು ಹೇಳಬಹುದು. ಸ್ಥಳೀಯ ಸುದ್ದಿಗಳನ್ನು ವಿಶ್ವಮಟ್ಟದಲ್ಲಿ ಪ್ರಚುರಪಡಿಸುವ ಸಾಧ್ಯತೆ ನಾಗರಿಕ ಪತ್ರಿಕೋದ್ಯಮಕ್ಕಿರುವುದರಿಂದ್ದ ಇದರ ಪ್ರಾಮುಖ್ಯತೆ ದಿನಕಳೆದಂತೆ ಹೆಚ್ಚಾಗುತ್ತಿದೆ.&lt;br /&gt;ನಾಗರಿಕ ಪತ್ರಿಕೋದ್ಯಮವನ್ನು ಹೀಗೆ ವ್ಯಾಖ್ಯಾನಿಸಬಹುದು. ಸುದ್ದಿ, ಲೇಖನ, ವಿಡಿಯೋ ಹಾಗೂ ಆಡಿಯೋಗಳ ಮೂಲಕ ಸುದ್ದಿ ಮೌಲ್ಯ ಅರಿತ ನಾಗರಿಕನೊರ್ವ ತಾನು ಕಂಡ ಅಥವಾ ದಾಖಲಿಸಿಕೊಂಡ  ವಿಷಯಗಳನ್ನು ಮಾಧ್ಯಮಗಳಿಗೆ  ವರದಿ ಮಾಡುವುದಾಗಿದೆ. ಮುಖ್ಯವಾಗಿ ಇಲ್ಲಿ ನಾಗರಿಕನೆ  ವರದಿಗಾರನಾಗಿರುತ್ತಾನೆ. ನಾಗರಿಕ ಪತ್ರಿಕೋದ್ಯಮವು ಪತ್ರಿಕೆಗಳಿಗಿಂತ ಹೆಚ್ಚಾಗಿ ಟಿವಿ ವಾಹಿನಿ ಅಥವಾ ಯೂಟೂಬ್‌ನಂತಹ ಸಾಮಾಜಿಕ ಮಾಧ್ಯಮ ಸೈಟುಗಳಲ್ಲಿ  ಹೆಚ್ಚು ಪ್ರಚಲಿತದಲ್ಲಿದೆ. ಈಗಾಗಲೇ ನಾಗರಿಕ ವರದಿ ಪ್ರಕಟಿಸುವ ಐವತ್ತಕ್ಕೂ ಹೆಚ್ಚಿನ ವೆಬ್‌ಸೈಟ್‌ಗಳಿವೆ. ಭಾರತದಲ್ಲಿಂದು ಅಸಂಖ್ಯ ವಾರ್ತಾ ವಾಹಿನಿಗಳು  ಕಾರ್ಯಾಚರಿಸುತ್ತಿವೆ.  ಆದರೆ ಅವುಗಳಲ್ಲಿ  ಕೆಲವೇ ವಾಹಿನಿಗಳು  ಮಾತ್ರ ಪತ್ರಕರ್ತರನ್ನು ನೇಮಿಸುವ ಹಾಗೂ ತರಬೇತಿಗೊಳಿಸುವ  ಕಾರ್ಯವನ್ನು ನಡೆಸುತ್ತಿದೆ.  ಸಾಮಾನ್ಯವಾಗಿ ಒಬ್ಬ ಪತ್ರಕರ್ತ  ರಾಜ್ಯದ ರಾಜಧಾನಿಯಲ್ಲಿ  ಕಾರ್ಯನಿಮಿತ್ತ ನಿಯುಕ್ತಿಗೊಂಡಿರುತ್ತಾನೆ.ಆದರೆ ಭಾರತದ ಕೆಲವು ರಾಜ್ಯಗಳು ಪ್ರಪಂಚದ ಹಲವು ರಾಷ್ಟ್ರಗಳಿಗಿಂತ ವಿಸ್ತೀರ್ಣದಲ್ಲಿ ದೊಡ್ಡದಾಗಿದೆ.  ಆದುದರಿಂದ್ದ  ರಾಜಧಾನಿಯಲ್ಲಿ  ಕಾರ್ಯನಿರತರಾಗಿರುವ  ಪತ್ರಕರ್ತನಿಂದ ಕೇವಲ ನಗರದಲ್ಲಿ  ನಡೆಯುವ  ಪ್ರಮುಖ  ಘಟನೆಗಳನ್ನು ಮೇಲೆ ಮಾತ್ರ ಬೆಳಕು ಚೆಲ್ಲಲು ಸಾಧ್ಯ. ಆದರೆ ನಾಗರಿಕ  ಮಾಧ್ಯಮವು  ಈ ಚಿತ್ರಣವನ್ನು  ಬದಲಿಸಲಿದೆ.  ಇತ್ತೀಚಿನ ದಿನಗಳಲ್ಲಿ  ದೇಶದ  ದುರ್ಗಮ ಪ್ರದೇಶಗಳಲ್ಲಿ , ಗ್ರಾಮಾಂತರ  ಪ್ರದೇಶಗಳಲ್ಲಿ  ನಡೆಯುವ, ಘಟಿಸುವ, ಸಂಭವಿಸುವ ಘಟನಾವಳಿಗಳು ಕೂಡ  ವಾರ್ತಾವಾಹಿನಿಗಳಲ್ಲಿ ಬಿತ್ತರಗೊಳ್ಳಲು ಆರಂಭವಾಗಿದೆ. ಇದು ಸರಕಾರದ  ಕಣ್ತೆರಿಸಿದ್ದು , ಆಡಳಿತ  ವರ್ಗದ ಮೇಲೆ ಅತ್ಯಂತ ಪರಿಣಾಮ ಬೀರಿದೆ.  ಘಟನೆಯ ಸತ್ಯಾಸತ್ಯತೆಯನ್ನು ತಿಳಿದು ತತ್‌ಕ್ಷಣವೇ ಸರಕಾರವು  ಪರಿಣಾಮಕಾರಿ  ಕ್ರಮಗಳನ್ನು  ಕೈಗೊಳ್ಳಲು  ಇದು ಸಹಕಾರಿಯಾಗಿದೆ. ಮಾತ್ರವಲ್ಲ, ಇವತ್ತು ಕನ್ನಡ ಟಿವಿ ವಾಹಿನಿಗಳು  ವರದಿ, ಸುದ್ದಿಗಳೇನಾದರೂ ಇದ್ದಲ್ಲಿ ನಮ್ಮ  ವರದಿಗಾರರನ್ನು ಸಂಪರ್ಕಿಸಿ ಎಂದು ತಮ್ಮ ವರದಿಗಾರರನ್ನು ಸಂಪರ್ಕ ಮಾಡಲು ದೂರವಾಣಿ ಸಂಖ್ಯೆಯನ್ನು ನೀಡುತ್ತಿದೆ.  ವೆಬ್ ಮಾಧ್ಯಮಗಳಲ್ಲಿ ನಾಗರಿಕ  ಪತ್ರಕರ್ತನಿಗಾಗಿ  ಜಾಗ  ಮೀಸಲಿರಿಸಲಾಗಿದೆ. ಇದು ನಾಗರಿಕ ಪತ್ರಿಕೋದ್ಯಮದ ಬದಲಾವಣೆಯ ಗುರುತುಗಳಾಗಿವೆ.&lt;br /&gt;ಯಾವ ವಾಹಿನಿಯು ಇಂತಹ ಘಟನಾವಳಿಗಳನ್ನು , ವಾರ್ತೆಗಳನ್ನು  ಮೊದಲಾಗಿ ತತ್‌ಕ್ಷಣವೇ  ಪ್ರಸಾರ  ಮಾಡುತ್ತದೆಯೋ ಆ ವಾಹಿನಿಯು  ಬಹಳ  ದೊಡ್ಡ ಕ್ಷಕ ವರ್ಗವನ್ನು ಬಹಳ ಕಡಿಮೆ ಅವಧಿಯಲ್ಲಿಯೇ  ತನ್ನದಾಗಿಸಲು  ಯಶಸ್ವಿಯಾಗಿದೆ.  ಹೆಚ್ಚಿನ ಕ್ಷಕ ವರ್ಗವನ್ನು  ಹೊಂದಿರುವ ವಾಹಿನಿಯತ್ತ  ಜಾಹೀರಾತುದಾರರು ಸಾಮಾನ್ಯವಾಗಿ  ಕ್ಷಿಪ್ರಗತಿಯಲ್ಲಿ  ಆಕರ್ಷಿತರಾಗುತ್ತಾರೆ.  ತಮ್ಮ  ಬ್ರಾಂಡ್‌ನ  ಉತ್ಫನ್ನಗಳ  ಪ್ರಚಾರಕ್ಕೆ ಜಾಹೀರಾತು ಕಂಪನಿಗಳು  ಮುಗಿಬೀಳುತ್ತದೆ.  ಇದನ್ನೇ  ಸುಸಂದರ್ಭ  ಎಂದು  ಉಪಯೋಗಿಸಿಕೊಳ್ಳುವ ವಾರ್ತಾವಾಹಿನಿಗಳು ಸಂಪರ್ಕಜಾಲವನ್ನು  ವಿಸ್ತರಿಸಿಕೊಳ್ಳುವತ್ತಾ  ತಮ್ಮ ಚಿತ್ತವನ್ನು ಹರಿಸುತ್ತದೆ. ಇವೆಲ್ಲವೂ  ಸಾಧ್ಯವಾಗಿರುವುದು  ನಾಗರಿಕ ಪತ್ರಿಕೋದ್ಯಮದಿಂದ.&lt;br /&gt; ಮಾಹಿತಿ ಹಕ್ಕು ಕಾಯ್ದೆ ಮತ್ತು  ನಾಗರಿಕ ಪತ್ರಿಕೋದ್ಯಮ ನಿಜವಾದ  ಅರ್ಥದಲ್ಲಿ  ಅಧಿಕಾರವನ್ನು ಜನರ ಕೈಗೆ ನೀಡಿದೆ. ದುರ್ಗಮ ಪ್ರದೇಶಗಳಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿನ ಪ್ರಮುಖ ಘಟನಾವಳಿಗಳನ್ನು  ಗಮನಕ್ಕೆ ತರಲು ನಾಗರಿಕ ವರದಿಗಾರ  ತನ್ನ ಲೇಖನದಿಂದ, ವರದಿಯಿಂದ ನೆರವಾಗುತ್ತಾನೆ.  ಇದು ಸಾಮಾನ್ಯ ಜನರ ಹಿತದೃಷ್ಟಿಯಿಂದ  ಅತ್ಯಾವಶ್ಯಕ ಕಾರ್ಯವಾಗಿದೆ. &lt;br /&gt;ನಾಗರಿಕ ಪತ್ರಿಕೋದ್ಯಮದ ಮಹತ್ವನ್ನು ಅರಿಯಲು ಕೆಲವೊಂದು ಘಟನೆಗಳನ್ನು ಮೆಲುಕು ಹಾಕೋಣ. ಭಾಗಲ್‌ಪುರ ಎನ್ನುವುದು ಬಿಹಾರ ರಾಜ್ಯದಲ್ಲಿರುವ  ಒಂದು ಸಣ್ಣ ಪಟ್ಟಣ. ಇಲ್ಲಿ ಸರಗಳ್ಳನೋರ್ವನನ್ನು ಹಿಡಿದ ಗುಂಪೊಂದು ಆತನನ್ನು ಚೆನ್ನಾಗಿ ಥಳಿಸಿತು.  ಆ ನಂತರ ಸ್ಥಳಕ್ಕೆ ಆಗಮಿಸಿದ  ಪೊಲೀಸರು  ಸಹ ಆತನನ್ನು  ಮನಸ್ಸೊ ಇಚ್ಛೆ ಥಳಿಸಿದರು. ಓರ್ವ ಪೊಲೀಸ್  ಸರಗಳ್ಳನನ್ನು ತನ್ನ ಬೈಕ್‌ಗೆ ಕಟ್ಟಿಹಾಕಿ  ಕೆಲ ದೂರದವರೆಗೂ ಬೈಕ್ ಚಲಾಯಿಸುತ್ತಾ ಆತನನ್ನು ಎಳೆದು ರಸ್ತೆಯಲ್ಲಿಯೇ ಎಳೆದುಕೊಂಡು  ಹೋದ. ಈ  ಅಮಾನಯ ಘಟನೆಯ ದೃಶ್ಯವನ್ನು ನಾಗರಿಕ  ಪತ್ರಕರ್ತನೋರ್ವ ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದ. ಈ ಛಾಯಾಚಿತ್ರಗಳು ರಾಷ್ಟ್ರದ ಗಮನ ಸೆಳೆದವು.  ಮಾಧ್ಯಮಗಳಲ್ಲಿ  ಈ ಕುರಿತ ವಿಸ್ತಾರವಾದ ವರದಿಗಳು ನಂತರವಷ್ಟೇ ಪ್ರಸಾರವಾದವು. ಈ ಘಟನೆಗೆ ರಾಷ್ಟ್ರವ್ಯಾಪಿ ಖಂಡನೆ ವ್ಯಕ್ತವಾಯಿತು.  ಕಾನೂನು  ಪಾಲಕರೇ ಕಾನೂನನ್ನೇ ಕೈಗೆತ್ತಿಕೊಂಡ ಪ್ರಕರಣವು ಬಿಹಾರ  ಸರಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿತು. ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯು ಪ್ರಕತರಣದಲ್ಲಿ ಎದ್ದು ಕಾಣುತ್ತಿತ್ತು.  ಹೀಗಾಗಿ ಪ್ರಕರಣದಲ್ಲಿ ನೇರವಾಗಿ  ಭಾಗಿಯಾದ  ಪೊಲೀಸ್  ಪೇದೆ ವಿರುದ್ಧ  ಸರಕಾರ ಕ್ರಮ ತೆಗೆದುಕೊಳ್ಳಲು ಕಾರಣ ನಾಗರಿಕ ಪತ್ರಕರ್ತನ ಸಹಾಯದಿಂದ.ಬೆಂಗಳೂರಿನ ಕಾರ್ಲ್‌ಟನ್ ಕಟ್ಟಡಕ್ಕೆ ಬೆಂಕಿ ಬಿದ್ದಾಗ ಮಾಧ್ಯಮಗಳಿಗೆ ಈ ಸುದ್ದಿ ದೊರಕಿದ್ದು ನಾಗರಿಕನಿಂದ. &lt;br /&gt;ನಾಗರಿಕ ಪತ್ರಿಕೋದ್ಯಮವು  ಬಯಲಿಗೆ ತಂದ ಇನ್ನೊಂದು ಪ್ರಕರಣವು ಇಡೀ ಮಾಧ್ಯಮದ ಮುಖ್ಯಾಂಶವಾಗಿ ಗುರುತಿಸಲ್ಪಟ್ಟಿತು. ೩೫ ವರ್ಷದ ಮಹಿಳೆಯೋರ್ವರ ಮೇಲೆ ಅತ್ಯಾಚಾರ ನಡೆಸಿದ ವ್ಯಕ್ತಿಯನ್ನು ಪತ್ತೆ ಹಚ್ಚಲು ಸ್ಥಳೀಯವಾಗಿ  ಆರಿಸಲ್ಪಟ್ಟ ಸದಸ್ಯರನ್ನೊಳಗೊಂಡ  ಅಜ್ಮೀರ್ ಬಳಿಯ ಬೋರಜ್ ಗ್ರಾಮ ಪಂಚಾಯತ್‌ನ  ಆಡಳಿತ ಮಂಡಳಿ, ಗ್ರಾಮದ ಸಾವಿರ  ಯುವಕರನ್ನು ಬೆತ್ತಲುಗೊಳಿಸಿ, ಆ ಗುಂಪಿನಲ್ಲಿರುವ  ಯಾರಾದರೂ  ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆಯೇ ಎಂದು ಪರೀಕ್ಷಿಸಿತ್ತು. ಇದು ರಾಷ್ಟ್ರದಲ್ಲಿ ಚರ್ಚೆಯನ್ನುಂಟು ಮಾಡಿತು. ಪಂಜಾಬ್   ಮೂಲದ ನಾಗರಿಕ  ಪತ್ರಕರ್ತನೋರ್ವ ಬಯಲುಗೊಳಿಸಿದ ಇನ್ನೊಂದು ಪ್ರಕರಣವು  ತಪ್ಪಿತಸ್ಥ ಉನ್ನತ ಅಧಿಕಾರಿಯ ಕೆಲಸಕ್ಕೆ ಮುಳುವಾಯಿತು. ಅದೇನೆಂದರೆ,  ಕಚ್ಚಾ ತೈಲ  ತುಂಬಿದ್ದ ಟ್ಯಾಂಕರ್‌ಗಳನ್ನೊಳಗೊಂಡ ಟ್ರೈನ್  ಬಂದರಿನಿಂದ  ತೈಲವು  ಸೋರಿಕೆಯಾಗುತ್ತಿತ್ತು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು ಮಕ್ಕಳು , ಮಹಿಳೆಯರು ಸೇರಿದಂತೆ ಸ್ಥಳೀಯರು  ಬಕೆಟ್‌ಗಳಲ್ಲಿ,  ಕೊಡಪಾನಗಳಲ್ಲಿ ಇಂಧನವನ್ನು ತುಂಬಿಸಿ ತಮ್ಮ ತಮ್ಮ ಮನೆಗಳಿಗೆ  ಕೊಂಡೊಯ್ಯುತ್ತಿದ್ದರು. ಇದಕ್ಕೆ ಕಾರಣ ಅಲ್ಲಿನ ಅಧಿಕಾರಿಗಳ  ನಿರ್ಲಕ್ಶ.  ಇದು ಕಳ್ಳತನಕ್ಕೆ ಪರೋಕ್ಷ ಬೆಂಬಲ ಕೊಡುವಂತಿತ್ತು. ರೈಲ್ವೆ ಅಧಿಕಾರಿಗಳ ಈ ನಿರ್ಲಕ್ಷವನ್ನು ನಾಗರಿಕ ಪತ್ರಕರ್ತನೋರ್ವ ಬಯಲು ಮಾಡಿದ. ಇದರಿಂದ ಎಚ್ಚೆತ್ತ ರೈಲ್ವೆ ಇಲಾಖೆ ಬೇಜವಾಬ್ದಾರಿ ಅಧಿಕಾರಿಗಳನ್ನು  ಅಮಾನತು ಮಾಡಿತು.&lt;br /&gt; ಹವ್ಯಾಸಿ ಪತ್ರಿಕೋದ್ಯಮ ಹಾಗೂ  ನಾಗರಿಕ ಪತ್ರಿಕೋದ್ಯಮವೆಂಬುದು ಒಂದೇ ಅಂತ ಹೇಳಬಹುದು. ಈ  ಹಿಂದೆ  ಹವ್ಯಾಸಿ ಪತ್ರಕರ್ತರು ಏನು ಮಾಡುತ್ತಿದ್ದರೋ ಅದನ್ನೇ ಇವತ್ತು ನಾಗರಿಕ ಪತ್ರಕರ್ತ ಹೊಸ ಹೆಸರಿನಲ್ಲಿ ಸುದ್ದಿ, ಲೇಖನ ಬರೆಯುತ್ತಿದ್ದಾರಷ್ಟೇ. ಅಂದಿನ  ಫ್ರಿಲಾನ್ಸ್ ಇವತ್ತು ಸಿಟಿಝನ್ ಜರ್ನಲಿಸಂ ಆಗಿದೆ.  ಮಾಧ್ಯಮ ಜಗತ್ತಿನ ಆಧುನಿಕ  ಬಿಸಿಗಾಳಿಯಾಗಿರುವ ನಾಗರಿಕ ಪತ್ರಿಕೋದ್ಯಮವೆಂಬುದು   ನಾಗರಿಕರಿಂದ ನಾಗರಿಕೋಸ್ಕರ ರೂಪಿತವಾಗಿರುವ  ಪತ್ರಿಕೋದ್ಯಮವಾಗಿದೆ. ಅಂದರೆ ಯಾವ ಪದವಿ ಇಲ್ಲದೆಯೂ ನಾಗರಿಕನೋರ್ವ ಪತ್ರಕರ್ತರಾಗುವ ಪರಿಕಲ್ಪನೆಯಾಗಿದೆ. ಮೊಬೈಲ್, ಅಂತರ್ಜಾಲಗಳ ಮೂಲಕ ನಾಗರಿಕ ಪತ್ರಕರ್ತನೋರ್ವ ಯಾವ ರೀತಿ ಗಮನ ಸೆಳೆಯುತ್ತಾನೆ ಎಂಬುದಕ್ಕೆ ಸುನಾಮಿಯಂತಹ  ಸುದ್ದಿಗಳೇ ಸಾಕ್ಷಿ. ಸುನಾಮಿಯಂತಹ ದುರಂತ ಮೊದಲು  ಬಿತ್ತರಗೊಂಡದ್ದು ಟ್ವಿಟ್ಟರ್ ಮೂಲಕ. ಬ್ಲಾಗ್, ಟ್ವಿಟ್ಟರ್, ಫೇಸ್‌ಬುಕ್  ಹೀಗೆ ಅಂತರ್ಜಾಲದಲ್ಲಿ ಕೈಯಾಡಿಸುತ್ತಿರುವ ನಾಗರಿಕ ಪತ್ರಕರ್ತ ಸುದ್ದಿಯ ನಾಡಿ ಹಿಡಿಯಬಲ್ಲ ಎರಡನೆ ಪತ್ರಕರ್ತ. ಇಂದಿನ ಕೆಲವು ಸುದ್ದಿ ಮಾಧ್ಯಮಗಳು ಕೇಂದ್ರಿಕೃತವಾಗಿರುವುದೇ ನಾಗರಿಕ ಪತ್ರಕರ್ತರಿಂದ. &lt;br /&gt; ಎರಡು ದಶಕಗಳ ಹಿಂದೆ ಅಡಿಕೆ ಪತ್ರಿಕೆಯು ಕೃಷಿಕರ ಕೈಗೆ ಲೇಖನಿ ಕೊಡುವ ಮೂಲಕ ಅಂದಿನ ನಾಗರಿಕ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ನೀಡಿದ್ದನ್ನು ಮರೆಯಬಾರದು. ಹೊಸ ಪತ್ರಿಕೋದ್ಯಮದ ರೂಪವಾಗಿರುವ ನಾಗರಿಕ ಪತ್ರಿಕೋದ್ಯಮದಿಂದ ಧ್ವನಿ ಕಳೆದುಕೊಂಡಿದ್ದ ನಾಗರಿಕರು ಮತ್ತೆ  ಧ್ವನಿ ಪಡೆಯುತ್ತಿದ್ದಾರೆ. ಪತ್ರಿಕೋದ್ಯಮಕ್ಕೆ ಮಹತ್ವದ ತಿರುವು ನೀಡಿ ನಿಮಿಷರ್ಧದಲ್ಲಿ ಸುದ್ದಿ ಬಿತ್ತರಗೊಳ್ಳಲು ಕಾರಣ ನಾಗರಿಕ ಪತ್ರಕರ್ತ. ಮುಖ್ಯವಾಹಿನಿಯ ಪತ್ರಿಕೋದ್ಯಮಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ನಾಗರಿಕ ಪತ್ರಿಕೋದ್ಯಮ ದೇಶದಲ್ಲಿ  ಉತ್ತಮ ಮಟ್ಟದಲ್ಲಿ ಬೆಳೆಯುತ್ತಿದೆ.  ಮುಂದೊಂದು ದಿನ  ಮುಖ್ಯವಾಹಿನಿಯ ಪತ್ರಕರ್ತರ ಮತ್ತು ನಾಗರಿಕ ಪತ್ರಕರ್ತರ ನಡುವೆ ಪ್ರಬಲ ಸ್ಪರ್ಧೆ ಏರ್ಪಟ್ಟರೆ ಅಚ್ಚರಿಯೇನಲ್ಲ.&lt;br /&gt;(ಸೆಪ್ಟಂಬರ್ ೧೩ ಸೋಮವಾರ ಮಂಗಳೂರು ಆಕಾಶವಾಣಿಯಲ್ಲಿ  ಪ್ರಸಾರವಾದ ಭಾಷಣ. ಮತ್ತು ೨೭ರ ಸನ್ಮಾರ್ಗ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನವಿದು.)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-298301016259994444?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/298301016259994444/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/09/blog-post.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/298301016259994444'/><link rel='self' type='application/atom+xml' href='http://www.blogger.com/feeds/7991691389792198461/posts/default/298301016259994444'/><link rel='alternate' type='text/html' href='http://shamsheerbudoli.blogspot.com/2010/09/blog-post.html' title='ಸುನಾಮಿ ದುರಂತದ ಸುದ್ದಿಯನ್ನು ಸ್ಪೋಟಿಸಿದವರು ಇವರು...?'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_pucHoSJeTcw/TKQogHPLgYI/AAAAAAAAA2I/vCpXd1hkT2U/s72-c/citizen_journalist.jpg' height='72' width='72'/><thr:total>0</thr:total></entry><entry><id>tag:blogger.com,1999:blog-7991691389792198461.post-8638548715095174055</id><published>2010-08-29T11:49:00.001-07:00</published><updated>2010-08-29T11:51:55.821-07:00</updated><title type='text'>ಅಬ್ದುಲ್ ನಾಸಿರ್ ಮ‌ಅದನಿ  ಕಮ್ ಟೂ ಬ್ಯಾಕ್?</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_pucHoSJeTcw/THqsPpFJgPI/AAAAAAAAA1U/YCDinuBdMc4/s1600/images.jpg"&gt;&lt;img style="cursor:pointer; cursor:hand;width: 259px; height: 194px;" src="http://4.bp.blogspot.com/_pucHoSJeTcw/THqsPpFJgPI/AAAAAAAAA1U/YCDinuBdMc4/s320/images.jpg" border="0" alt=""id="BLOGGER_PHOTO_ID_5510906478766686450" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_pucHoSJeTcw/THqsO7AyzDI/AAAAAAAAA1M/5IPvtf6xljE/s1600/ABDUL_NASER_MADANI_123325f.jpg"&gt;&lt;img style="cursor:pointer; cursor:hand;width: 320px; height: 258px;" src="http://2.bp.blogspot.com/_pucHoSJeTcw/THqsO7AyzDI/AAAAAAAAA1M/5IPvtf6xljE/s320/ABDUL_NASER_MADANI_123325f.jpg" border="0" alt=""id="BLOGGER_PHOTO_ID_5510906466400390194" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_pucHoSJeTcw/THqsOaEb4sI/AAAAAAAAA1E/GjbfBt6q6_k/s1600/Abdul+Nasser+Madani-med-1.jpg"&gt;&lt;img style="cursor:pointer; cursor:hand;width: 320px; height: 226px;" src="http://1.bp.blogspot.com/_pucHoSJeTcw/THqsOaEb4sI/AAAAAAAAA1E/GjbfBt6q6_k/s320/Abdul+Nasser+Madani-med-1.jpg" border="0" alt=""id="BLOGGER_PHOTO_ID_5510906457557295810" /&gt;&lt;/a&gt;&lt;br /&gt;&lt;br /&gt;                                                           &lt;span style="font-weight:bold;"&gt;&lt;/span&gt;&lt;br /&gt;&lt;br /&gt; &lt;span style="font-weight:bold;"&gt;-ಶಂಶೀರ್, ಬುಡೋಳಿ&lt;/span&gt;&lt;br /&gt;     ಪತ್ರಕರ್ತ&lt;br /&gt; chammu99@gmail.com&lt;br /&gt;&lt;br /&gt;  ಪಿಡಿಪಿ ಅಧ್ಯಕ್ಷ   ಅಬ್ದುನ್ನಾಸರ್ ಮ‌ಅದನಿಯವರನ್ನು ಕರ್ನಾಟಕ ಪೊಲೀಸರು  ಕಟ್ಟು ಕತೆ ಹೆಣೆದು ಬಂಧಿಸಿದ್ದಾರೆ ಎಂದು ೨೦೦೮ರ ಬೆಂಗಳೂರು ಬಾಂಬ್  ಸ್ಪೋಟದ  ಪ್ರಧಾನ ಸಾಕ್ಷಿ ಜೋಸ್ ವರ್ಗಿಸ್ ತೆಹಲ್ಕಾಗೆ  ಹೇಳಿಕೆ ನೀಡಿದ್ದಾರೆ. ಈ ಮೂಲಕ ಮ‌ಅದನಿ ಬಂಧನದ ಪ್ರಕರಣಕ್ಕೆ ವಿಚಿತ್ರ ತಿರುವು ನೀಡುವ ಮೂಲಕ ಪ್ರಸಕ್ತ ಸನ್ನಿವೇಶದಲ್ಲಿ ಮುಸ್ಲಿಂ ನಾಯಕರನ್ನು ಯಾವ ರೀತಿ ಇಕ್ಕಟ್ಟಿನಲ್ಲಿ ಸಿಲುಕಿಸಲಾಗುತ್ತದೆ  ಎಂದು ಜೋಸ್  ಪರೋಕ್ಷವಾಗಿ  ನಮ್ಮ ಮುಂದೆ ತಿಳಿಸಿಬಿಟ್ಟಿದ್ದಾರೆ. ಹಾಗೆಯೇ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಅವಳಿ ಕಚ್ಚಾ ಬಾಂಬ್ ಸ್ಪೋಟ ಪ್ರಕರಣದಲ್ಲಿ ಬೆಂಗಳೂರು ಸರಣಿ ಸ್ಪೋಟದ ಬಂಧಿತ  ಆರೋಪಿ ಮ‌ಅದನಿಯವರಿಗೆ  ಕೈವಾಡವಿಲ್ಲದಿದ್ದರೂ ಗೃಹ ಸಚಿವ ವಿ.ಎಸ್.ಆಚಾರ್ಯ ಇವರನ್ನು ಆರೋಪಿಯನ್ನಾಗಿ ಗುರುತಿಸುವಂತಹ ಹೇಳಿಕೆಯನ್ನು ಮಾಧ್ಯಮದ ಮೂಲಕ ನೀಡುತ್ತಿರುವುದು ಒಂದು ಧರ್ಮದ ನಾಯಕನನ್ನು ಬೇಕಂತಲೇ ಆರೋಪಿಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇವರೆಂತಹ  ಗೃಹಸಚಿವ? ಆಧಾರವಿಲ್ಲದೇ, ಸಾಕ್ಷವಿಲ್ಲದೇ ಹೇಳಿಕೆ ನೀಡಲು ಇವರಿಗೆ  ಹೇಗೆ  ಮನಸ್ಸು ಬರುತ್ತೇ?&lt;br /&gt;  ಮ‌ಅದನಿ ಸುತ್ತ ಮುತ್ತ...&lt;br /&gt; ಈಗ ನಾವು ಮ‌ಅದನಿಯವರ ಸುತ್ತಾ ಹಾಯೋಣ...ಪ್ರಸ್ತುತ  ಕೇರಳ ಹಾಗೂ ಕರ್ನಾಟಕದಲ್ಲಿ ಒಟ್ಟಾರೆ ರಾಷ್ಟ್ರಮಟ್ಟದಲ್ಲಿ  ಚರ್ಚೆಯ ವ್ಯಕ್ತಿಯಾಗಿರುವ  ಅಬ್ದುನ್ನಾಸಿರ್ ಮ‌ಅದನಿ ಈ ಹಿಂದೆ  ಒಬ್ಬ ಧರ್ಮಗುರುವಾಗಿದ್ದವರು.   ಆಗ ಅಡ್ವಾಣಿ , ವಾಜಪೇಯಿ , ಮುರಳಿ ಮನೋಹರ್ ಜೋಷಿ , ಪ್ರಣ್ ತೊಗಾಡಿಯಾ , ಅಶೋಕ್ ಸಿಂಘಾಲ್ ನೇತೃತ್ವದಲ್ಲಿ ಸಂಘ ಪರಿವಾರದ ರಾಮ ಜನ್ಮಭೂಮಿ ಆಂದೋಲನ  ನಡೆಯುತ್ತಿದ್ದ  ಸಮಯವದು. ಅಡ್ವಾಣಿ ರಾಮ ಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ಯಾತ್ರೆ ಕೈಗೊಂಡ ಪ್ರದೇಶದಲ್ಲೆಲ್ಲಾ  ಕೋಮು ಪ್ರಚೋದಕ ಭಾಷಣಗಳನ್ನು ಮಾಡುತ್ತಿದ್ದರು. ಹೀಗಾಗಿ  ಅಲ್ಲಲ್ಲಿ  ಕೊಮುಗಲಭೆಗಳು ನಡೆಯಲು ಆರಂಭವಾದವು. ಪ್ರಣ್ ತೊಗಾಡಿಯಾ ಎಂಬ ಕೋಮು ವಿರೋಧಿ ಮನುಷ್ಯ ಸಾಕ್ಷಾತ್ ಮುಸ್ಲಿಮರ ಪಾಲಿಗೆ ಖಳನಾಯಕನಾಗಿ ಆಗಲೇ ಪ್ರಚಾರ ಗಳಿಸಿದ್ದರು. ಮುತಾಲಿಕ್ ಭಾಷಣಗಳಲ್ಲಿ ಮುಸ್ಲಿಮರ ವಿರುದ್ಧ ವಿಷಕಾರುವಂತಹ ವಿಷಯಗಳೇ ಹೊರಹೊಮ್ಮುತ್ತಿದ್ದವು. ತಮ್ಮ  ಧರ್ಮೀಯರೆದುರು  ಮುಸ್ಲಿಮರ ವಿರುದ್ಧ  ಸಾಮಾಜಿಕ ಹಾಗೂ  ಆರ್ಥಿಕ ಬಹಿಷ್ಕಾರ ಹಾಕುವಂತೆ ಆತ ಕರೆ ನೀಡುತ್ತಿದ್ದ. ತೊಗಾಡಿಯಾ ಭಾಷಣ ಮಾಡಿ ಹೋದ ಸ್ಥಳಗಳಲ್ಲಿ ಕೋಮು ವೈಷಮ್ಯಗಳು ಹೊಗೆಯಾಡತೊಡಗಿದವು. ಈಗ ಹೇಳಿ ಇದಕ್ಕೆ ಕಾರಣ ತೊಗಾಡಿಯನ? ಮ‌ಅದನಿಯವರಾ?&lt;br /&gt;    ಈ ಸಂದರ್ಭದಲ್ಲಿ  ಕೇರಳದ ಅಬ್ದುಲ್ ನಾಸಿರ್ ಮದನಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಪ್ರತಿಸ್ಪರ್ಧಿಯಾಗಿ ಇಸ್ಲಾಮಿಕ್ ಸೇವಕ ಸಂಘ ಸ್ಥಾಪಿಸಿದರು. ಇನ್ನು ಮ‌ಅದನಿಯ ಭಾಷಣಗಳು ಸಹ  ಪ್ರಬಲವಾಗಿದ್ದವು. ತೊಗಾಡಿಯಾ ಮಾಡುವ ಭಾಷಣದ ರೀತಿಯಲ್ಲೇ ನಾಸಿರ್ ಮ‌ಅದನಿಯ ಭಾಷಣಗಳು ಪ್ರಕಾರತೆ ಉಂಟು ಮಾಡತೊಡಗಿದಾಗ ಕೇರಳದ ಇಸ್ಲಾಮಿಕ್ ಮೂಲಭೂತವಾದಿಗಳಿಂದ ಬೆಂಬಲವೂ ದೊರೆಯಿತು. ಕೇರಳದಲ್ಲಿ ಅಲ್ಲಲ್ಲಿ ಇಸ್ಲಾಮಿಕ್ ಸೇವಕ ಸಂಘದ ಶಾಖೆಗಳು ಕಾರ್ಯಾಚರಿಸತೊಡಗಿದವು. ಹಾಗೂ  ನಾಸಿರ್ ಮ‌ಅದನಿಯ ಭಾಷಣಗಳು ನಡೆಯತೊಡಗಿದಾಗ  ಇವು ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾದವು. ಇದುವೇ  ಒಂದು ದಿನ ಮನೆಯ ಸಮೀಪ ನಡೆದು ಕೊಂಡು ಹೋಗುತ್ತಿದ್ದ ಮ‌ಅದನಿಯ ಮೇಲೆ ಶಂಕಿತ ಆರ್.ಎಸ್.ಎಸ್. ಕಾರ್ಯಕರ್ತರು ಬಾಂಬ್ ದಾಳಿ ನಡೆಸಿದಾಗ ಮ‌ಅದನಿ ಅದೃಷ್ಟವಶಾತ್ ಜೀವ ಉಳಿಸಿಕೊಂಡರಾದರೂ ಒಂದು ಕಾಲನ್ನು ಮಾತ್ರ ಕಳೆದುಕೊಂಡರು.&lt;br /&gt;  ಇದೇ ಸಂದರ್ಭದಲ್ಲೇನೂ...ಕೇಂದ್ರ ಸರಕಾರ ಬಾಬರೀ ಮಸೀದಿ ಧ್ವಂಸದ ಹಿನ್ನಲೆಯಲ್ಲಿ ಆರ್.ಎಸ್.ಎಸ್, ವಿ.ಹೆಚ್.ಪಿ, ಜಮಾ‌ಅತೆ ಇಸ್ಲಾಂ ಸಹಿತ ಇಸ್ಲಾಮಿಕ್ ಸೇವಕ ಸಂಘದ ಮೇಲೆ ನಿಷೇಧ ಹೇರಿತು. ಆಗ ಮ‌ಅದನಿಯವರು  ಶಿವಸೇನೆಯ ಮೇಲೆ ನಿಷೇಧ ಹೇರುವಂತೆ ಒತ್ತಾಯಿಸಿದರು. ಆವಾಗ ಕೇಂದ್ರ ಸರ್ಕಾರ ಹೇಳಿದ್ದೇನು ಗೊತ್ತೇ? ಶಿವಸೇನೆ ಒಂದು ರಾಜಕೀಯ ಪಕ್ಷ. ಹಾಗಾಗಿ ಅದರ ಮೇಲೆ ನಿಷೇಧ ಹೇರುವುದಿಲ್ಲ ಎಂದು ಪಟ್ಟು ಹಿಡಿಯಿತು. ಇದರ ಬೆನ್ನಿಗೆ ಅಬ್ದುಲ್ ನಾಸಿರ್ ಮ‌ಅದನಿಯವರು  ಪೀಪಲ್ಸ್ ಡೆಮಾಕ್ರಾಟಿಕ್ ಪಾರ್ಟಿ ಎಂಬ ರಾಜಕೀಯ ಪಕ್ಷ ಸ್ಥಾಪಿಸಿದರು. ಈ ಪಕ್ಷ ಚುನಾವಣೆಯಲ್ಲಿ  ಸ್ಪರ್ಧಿಸಿದರೂ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಇದಕ್ಕೆ ಪ್ರಮುಖ ಕಾರಣವೆಂದರೆ ಕೇರಳದ ಮುಸ್ಲಿಮರ ನಡುವೆ ಅಲ್ಲಿನ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ತನ್ನ ಆಳವಾದ ಬೇರುಗಳನ್ನು ಹೊಂದಿದ್ದರಿಂದ್ದ  ಮುಸ್ಲಿಂ ಲೀಗ್ ವಿರುದ್ಧವಾಗಿ ಪಿ.ಡಿ.ಪಿ. ಪಕ್ಷಕ್ಕೆ ಮತ ನೀಡಲು ಅಲ್ಲಿನ ಮುಸ್ಲಿಮರು ತಯಾರಿರಲಿಲ್ಲ. ಈ ಕಾರಣಕ್ಕಾಗಿ ಪಿ.ಡಿ.ಪಿ. ಚುನಾವಣೆಗಳಲ್ಲಿ ಹಿನ್ನಡೆ ಅನುಭವಿಸಿತು. ಇದು ಸಹಜವಾಗಿದ್ದ ಸಂದರ್ಭವಾಗಿತ್ತು.&lt;br /&gt;   ತಮಿಳುನಾಡಿನ ಕೊಯಮತ್ತೂರಿನಲ್ಲಿ ಎಲ್.ಕೆ. ಅಡ್ವಾಣಿ ಕಾರ್ಯಕ್ರಮದ ವೇಳೆ ನಡೆದ ಬಾಂಬ್ ಸ್ಪೋಟ ನಡೆದಾಗ ನೇರವಾಗಿ ಮ‌ಅದನಿಯವರನ್ನು ಆರೋಪಿ ಎಂದು ಆರೋಪಿಸಿ ಆಗಿನ ತಮಿಳುನಾಡಿನ ಜಯಲಲಿತಾ ಸರಕಾರ ಕೇರಳದಲ್ಲಿದ್ದ ಮ‌ಅದನಿಯನ್ನು ಬಂಧಿಸಿತು. ಆವಾಗ  ಕೇರಳದಲ್ಲಿ ಪಿ.ಡಿ.ಪಿ. ಸಂಪೂರ್ಣ ನೆಲಕಚ್ಚಿ ಹೋಯಿತು. ಗ ಆಗ ಕೆಲವು ರಾಜಕೀಯ ಪಕ್ಷಗಳು ಇವರ ಬಂಧನದಿಂದ ತಮ್ಮ ಪ್ರತಿಸ್ಪರ್ಧಿ ಪಕ್ಷ ನಿರ್ನಾಮವಾಯಿತು ಎಂದು ಸಂಭ್ರಮಪಟ್ಟರೇ ಹೊರತು ಮ‌ಅದನಿ ಆರೋಪಿಯಲ್ಲ ಎಂದು ಹೇಳಲು ಯಾರು ಮುಂದೆ ಬರಲಿಲ್ಲ. ಪಾಪ, ಮ‌ಅದನಿ ಕೊಯಮತ್ತೂರು ಜೈಲಿನಲ್ಲಿ ಶಂಕಿತ ಆರೋಪಿಯಾಗಿಯೇ  ೯ ವರ್ಷಗಳನ್ನು ಕಳೆದರು. ಆನಂತರ ಬಂದ ತೀರ್ಪು ಮ‌ಅದನಿ ಈ ಪ್ರಕರಣದಲ್ಲಿ ನಿರಪರಾಧಿ ಎಂದು ಘೋಷಿಸಿ  ಜೈಲಿನಿಂದ ಬಿಡುಗಡೆಗೊಳಿಸಲಾಯಿತು. ಇದನ್ನು  ಭಾರತದ ನ್ಯಾಯ ಎನ್ನಬಹುದೇ?&lt;br /&gt; ನಿರಪರಾಧಿ ಎಂದು ಬಿಡುಗಡೆಗೊಳಿಸಿದ ನಂತರ  ಕೇರಳದಲ್ಲಿ ಪಿ.ಡಿ.ಪಿ. ಪಕ್ಷ  ಹೆಚ್ಚಿನ ಬಲವನ್ನು ಪಡೆಯಲು ಆರಂಭಿಸಿತು.  ವಿಪರ್ಯಾಸವೆಂದರೆ, ನಿರಪರಾಧಿ ಎಂದು ಬಿಡುಗಡೆಯಾದ ಹಿನ್ನಲೆಯಲ್ಲಿ ಮ‌ಅದನಿಯವರನ್ನು ಕೇರಳದಲ್ಲಿ  ಅದ್ಧೂರಿಯಾಗಿ ಸ್ವಾಗತವನ್ನು ಸಮಾರಂಭ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಕೇರಳದ ಸಿ.ಪಿ.ಎಂ. ಪಕ್ಷದ ನಾಯಕರೊಳಗೊಂಡಂತೆ  ಗೃಹಸಚಿವ ಕೊಡಿಯೇರಿ ಬಾಲಕೃಷ್ಣನ್ ಮತ್ತು ಶಿಕ್ಷಣ  ಸಚಿವ  ಎಂ.ಎ. ಬೇಬಿ  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದಾದ ಬಳಿಕ ನಿಜವಾಗಿ  ಮ‌ಅದನಿಯ ರಾಜಕೀಯ ಜೀವನದ ಎರಡನೇ ಇನಿಂಗ್ಸ್ ಆರಂಭವಾಯಿತೆನ್ನಬಹುದು. ಮ‌ಅದನಿ ಎಡ ಪಕ್ಷಗಳ ಬೆಂಬಲಕ್ಕೆ ನಿಂತಾಗ  ಮುಸ್ಲಿಂ ಲೀಗ್ ಹಾಗೂ ಕಾಂಗ್ರೆಸ್ಸಿಗರ ವಿರೋಧ ವ್ಯಕ್ತವಾದವು.  ಚುನಾವಣೆಯಲ್ಲಿ ಸಿ.ಪಿ.ಎಂ. ನಾಯಕರು ಮ‌ಅದನಿಯ ಜೊತೆ ವೇದಿಕೆ ಹಂಚಿಕೊಂಡು ಜಂಟಿ ಪ್ರಚಾರ ಮಾಡಿದರು. ಇದು ಸಿ.ಪಿ.ಎಂ. ಪಕ್ಷದಲ್ಲಿ ಪರ ವಿರೋಧ ಅಭಿಪ್ರಾಯಗಳನ್ನು  ಸೃಷ್ಟಿಸಿದವು. ಒಂದು ಕಡೆ ಮ‌ಅದನಿಯನ್ನು ಬಳಸಿಕೊಂಡ ಸಿ.ಪಿ.ಎಂ. ತನ್ನ ಆಂತರಿಕ ಕಾರಣಗಳಿಗಾಗಿ ಮ‌ಅದನಿಯನ್ನು  ಅರ್ಧದಲ್ಲೇ ಕೈಬಿಟ್ಟಿತು. ಇಂತಹ ಸಂದರ್ಭದಲ್ಲಿ  ಮುಸ್ಲಿಂ ಲೀಗ್ ಮತ್ತು  ಕಾಂಗ್ರೆಸ್ ಹಾಗೂ ಬಿ.ಜೆ.ಪಿ. ಇದನ್ನೇ ಮುಂದಿಟ್ಟುಕೊಂಡು ಸಿ.ಪಿ.ಎಂ. ಹಾಗೂ ಮ‌ಅದನಿಯ ವಿರುದ್ಧ ಸಮರಕ್ಕಿಳಿದವು.&lt;br /&gt;ಈ ನಡುವೆ ಬೆಂಗಳೂರು ಬಾಂಬ್ ಸ್ಪೋಟ ಮತ್ತೆ  ಧ್ವನಿಯಾಡಿಸಿ  ಮ‌ಅದನಿಯ ರಾಜಕೀಯ ಜೀವನವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸಿದೆ. ಇದರ ಪ್ರಮುಖ ಆರೋಪಿ ನಾಸಿರ್ ಜೊತೆ ಸಂಪರ್ಕದ ಹಿನ್ನೆಲೆಯಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಹೆಚ್ಚುವರಿ ಆರೋಪ ಪಟ್ಟಿಯಲ್ಲಿ ೩೧ ನೇ ಆರೋಪಿಯಾಗಿ ಹೆಸರಿಸಲ್ಪಟ್ಟಿದ್ದರು. ಮ‌ಅದನಿ ಬಂಧನಕ್ಕೆ ಕೋರ್ಟ್ ಆದೇಶ ಹೊರಡಿಸಿತು. ಜಾಮೀನು ಕೋರಿ ಅರ್ಜಿ ಹಾಕಿದ ಮ‌ಅದನಿಯ ಅರ್ಜಿಗಳು ತ್ವರಿತ ಮತ್ತು ಹೈಕೋರ್ಟಿನಲ್ಲಿ ತಿರಸ್ಕೃತಗೊಂಡವು . ಕೊನೆಗೆ ಬಂಧನದ ಪ್ರಕ್ರಿಯೆಗಳು ಆರಂಭಗೊಂಡು ಹಲವು ರೀತಿಯ ನಾಟಕೀಯ ಬೆಳವಣಿಗೆಗಳ ನಂತರ ಇದೀಗ ಮ‌ಅದನಿಯವರ  ಬಂಧನವಾಗಿದೆ. ಈಗ ಯಾರ ತಪ್ಪು, ಯಾರು ಕಾರಣ ಎಂದು ಮ‌ಅದನಿಯವರನ್ನು ಮುಂದಿಟ್ಟುಕೊಂಡು ತನಿಖೆ ನಡೆಸಲಾಗುತ್ತಿದೆ. ಇದರೆಡೆಯಲ್ಲಿ ಕರ್ನಾಟಕ ಪೊಲೀಸರು ಹಾಗೂ ಕರ್ನಾಟಕ ಪೊಲೀಸರು ಯಾವ ರಾಜಕೀಯ ಆಟದಲ್ಲಿದ್ದೇವೆ ಎಂಬುದನ್ನು  ಗೊತ್ತಾಗದಂತೆ ಜಾಣ ಪ್ರಯತ್ನ ಮಾಡುತ್ತಿದ್ದಾರೆ.&lt;br /&gt;ಕೊಯಮತ್ತೂರು ಜೈಲಿನಿಂದ ಬಿಡುಗಡೆ ಹೊಂದಿದ ಮ‌ಅದನಿಯವರು  ಕೇರಳ ಪ್ರವೇಶಿಸುತ್ತಿದ್ದಂತೆ ಅವರಿಗೆ ಇಬ್ಬರು ಕೇರಳ ಪೋಲಿಸ್ ಅಂಗರಕ್ಷಕರನ್ನು ನೇಮಿಸಲಾಗಿತ್ತು. ಇವರು ಮ‌ಅದನಿಯ ಜೊತೆ ಎಲ್ಲಾ ಸಮಯದಲ್ಲೂ ಪಾಳಿಯ ಆಧಾರದ ಮೇಲೆ ಅವರು ಕೆಲಸ ನಿರ್ವಹಿಸಬೇಕು,  ಅಲ್ಲದೇ ಮ‌ಅದನಿ ಚಲನವಲನಗಳ ಬಗ್ಗೆ ಕೇರಳ ಸರಕಾರಕ್ಕೆ ಹಾಗೂ  ಉನ್ನತ ಪೋಲಿಸ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಾಗಿತ್ತು . ಇಂತಹ  ಸಂದರ್ಭದಲ್ಲಿ  ಅಂಗರಕ್ಷರನ್ನು ಹೊಂದಿರುವ ಮ‌ಅದನಿ ಅವರ ಕಣ್ಣು ತಪ್ಪಿಸಿ ಬೆಂಗಳೂರು ಸ್ಪೋಟದಲ್ಲಿ ಭಾಗವಹಿಸಲು ಹೇಗೆ ಸಾಧ್ಯ ಎನ್ನುವುದು ಪಿ.ಡಿ.ಪಿ. ನಾಯಕರ ವಾದ. ಇದನ್ನು ಒಂದು ರೀತಿಯಲ್ಲಿ ವಿಮರ್ಶಿಸಿದರೆ ಸತ್ಯ  ಯಾವುದು ಎಂದು ಗೊತ್ತಾಗುತ್ತದೆ. ಇವರು  ಸ್ಪೋಟದಲ್ಲಿ  ಭಾಗವಹಿಸಿದಿದ್ದಿದ್ದರೆ ಕೇರಳ ಪೊಲೀಸರು  ಈ ಕುರಿತ ಮಾಹಿತಿಯನ್ನು ಸರಕಾರಕ್ಕೆ ನೀಡಿರಬೇಕಿತ್ತು.  ನೀಡದಿದ್ದರೆ  ಅವರು ಕರ್ತವ್ಯ ಲೋಪ ಎಸಗಿದಂತಾಗುವುದಿಲ್ಲವೇ.ಆದರೆ ಇದನ್ನು ಕೇರಳ ಪೊಲೀಸರು ಒಪ್ಪಲು ತಯಾರಿಲ್ಲ.  ಕೇರಳ ಪೋಲೀಸರ ಬೆಂಗಾವಲಿದ್ದೂ ಮ‌ಅದನಿ ಒಂದು ಸ್ಪೋಟ ಪ್ರಕರಣದಲ್ಲಿ ಪಾಲ್ಗೊಂಡಿದ್ದಾರೆ ಎಂದು ವಾದಿಸುವುದಾದರೆ ಅವರ ಬೆಂಗಾವಲಿಗಿದ್ದ ಕೇರಳ ಪೊಲೀಸರು ಮತ್ತು  ಅಲ್ಲಿನ ಗೃಹ ಸಚಿವರು ಕೂಡಾ  ಇದರ ಆರೋಪವನ್ನು ಹೊತ್ತುಕೊಳ್ಳಬೇಕು. ಮ‌ಅದನಿ ಕೂತರೆ, ಹೋದರೆ,  ಭಾಷಣ ಮಾಡಿದರೆ ಆರೋಪಿಯನ್ನಾಗಿ ನೋಡುವ ಹೀನಾ ಮನೋಭಾವನೆ ಓರ್ವ ಧಾರ್ಮಿಕ ನಾಯಕನನ್ನು ಕೆಟ್ಟದಾಗಿ ಚಿತ್ರಿಸಿದಂತಾಗುವುದಿಲ್ಲವೇ? ಇದನ್ನು ನೈತಿಕತೆ ಎನ್ನಲು ಸಾಧ್ಯವೇ?  ಹೀಗಾಗಿ ಇದು ರಾಜಕೀಯ ರಂಗದಲ್ಲಿ ಪ್ರಮುಖ ಚರ್ಚೆಯಾಗುತ್ತಿರುವ ವಿಷಯವಾಗಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-8638548715095174055?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/8638548715095174055/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/08/blog-post_8377.html#comment-form' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/8638548715095174055'/><link rel='self' type='application/atom+xml' href='http://www.blogger.com/feeds/7991691389792198461/posts/default/8638548715095174055'/><link rel='alternate' type='text/html' href='http://shamsheerbudoli.blogspot.com/2010/08/blog-post_8377.html' title='ಅಬ್ದುಲ್ ನಾಸಿರ್ ಮ‌ಅದನಿ  ಕಮ್ ಟೂ ಬ್ಯಾಕ್?'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_pucHoSJeTcw/THqsPpFJgPI/AAAAAAAAA1U/YCDinuBdMc4/s72-c/images.jpg' height='72' width='72'/><thr:total>1</thr:total></entry><entry><id>tag:blogger.com,1999:blog-7991691389792198461.post-1971469517134606448</id><published>2010-08-29T11:44:00.000-07:00</published><updated>2010-08-29T11:46:47.427-07:00</updated><title type='text'>ತಿರುವಂಕೂರು ಕಪ್ ಹಾಕಿ- ಆರ್ಮಿ ಗ್ರೀನ್ ತಂಡಕೆ ಚಾಂಪಿಯನ್ ಪಟ</title><content type='html'>&lt;span style="font-weight:bold;"&gt;-ಶಂಶೀರ್, ಬುಡೋಳಿ&lt;/span&gt;&lt;br /&gt;&lt;br /&gt;ಬೆಂಗಳೂರಿನ ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣ ಆರ್ಮಿ ಗ್ರೀನ್ ತಂಡಕ್ಕೆ ಜಯದ ಹಾದಿಯನ್ನು ತೋರಿಸುತ್ತದೆಯೆಂದು ಯಾರು ಊಹಿಸಿರಲಿಲ್ಲ. ಬದಲು ಈ ಕ್ರೀಡಾಂಗಣದಲ್ಲಿ ನಡೆದ  ಹಾಕಿ ಫೈನಲ್ ಸ್ಪರ್ಧೆಯಲ್ಲಿ  ಎ.ಎಸ್.ಸಿ.ತಂಡ ಗೆಲ್ಲುತ್ತದೆಯೆಂದೇ  ಹಾಕಿ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಪಂದ್ಯದುದ್ದಕ್ಕೂ ಕಂಡು ಬಂದ   ಉತ್ತಮ ಪೈಪೋಟಿ ಪಂದ್ಯದ ದಿಕ್ಕನ್ನೇ ಬದಲಾಯಿಸಿತು. ಕೊನೆಗೂ ಆರ್ಮಿ ಗ್ರೀನ್ ಈ ಹೋರಾಟದಲ್ಲಿ  ಸಫಲತೆ ಪಡೆದು ಚಾಂಪಿಯನ್ ಎನಿಸಿಕೊಂಡಿತು.&lt;br /&gt; ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಆಶ್ರಯದಲ್ಲಿ ರಾಜ್ಯಮಟ್ಟದ ತಿರುವಂಕೂರು ಕಪ್ ಹಾಕಿ ಟೂರ್ನಿ  ಇತ್ತೀಚಿಗೆ  ಬೆಂಗಳೂರಿನಲ್ಲಿ ನಡೆಯಿತು. ಈ  ಟೂರ್ನಿಯ  ಫೈನಲ್‌ಗೆ ಎಂಟ್ರಿ ಪಡೆದಿದ್ದ  ಆರ್ಮಿ ಗ್ರೀನ್ ತಂಡ ಹಾಗೂ ಎ.ಎಸ್.ಸಿ.ತಂಡದ ನಡುವೆ ಉತ್ತಮ ಪೈಪೋಟಿ ಇದ್ದ ಕಾರಣ ಗೆಲುವು ಯಾವ ತಂಡಕ್ಕೆ ಲಭಿಸುತ್ತದೆಯೆಂಬುದನ್ನು ತೀರ್ಮಾನಿಸಲು ಕಷ್ಟವಾಗಿತ್ತು. ಅಂದರೆ ಎರಡು ತಂಡಗಳು ಗೆಲುವಿಗಾಗಿ ಅಷ್ಟೊಂದು  ಪ್ರತಿಸ್ಪರ್ಧೆಯನ್ನುಂಟು ಮಾಡಿದ್ದವು.  ಕೊನೆಯದಾಗಿ  ಆರ್ಮಿ ಗ್ರೀನ್ ತಂಡ  ತಮ್ಮ ಎದುರಾಳಿ ಎ.ಎಸ್.ಸಿ.ತಂಡವನ್ನು  ೨-೧ ಗೋಲುಗಳಿಂದ ಸೋಲಿಸುವ ಮೂಲಕ  ಚಾಂಪಿಯನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿತು.  ಪಂದ್ಯದ ಆರಂಭದಲ್ಲಿ ಗೋಲು ದಾಖಲಾಗದಿದ್ದರೂ ಪೂರ್ವಾರ್ಧದಲ್ಲಿ ಗೋಲು ದಾಖಲಾದವು.  ಒಂದು ರೀತಿಯಲ್ಲಿ ಈ ಪಂದ್ಯವನ್ನು ಗೆಲ್ಲಲು ಅರ್ಮಿ ಗ್ರೀನ್ ತಂಡ ಕಷ್ಟಪಟ್ಟಿತು ಎಂದು  ಹೇಳಬಹುದು.&lt;br /&gt; ಪಂದ್ಯದ ೧೪ನೆ ನಿಮಿಷದಲ್ಲಿ ಆರ್ಮಿ ತಂಡದ  ಕಲ್ಯಾಣ್  ಬೇಂಗ್ರ ಮೊದಲ ಗೋಲು ಬಾರಿಸಿದರು. ತದನಂತರ ೧೬ನೆ ನಿಮಿಷದಲ್ಲಿ  ಕೆ.ಎಚ್.ರಿನೆಲ್ ತಂಡದ ಪರ ಎರಡನೆ ಗೋಲು  ಬಾರಿಸಿ ತಂಡ ಮುನ್ನಡೆ ಸಾಧಿಸಲು ಸಹಕರಿಸಿದರು. ಈ ನಡುವೆ  ಎದುರಾಳಿ ತಂಡದ  ಪ್ರಬಲ  ಪೈಪೋಟಿಯನ್ನು  ಎದುರಿಸಬೇಕಾಯಿತು. ಗೋಲು ಪೆಟ್ಟಿಗೆಗೆ ಗೋಲು ನುಗ್ಗದಂತೆ ತಡೆಯಲು ಯತ್ನಿಸಿದ ಎ.ಎಸ್.ಸಿ.ತಂಡ ಆರ್ಮಿ ತಂಡವನ್ನು ಒಂದು ರೀತಿಯಲ್ಲಿ ಒತ್ತಡದಲ್ಲಿರಿಸಿತ್ತು.  ಆದರೆ ಇದನ್ನು ಮನಗಂಡ ಆರ್ಮಿ ತಂಡ ರಕ್ಷಣಾತ್ಮಕ ಆಟಕ್ಕೆ ಹೆಚ್ಚು ಒತ್ತು ನೀಡಿತು. ಎ.ಎಸ್.ಸಿ.ತಂಡದ ಪರ ಆರ್.ಕೆ. ಫೈರೋಝ್ ೩೩ ನೆ ನಿಮಿಷದಲ್ಲಿ ಪಾಸ್ ಮೂಲಕ ಗೋಲು ಬಾರಿಸಿದರು. ಈ ಮೂಲಕ ಆರ್ಮಿ ತಂಡದ ದಾಳಿಗೆ ಪ್ರತಿರೋಧ ತೋರಲು ಯತ್ನಿಸಿದಾದರೂ ಎ.ಎಸ್.ಸಿ.ತಂಡಕ್ಕೆ ಆರ್ಮಿ ತಂಡದ ರಕ್ಷಣಾ ಕೋಟೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ. ಈ ನಡುವೆ ಎ.ಎಸ್.ಸಿ.ತಂಡ    ಪಂದ್ಯ ಇನ್ನೇನು ಹತ್ತು ನಿಮಿಷದಲ್ಲಿ  ಮುಕ್ತಾಯ ಕಾಣುವ ವೇಳೆ ಎರಡು ಗೋಲುಗಳನ್ನು ಗುರಿ ಮುಟ್ಟಿಸಲು ವಿಫಲವಾಯಿತು. ಹೀಗಾಗಿ ಜಯದ ಅದೃಷ್ಟ ಎ.ಎಸ್.ಸಿ.ತಂಡಕ್ಕೆ ಲಭಿಸದಾಯಿತು.  ಆರ್ಮಿ ತಂಡದ ಪರ ನಝೀಮುದ್ದೀನ್, ಸುರೇಶ್ ಕುಮಾರ್,  ಗ್ಯಾಬ್ರಿಯಲ್ ಹೆರೆನ್, ಕೆ.ಎಚ್.ರಿನೆಲ್, ಮುಕೇಶ್ ಲಾಕ್ರಾ, ಸಿ.ಕೆ.ಉತ್ತಪ್ಪ,   ಬಿರ್ಸು ಬೆಂಗ್ರಾ, ವಿಲ್ಸನ್ ಲಾಕ್ರಾ,  ಜಗಿರ್ ಸಿಂಗ್,  ರೊಮೆನ್ ಸಿಂಗ್, ಶಾಮ್‌ಚಂದ್, ಮಂಡೀಶ್ ಬೆಂಗ್ರಾ, ಎನ್.ಟಿ.ಟಿಗ್ಗಾ, ಕಲ್ಯಾಣ್ ಬೆಂಗ್ರಾ ಆಟಗಾರರಾಗಿದ್ದರು.ಗೋಪಾಲ್‌ಚಂದ್ ಕೋಚ್ ಹಾಗೂ  ನಮನ್‌ಬಾಗೆ ಸಹಾಯಕ ಕೋಚ್ ಹಾಗೂ ಮೇಜರ್ ಬಿ.ಪಿ.ಸಿಂಗ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-1971469517134606448?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/1971469517134606448/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/08/blog-post_5482.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/1971469517134606448'/><link rel='self' type='application/atom+xml' href='http://www.blogger.com/feeds/7991691389792198461/posts/default/1971469517134606448'/><link rel='alternate' type='text/html' href='http://shamsheerbudoli.blogspot.com/2010/08/blog-post_5482.html' title='ತಿರುವಂಕೂರು ಕಪ್ ಹಾಕಿ- ಆರ್ಮಿ ಗ್ರೀನ್ ತಂಡಕೆ ಚಾಂಪಿಯನ್ ಪಟ'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-7991691389792198461.post-396110237463312051</id><published>2010-08-29T11:40:00.000-07:00</published><updated>2010-08-29T11:43:21.428-07:00</updated><title type='text'>ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ -ಪ್ರಶಸ್ತಿ ಗೆದ್ದ ಮೈತ್ರೇಯಿ, ನವನೀತ್</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_pucHoSJeTcw/THqqJCPgdII/AAAAAAAAA08/WlOUiiqyoAM/s1600/navanit.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 202px;" src="http://1.bp.blogspot.com/_pucHoSJeTcw/THqqJCPgdII/AAAAAAAAA08/WlOUiiqyoAM/s320/navanit.jpg" border="0" alt=""id="BLOGGER_PHOTO_ID_5510904166238680194" /&gt;&lt;/a&gt;&lt;br /&gt;&lt;span style="font-weight:bold;"&gt; ಶಂಶೀರ್, ಬುಡೋಳಿ&lt;/span&gt;&lt;br /&gt;&lt;br /&gt;ಬೆಳಗಾವಿ ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆಯ ಆಶ್ರಯದಲ್ಲಿ  ಬೆಳಗಾವಿಯಲ್ಲಿ  ಎಲ್‌ಐಸಿ ಕಪ್ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಪಂದ್ಯಾವಳಿ ನಡೆಯಿತು.&lt;br /&gt;ಆತಿಥೇಯ ಬೆಳಗಾವಿಯ ಮೈತ್ರೇಯಿ ಬೈಲೂರು ಹಾಗೂ ಬೆಂಗಳೂರು ಕೆನರಾ ಬ್ಯಾಂಕಿನ ಎ.ಆರ್. ನವನೀತ್ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ವಿಭಾಗದ ಪ್ರಶಸ್ತಿ ಗೆಲ್ಲುವ ಮೂಲಕ ಪಂದ್ಯಾವಳಿಯ ಹೀರೋ ಅನಿಸಿಕೊಂಡರು.&lt;br /&gt;ಮಹಿಳಾ ವಿಭಾಗದಲ್ಲಿ...&lt;br /&gt;ಮಹಿಳೆಯರ ಫೈನಲ್ ಪಂದ್ಯಾವಳಿ ಬೆಳಗಾವಿ ಕ್ಲಬ್ ಬ್ಯಾಡ್ಮಿಂಟನ್ ಹಾಲ್‌ನಲ್ಲಿ ನಡೆಯಿತು. ಅಗ್ರಶ್ರೇಯಾಂಕ ಆಟಗಾರ್ತಿ ಮೈತ್ರೇಯಿ ತಮ್ಮ ಎದುರಾಳಿ ಬೆಂಗಳೂರಿನ ಬಿ‌ಎನ್‌ಎಂ ಕ್ಲಬ್‌ನ ಐಶ್ವರ್ಯಾ ಬಿದರಿರನ್ನು ೧೧-೯, ೧೫-೧೭, ೧೦-೧೨, ೯-೧೧, ೧೧-೭, ೧೧-೨, ೧೧-೨, ೧೧-೬ ಸೆಟ್‌ಗಳಿಂದ ಸೋಲಿಸಿದರು. ಇವರಿಬ್ಬರ ನಡುವೆ ಬಹಳ ಪೈಪೋಟಿ ಕಂಡುಬಂದರೂ ಕೊನೆಗೂ ಮೈತ್ರೆಯೀ ಗೆಲ್ಲುವಲ್ಲಿ ಸಫಲರಾದರು.ಜೊತೆಗೆ ಜೂನಿಯರ್ ಬಾಲಕಿಯರ ವಿಭಾಗದ ಪ್ರಶಸ್ತಿಯನ್ನೂ ಮೈತ್ರೇಯಿ ಗೆದ್ದು ಸಾಧನೆ ಮಾಡಿದರು.&lt;br /&gt;ಈ ಮೊದಲು  ಮೈತ್ರೇಯಿ  ಸೆಮಿಫೈನಲ್‌ನಲ್ಲಿ ಜೆಟಿಟಿ‌ಎದ ಬಿ.ಎಸ್. ಅರ್ಪಿತಾರನ್ನು ೧೧-೩, ೧೧-೯, ೧೨-೧೦, ೬-೧೧, ೧೧-೧ ಸೆಟ್‌ಗಳಿಂದ  ಸೋಲಿಸಿದ್ದರು. ಇನ್ನೊಂದು ಸೆಮಿಫೈನಲ್‌ನಲ್ಲಿ ಐಶ್ವರ್ಯಾ ಬಿದರಿ ,ಮೈಸೂರಿನ ಪಿಟಿಟಿ‌ಎಯ ರಿಧಿ ರೋಹಿತ್‌ರನ್ನು ೮-೧೧, ೧೧-೪, ೧೧-೩, ೧೧-೯, ೧೧-೭ಸೋಲಿಸುವ ಮೂಲಕ ಜಯವನ್ನು ತಮ್ಮದಾಗಿಸಿಕೊಂಡರು.&lt;br /&gt;ಮಿಂಚಿದ ನವನೀತ್...&lt;br /&gt; ಇದೇ ಪಂದ್ಯಾವಳಿಯ ಪುರುಷರ ಫೈನಲ್ ಪಂದ್ಯದಲ್ಲಿ ಉತ್ತಮ ಆಟವಾಡಿದ  ದ್ವಿತೀಯ ಶ್ರೇಯಾಂಕದ ಆಟಗಾರ ಎ.ಆರ್. ನವನೀತ್ ತಮ್ಮ ಎದುರಾಳಿ ಬಿ‌ಎನ್‌ಎಂನ ಸಿ.ಪಿ. ಕಾರ್ತಿಕ್ ವಿರುದ್ಧ ೭-೧೧, ೧೨-೧೦, ೭-೧೧, ೧೧-೩, ೧೧-೬, ೧೧-೫ ಸೆಟ್‌ಗಳಿಂದ ಗೆಲುವು ಸಾಧಿಸಿದರು.&lt;br /&gt;ಈ ಮೊದಲು  ಸೆಮಿಫೈನಲ್‌ನಲ್ಲಿ ಕಾರ್ತಿಕ್ ತಮ್ಮ ಎದುರಾಳಿ ಹರ್ಷಾ ಟಿಟಿ ಅಕಾಡಮಿಯ ಅಕ್ಷಯ ಮಹಾಂತರನ್ನು  ೧೧-೬, ೧೧-೮, ೧೦-೧೨, ೧೧-೭, ೧೩-೧೧ಸೆಟ್‌ಗಳಿಂದ ಸದೆಬಡಿದರು.ಇತ್ತ    ನವನೀತ್ ತಮ್ಮ ಎದುರಾಳಿ ನೈ‌ಋತ್ಯ ರೈಲ್ವೆಯ ಸಗಾಯರಾಜ್‌ರನ್ನು  ೧೧-೬, ೧೧-೬, ೪-೧೧, ೧೧-೯, ೧೧-೫ ಸೆಟ್‌ಗಳಿಂದ ಪರಾಭವಗೊಳಿಸಿದರು.&lt;br /&gt;ಯೂತ್‌ನಲ್ಲಿ ಕಾರ್ತಿಕ್‌ಗೆ ಪ್ರಶಸ್ತಿ: ಯೂತ್ ಬಾಲಕರ ಫೈನಲ್ ಪಂದ್ಯದಲ್ಲಿ  ಬಿ‌ಎನ್‌ಎಂ ಕ್ಲಬ್‌ನ ಸಿ.ಪಿ. ಕಾರ್ತಿಕ್ ತಮ್ಮ ಎದುರಾಳಿ  ಎ.ಆರ್. ನವನೀತ್‌ರನ್ನು ೫-೧೧, ೯-೧೧, ೧೧-೭, ೧೧-೩, ೧೧-೫, ೧೧ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.  ಉತ್ತಮ ಆಟವಾಡಿದ  ಕಾರ್ತಿಕ್ ಪಂದ್ಯಗಳುದ್ದಕ್ಕೂ ತಮ್ಮ ಮೇಲುಗೈಯನ್ನು  ಸಾಧಿಸಿ ಪ್ರಶಸ್ತಿಗೆ ಭಾಜನರಾದರು. ಸೆಮಿಫೈನಲ್ ಪಂದ್ಯಗಳಲ್ಲಿ ಕಾರ್ತಿಕ್ ೮-೧೧, ೧೨-೧೦, ೧೦-೧೨, ೧೧-೪, ೧೧-೩, ೧೧-೮ರಿಂದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ನ ಶ್ರೇಯಲ್ ತೇಲಂಗ್‌ರನ್ನು ಸೋಲಿಸಿದರೆ,  ಇನ್ನೊಂದು ಪಂದ್ಯದಲ್ಲಿ ಅಕ್ಷಯ ಮಹಾಂತಾ ವಿರುದ್ಧ  ನವನೀತ್ ೧೧-೯, ೧೦-೧೨, ೪-೧೧, ೧೧-೭, ೧೧-೪, ೧೭-೧೫ಸೆಟ್‌ಗಳಿಂದ ಗೆದ್ದರು.&lt;br /&gt;ಪ್ರಶಸ್ತಿ ಗೆದ್ದ ರೈಲ್ವೆ ತಂಡ&lt;br /&gt;ಇದೇ ಪಂದ್ಯಾವಳಿಯ ತಂಡ ವಿಭಾಗ ಪ್ರಶಸ್ತಿಯನ್ನು  ನೈ‌ಋತ್ಯ ರೈಲ್ವೆ ತಂಡವು ೩-೧ಸೆಟ್‌ಗಳಿಂದ ಬೆಂಗಳೂರಿನ ಕೆನರಾ ಬ್ಯಾಂಕ್‌ಅನ್ನು ಸೋಲಿಸಿ ಪ್ರಶಸ್ತಿಯನ್ನು  ತನ್ನದಾಗಿಸಿಕೊಂಡಿತು. ಈ ಮೊದಲು ನಡೆದ ಸೆಮಿಫೈನಲ್ ಪಂದ್ಯದಲ್ಲಿ  ರೈಲ್ವೆ ತಂಡವು ೩-೧ ಬೆಂಗಳೂರಿನ ಹೊರೈಜನ್ ಎ ತಂಡವನ್ನು ಸೋಲಿಸಿತು. ಇನ್ನೊಂದರಲ್ಲಿ ಕೆನರಾ ಬ್ಯಾಂಕ್ ತಂಡವು ೩-೦ರಿಂದ ಮೈಸೂರಿನ ಹರ್ಷಾ ಟಿಟಿ ಅಕಾಡಮಿ ವಿರುದ್ಧ ಜಯ ಸಾಧಿಸಿದರು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-396110237463312051?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/396110237463312051/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/08/blog-post_5498.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/396110237463312051'/><link rel='self' type='application/atom+xml' href='http://www.blogger.com/feeds/7991691389792198461/posts/default/396110237463312051'/><link rel='alternate' type='text/html' href='http://shamsheerbudoli.blogspot.com/2010/08/blog-post_5498.html' title='ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ -ಪ್ರಶಸ್ತಿ ಗೆದ್ದ ಮೈತ್ರೇಯಿ, ನವನೀತ್'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_pucHoSJeTcw/THqqJCPgdII/AAAAAAAAA08/WlOUiiqyoAM/s72-c/navanit.jpg' height='72' width='72'/><thr:total>0</thr:total></entry><entry><id>tag:blogger.com,1999:blog-7991691389792198461.post-5324647639122094022</id><published>2010-08-29T11:33:00.000-07:00</published><updated>2010-08-29T11:40:17.650-07:00</updated><title type='text'>ರಾಜ್ಯ ಸೀನಿಯರ್ ಹಾಗೂ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಶಿಪ್-ಡಾಖಲೆ ಬರೆದ ಬಿನೀಶ್, ವಖಾರಿಯಾ</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_pucHoSJeTcw/THqpfcVsX-I/AAAAAAAAA00/pdkcCei0TEo/s1600/spo-large5.jpg"&gt;&lt;img style="cursor:pointer; cursor:hand;width: 202px; height: 320px;" src="http://2.bp.blogspot.com/_pucHoSJeTcw/THqpfcVsX-I/AAAAAAAAA00/pdkcCei0TEo/s320/spo-large5.jpg" border="0" alt=""id="BLOGGER_PHOTO_ID_5510903451689443298" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_pucHoSJeTcw/THqpekZq53I/AAAAAAAAA0s/IzXYSik2VY4/s1600/spo-large3.jpg"&gt;&lt;img style="cursor:pointer; cursor:hand;width: 177px; height: 320px;" src="http://1.bp.blogspot.com/_pucHoSJeTcw/THqpekZq53I/AAAAAAAAA0s/IzXYSik2VY4/s320/spo-large3.jpg" border="0" alt=""id="BLOGGER_PHOTO_ID_5510903436673738610" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_pucHoSJeTcw/THqpeLaFOII/AAAAAAAAA0k/WXem3LC_cWY/s1600/binish.jpg"&gt;&lt;img style="cursor:pointer; cursor:hand;width: 219px; height: 320px;" src="http://2.bp.blogspot.com/_pucHoSJeTcw/THqpeLaFOII/AAAAAAAAA0k/WXem3LC_cWY/s320/binish.jpg" border="0" alt=""id="BLOGGER_PHOTO_ID_5510903429964576898" /&gt;&lt;/a&gt;&lt;br /&gt;&lt;br /&gt;&lt;span style="font-weight:bold;"&gt;ಶಂಶೀರ್, ಬುಡೋಳಿ&lt;/span&gt;&lt;br /&gt;ಬೆಂಗಳೂರು ನಗರ ಜಿಲ್ಲಾ ಅಥ್ಲೆಟಿಕ್ಸ್ ಆಶ್ರಯದಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ  ನಡೆದ ರಾಜ್ಯ ಸೀನಿಯರ್ ಹಾಗೂ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಶಿಪ್ ನೂತನ ದಾಖಲೆಗೆ ಸಾಕ್ಷಿಯಾಯಿತು. ಬಿನೀಶ್ ಜೇಕಬ್ ಹಾಗೂ ಖ್ಯಾತಿ ವಖಾರಿಯಾಕ್ರಮವಾಗಿ  ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ನೂತನ ದಾಖಲೆ ನಿರ್ಮಿಸುವ ಮೂಲಕ ಈ ಟೂರ್ನಿಯನ್ನು ನೆನಪಿನಲ್ಲಿಡುವಂತೆ ಮಾಡಿದರು. ಮೂರು ದಿನಗಳ ಕೂಟದಲ್ಲಿ ಈ ಸಾಧನೆ ಮೂಡಿಬಂದದ್ದು ಮೆಚ್ಚುಗೆ ಗಳಿಸಿತು.  ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ತಂಡ ಪ್ರಶಸ್ತಿಯನ್ನು ಕ್ರಮವಾಗಿ ಎಂಇಜಿ ಸೆಂಟರ್ ಹಾಗೂ ಎಸ್‌ಎ‌ಐ ಬೆಂಗಳೂರು ತಂಡ   ಪಡೆದವು.&lt;br /&gt;ಪುರುಷರ ಪೋಲ್‌ವಾಲ್ಟ್ ಪಂದ್ಯ ಕೂಡಾ ಆಸಕ್ತಿದಾಯಕವಾಗಿತ್ತು. ಬಾದಾಮಿಯ ಬಿನೀಶ್ ೪.೮೫ ಮೀ. ಎತ್ತರ ಜಿಗಿಯುವ ಮೂಲಕ ೨ ವರ್ಷಗಳ ಹಿಂದಿನ  ಕೆ.ಕೆ.ಶಿಜುರ ೪.೪೦ ಮೀ.ದಾಖಲೆಯನ್ನು ಅಳಿಸಿದರು. ಮಹಿಳೆಯರ ಪೋಲ್‌ವಾಲ್ಟ್ ಪಂದ್ಯದಲ್ಲಿ ಎಸ್‌ಎ‌ಐ ಬೆಂಗಳೂರಿನ ಖ್ಯಾತಿ ವಖಾರಿಯಾ ೩.೩೦ ಮೀ. ಎತ್ತರ ಜಿಗಿಯುವ ಮೂಲಕ ಎಂ.ಎಸ್.ಪ್ರೀತಿಯ ೨.೪೦ ಮೀ. ದಾಖಲೆಯನ್ನು ಅಳಿಸಿ ಹಾಕಿದರು.&lt;br /&gt;ಬಾಲಕರ ಹೈಜಂಪ್ ವಿಭಾಗ:&lt;br /&gt;ಬಾಲಕರ ಹೈಜಂಪ್ ಪಂದ್ಯವು ೩ ನೂತನ ದಾಖಲೆಗೆ ಹೆಸರಾಯಿತು. ದಕ್ಷಿಣ ಕನ್ನಡದ ಸುಪ್ರೀತ್ (೨೦ ವರ್ಷ ವಯಸ್ಸಿನೊಳಗಿನವರ ಹೈಜಂಪ್, ಎತ್ತರ: ೨.೦೦ ಮೀ.), ಕ್ರೀಡಾ ಶಾಲೆ ಚಂದರಗಿಯ ವಲ್ಲಪ್ಪ ಎಂ.ಬೆಳ್ಳಿಕುಂಬಿ (೧೬ ವರ್ಷ ವಯಸ್ಸಿನೊಳಗಿನವರ ೩೦೦೦ ಮೀ. ಕಾಲ: ೯:೫೧.೧ ಸೆ.), ವಿ.ಎಲ್.ಎಸ್.ಕಾನ್ವೆಂಟ್‌ನ ಎಸ್.ಪಿ.ಚೇತನ್ (೧೪ ವರ್ಷ ವಯಸ್ಸಿನೊಳಗಿನವರ ಲಾಂಗ್‌ಜಂಪ್, ದೂರ: ೫.೬೬ ಮೀ.) ನೂತನ ದಾಖಲೆ ಸ್ಥಾಪಿಸಿದರು.ಈ ಮೂಲಕ ಮೂವರು  ಅಥ್ಲೆಟಿಕ್‌ಗಳು ತಮ್ಮದಾದಂತಹ ಪಾರಮ್ಯವನ್ನು ಈ ಪಂದ್ಯಾವಳಿಯಲ್ಲಿ ನಿರ್ಮಿಸಿದರು.&lt;br /&gt; ಪುರುಷರ ವಿಭಾಗದ ೧೦೦೦೦ ಮೀ. ಓಟ: ಬಿ.ಸಿ.ತಿಲಕ್ (ಮಡಿಕೇರಿ; ಕಾಲ: ೩೦:೪೯.೯ ಸೆ.),  ಡೆಕಥ್ಲಾನ್‌ನಲ್ಲಿ ಅಜಯ್ ಕುಮಾರ್ ಯಾದವ್ (ಏರ್ ಫೋರ್ಸ್; ೫೯೬೭ ಪಾಯಿಂಟ್ಸ್),  ಷಾಟ್‌ಪಟ್‌ನಲ್ಲಿ  ಮೋಹನ್ ಕುಮಾರ್ (ಮೈಸೂರು ಅಥ್ಲೆಟಿಕ್ ಸಂಸ್ಥೆ; ದೂರ: ೧೬.೧೨ ಮೀ.),  ಟ್ರಿಪಲ್ ಜಂಪ್‌ನಲ್ಲಿ  ಪಿ.ಎಸ್.ಸುಜುಬಿನ್ (ಎಂಇಜಿ; ೧೪.೯೮ ಮೀ.),  ಪೋಲ್ ವಾಲ್ಟ್‌ನಲ್ಲಿ ಬಿನೀಶ್ ಜೇಕಬ್ (ಬದಾಮಿ; ೪.೮೫ ಮೀ. ನೂತನ ಕೂಟ ದಾಖಲೆ) ಹಾಗೂ ೩೦೦೦ ಮೀ. ಸ್ಟೀಪಲ್‌ಚೇಸ್: ವೈ.ಆರ್.ದರ್ಶನ್ (ಎಂಇಜಿ; ೯:೨೧.೭ ಸೆ.) ಸ್ವರ್ಣ ಗೆದ್ದರು.&lt;br /&gt; ೨೦ ವರ್ಷ ವಯಸ್ಸಿನೊಳಗಿನ ಬಾಲಕರ ವಿಭಾಗದಲ್ಲಿ  ತ್ರಿಪಲ್ ಜಂಪ್‌ನಲ್ಲಿ  ಹರಾದ್ (ಡಿವೈ‌ಎಸ್‌ಎಸ್ ಬೆಂಗಳೂರು; ದೂರ: ೧೫.೦೦ ಮೀ.),  ೧೦೦೦೦ ಮೀ: ಪ್ರದೀಪ್ ಪಾಟೀಲ್ (ಯುವ ಕ್ಲಬ್; ಕಾಲ: ೩೨:೪೨.೦ ಸೆ.), ಡೆಕಥ್ಲಾನ್‌ನಲ್ಲಿ  ಸಲ್ಮಾನ್ ಅಬ್ಬಾಸ್ (ಅರ್ಜುನ್ ಟಿ ಆಂಡ್ ಎಫ್; ೫೨೪೩ ಅಂಕ), ಷಾಟ್‌ಪಟ್‌ನಲ್ಲಿ ರಾಬಿನ್ ಕೆ.ಫ್ರಾನ್ಸಿಸ್ (ಯಂಗ್‌ಸ್ಟರ್ಸ್ ಸ್ಪೋರ್ಟ್ಸ್ ಕ್ಲಬ್; ದೂರ: ೧೩೬೪ ಮೀ.), ೧೫೦೦ ಮೀ: ಇಫ್ತೇಕರ್ ಅಹ್ಮದ್ (ಅಲ್ ಅಮೀನ್ ಕಾಲೇಜ್; ಕಾಲ: ೪:೦೪.೫ ಸೆ.),  ಹೈಜಂಪ್‌ನಲ್ಲಿ  ಸುಪ್ರೀತ್ (ದಕ್ಷಿಣ ಕನ್ನಡ; ಎತ್ತರ: ೨.೦೦ ಮೀ. ನೂತನ ಕೂಟ ದಾಖಲೆ) ಪ್ರಶಸ್ತಿ ಗೆದ್ದರು.&lt;br /&gt;೧೮ ವರ್ಷ ವಯಸ್ಸಿನೊಳಗಿನ ಅಕ್ಟೋಥ್ಲಾನ್‌ನಲ್ಲಿ  ಯಲ್ಲಪ್ಪ (ಎಸ್‌ಎ‌ಐ ಧಾರವಾಡ; ೪೧೩೨ ಪಾಯಿಂಟ್ಸ್), ಟ್ರಿಪಲ್ ಜಂಪ್‌ನಲ್ಲಿ ಸಂಶೇರ್ (ಆಳ್ವಾಸ್ ಮೂಡಬಿದಿರೆ; ೧೩.೪೪ ಮೀ.),  ಜಾವಲಿನ್ ಥ್ರೋನಲ್ಲಿ ರವಿ ರಾಜ್ (ಆಳ್ವಾಸ್ ಮೂಡಬಿದಿರೆ; ದೂರ: ೪೯.೮೬ ಮೀ.) ಪ್ರಶಸ್ತಿ ಗಳಿಸಿದರು.&lt;br /&gt; ೧೬ ವರ್ಷ ವಯಸ್ಸಿನೊಳಗಿನ  ೩೦೦೦ ಮೀ.ನಲ್ಲಿ  ವಲ್ಲಪ್ಪ ಎಂ.ಬೆಳ್ಳಿಕುಂಬಿ (ಕ್ರೀಡಾ ಶಾಲೆ ಚಂದರಗಿ; ಕಾಲ: ೯:೫೧.೧ ಸೆ. ನೂತನ ಕೂಟ ದಾಖಲೆ), ಪೆಂಟಥ್ಲಾನ್‌ನಲ್ಲಿ ಎಫ್.ಎ.ಬಂಗಿ (ಕ್ರೀಡಾ ಶಾಲೆ ಚಂದರಗಿ; ೩೦೪೮ ಪಾಯಿಂಟ್ಸ್),  ೨೦೦ ಮೀ.ನಲ್ಲಿ  ಎಂ.ಎಂ.ಶಿವಕುಮಾರ್ (ಜೈನ್ ಸಿ‌ಎಸ್‌ಟಿಟಿ; ಕಾಲ: ೨೩.೨ ಸೆ. ಕೂಟ ದಾಖಲೆ ನಿರ್ಮಿಸಿ ಸಮಬಲ) ಪ್ರಶಸ್ತಿ ಗಳಿಸಿದರು. &lt;br /&gt;೧೪ ವರ್ಷ ವಯಸ್ಸಿನೊಳಗಿನ ಲಾಂಗ್‌ಜಂಪ್‌ನಲ್ಲಿ  ಎಸ್.ಪಿ.ಚೇತನ್ (ವಿ.ಎಲ್.ಎಸ್.ಕಾನ್ವೆಂಟ್; ದೂರ: ೫.೬೬ ಮೀ. ನೂತನ ಕೂಟ ದಾಖಲೆ),  ೧೦೦ ಮೀ.ನಲ್ಲಿ  ಬಿ.ಎಚ್.ವಿಠಲ್ (ಚಾಲುಕ್ಯ ಅಕಾಡಮಿ; ಕಾಲ: ೧೨.೧ ಸೆ.) ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. &lt;br /&gt;ಮಹಿಳಾ ವಿಭಾಗದಲ್ಲಿ ೨೦೦ ಮೀ.ನಲ್ಲಿ  ಕೆನರಾ ಬ್ಯಾಂಕಿನ ಎಚ್.ಎಂ.ಜ್ಯೋತಿ (ಕಾಲ: ೨೪.೮ ಸೆ.), ಹ್ಯಾಮರ್ ಥ್ರೋ ವಿಭಾಗದಲ್ಲಿ  ಉಡುಪಿಯ ಅಕ್ಷತಾ (ದೂರ: ೨೫.೦೫ ಮೀ.),  ಪೋಲ್‌ವಾಲ್ಟ್ ವಿಭಾಗದಲ್ಲಿ ಎಸ್‌ಎ‌ಐ ಬೆಂಗಳೂರಿನ ಖ್ಯಾತಿ ವಖಾರಿಯಾ ( ಎತ್ತರ: ೩.೩೦ ಮೀ. ನೂತನ ಕೂಟ ದಾಖಲೆ) ಹಾಗೂ ಹೆಪ್ಟಥ್ಲಾನ್‌ನಲ್ಲಿ ಎಸ್‌ಎ‌ಐ ಧಾರವಾಡದ ಮಂಜುಶ್ರೀ ( ೩೭೫೨ ಪಾಯಿಂಟ್ಸ್) ವಿಜಯಿಯಾದರು.&lt;br /&gt;೨೦ ವರ್ಷ ವಯಸ್ಸಿನೊಳಗಿನ ಬಾಲಕಿಯರ ವಿಭಾಗದಲ್ಲಿ ೩೦೦೦ ಮೀ.ನಲ್ಲಿ ದಕ್ಷಿಣ ಕನ್ನಡದ ಅಭಿಲಾಷ (ಕಾಲ: ೧೧:೧೭.೩ ಸೆ.), ೨೦೦ ಮೀ.ನಲ್ಲಿ  ಡಿವೈ‌ಎಸ್‌ಎಸ್ ಬೆಂಗಳೂರಿನ ರೆಬೆಕ್ಕಾ ಜೋಸ್ ( ಕಾಲ: ೨೪.೯ ಸೆ.) ವಿಜಯಿಯಾದರು. ೧೮ ವರ್ಷದೊಳಗಿನ  ೩೦೦೦ ಮೀ.ನಲ್ಲಿ  ಡಿವೈ‌ಎಸ್ ಮೈಸೂರಿನ ಶ್ರದ್ದಾರಾಣಿ ದೇಸಾಯಿ (ಕಾಲ: ೧೦: ೫೪.೮ ಸೆ,),  ಹ್ಯಾಮರ್ ಥ್ರೊನಲ್ಲಿ  ಆಳ್ವಾಸ್ ಮೂಡಬಿದಿರೆಯ ಎನ್.ಎ.ರಂಜಿತಾ ( ದೂರ: ೩೦.೪೭ ಮೀ.),  ಜಾವೆಲಿನ್ ಥ್ರೋದಲ್ಲಿ ಆಳ್ವಾಸ್ ಮೂಡಬಿದಿರೆಯ ಕೆ.ರಶ್ಮಿ (ದೂರ: ೩೩.೪೭ ಮೀ.),  ಪೋಲ್ ವಾಲ್ಟ್‌ನಲ್ಲಿ ಉಡುಪಿಯ ಕೀರ್ತಿ (ಎತ್ತರ: ೨.೨೦ ಮೀ.),  ಷಾಟ್‌ಪಟ್‌ನಲ್ಲಿ  ಎಸ್‌ಎ‌ಐ ಮಡಿಕೇರಿಯ ಜಿ.ಜಿ.ನಿಮಿತಾ (ದೂರ: ೧೦.೦೩ ಮೀ.), ಲಾಂಗ್‌ಜಂಪ್‌ನಲ್ಲಿ ಡಿವೈ‌ಎಸ್‌ಎಸ್ ರಮ್ಯಶ್ರೀ (ದೂರ: ೫.೨೫ ಮೀ.),  ೪೦೦ ಮೀ.ಹರ್ಡಲ್ಸ್‌ನಲ್ಲಿ  ಡಿವೈ‌ಎಸ್‌ಎಸ್ ಬೆಂಗಳೂರಿನ ಎಂ.ಅರ್ಪಿತಾ (ಕಾಲ: ೧: ೦೯;೪ ಸೆ.), ಹೆಪ್ಟಥ್ಲಾನ್‌ನಲ್ಲಿ ಇಂಡೋ ಜರ್ಮನ್ ಕ್ಲಬ್‌ನ ಪ್ರಾಂಜಾ ಎಸ್.ಪ್ರಕಾಶ್ ( ೪೧೫೫ ಪಾಯಿಂಟ್ಸ್, ನೂತನ ಕೂಟ ದಾಖಲೆ),  ೨೦೦ ಮೀ.ನಲ್ಲಿ  ಡಿವೈ‌ಎಸ್‌ಎಸ್ ಮೈಸೂರಿನ ಬೇಬಿ ಸುಮಯ ( ಕಾಲ: ೨೫.೪ ಸೆ.) ಪ್ರಶಸ್ತಿ ಗಳಿಸಿದರು.  ೧೬ ವರ್ಷ ವಯಸ್ಸಿನೊಳಗಿನ  ೩೦೦೦ ಮೀ. ನಡಿಗೆಯಲ್ಲಿ ಡಿವೈ‌ಎಸ್‌ಎಸ್ ವಿದ್ಯಾನಗರದ ಬಿ.ಎಸ್.ಚೈತ್ರಾ ( ಕಾಲ: ೧೯: ೧೫.೯ ಸೆ.), ಹೈಜಂಪ್‌ನಲ್ಲಿ ಇಂಡೊ ಜರ್ಮನ್ ಕ್ಲಬ್‌ನ  ಸೃಷ್ಟಿ ಸುನೀಲ್ (ಎತ್ತರ: ೧.೫೮ ಮೀ.) ವಿಜಯಿಯಾದರು. &lt;br /&gt;ಪುರುಷರ ವಿಭಾಗದಲ್ಲಿ ತಂಡ ಚಾಂಪಿಯನ್‌ಷಿಪ್ ಪ್ರಶಸ್ತಿಯನ್ನು ೨೦ ವರ್ಷದಲ್ಲಿ ಎಂಇಜಿ ಸೆಂಟರ್ ದಕ್ಷಿಣ ಕನ್ನಡ, ೧೮ ವರ್ಷ: ಆಳ್ವಾಸ್ ಮೂಡುಬಿದಿರೆ,  ೧೬ ವರ್ಷ: ಕ್ರೀಡಾ ಶಾಲೆ ಚಂದರಗಿ ಹಾಗೂ  ೧೪ ವರ್ಷದವರಲ್ಲಿ  ಚಾಲುಕ್ಯ ಸ್ಪೋರ್ಟ್ಸ್ ಅಕಾಡಮಿ ಗಳಿಸಿತು.  ಮಹಿಳೆಯರ ವಿಭಾಗದಲ್ಲಿ ಎಸ್‌ಎ‌ಐ ಬೆಂಗಳೂರು,  ೨೦ ವರ್ಷದವರಲ್ಲಿ  ದಕ್ಷಿಣ ಕನ್ನಡ,  ೧೮ ವರ್ಷ: ಡಿವೈ‌ಎಸ್‌ಎಸ್ ಮೈಸೂರು,  ೧೬ ವರ್ಷ: ಇಂಡೊ ಜರ್ಮನ್ ಸ್ಫೋರ್ಟ್ಸ್ ಕ್ಲಬ್ ಹಾಗೂ  ೧೪ ವರ್ಷ: ದಕ್ಷಿಣ ಕನ್ನಡ ತಂಡ ಪಡೆಯಿತು.ಪುರುಷರ ವಿಭಾಗದಲ್ಲಿ ಅತ್ಯುತ್ತಮ ಅಥ್ಲೀಟ್ ಪ್ರಶಸ್ತಿ  ಫ್ಯೂಸನ್ ಅಥ್ಲೆಟಿಕ್ ಕ್ಲಬ್‌ನ ಬೋಪಣ್ಣ  ಪಾಲಾದರೆ,  ೨೦ ವರ್ಷದವರಲ್ಲಿ ದಕ್ಷಿಣ ಕನ್ನಡದ ಎಂ.ಆರ್.ಮಂಜು, ೧೮ ವರ್ಷದವರಲ್ಲಿ ಬೆಂಗಳೂರು ಸ್ಪೋರ್ಟ್ಸ್ ಕ್ಲಬ್‌ನ ಎಸ್.ಹರ್ಷಿತ್, ೧೬ ವರ್ಷದವರಲ್ಲಿ  ಆಳ್ವಾಸ್ ಮೂಡಬಿದಿರೆಯ ಸೂರಜ್ ಮಂಡಲ್ ಹಾಗೂ  ೧೪ ವರ್ಷದವರಲ್ಲಿ  ಗುಲ್ಬರ್ಗದ ಕಾಶಿನಾಥ್ ಪ್ರಶಸ್ತಿ ಪಡೆದರು.ಮಹಿಳೆಯರ ವಿಭಾಗದ ಅತ್ಯುತ್ತಮ ಅಥ್ಲೀಟ್ ಪ್ರಶಸ್ತಿಯನ್ನು  ಕೆನರಾ ಬ್ಯಾಂಕ್‌ನ ಎಚ್.ಎಂ.ಜ್ಯೋತಿ,   ೨೦ ವರ್ಷದವರಲ್ಲಿ ಡಿವೈ‌ಎಸ್‌ಎಸ್ ಬೆಂಗಳೂರಿನ ರೆಬೆಕಾ ಜೋಸ್,    ೧೮ ವರ್ಷದವರಲ್ಲಿ  ಎಸ್‌ಎ‌ಐ ಧಾರವಾಡದ ಪ್ರಿಯಾಂಕ ಎಸ್.ಕಲಗಿ ,  ೧೬ ವರ್ಷದವರಲ್ಲಿ  ಎಸ್‌ಎ‌ಐ ಮಡಿಕೇರಿಯ ಕೆ.ಎ.ಅರ್ಚನ ಹಾಗೂ  ೧೪ ವರ್ಷದವರಲ್ಲಿ  ದಕ್ಷಿಣ ಕನ್ನಡದ ಆರ್.ಹರ್ಷಾ ಪ್ರಶಸ್ತಿ ಗಳಿಸಿ ಮಿಂಚಿದರು.&lt;span style="font-weight:bold;"&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-5324647639122094022?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/5324647639122094022/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/08/blog-post_29.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/5324647639122094022'/><link rel='self' type='application/atom+xml' href='http://www.blogger.com/feeds/7991691389792198461/posts/default/5324647639122094022'/><link rel='alternate' type='text/html' href='http://shamsheerbudoli.blogspot.com/2010/08/blog-post_29.html' title='ರಾಜ್ಯ ಸೀನಿಯರ್ ಹಾಗೂ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಶಿಪ್-ಡಾಖಲೆ ಬರೆದ ಬಿನೀಶ್, ವಖಾರಿಯಾ'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_pucHoSJeTcw/THqpfcVsX-I/AAAAAAAAA00/pdkcCei0TEo/s72-c/spo-large5.jpg' height='72' width='72'/><thr:total>0</thr:total></entry><entry><id>tag:blogger.com,1999:blog-7991691389792198461.post-6261465832238823647</id><published>2010-08-13T02:42:00.000-07:00</published><updated>2011-02-13T21:37:09.808-08:00</updated><title type='text'>ಇತಿಹಾಸ ನಿರ್ಮಿಸಿದ ತೇಜಸಿನಿ ಸಾವಂತ್</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_pucHoSJeTcw/TGUUVfABgmI/AAAAAAAAAzs/4azPAHCiAkY/s1600/2010_8%24img10_Aug_2010_PTI8_10_2010_000175B.jpg"&gt;&lt;img style="cursor:pointer; cursor:hand;width: 234px; height: 320px;" src="http://2.bp.blogspot.com/_pucHoSJeTcw/TGUUVfABgmI/AAAAAAAAAzs/4azPAHCiAkY/s320/2010_8%24img10_Aug_2010_PTI8_10_2010_000175B.jpg" border="0" alt=""id="BLOGGER_PHOTO_ID_5504828478861705826" /&gt;&lt;/a&gt;&lt;br /&gt;&lt;span style="font-weight:bold;"&gt;Wold Shooting Championship&lt;span style="font-weight:bold;"&gt;&lt;/span&gt;&lt;/span&gt;&lt;br /&gt;ಶಂಶೀರ್, ಬುಡೋಳಿ &lt;br /&gt;&lt;br /&gt;ದೆಶದ ಜನತೆಯ ಚಿತ್ತ ಮಹಿಳಾ ಶೂಟಿಂಗ್‌ನತ್ತ ಸಾಗಿದೆ. ಜರ್ಮನಿಯ ಮ್ಯೂನಿಕ್‌ನಲ್ಲಿ ನಡೆದ ಮಹಿಳಾ ಶೂಟಿಂಗ್ ವಿಶ್ವ ಚಾಂಪಿಯನ್‌ಶಿಪ್‌ನ ೫೦ ಮೀಟರ್  ರೈಫಲ್ ಪ್ರೋನ್ ವಿಭಾಗದಲ್ಲಿ  ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಹೆಮ್ಮೆಯ ತೇಜಸ್ವಿನಿ ಸಾವಂತ್ ವಿಶ್ವದಾಖಲೆಯನ್ನು ಸರಿಗಟ್ಟಿದ ಸಾಧನೆ ಮಾಡಿದ್ದಾರೆ. ಮಾತ್ರವಲ್ಲ, ವಿಶ್ವಕಪ್‌ನಲ್ಲಿ  ಚಿನ್ನ ಗೆದ್ದು  ಇತಿಹಾಸ ನಿರ್ಮಿಸಿದ ಭಾರತದ ಪ್ರಥಮ ಮಹಿಳಾ  ಶೂಟರ್ ಎನಿಸಿಕೊಂಡಿದ್ದಾರೆ. ಈ ಮೂಲಕ ತಮ್ಮ   ಪ್ರತಿಭೆ, ಸಾಮರ್ಥ್ಯವನ್ನು ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ.&lt;br /&gt;ಒಟ್ಟು ೫೯೭ ಅಂಕ ಕಲೆಹಾಕುವ ಮೂಲಕ ಸಾವಂತ್ ಶ್ರೇಷ್ಠ ನಿರ್ವಹಣೆ ನೀಡಿದರು. ಫೈನಲ್‌ನಲ್ಲಿ   ಪೊಲೆಂಡ್‌ನ  ಇವಾಜೊನ್ನಾ ನೋವೇಕೊನ್ನಾ ಎದುರು ಸಮಬಲ ಸಾಧಿಸಿದರು. ತಮ್ಮ ನಿರ್ದಿಷ್ಟ ಗುರಿಯ ಮೂಲಕ  ೪೧ ಅಂಕಗಳ ಉತ್ತಮ ನಿಖರ ಸ್ಕೋರ್ ಟ್ಯಾಲಿಯಿಂದ  ಅಗ್ರಸ್ಥಾನಕ್ಕೆ ಅರ್ಹತೆ ಪಡೆದುಕೊಂಡರು. ೫೯೭(೧೦೦, ೧೦೦,೧೦೦,೯೯, ೯೯, ೯೯) ಪಾಯಿಂಟ್‌ಗಳನ್ನು ಗಳಿಸಿದ ಸಾವಂತ್ ಈ ಮೂಲಕ ೧೯೯೮ರಲ್ಲಿ ರಷ್ಯಾದ ಮರಿನಾ ಬೊಕೋವಾ ಅವರ ವಿಶ್ವದಾಖಲೆಯ ಸಾಧನೆಯನ್ನು ಸರಿಗಟ್ಟಿದರು. ೨೯ ವರ್ಷದ ಸಾವಂತ್,ಕಾಮನ್‌ವೆಲ್ತ್ ಕ್ರೀಡಾಕೂಟದ  ಏರ್ ರೈಫಲ್ ವಿಭಾಗದಲ್ಲಿ  ಚಿನ್ನ ಗೆದ್ದಿದ್ದಾರೆ. ೫೯೬ ಅಂಕಗಳನ್ನು ಗಳಿಸಿದ ಕಝಕಿಸ್ತಾನದ  ಓಲ್ಗಾ ಡೋಗುನಾ ಕಂಚಿನ ಪದಕ ಗೆದ್ದರು. &lt;br /&gt;ಬಡತನದಿಂದ ಬಂದವರು...&lt;br /&gt;ಸಾವಂತ್ ಇವತ್ತು  ಇತಿಹಾಸ  ನಿರ್ಮಿಸಿರಬಹುದು. ಆದರೆ ಅವರ ಸಾಧನೆಯ ಹಿಂದೆ ಕಠಿಣ ಪರಿಶ್ರಮವಿದೆ. ಸಾಧಿಸುವ ಛಲವಿದೆ. ಮಹಾರಾಷ್ಟ್ರದ ಕೊಲ್ಲಾಪುರದವರಾಗಿ ರುವ  ಸಾವಂತ್  ಬಡತನದ ಕುಟುಂಬದಿಂದ ಬಂದವರು. ಈ ಊರಿನಲ್ಲಿ ಶೂಟಿಂಗ್‌ನಂತಹ ಸ್ಪರ್ಧೆಗೆ ತರಬೇತಿ ಪಡೆಯುವುದು ಕಷ್ಟ. ಆದರೂ ಸಾವಂತ್ ತಮ್ಮೆದುರು ಬಂದ ಸವಾಲುಗಳನ್ನು  ಎದುರಿಸಿ ಕಠಿಣ  ಪ್ರಯತ್ನ  ನಡೆಸಿ ಹೆತ್ತವರ ಬೆಂಬಲ ದೊಂದಿಗೆ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾಳೆ. ಹೀಗಾಗಿ ಇದನ್ನು ಅಸಾಮಾನ್ಯ ಸಾಧನೆಯೆಂದು ಕರೆಯಬೇಕಾಗುತ್ತದೆ.&lt;br /&gt;ಕೌಟುಂಬಿಕ ಆರ್ಥಿಕ ಸಮಸ್ಯೆಯ ಬಗ್ಗೆ ತಲೆಕೆಡಿಸಿ ತಮ್ಮ ಪ್ರತಿಭೆಯನ್ನು ಜಗತ್ತಿನೆಲ್ಲೆಡೆ ಪ್ರದರ್ಶಿಸಲು  ಕಠಿಣ ಪರಿಶ್ರಮದ ಕಡೆ ದೃಷ್ಟಿ ಹಾಯಿಸಿದ ಕಾರಣ ಇವತ್ತು ತೇಜಸ್ವಿನಿ  ಸಾವಂತ್  ಹೆಸರು ಮನೆಮಾತಾಗಿದೆ. ಪಟ್ಟ ಕಠಿಣ ಪರಿಶ್ರಮಕ್ಕೆ ಸಾವಂತ್ ತಕ್ಕ ಪ್ರತಿಫಲ ಪಡೆದಿದ್ದಾರೆ. ಶೂಟಿಂಗ್ ಮಂಡಳಿ ತೇಜಸ್ವಿನಿ ಸಾವಂತ್‌ರನ್ನು ಇತಿಹಾಸ ನಿರ್ಮಿಸಿದ್ದಕ್ಕೆ ಅಭಿನಂದಿಸಿರಬಹುದು. ಆದರೆ ತರಬೇತಿ  ಪಡೆಯಲು ಮೂಲ  ಸೌಕರ್ಯಗಳ ಕೊರತೆ ಅನುಭವಿಸುತ್ತಿದ್ದಾಗ ಗಮನ ಹರಿಸದ ಶೂಟಿಂಗ್  ಮಂಡಳಿ ಇವತ್ತು ಇವರನ್ನು ತಮ್ಮ ದೇಶದ ಹೆಮ್ಮೆ ಎಂದು ಕೊಂಡಾಡಿಕೊಳ್ಳುತ್ತಿರುವುದು ವಿಪರ್ಯಾಸವಲ್ಲವೇ?  ಸೌಕರ್ಯಗಳ ಕೊರತೆಯಿದ್ದರೂ  ಅಭ್ಯಾಸದಿಂದ ದೂರ ಸರಿಯದ ತೇಜಸ್ವಿನಿಯ  ಸಾಧನೆಯ ಹಿರಿಮೆ ಅವಳಿಗೆ ಮತ್ತು ಅವಳ ಕುಟುಂಬಕ್ಕೆ ಸೇರಬೇಕಾದುದು. &lt;br /&gt;ಶೂಟರ್  ಗಗನ್ ನಾರಂಗ್, ಸುಮಾ ಶಿರೂರ್, ರಂಜನಾ ಸಿಂಗ್ ಸೋಧಿ,  ಆಶರ್ ನೋರಿಯಾ ನಂತರ ಸಾವಂತ್ ವಿಶ್ವ ದಾಖಲೆ ನಿರ್ಮಿಸಿದ  ಭಾರತದ ಐದನೇ ಶೂಟರ್ ಆಗಿದ್ದಾರೆ. ತಮ್ಮ  ಈ ಸಾಧನೆಯನ್ನು  ಪ್ರೇರಣೆ   ನೀಡಿದ ಇದೇ ವರ್ಷ ಫೆಬ್ರವರಿ ೨೩ರಂದು ನಿಧನರಾದ ತನ್ನ ಅಪ್ಪನಿಗೆ ಅರ್ಪಿಸುತ್ತೇನೆ ಎಂದು ಹೇಳಿದ ಸಾವಂತ್ ನಿಜಕ್ಕೂ ಹೆಮ್ಮೆ ಪಡುವಂತಹ ಶೂಟರ್. ಸಾವಂತ್‌ಳ ಕಜಕ್ ಕೋಚ್  ಸ್ಟಾನಿಸ್ಲಾವ್  ಲಾಪಿಡಸ್ ಇವಳಿಗಾಗಿ ಯೋಜನೆಯೊಂದನ್ನು ರೂಪಿಸಿದ್ದರು. ಜೊತೆಗೆ ಹೆತ್ತವರ ಬೆಂಬಲದಿಂದಾಗಿ ಸಾವಂತ್  ಗೆಲ್ಲಲು  ಸಹಕಾರಿಯಾಯಿತು. ತೇಜಸ್ವಿನಿಯ ರಾಷ್ಟ್ರೀಯ ಕೋಚ್   ಸನ್ನಿ ಥೋಮಸ್ ಆಗಿದ್ದಾರೆ.  ಕಷ್ಟಗಳ ನಡುವೆ  ತಮ್ಮ ಗುರಿ ಸಾಧಿಸಿರುವ ಸಾವಂತ್ ನಿಜಕ್ಕೂ ಮಾದರಿಯಾಗುವಂತಹ ಕ್ರೀಡಾಪಟು.&lt;br /&gt;ಸಾವಂತ್‌ಗೆ ಸಹ ತಮ್ಮ ವಿಶ್ವದಾಖಲೆ  ಅನಿರೀಕ್ಷಿತವಾಗಿತ್ತು ಎಂದು ಹೇಳುತ್ತಾರೆ. ಇದೇ ಚಾಂಪಿಯನ್‌ಶಿಪ್‌ನಲ್ಲಿ ರೈಫಲ್ ೩ ಪ್ರೊಸಿಷನ್‌ನಲ್ಲಿ ಪದಕ ಗೆಲ್ಲುವ ನಿರೀಕ್ಷೆಯಿತ್ತಾದರೂ ಸಾವಂತ್ ಪ್ರೋನ್ ವಿಭಾಗದಲ್ಲಿ ಪದಕ ಗೆಲ್ಲುವ ಮೂಲಕ ತಮ್ಮ ಮೇಲಿನ ನಿರೀಕ್ಷೆಯನ್ನು ನಿಜಗೊಳಿಸಿದರು. ಈ ಮೂಲಕ ಮುಂಬರುವ ಅಕ್ಟೋಬರ್‌ನಲ್ಲಿ ಹೊಸದಿಲ್ಲಿಯಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ ಆಗಮನದ ಹೊತ್ತಿನಲ್ಲಿ ಇವರ ಈ ಸಾಧನೆ ಹೊಸ ಕನಸೊಂದನ್ನು ಸೃಷ್ಟಿಸಿದ್ದು ಸಾವಂತ್ ಕಾಮನ್‌ವೆಲ್ತ್‌ನ ಭರವಸೆಯ ಆಟಗಾರ್ತಿಯಾಗಿ ಮೂಡಿಬಂದಿದ್ದಾರೆ. ಈ  ಹೊತ್ತಿನಲ್ಲಿ ಸಾವಂತ್‌ರನ್ನು ನಾವು ಅಭಿನಂದಿಸೋಣ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-6261465832238823647?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/6261465832238823647/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/08/blog-post_2670.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/6261465832238823647'/><link rel='self' type='application/atom+xml' href='http://www.blogger.com/feeds/7991691389792198461/posts/default/6261465832238823647'/><link rel='alternate' type='text/html' href='http://shamsheerbudoli.blogspot.com/2010/08/blog-post_2670.html' title='ಇತಿಹಾಸ ನಿರ್ಮಿಸಿದ ತೇಜಸಿನಿ ಸಾವಂತ್'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_pucHoSJeTcw/TGUUVfABgmI/AAAAAAAAAzs/4azPAHCiAkY/s72-c/2010_8%24img10_Aug_2010_PTI8_10_2010_000175B.jpg' height='72' width='72'/><thr:total>0</thr:total></entry><entry><id>tag:blogger.com,1999:blog-7991691389792198461.post-5672052233603833831</id><published>2010-08-13T02:35:00.000-07:00</published><updated>2011-02-13T21:38:05.651-08:00</updated><title type='text'>ಟೆಸನ್ ಎದುರು ಲಾಕ್ ಆದ ಬೋಲ್</title><content type='html'>&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_pucHoSJeTcw/TGUTTcIujEI/AAAAAAAAAzk/FG4y09EVkow/s1600/Usain+Bolt.jpg"&gt;&lt;img style="cursor:pointer; cursor:hand;width: 230px; height: 320px;" src="http://3.bp.blogspot.com/_pucHoSJeTcw/TGUTTcIujEI/AAAAAAAAAzk/FG4y09EVkow/s320/Usain+Bolt.jpg" border="0" alt=""id="BLOGGER_PHOTO_ID_5504827344221539394" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_pucHoSJeTcw/TGUTTHMudRI/AAAAAAAAAzc/k4ott-S6NvE/s1600/Tyson-Gay2.jpg"&gt;&lt;img style="cursor:pointer; cursor:hand;width: 279px; height: 320px;" src="http://2.bp.blogspot.com/_pucHoSJeTcw/TGUTTHMudRI/AAAAAAAAAzc/k4ott-S6NvE/s320/Tyson-Gay2.jpg" border="0" alt=""id="BLOGGER_PHOTO_ID_5504827338601166098" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_pucHoSJeTcw/TGUTBSDA5RI/AAAAAAAAAzU/CH8G6rI8uMw/s1600/usain.bolt.tyson.gay.jpg"&gt;&lt;img style="cursor:pointer; cursor:hand;width: 233px; height: 320px;" src="http://1.bp.blogspot.com/_pucHoSJeTcw/TGUTBSDA5RI/AAAAAAAAAzU/CH8G6rI8uMw/s320/usain.bolt.tyson.gay.jpg" border="0" alt=""id="BLOGGER_PHOTO_ID_5504827032275576082" /&gt;&lt;/a&gt;&lt;br /&gt;ಶಂಶೀರ್, ಬುಡೋಳಿ &lt;br /&gt;&lt;br /&gt;ಬೋಲ್ಟ್ ಸೋತಿದ್ದಾರೆ.&lt;br /&gt;ಹೌದು. ಒಲಿಂಪಿಕ್‌ನಲ್ಲಿ  ವಿಶ್ವದಾಖಲೆ ನಿರ್ಮಿಸಿದ್ದ ಹಾಗೂ ವಿಶ್ವ ವಿಖ್ಯಾತ ನಂಬರ್ ಒನ್ ಮಿಂಚಿನ  ಓಟಗಾರ ಉಸೈನ್ ಬೋಲ್ಟ್ ಡೈಮಂಡ್ ಲೀಗ್ ಪಂದ್ಯಾವಳಿಯ ೧೦೦ ಮಿ. ಓಟದ  ಸ್ಪರ್ಧೆಯಲ್ಲಿ  ತಮ್ಮ ಎದುರಾಳಿ ಅಮೆರಿಕದ ಟೈಸನ್‌ರ  ಎದುರು ಪ್ರಥಮ ಬಾರಿಗೆ ಸೋಲನುಭವಿಸುವ ಮೂಲಕ  ಆಶ್ಚರ್ಯವುಂಟು ಮಾಡಿದ್ದಾರೆ.&lt;br /&gt;ಈ ರೇಸ್ ವಿಶ್ವವಿಖ್ಯಾತ ಶ್ರೇಷ್ಠ ಓಟಗಾರರ ನಡುವಿನ ಪೈಪೋಟಿ ಎಂದೆ ಬಿಂಬಿತವಾಗಿತ್ತು. ವಿಶ್ವದ ಇಬ್ಬರು ಖ್ಯಾತ ಓಟಗಾರರ ಮಧ್ಯೆ ಏರ್ಪಟ್ಟ ೧೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಟೈಸನ್ ೯.೮೪ ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರೆ, ಉಸೈನ್ ಬೋಲ್ಟ್  ೯.೯೭ ಸೆಕೆಂಡ್‌ಗಳಲ್ಲಿ ಗುರಿಯನ್ನು ತಲುಪಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಇದು ಬೋಲ್ಟ್‌ಗೆ ೧೯೧೨ರ ಒಲಿಂಪಿಕ್ಸ್ ಕ್ರೀಡಾಂಗಣದಲ್ಲಿ  ಎದುರಾದ ಎರಡನೆ ಸೋಲಾಗಿದೆ. ವಿಪರ್ಯಾಸವೆಂದರೆ ಉಸೈನ್  ಎರಡು ವರ್ಷಗಳ  ಹಿಂದೆ  ಇಲ್ಲಿ ಸೋಲನುಭವಿಸಿದ್ದರು. ಅಂದರೆ ೨೦೦೮ರ ಇದೇ ಸ್ಟಾಕ್‌ಹೋಮ್ ಟ್ರಾಕ್‌ನಲ್ಲಿ  ಬೋಲ್ಟ್ ತನ್ನ ದೇಶದವರಾದ ಅಸಾಫ ಪೊವೆಲ್‌ಯೆದುರು  ಹಿನ್ನೆಡೆ ಅನುಭವಿಸಿದ್ದರು. ತದನಂತರ ಬೋಲ್ಟ್  ೨೦೦೯ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಗೇ ಅವರನ್ನು ಹಿಂದಿಕ್ಕಿದ್ದರು. ಆದರೆ ಸ್ಟಾಕ್‌ಹೋಮ್ ಟ್ರಾಕ್ ಇವರ ಪಾಲಿಗೆ   ಸೋಲಿನ ಟ್ರಾಕ್ ಆಗಿ ಬದಲಾವಣೆಗೊಂಡಿತು. ಇದೇ ಸ್ಪರ್ಧೆಯಲ್ಲಿ  ಟ್ರಿನಿಡಾಡ್‌ನ  ರಿಚರ್ಡ್ ಥಾಮ್ಸನ್ ೧೦.೧೦ ಸೆಕೆಂಡ್‌ಗಳಲ್ಲಿ ದೂರ ಕ್ರಮಿಸಿ ಮೂರನೆ ಸ್ಥಾನ ಪಡೆದರು.ಈ ಮೂಲಕ ಬೋಲ್ಟ್ ಮತ್ತೆ ಆ ಸಾಲಿನಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ.  ಸ್ವಿಝರ್‌ಲ್ಯಾಂಡಿನಲ್ಲಿ ಕಳೆದ  ತಿಂಗಳು ನಡೆದ  ರೇಸ್‌ನಲ್ಲಿ  ಬೋಲ್ಟ್  ೯.೮೨ ಸೆಕೆಂಡ್‌ಗಳಲ್ಲಿ ಕ್ರಮಿಸುವ ಮೂಲಕ  ಮೆಚ್ಚುಗೆ ಗಳಿಸಿದ್ದರು. &lt;br /&gt;ಪಂದ್ಯದ ಗೆಲುವಿನ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಟೈಸನ್  ಗೆ, ಉಸೈನ್ ಬೋಲ್ಟ್ ಫಾರ್ಮ್‌ನ ಕೊರತೆ ಎದುರಿಸುತ್ತಿದ್ದಾರೆ ಎಂದು ನನಗೆ ತಿಳಿದಿತ್ತು.ಆದರೆ, ನನಗೆ ಬೋಲ್ಟ್ ಎದುರಿನ ಗೆಲುವಿನಿಂದ ಸಂತೋಷವಾಗಿದೆ ಎಂದು ಸಂತಸ ಹಂಚಿಕೊಂಡರು. ನನ್ನ ದೇಹ ಇಂದು ಉತ್ತಮವಾಗಿ ಕಾರ್ಯನಿರ್ವಹಿಸಿತು. ನಾನು ತುಂಬಾ ಉತ್ತೇಜಿತನಾಗಿದ್ದೆ.ಆರಂಭದಲ್ಲಿ ಇಬ್ಬರು ಸರಿಸಮಾನವಾಗಿ ಓಡುತ್ತಿದ್ದೆವು. ಆದರೆ ಅರ್ಧ ದಾರಿ ಸವೆಸಿದ ನಂತರ ಬೋಲ್ಟ್ ನನಗೆ ಕಾಣದಿರುವುದು ಆಶ್ಚರ್ಯ ಮೂಡಿಸಿದೆ.&lt;br /&gt;ಸೋಲಿನ ಬಳಿಕ ಪ್ರತಿಕ್ರಿಯಿಸಿದ ಬೋಲ್ಟ್, ಇಂದು ನಾನು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಬಲವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಶ್ರಮವಹಿಸಬೇಕಾಗಿದೆ. ಟೈಸನ್ ಉತ್ತಮ ಪ್ರದರ್ಶನ ನೀಡಿದ್ದರಿಂದ ಗೆಲುವು ಸಾಧಿಸಿದ್ದಾರೆ ಎಂದು ಉಸೈನ್ ಬೋಲ್ಟ್  ಹೇಳಿದರು. &lt;br /&gt;ಉಸೈನ್ ಬೋಲ್ಟ್ ಮಂಡಿ ನೋವಿನಿಂದ ಬಳಲುತ್ತಿರುವುದರಿಂದ ಪ್ರಸಕ್ತ ವರ್ಷದ ಅವಧಿಯಲ್ಲಿ ಯಾವುದೇ ಪಂದ್ಯಾವಳಿಗಳಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ. ಮಾತ್ರವಲ್ಲ, ಸದ್ಯದ  ಪರಿಸ್ಥಿತಿಯಲ್ಲಿ ಬೋಲ್ಟ್ ಫಾರ್ಮ್ ಕೊರತೆ ಅನುಭವಿಸುತ್ತಿರುವುದರಿಂದ  ತನ್ನ ವೇಗದಲ್ಲಿ  ಲಯ ಕಳೆದುಕೊಂಡಿದ್ದಾರೆ. ಕ್ರೀಡೆಯಲ್ಲಿ  ಸೋಲು, ಗೆಲುವು ಸಾಮಾನ್ಯ. ಹಾಗಾಗಿ ಈ ಕ್ಷೇತ್ರದಲ್ಲಿ ಭಾಗವಗಹಿಸುವುದು ಮುಖ್ಯ. ಸೋಲು- ಗೆಲುವು ಎರಡು ನಾಣ್ಯಗಳ ಮುಖವಿದ್ದಂತೆ. ಸೋತು  ಗೆದ್ದವನೇ ಜಾಣ ಎಂಬಂತೆ ಈ  ಸೋಲು ಮುಂದೆ ಯಶಸ್ಸು ಪಡೆಯಲು ಸಹಕಾರಿಯಾಗಬಹುದು. ಸೋಲಿನ ದವಡೆಯಲ್ಲಿ  ಸಿಲುಕಿದರೂ ಬೋಲ್ಟ್‌ನಂತಹ ವಿಶ್ವಮಾನ್ಯ ಓಟಗಾರರಿಗೆ ಇಂತಹ ಸೋಲು ಯಶಸ್ಸಿನ ಹಾದಿಗೆ ಅಡಿಪಾಯ ಹಾಕುತ್ತದೆ.  ಹಾಗಾಗಿ ಮುಂದಿನ ದಿನದಲ್ಲಿ ಬೋಲ್ಟ್ ಅದೇ ಉಸೈನ್  ಬೋಲ್ಟ್ ಆಗಿ ನಮ್ಮೆದುರು ಮೆರೆದಾಡಲಿ.&lt;span style="font-weight:bold;"&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-5672052233603833831?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/5672052233603833831/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/08/blog-post_13.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/5672052233603833831'/><link rel='self' type='application/atom+xml' href='http://www.blogger.com/feeds/7991691389792198461/posts/default/5672052233603833831'/><link rel='alternate' type='text/html' href='http://shamsheerbudoli.blogspot.com/2010/08/blog-post_13.html' title='ಟೆಸನ್ ಎದುರು ಲಾಕ್ ಆದ ಬೋಲ್'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_pucHoSJeTcw/TGUTTcIujEI/AAAAAAAAAzk/FG4y09EVkow/s72-c/Usain+Bolt.jpg' height='72' width='72'/><thr:total>0</thr:total></entry><entry><id>tag:blogger.com,1999:blog-7991691389792198461.post-1791472240575334523</id><published>2010-08-10T08:58:00.000-07:00</published><updated>2010-08-10T10:26:03.145-07:00</updated><title type='text'>ರಾಷ್ಟ್ರಮಟ್ಟದಲ್ಲಿ ಮಿಂಚಿದ ಗ್ರಾಮೀಣ ಕಲಾ ಪ್ರತಿಭೆ</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_pucHoSJeTcw/TGGLgE3lGfI/AAAAAAAAAzM/wq6SclrlXD4/s1600/08.jpg"&gt;&lt;img style="cursor:pointer; cursor:hand;width: 320px; height: 229px;" src="http://1.bp.blogspot.com/_pucHoSJeTcw/TGGLgE3lGfI/AAAAAAAAAzM/wq6SclrlXD4/s320/08.jpg" border="0" alt=""id="BLOGGER_PHOTO_ID_5503833602802391538" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_pucHoSJeTcw/TGGK0n60X-I/AAAAAAAAAzE/zOm9mzyHQS0/s1600/07.jpg"&gt;&lt;img style="cursor:pointer; cursor:hand;width: 320px; height: 229px;" src="http://2.bp.blogspot.com/_pucHoSJeTcw/TGGK0n60X-I/AAAAAAAAAzE/zOm9mzyHQS0/s320/07.jpg" border="0" alt=""id="BLOGGER_PHOTO_ID_5503832856296972258" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_pucHoSJeTcw/TGGKkbx0GQI/AAAAAAAAAy8/bc1d-YcZScw/s1600/06.jpg"&gt;&lt;img style="cursor:pointer; cursor:hand;width: 320px; height: 229px;" src="http://1.bp.blogspot.com/_pucHoSJeTcw/TGGKkbx0GQI/AAAAAAAAAy8/bc1d-YcZScw/s320/06.jpg" border="0" alt=""id="BLOGGER_PHOTO_ID_5503832578160072962" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_pucHoSJeTcw/TGGKP7cBZMI/AAAAAAAAAy0/_TOdE7nvHkE/s1600/5-7+n.jpg"&gt;&lt;img style="cursor:pointer; cursor:hand;width: 320px; height: 229px;" src="http://4.bp.blogspot.com/_pucHoSJeTcw/TGGKP7cBZMI/AAAAAAAAAy0/_TOdE7nvHkE/s320/5-7+n.jpg" border="0" alt=""id="BLOGGER_PHOTO_ID_5503832225881351362" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_pucHoSJeTcw/TGGJ9nDTjRI/AAAAAAAAAys/EyqqH3vQbII/s1600/5-7+b.jpg"&gt;&lt;img style="cursor:pointer; cursor:hand;width: 320px; height: 229px;" src="http://1.bp.blogspot.com/_pucHoSJeTcw/TGGJ9nDTjRI/AAAAAAAAAys/EyqqH3vQbII/s320/5-7+b.jpg" border="0" alt=""id="BLOGGER_PHOTO_ID_5503831911171329298" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_pucHoSJeTcw/TGGHVNR2keI/AAAAAAAAAyk/IGhiYMq0UTQ/s1600/5-7+al.jpg"&gt;&lt;img style="cursor:pointer; cursor:hand;width: 320px; height: 229px;" src="http://2.bp.blogspot.com/_pucHoSJeTcw/TGGHVNR2keI/AAAAAAAAAyk/IGhiYMq0UTQ/s320/5-7+al.jpg" border="0" alt=""id="BLOGGER_PHOTO_ID_5503829018034999778" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_pucHoSJeTcw/TGGBLEb6T_I/AAAAAAAAAyc/-guf3UMA4_s/s1600/5-7+a3.jpg"&gt;&lt;img style="cursor:pointer; cursor:hand;width: 229px; height: 320px;" src="http://2.bp.blogspot.com/_pucHoSJeTcw/TGGBLEb6T_I/AAAAAAAAAyc/-guf3UMA4_s/s320/5-7+a3.jpg" border="0" alt=""id="BLOGGER_PHOTO_ID_5503822246792810482" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_pucHoSJeTcw/TGF41bmkU4I/AAAAAAAAAxc/hyZAPLmPHmk/s1600/5-7+a.jpg"&gt;&lt;img style="cursor:pointer; cursor:hand;width: 320px; height: 229px;" src="http://1.bp.blogspot.com/_pucHoSJeTcw/TGF41bmkU4I/AAAAAAAAAxc/hyZAPLmPHmk/s320/5-7+a.jpg" border="0" alt=""id="BLOGGER_PHOTO_ID_5503813078961378178" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_pucHoSJeTcw/TGF4WZfyZBI/AAAAAAAAAxU/qUutRnolDfo/s1600/04.jpg"&gt;&lt;img style="cursor:pointer; cursor:hand;width: 229px; height: 320px;" src="http://3.bp.blogspot.com/_pucHoSJeTcw/TGF4WZfyZBI/AAAAAAAAAxU/qUutRnolDfo/s320/04.jpg" border="0" alt=""id="BLOGGER_PHOTO_ID_5503812545820124178" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_pucHoSJeTcw/TGF38UM-PyI/AAAAAAAAAxM/c_0BiydgrEA/s1600/01.jpg"&gt;&lt;img style="cursor:pointer; cursor:hand;width: 229px; height: 320px;" src="http://3.bp.blogspot.com/_pucHoSJeTcw/TGF38UM-PyI/AAAAAAAAAxM/c_0BiydgrEA/s320/01.jpg" border="0" alt=""id="BLOGGER_PHOTO_ID_5503812097722433314" /&gt;&lt;/a&gt;&lt;br /&gt;&lt;span style="font-weight:bold;"&gt;&lt;/span&gt;&lt;br /&gt;&lt;span style="font-weight:bold;"&gt; -ಶಂಶೀರ್, ಬುಡೋಳಿ.&lt;/span&gt;&lt;br /&gt;ಪ್ರತಿಭೆಗೆ ಯಾವುದು ಸಾಟಿಯಲ್ಲ. ಪ್ರತಿಭೆಯೊಂದಿದ್ದರೆ ಯಾವುದನ್ನೂ ಗೆಲ್ಲಬಹುದು. ಪ್ರೋತ್ಸಾಹ, ಅವಕಾಶವೊಂದಿದ್ದರೆ ಪ್ರತಿಭೆಗಳು ದೊಡ್ಡ ಮಟ್ಟದಲ್ಲಿ ಗೆಲ್ಲಲು ಯಾವುದೆ ಅಡ್ಡಿಯಿಲ್ಲ. ಬಡತನವಿದ್ದರೂ ತನ್ನಲ್ಲೊಂದಿರುವ ಪ್ರತಿಭೆಯನ್ನು ಹೊರಗೆಡವಬೇಕೆಂದರೆ  ಅನೇಕ ರೀತಿಯ ಸವಾಲುಗಳನ್ನು ಎದುರಿಸಿ ಬೆಳೆದವರು ನಮ್ಮ ಮುಂದೆ ಎಷ್ಟೋ ಜನ ಇದ್ದಾರೆ. ಇದಕ್ಕೆ ಉದಾಹರಣೆ  ಬಂಟ್ವಾಳ ತಾಲೂಕಿನ ಗೋಳ್ತಮಜಲು ಎಂಬ ಪುಟ್ಟ ಗ್ರಾಮದ ಯುವ ಕಲಾ ಪ್ರತಿಭೆ ಅಹ್ಮದ್ ಮಿಕ್ದಾದ್.&lt;br /&gt;  ಇತ್ತೀಚಿಗಷ್ಟೇ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದ ಕಾಲೇಜು ವಿದ್ಯಾರ್ಥಿಗಳ  ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ  ಮಿಕ್ದಾದ್ ಚಿನ್ನದ ಪದಕ ಗೆಲ್ಲುವ ಮೂಲಕ ತಮ್ಮ ಕಲಾ ಪ್ರತಿಭೆಯನ್ನು ಬಹಿರಂಗಪಡಿಸಿದ್ದಾನೆ. ಮಂಗಳೂರಿನ  ಕುದ್ರೋಳಿ ಮಹಾಲಸಾ ಚಿತ್ರಕಲಾ ಶಾಲೆಯ ಬಿ.ವಿ.ಎ.ಪದವಿ ವಿದ್ಯಾರ್ಥಿಯಾಗಿರುವ ಮಿಕ್ದಾದ್ ಬಡತನದ ಕುಟುಂಬದಿಂದ ಬಂದವರು. &lt;br /&gt;ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ತಮ್ಮ ಊರಿನ ಜನತೆಯನ್ನು ಚಕಿತಗೊಳಿಸಿರುವ ಈತ ಅಂತಿಮ ಪರೀಕ್ಷೆಯಲ್ಲೂ ಸಹ ಶೇ.೭೦ ರಷ್ಟು ಅಂಕ ಪಡೆದಿದ್ದಾನೆ. ಈತನ ಚಿತ್ರಕಲೆಯನ್ನು ನೋಡಿದಾಗ ಒಂದು ವಿಧದ ಸಂದೇಶವನ್ನು ತನ್ನ ಕುಂಚದಲ್ಲಿ  ಪಸರಿಸಲು ಪ್ರಯತ್ನಿಸುತ್ತಾನೆ. ರಾಜ್ಯಮಟ್ಟದ ಕಬಡ್ಡಿ ಪಟು ಕೂಡಾ ಆಗಿರುವ ಮಿಕ್ದಾದ್‌ರ ಕಲಾ ಪ್ರದರ್ಶನ ಹಾಗೂ ಮಾರಾಟ ಮಸ್ಕತ್, ಮುಂಬೈ ಮತ್ತು ಹೈದರಾಬಾದ್‌ಗಳಲ್ಲಿ ಆಗಿವೆ.  ಜೊತೆಗೆ ಮಂಗಳೂರಿನ ಹಲವು ಕಡೆ ಕಾರ್ಯಕ್ರಮಗಳಲ್ಲಿ ಈತನ ಚಿತ್ರಕಲೆ ಪ್ರದರ್ಶನ ಕಂಡಿವೆ. &lt;br /&gt;ಆರ್ಥಿಕ ಹಿನ್ನೆಡೆಯ ನಡುವೆಯೂ ಕಲಿಕೆ...&lt;br /&gt;ಗೋಳ್ತಮಜಲು  ರಹ್ಮಾನಿಯಾ ಜುಮಾ ಮಸೀದಿಯ ಧಾರ್ಮಿಕ ಉಪನ್ಯಾಸಕ ಜಿ.ಎಂ.ಇಸ್ಮಾಯಿಲ್ ಹಾಗೂ ಮೈಮೂನಾ ದಂಪತಿಯ  ೭ ಮಕ್ಕಳಲ್ಲಿ  ೬ನೆಯವನೆ ಮಿಕ್ದಾದ್. ಇವರದು ಬಡಕುಟುಂಬ.  ತನ್ನ ಪಿಯುಸಿ ಬಳಿಕ ಶಿಕ್ಷಣ ಮುಂದುವರಿಸುವ ಇರಾದೆ ಇದ್ದರೂ ಆರ್ಥಿಕ ಅಡಚಣೆ ಕಾಡುತ್ತಿತ್ತು. ತಂದೆಗೆ ಬರುವ ಸಂಬಳ  ಕುಟುಂಬದ ಪಾಲನೆಗೆ ಸಾಕಾಗುತ್ತಿತ್ತು. ಹೀಗಾಗಿ ಪದವಿ ಶಿಕ್ಷಣ ಮರೀಚಿಕೆಯೆಂಬಂತಾಗಿತ್ತು. ಹೀಗಾಗಿ ಎಲ್ಲಾದರೂ ಕೆಲಸಕ್ಕೆ ಸೇರಬೇಕೆಂದು ಮಿಕ್ದಾದ್ ಉದ್ದೇಶಿಸಿದ್ದರು.&lt;br /&gt;ಆದರೆ   ತನ್ನ ಕಲಿಕೆಯ ತುಡಿತ ಹೆಚ್ಚುತ್ತಲೇ ಹೋದಾಗ ದುಡಿದು ಕಲಿಯುವ ನಿರ್ಧಾರಕ್ಕೆ ಬಂದು ಮಹಾಲಸ ಶಾಲೆಯಲ್ಲಿ ಬಿ.ವಿ.ಎ.(ಬ್ಯಾಚುಲರ್ ಆಫ್ ವಿಶುವಲ್ ಆರ್ಟ್ಸ್) ಪದವಿ ಅಧ್ಯಯನಕ್ಕೆ ಸೇರಿಕೊಂಡರು. &lt;blockquote&gt;ಐದು ವರ್ಷದ ಕಲಿಕೆಗೆ ಹಾಗೂ  ಕಲಿಕಾ ಸಾಮಾಗ್ರಿಗಳ  ವೆಚ್ಚಕ್ಕಾಗಿ ಖಾಸಗಿ ಬ್ಯಾಂಕ್‌ನಿಂದ  ಶಿಕ್ಷಣ ಸಾಲವೆಂದು ರೂ.೮೦,೦೦೦ವನ್ನು  ಪಡೆದರು. ಒಟ್ಟಾರೆ ಕಷ್ಟದ ನಡುವಿನ ಕಲಿಕೆ ಇವರದಾಗಿತ್ತು. ಶಾಲೆಯಲ್ಲಿ ನಡೆಯುವ ತರಬೇತಿ ಹಾಗೂ ಚಿತ್ರಕಲಾ ಪ್ರದರ್ಶನದ ವೇಳೆ ಪೈಂಟ್, ಕ್ಯಾನ್ವಸ್, ಬ್ರೆಶ್, ಶೀಟ್, ಪೆನ್ ಮುಂತಾದ ದುಬಾರಿ ಸಾಮಾಗ್ರಿಗಳನ್ನು ಖರೀದಿಸಲು,  ಮಧ್ಯಾಹ್ನದ ಊಟದ ಖರ್ಚನ್ನು , ಪ್ರಯಾಣದ ಖರ್ಚನ್ನು ಭರಿಸಲು ಹೆತ್ತವರಿಗೆ ಕಷ್ಟವಾಗುತ್ತದೆಯೆಂಬ ನೆಲೆಯಲ್ಲಿ  ಮಿಕ್ದಾದ್ ರವಿವಾರ  ಕಾಲೇಜು ರಜಾ  ದಿನದಂದು  ದುಡಿಯಲು ಹೋಗುತ್ತಿದ್ದರು. ಜೊತೆಗೆ ಮದುವೆ ಸಮಾರಂಭ ಅಥವಾ ಇತರ ಸಮಾರಂಭಗಳಲ್ಲಿ ಕುಕ್ ಹೆಲ್ಪರ್ ಕೆಲಸಕ್ಕೆ ಹೋಗಿ ಹಣ ಗಳಿಸುತ್ತಿದ್ದರು. ಈ ರೀತಿ ತನ್ನ ಕಲಿಕಾ ಖರ್ಚನ್ನು ಭರಿಸಿ ಕಷ್ಟದ ನಡುವೆ ತನ್ನ ಪದವಿಯನ್ನು ಮುಗಿಸಿದ್ದಾರೆ. ತನ್ನ ವ್ಯಾಸಂಗದ ಅವಧಿಯಲ್ಲಿ  ಹಲವು ಚಿತ್ರಕಲಾ ಪ್ರದರ್ಶನ ಹಮ್ಮಿಕೊಂಡಿದ್ದರು.&lt;/blockquote&gt;&lt;br /&gt;ಸಾಧನೆಯ ಹಾದಿ....&lt;br /&gt;೨೦೦೭-೦೮ರಲ್ಲಿ ಉಡುಪಿಯಲ್ಲಿ ನಡೆದ ಇ-ಕಾರ್ಡ್ ವರ್ಣೊತ್ಸವ ಚಿತ್ರಕಲಾ ಪ್ರದರ್ಶನ, ೨೦೦೭-೦೮ರ ಕುಡ್ಲ ಕರಾವಳಿ ಮಂಗಳೂರು, ಅಖ್ತರ್ ಆರ್ಟ್ ಗ್ಯಾಲರಿಯಲ್ಲಿ ೨೦೦೯-೧೦ರಲ್ಲಿ  ನಡೆದ ಲಲಿತಾ ಕಲಾ ಅಕಾಡಮಿ ಚಿತ್ರಕಲಾ ಪ್ರದರ್ಶನ, ಚಿತ್ರ ಸಂತೆ ಬೆಂಗಳೂರಿನಲ್ಲಿ ನಡೆದ ಚಿತ್ರಕಲಾ ಪ್ರದರ್ಶನ,  ಹೈದರಾಬಾದ್‌ನಲ್ಲಿ ನಡೆದ ಚಿತ್ರಕಲಾ ಪ್ರದರ್ಶನ  ಹಾಗೂ ಬೆಂಗಳೂರು ರಂಗೋಲಿ ಆರ್ಟ್ ಹಟ್‌ನಲ್ಲಿ ನಡೆದ  ಚಿತ್ರಕಲಾ ಪ್ರದರ್ಶನದಲ್ಲಿ, ರೋಯಲ್ ಅಕಾಡಮಿ ಆಫ್ ಆರ್ಟ್ಸ್ ಗುಲ್ಬರ್ಗಾ, ಸೆಂಟ್ರಲ್ ಅಕಾಡಮಿ ಹೊಸದಿಲ್ಲಿ, ಪಿಟಿ‌ಎಲ್ ಸ್ಟೇಟ್ ಲೆವೆಲ್ ಪೆಯಿಂಟಿಂಗ್ ಬೆಂಗಳೂರು, ಉರ್ದು ಅಕಾಡಮಿ ಬೆಂಗಳೂರು, ಕ್ಯಾಮಲಿನ್ ಸದರ್ನ್ ರೀಜಿನಲ್ ಆರ್ಟ್,  ಸ್ಕ್ರಿಬ್‌ಲ್ ಆರ್ಟಿಸ್ಟ್ ಅಸೋಸಿಯೇಶನ್ ಹೈದರಾಬಾದ್ ಹಾಗೂ ಲಲಿತಾ ಕಲಾ ಅಕಾಡಮಿ  ಬೆಂಗಳೂರು ಮುಂತಾದ ಸಂಸ್ಥೆಗಳು ನಡೆಸಿದ  ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿರುತ್ತಾರೆ.&lt;br /&gt;ಇವರ ಕಲಾಪ್ರತಿಭೆ ಮಿಂಚಲು ಶಾಲೆಯ ಉಪನ್ಯಾಸಕ ನಾಗಲಿಂಗಪ್ಪ ಪತ್ತಾರ್‌ರವರ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಕೂಡಾ ಪ್ರಮುಖ ಕಾರಣ. ಜೊತೆಗೆ  ಕೆಲವು ಸಾಮಾಜಿಕ ಮುಂದಾಳುಗಳು ಇವನ  ವಿದ್ಯಾಭ್ಯಾಸಕ್ಕೆ ಹಾಗೂ ಕಲಾ ಪ್ರತಿಭೆ  ಬೆಳೆಯಲು ಆರ್ಥಿಕ ಸಹಕಾರ ನೀಡಿದ್ದನ್ನು ಮಿಕ್ದಾದ್ ಸ್ಮರಿಸುತ್ತಾರೆ. &lt;br /&gt;ಭಾರತೀಯ ಸಂಸ್ಕೃತಿಯಲ್ಲಿ  ಇಸ್ಲಾಮಿಕ್ ಕ್ಯಾಲಿಗ್ರಫಿಗೆ ಮಹತ್ವವಿರುವುದರಿಂದ್ದ ತನ್ನ ಪದವಿ ವ್ಯಾಸಂಗದ ಅವಧಿಯಲ್ಲಿ ಇಸ್ಲಾಮಿಕ್ ಕ್ಯಾಲಿಗ್ರಾಫಿ ವಿಷಯವನ್ನೆ ಅಧ್ಯಯನ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಜೊತೆಗೆ ಈ ಕುರಿತು ಆರುವತ್ತು ಪುಟಗಳ ಪ್ರಬಂಧ ಮಂಡಿಸಿದ್ದಾರೆ.  ಇಸ್ಲಾಮಿಕ್ ಕ್ಯಾಲಿಗ್ರಾಫಿಯ ಚಿತ್ರಗಳನ್ನು ಇವರು ರಚಿಸಿದ್ದಾರೆ.&lt;br /&gt;ಮುಂದೆ...&lt;br /&gt;ಸದ್ಯ ಬಿ.ವಿ.ಎ. ಪದವಿ ಮುಗಿಸಿರುವ  ಮಿಕ್ದಾದ್ ಎಂಬ ಗ್ರಾಮೀಣ ಪ್ರತಿಭೆ ಎಂ.ವಿ.ಎ. ಸ್ನಾತಕೋತ್ತರ ಪದವಿ ಕಲಿಯಬೇಕೆಂದು ಗುರಿ ಇಟ್ಟಿದ್ದಾರೆ. ಆದರೆ ಹಣದ ಕೊರತೆ. ಹೀಗಾಗಿ ಮುಂದೆಯೂ ದುಡಿದಾದರೂ ಶಿಕ್ಷಣ ಮುಂದುವರಿಸಬೇಕೆಂಬ ತುಡಿತ ಇವರದು. ಇವರ ಗುರಿ ಈಡೇರಲಿ ಎಂದು ಹಾರೈಸೋಣವೇ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-1791472240575334523?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/1791472240575334523/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/08/blog-post_10.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/1791472240575334523'/><link rel='self' type='application/atom+xml' href='http://www.blogger.com/feeds/7991691389792198461/posts/default/1791472240575334523'/><link rel='alternate' type='text/html' href='http://shamsheerbudoli.blogspot.com/2010/08/blog-post_10.html' title='ರಾಷ್ಟ್ರಮಟ್ಟದಲ್ಲಿ ಮಿಂಚಿದ ಗ್ರಾಮೀಣ ಕಲಾ ಪ್ರತಿಭೆ'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_pucHoSJeTcw/TGGLgE3lGfI/AAAAAAAAAzM/wq6SclrlXD4/s72-c/08.jpg' height='72' width='72'/><thr:total>0</thr:total></entry><entry><id>tag:blogger.com,1999:blog-7991691389792198461.post-3414004915224451636</id><published>2010-08-09T23:35:00.000-07:00</published><updated>2010-08-09T23:36:18.574-07:00</updated><title type='text'>ಅಗಲಿದ ರಣಜಿ  ಆಟಗಾರನಿಗೊಂದು  ಅಕ್ಷರದ ವಿದಾಯ</title><content type='html'>-Shamsheer, Budoli&lt;br /&gt;ಅದು ೧೯೫೭ರ ಇಸವಿ.ಆಗ ಗಣಪತಿ ರಾವ್‌ಗೆ ೩೭ ವರ್ಷ.ಮಂಗಳೂರಿನ ನೆಹರೂ ಮೈದಾನದಲ್ಲಿ ಕೇರಳ ವಿರುದ್ಧ ರಣಜಿ ಟ್ರೋಫಿಗೆ ಪಾದಾ‌ಎರ್ಪಣೆ ಪಂದ್ಯದಲ್ಲಿ ಗಣಪತಿ ರಾವ್ ಶತಕ (೧೨೫)ಬಾರಿಸಿ  ಗಮನ ಸೆಳೆಯುವ ಮೂಲಕ ದಾಖಲೆ ನಿರ್ಮಿಸಿದ್ದರು.  ಆ ಪಂದ್ಯದಲ್ಲಿ ಕರ್ನಾಟಕ ೩೭ ರನ್‌ಗಳಾಗುವಷ್ಟರಲ್ಲಿ ೪ ವಿಕೆಟ್ ಕಳೆದುಕೊಂಡಿದ್ದಾಗ ಇನ್ನೊಬ್ಬ ಸ್ಥಳೀಯ ಆಟಗಾರ ಗೋಪಾಲ್ ಪೈ ಜತೆ ಶತಕದ ಜತೆಯಾಟದಲ್ಲಿ ಭಾಗಿಯಾಗಿ ತಮ್ಮ  ತಂಡ ಉತ್ತಮ ಮೊತ್ತ  ಪೇರಿಸಲು ಸಹಾಯ  ಮಾಡಿದ್ದರು.ಕರ್ನಾಟಕ ಆ ಪಂದ್ಯವನ್ನು ಇನಿಂಗ್ಸ್ ಅಂತರದಿಂದ ಗೆದ್ದುಕೊಂಡಿತು. ಈ ಪಂದ್ಯವು  ಮಂಗಳೂರಿನಲ್ಲಿ ನಡೆದ ಮೊದಲ ರಣಜಿ ಪಂದ್ಯವಾಗಿತ್ತು. ಹಿರಿಯ ರಣಜಿ ಆಟಗಾರರಾಗಿದ್ದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕೆ.ಗಣಪತಿ ರಾವ್ (೯೦)  ನಮ್ಮೆಲ್ಲರನ್ನು ಬಿಟ್ಟು ಅಗಲಿದ್ದಾರೆ.&lt;br /&gt; ಕ್ರಿಕೆಟ್ ಆಟಗಾರರಾದ ವಿಜಯ್ ಹಜಾರೆ, ವಿಜಯ್ ಮರ್ಚೆಂಟ್,   ನರೇಂದ್ರ ಟಮಾನೆ, ದತ್ತುಪಾರ್ಕರ್, ಮಾಧವಮಂತ್ರಿಯವರೊಂದಿಗೆ  ಉತ್ತಮ ಓಡನಾಟ ಹೊಂದಿದ್ದ ಗಣಪತಿ ರಾವ್ ಖಾಸಗಿ ಪ್ರಯೋಜಕತ್ವದ ಮೂಲಕ ಕೊಲಂಬೊದಲ್ಲಿ  ಶ್ರೀಲಂಕಾ ವಿರುದ್ಧ ಕೂಡಾ ಪಂದ್ಯವಾಡಿದ್ದರು. ಮುಂಬೈನಲ್ಲಿ ಲೀಗ್ ಪಂದ್ಯದಲ್ಲಿ  ಕೂಡಾ ಆಡುತ್ತಿದ್ದರು. ಹೀಗೆ ಮಹಾರಾಷ್ಟ್ರ, ಮದ್ರಾಸ್ ಹಾಗೂ  ಮೈಸೂರು ರಾಜ್ಯಗಳ ಪರವಾಡಿದ್ದರು. ಪಾದಾರ್ಪಣೆ ಮಾಡುವಾಗಲೇ ೩೭ವರ್ಷವಾದ್ದರಿಂದ ನಂತರ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಒಟ್ಟು ೫ ಪ್ರಥಮ ದರ್ಜೆ ಪಂದ್ಯಗಳಲ್ಲಿ (೨ ರಣಜಿ ಪಂದ್ಯ)ಒಂದು ಶತಕ ಸೇರಿ ೩೨.೧೬ ಸರಾಸರಿಯಲ್ಲಿ ಅವರು ೧೯೩ ರನ್ ಗಳಿಸಿದ್ದರು. ಮುಂಬೈಯಲ್ಲಿ ಟೈಲರಿಂಗ್ ವೃತ್ತಿ ಕಲಿತು ಮಂಗಳೂರಿನ ಸರಕಾರಿ  ಕಾಲೇಜಿನ ಬಳಿ  ಟೈಲರಿಂಗ್  ವೃತ್ತಿ ನಿರ್ವಹಿಸುತ್ತಿದ್ದರು. ಮೂಲತ ಮಂಗಳೂರಿನ ಕೃಷ್ಣಾಪುರದವರಾದ ಇವರು ಬಿಜೈಯಲ್ಲಿ ನೆಲೆಸಿದ್ದರು.&lt;br /&gt; ೧೯೫೭ರಲ್ಲಿ  ನಿರ್ಮಿಸಿದ್ದ ಇವರ ದಾಖಲೆಯನ್ನು ೧೯೯೭ರಲ್ಲಿ  ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಣಜಿ ಪಂದ್ಯದಲ್ಲಿ  ರೊಲಾಂಡ್ ಬ್ಯಾರಿಂಗ್ಟನ್(ಕೇರಳದವರು)  ಹಿಮ್ಮೆಟ್ಟಿಸಿದ್ದರು. ತದನಂತರ ೧೯೫೯ರಲ್ಲಿ ಮಂಗಳೂರಿನಲ್ಲಿ ನಡೆದ ೨ನೆ ರಣಜಿ ಪಂದ್ಯದಲ್ಲಿ ಉತ್ತಮ  ಪ್ರದರ್ಶನ ನೀಡಿದ್ದರು. ಕ್ರಿಕೆಟ್ ಹುಚ್ಚು ಇವರನ್ನು ಹತ್ತಿಬಿಟ್ಟಿತ್ತು. ಆದರೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವಾಗಲೇ ಅವಧಿ  ಮೀರಿದ್ದರಿಂದ ಅವಕಾಶಗಳು ಕಡಿಮೆ ಸಿಕ್ಕಿದವು. ಆದರೇನಂತೆ ತನ್ನ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ  ಗಮನ ಸೆಳೆದಿದ್ದ ಗಣಪತಿ ರಾವ್ ಇದೀಗ ಸದ್ದಿಲ್ಲದೇ ನಮ್ಮನ್ನು ಬಿಟ್ಟು ಹೋಗಿದ್ದಾರೆ. &lt;span style="font-weight:bold;"&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-3414004915224451636?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/3414004915224451636/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/08/blog-post_5261.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/3414004915224451636'/><link rel='self' type='application/atom+xml' href='http://www.blogger.com/feeds/7991691389792198461/posts/default/3414004915224451636'/><link rel='alternate' type='text/html' href='http://shamsheerbudoli.blogspot.com/2010/08/blog-post_5261.html' title='ಅಗಲಿದ ರಣಜಿ  ಆಟಗಾರನಿಗೊಂದು  ಅಕ್ಷರದ ವಿದಾಯ'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-7991691389792198461.post-8690204080664082010</id><published>2010-08-09T23:34:00.000-07:00</published><updated>2010-08-09T23:35:16.201-07:00</updated><title type='text'>ಪೌಲಮಿ, ಸೌಮ್ಯದೀಪ್‌ಗೆ   ಚಾಂಪಿಯನ್ ಗರಿ</title><content type='html'>&lt;span style="font-weight:bold;"&gt;-Shamsheer,Budoli&lt;/span&gt;&lt;br /&gt;ರಾಷ್ಟ್ರೀಯ ಚಾಂಪಿಯನ್ ಪೌಲಮಿ ಘಟಕ್ ಹಾಗೂ ಸೌಮ್ಯದೀಪ್ ರಾಯ್ ತಮ್ಮ  ಆಟದ ಲಯವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಇವರು ಬೆಂಗಳೂರಿನಲ್ಲಿ ನಡೆದ  ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ಸಂಸ್ಥೆ ಆಶ್ರಯದ ಇಂಡಿಯನ್ ಆಯಿಲ್ ಪ್ರಾಯೋಜಿತ ರಾಷ್ಟ್ರೀಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಸಾಧನೆಯ ಹಾದಿಯನ್ನು ಮುಟ್ಟಿದ್ದರು. &lt;br /&gt;  ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಕಳೆದ ರವಿವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಪಿ‌ಎಸ್‌ಪಿಬಿಯ ಪೌಲಮಿ ಘಟಕ್ ೧೧-೭, ೧೧-೪, ೬-೧೧, ೮-೧೧, ೧೨-೧೦, ೧೧-೯ರಲ್ಲಿ ತಮ್ಮ ತಂಡದವರಾದ ಶಾಮಿನಿ ಕುಮಾರೇಶನ್‌ರನ್ನು ಸೋಲಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. &lt;br /&gt;೧ತಾಸುಗಳ  ಕಾಲ ನಡೆದ ಫೈನಲ್ ಪಂದ್ಯದಲ್ಲಿ ಪೌಲಮಿ ಅತುತ್ತಮ  ಆರಂಭ ಪಡೆಯುವ ಮೂಲಕ ಉತ್ತಮ ಆಟ ಪ್ರದರ್ಶಿಸಿದರು.  ಪೌಲಮಿ ಘಟಕ್ ಭರ್ಜರಿ ಟಾಪ್ ಸರ್ವ್‌ಗಳನ್ನು ಮಾಡುವ ಮೂಲಕ ಎದುರಾಳಿಯನ್ನು ಆರಂಭದಲ್ಲಿಯೇ ಸಂದಿಗ್ಧದಲ್ಲಿಟ್ಟರು. ಹೀಗೆ ಸುಲಭವಾಗಿ ಅಂಕಗಳನ್ನು ಗಳಿಸುತ್ತಾ ಹೋದ  ಪೌಲಮಿ ತಮಿಳುನಾಡಿನ ರಾವ್ ಬ್ರದರ್ಸ್ ಟಿಟಿ ಅಕಾಡಮಿಯ  ಶಾಮಿನಿ, ಪೌಲಮಿರವರಿಗೆ ಬ್ರೇಕ್ ಹಾಕುವುದಕ್ಕೆ ಪ್ರಯತ್ನ ನಡೆಸಿದಾದರೂ ಸಫಲತೆ ಕಾಣಲಿಲ್ಲ. ಅಂತಿಮವಾಗಿ ಪೌಲಮಿಯೇ ಆಟವ ನ್ನು ೧೧-೭ರಲ್ಲಿ  ಗೆಲುವು  ಸಾಧಿಸಿದರು. ಮೊದಲ ಗೆಲುವಿನ ಉತ್ಸಾಹ ಪೌಲಮಿಗೆ ಎರಡನೇ ಗೇಮ್ ಗೆಲ್ಲುವುದಕ್ಕೆ ಯಾವ ಕಠಿಣ ಸಂದರ್ಭ ನೀಡಲಿಲ್ಲ.&lt;br /&gt;  ಶ್ಯಾಮಿನಿ ಮೂರು ಹಾಗೂ ನಾಲ್ಕನೇ ಗೇಮ್ ಗೆದ್ದು ಪಂದ್ಯವನ್ನು ಸಮಸ್ಥಿತಿಗೆ ತಂದರು. ಆಗ ಪೌಲಮಿ ಕೊಂಚ  ಆತಂಕ ಎದುರಿಸಬೇಕಾಯಿತು. ತದನಂತರ ಹೊರಬಂದ ಭಾರತ್ ಪೆಟ್ರೋಲಿಯಂನ ಆಟಗಾರ್ತಿ ನಾಲ್ಕನೇ ಗೇಮ್ ಅನ್ನು   ಕಷ್ಟದಿಂದ  ೧೨-೧೦ರಲ್ಲಿ ಗೆದ್ದು ೩-೨ರಲ್ಲಿ ಮುನ್ನಡೆದು, ನಿರ್ಣಾಯಕ ಗೇಮ್ ಅನ್ನು ೧೧-೯ರಲ್ಲಿ ತಮ್ಮದಾಗಿಸಿಕೊಂಡು ಅಂತೂ ಚಾಂಪಿಯನ್  ಎನಿಸಿಬಿಟ್ಟರು. &lt;br /&gt;ಇತ್ತ ಪುರುಷ  ವಿಭಾಗದಲ್ಲಿ  ಪಿ‌ಎಸ್‌ಪಿಬಿಯ ಸೌಮ್ಯದೀಪ್ ರಾಯ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ೧೧-೪, ೧೧-೫, ೧೪-೧೨, ೮-೧೧, ೧೦-೧೨, ೧೧-೭ರಲ್ಲಿ ಉದಯೋನ್ಮುಖ ಆಟಗಾರ ಗುಜರಾತ್‌ನ ಹರಮೀತ್ ದೇಸಾಯಿರನ್ನು ಸೋಲಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಅಚಂತ ಶರತ್‌ಕಮಲ್‌ರವರ ಅನುಪಸ್ಥಿತಿಯಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ಇವರೆನಿಸಿಕೊಂಡಿದ್ದರು.  ಹಾಗೆಯೇ ತಮಿಳುನಾಡಿನ ಜಿ. ಸತ್ಯನ್ ಯುವಕರ ವಿಭಾಗದ ಫೈನಲ್ ಪಂದ್ಯದಲ್ಲಿ ೮-೧೧, ೧೨-೧೦, ೧೧-೯, ೧೧-೪, ೧೦-೧೨, ೧೧-೮ರಲ್ಲಿ ಗುಜರಾತ್‌ನ ಹರಮೀತ್ ದೇಸಾಯಿರನ್ನು ಸೋಲಿಸಿದರು. ಯುವತಿಯರ ವಿಭಾಗದ ಫೈನಲ್‌ನಲ್ಲಿ ಏರ್ ಇಂಡಿಯಾದ ದಿವ್ಯಾ ದೇಶಪಾಂಡೆ ೧೧-೯, ೨-೧೧, ೧೧-೪, ೧೧-೯, ೧೦-೧೨, ೧೧-೭ರಲ್ಲಿ ಮಹಾರಾಷ್ಟ್ರದ ಮಲ್ಲಿಕಾ ಭಂಡಾರ್ಕರ್‌ರನ್ನು  ಸೋಲಿಸಿದರು.&lt;span style="font-weight:bold;"&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-8690204080664082010?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/8690204080664082010/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/08/blog-post_09.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/8690204080664082010'/><link rel='self' type='application/atom+xml' href='http://www.blogger.com/feeds/7991691389792198461/posts/default/8690204080664082010'/><link rel='alternate' type='text/html' href='http://shamsheerbudoli.blogspot.com/2010/08/blog-post_09.html' title='ಪೌಲಮಿ, ಸೌಮ್ಯದೀಪ್‌ಗೆ   ಚಾಂಪಿಯನ್ ಗರಿ'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-7991691389792198461.post-1293295732287991334</id><published>2010-08-09T23:10:00.000-07:00</published><updated>2010-08-09T23:33:53.193-07:00</updated><title type='text'>ಟೇಬಲ್ ಟೆನಿಸ್: ಪುಟಿದೆದ ರಾಜೀವ್ ಚಾಂಪಿಯನ್</title><content type='html'>-Shamsheer, Budoli&lt;br /&gt;ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ಸಂಸ್ಥೆ ಆಶ್ರಯದ ಇಂಡಿಯನ್ ಆಯಿಲ್ ಪ್ರಾಯೋಜಿತ ರಾಷ್ಟ್ರೀಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನ ಜೂನಿಯರ್ ಬಾಲಕರ ವಿಭಾಗದ ಪಂದ್ಯ  ಆರಂಭದಲ್ಲಿ ಉತ್ತಮ ಪೈಪೋಟಿ ಕಂಡು ಬಂತು. ಈ ಪಂದ್ಯದಲ್ಲಿ ಮೊದಲ ಗೇಮ್ ಸೋತಾಗ ರಾಜೀವ್   ಸ್ಪಲ್ಪ ಮಟ್ಟಿಗೆ ನಿರಾಸ ಎನುಭವಿಸಿದರೂ ಬಳಿಕದ ಗೇಮ್‌ನಲ್ಲಿ  ಪುಟಿದೆದ್ದ  ರಾಜೀವ್ ಉತ್ತಮ ಆಟದ ಪ್ರದರ್ಶನ ತೋರಿ ಗೆಲುವಿನ ಮಾಲೆ ತಮ್ಮ ಕೊರಳಿಗೆ ಹಾಕಿಸಿಕೊಳ್ಳುವ ಮೂಲಕ ಚಾಂಪಿಯನ್ ಎನಿಸಿದರು.&lt;br /&gt;ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಕಳೆದ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ರಾಜೀವ್ ಸರ್ಕಾರ್ ತಮ್ಮ ಎದುರಾಳಿ ಪೆಟ್ರೋಲಿಯಂ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್‌ನ ಅಭಿಷೇಕ್ ಯಾದವ್‌ರನ್ನು  ೮-೧೧, ೧೧-೯, ೧೧-೮, ೮-೧೧, ೧೩-೧೧, ೧೩-೧೧ ಸೆಟ್‌ಗಳಿಂದ ಸೋಲಿಸಿದರು.&lt;br /&gt;ರೀತ್ ರಿಶ್ಯಾಗೆ ಜಯ&lt;br /&gt;ತಮಿಳುನಾಡಿನ ರೀತ್ ರಿಶ್ಯಾ   ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ಸಂಸ್ಥೆ ಆಶ್ರಯದ ಇಂಡಿಯನ್ ಆಯಿಲ್ ಪ್ರಾಯೋಜಿತ ರಾಷ್ಟ್ರೀಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನ ಜೂನಿಯರ್ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಎನಿಸಿದರು. ರೀತ್‌ರವರು ೯-೧೧, ೧೧-೬, ೧೧-೫, ೧೧-೭, ೧೧-೬ರಲ್ಲಿ ೨ನೇ ಶ್ರೇಯಾಂಕದ ಆಟಗಾರ್ತಿ ದೆಹಲಿಯ ಮಾಣಿಕಾ ಭಾತ್ರಾರನ್ನು ಸೋಲಿಸಿದರು. ಇದರೊಂದಿಗೆ ರೀತ್ ರಾಷ್ಟ್ರೀಯ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದರು.&lt;span style="font-weight:bold;"&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-1293295732287991334?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/1293295732287991334/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/08/blog-post.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/1293295732287991334'/><link rel='self' type='application/atom+xml' href='http://www.blogger.com/feeds/7991691389792198461/posts/default/1293295732287991334'/><link rel='alternate' type='text/html' href='http://shamsheerbudoli.blogspot.com/2010/08/blog-post.html' title='ಟೇಬಲ್ ಟೆನಿಸ್: ಪುಟಿದೆದ ರಾಜೀವ್ ಚಾಂಪಿಯನ್'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-7991691389792198461.post-5873548682141078357</id><published>2010-07-30T23:42:00.000-07:00</published><updated>2010-07-30T23:44:48.386-07:00</updated><title type='text'>ಉಮಾ ನಾಗರಾಜ್‌ಗೆ  ಚಾಂಪಿಯನ್ ಸಂಭ್ರಮ</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_pucHoSJeTcw/TFPGU0mXwuI/AAAAAAAAAws/5qOu9H9CCPs/s1600/300.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 250px; height: 222px;" src="http://4.bp.blogspot.com/_pucHoSJeTcw/TFPGU0mXwuI/AAAAAAAAAws/5qOu9H9CCPs/s320/300.jpg" border="0" alt=""id="BLOGGER_PHOTO_ID_5499957630968775394" /&gt;&lt;/a&gt;&lt;br /&gt;&lt;br /&gt;                 &lt;span style="font-weight:bold;"&gt;&lt;/span&gt;&lt;br /&gt;&lt;span style="font-weight:bold;"&gt; -- ಶಂಶೀರ್, ಬುಡೋಳಿ&lt;/span&gt;&lt;br /&gt;&lt;br /&gt;ಮಹಿಳಾ ಬಿಲಿಯರ್ಡ್ಸ್ ಆಟಗಾರ್ತಿ ಉಮಾ ಸುದ್ದಿಯಲ್ಲಿದ್ದಾರೆ.&lt;br /&gt;ಹೌದು. ಕರ್ನಾಟಕ ರಾಜ್ಯ ಬಿಲಿಯರ್ಡ್ಸ್ ಸಂಸ್ಥೆಯ ಆಶ್ರಯದಲ್ಲಿ  ೨೨ನೆ ರಾಜ್ಯ ರ‍್ಯಾಂಕಿಂಗ್ ಮಹಿಳಾ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್ ಬೆಂಗಳೂರಿನ ಕೆ‌ಎಸ್‌ಬಿ‌ಎ ಹಾಲ್‌ನಲ್ಲಿ ನಡೆಯಿತು. ಇದು ಉಮಾ ನಾಗರಾಜ್ ಪಾಲಿಗೆ ಚಾಂಪಿಯನ್‌ಶಿಪ್‌ಅನ್ನು ತಮ್ಮದಾಗಿಸಿಕೊಳ್ಳಲು ಅವಕಾಶ ನೀಡಿತು. ಏಕಪಕ್ಷೀಯವಾಗಿದ್ದ ಫೈನಲ್ ಪಂದ್ಯದಲ್ಲಿ  ತಮ್ಮ ಎದುರಾಳಿ ಎಂ. ಚಿತ್ರಾರನ್ನು  ೭೫-೧೪, ೭೮-೬೨, ೭೭-೦೦ರಲ್ಲಿ  ಸೋಲಿಸಿ ಅನುಭವಿ ಆಟಗಾರ್ತಿ ಆರ್. ಉಮಾ ನಾಗರಾಜ್  ಮಹಿಳಾ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ರಾಜ್ಯ ಬಿಲಿಯರ್ಡ್ಸ್‌ನಲ್ಲಿ ತಮ್ಮ ಆಟದ ಸಾಮರ್ಥ್ಯವನ್ನು ಪ್ರದರ್ಶಿಸಿಯೇ ಬಿಟ್ಟರು. &lt;br /&gt;     ಪಂದ್ಯದ ಆರಂಭದಿಂದಲೂ ಆಟದಲ್ಲಿ ನಿಖರತೆ ಕಾಪಾಡಿಕೊಂಡ ಉಮಾ ತಮ್ಮ ಎದುರಾಳಿಗೆ ಜಯವನ್ನು  ಬಿಟ್ಟುಕೊಡದೇ ಆಟದಲ್ಲಿ  ಪೈಪೋಟಿಯನ್ನು ಉಂಟು ಮಾಡಿದರು.  ಉಮಾ  ಎರಡನೇ  ಫ್ರೇಮ್ ಹೊರತುಪಡಿಸಿ ಉಳಿದಂತೆ  ಪ್ರಥಮ  ಹಾಗೂ ಮೂರನೇ ಫ್ರೇಮ್‌ಗಳಲ್ಲಿ ತಮ್ಮ ಆಟದ ಚಾಣಾಕ್ಷತೆಯ ಪ್ರದರ್ಶನ ತೋರಿಸಿ ಅಂತಿಮವಾಗಿ ನಿರ್ಣಾಯಕ ಫ್ರೇಮ್‌ನಲ್ಲಿ ಉಮಾರವರು ಚಿತ್ರಾಗೆ ಒಂದು  ಪಾಯಿಂಟ್ ಕೂಡಾ ಸಿಗದಂತೆ  ಜಾಗ್ರತೆ  ವಹಿಸಿ ಆಟವಾಡಿದರು. ಒಟ್ಟಾರೆ ಫೈನಲ್ ಪಂದ್ಯದುದ್ದಕ್ಕೂ ತಮ್ಮ ಆಟದ ಪ್ರಬುದ್ಧತೆಯನ್ನು ತೋರಿಸಿದ ಉಮಾ ರೋಚಕತೆಯನ್ನು ಅಂತಿಮ ಹಂತದವರೆಗೂ ಹಾಗೆಯೇ ಉಳಿಸಿಕೊಟ್ಟರು. &lt;br /&gt;ಈ ಮೊದಲು ನಡೆದ ಇದೇ  ಪಂದ್ಯಾವಳಿಯ  ಸೆಮಿಫೈನಲ್ ಪಂದ್ಯಗಳಲ್ಲಿ ಉಮಾರವರು  ತಮ್ಮ ಎದುರಾಳಿ ಲಕ್ಷ್ಮೀ ಸೂರ್ಯನಾರಾಯಣರನ್ನು ೭೭-೪೭, ೭೬-೩೯  ಸೋಲಿಸಿದರೆ ಎಂ. ಚಿತ್ರಾರವರು  ತಮ್ಮ  ಎದುರಾಳಿ ವರ್ಷಾರ ವಿರುದ್ಧ ೭೭-೫೫, ೭೭-೨೧ರಲ್ಲಿ  ಗೆಲುವು ಪಡೆದಿದ್ದರು. ಚಿತ್ರಾ ರನ್ನರ್‌ಆಪ್‌ಗೆ ತೃಪ್ತಿಪಟ್ಟರೆ, ಮೂರನೇ ಹಾಗೂ ನಾಲ್ಕನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಲಕ್ಷ್ಮೀ ಸೂರ್ಯನಾರಾಯಣ ೫೦-೩೦, ೪೧-೫೦, ೫೧-೪೨ರಲ್ಲಿ ವರ್ಷಾ ಅವರನ್ನು ಪರಾಭವಗೊಳಿಸಿ ಮೂರನೆ ಸ್ಥಾನವನ್ನು  ತಮ್ಮದಾಗಿಸಿಕೊಂಡರು.  ವರ್ಷಾ ನಾಲ್ಕನೇ ಸ್ಥಾನ ಪಡೆದರು. ಉಮಾ ನಾಗರಾಜ್  ಚಾಂಪಿಯನ್ ಎನಿಸಿಕೊಂಡರು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-5873548682141078357?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/5873548682141078357/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/07/blog-post_1428.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/5873548682141078357'/><link rel='self' type='application/atom+xml' href='http://www.blogger.com/feeds/7991691389792198461/posts/default/5873548682141078357'/><link rel='alternate' type='text/html' href='http://shamsheerbudoli.blogspot.com/2010/07/blog-post_1428.html' title='ಉಮಾ ನಾಗರಾಜ್‌ಗೆ  ಚಾಂಪಿಯನ್ ಸಂಭ್ರಮ'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_pucHoSJeTcw/TFPGU0mXwuI/AAAAAAAAAws/5qOu9H9CCPs/s72-c/300.jpg' height='72' width='72'/><thr:total>0</thr:total></entry><entry><id>tag:blogger.com,1999:blog-7991691389792198461.post-5752258385667065389</id><published>2010-07-30T23:40:00.000-07:00</published><updated>2010-07-30T23:42:15.556-07:00</updated><title type='text'>ಬೋಲ್ಟ್ ಹಾಗೂ ಒಲಿವರ್‌ರ ಆ ಒಂದು ದಿನ...</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_pucHoSJeTcw/TFPFuqWUZRI/AAAAAAAAAwk/zhJ9oUA4wlo/s1600/DavidOliver.jpg"&gt;&lt;img style="cursor:pointer; cursor:hand;width: 320px; height: 215px;" src="http://4.bp.blogspot.com/_pucHoSJeTcw/TFPFuqWUZRI/AAAAAAAAAwk/zhJ9oUA4wlo/s320/DavidOliver.jpg" border="0" alt=""id="BLOGGER_PHOTO_ID_5499956975382062354" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_pucHoSJeTcw/TFPFuU-nzhI/AAAAAAAAAwc/ef4EH0ZXh4g/s1600/usain.jpg"&gt;&lt;img style="cursor:pointer; cursor:hand;width: 320px; height: 193px;" src="http://2.bp.blogspot.com/_pucHoSJeTcw/TFPFuU-nzhI/AAAAAAAAAwc/ef4EH0ZXh4g/s320/usain.jpg" border="0" alt=""id="BLOGGER_PHOTO_ID_5499956969645526546" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_pucHoSJeTcw/TFPFuDKgXyI/AAAAAAAAAwU/3iuTwMO7cb0/s1600/usain-bolt-jogs_791213c.jpg"&gt;&lt;img style="cursor:pointer; cursor:hand;width: 320px; height: 200px;" src="http://2.bp.blogspot.com/_pucHoSJeTcw/TFPFuDKgXyI/AAAAAAAAAwU/3iuTwMO7cb0/s320/usain-bolt-jogs_791213c.jpg" border="0" alt=""id="BLOGGER_PHOTO_ID_5499956964863532834" /&gt;&lt;/a&gt;&lt;br /&gt;&lt;span style="font-weight:bold;"&gt;&lt;/span&gt;&lt;br /&gt;&lt;br /&gt;&lt;span style="font-weight:bold;"&gt;-ಶಂಶೀರ್, ಬುಡೋಳಿ.&lt;/span&gt;&lt;br /&gt;&lt;br /&gt;ಜಮೈಕಾದ ವೇಗದ ಓಟಗಾರ ಉಸೈನ್ ಬೋಲ್ಟ್  ಸಾಧನೆ ಮಾಡುವ  ವ್ಯಕ್ತಿಯೆಂದೇ ಗುರುತಿಸಿಕೊಳ್ಳುವವರು. ಬೋಲ್ಟ್  ನೂರು, ಇನ್ನೂರು  ಮೀಟರ್  ಓಟದಲ್ಲಿ  ಸ್ಪರ್ಧಿಸುತ್ತಾರೆಂದರೆ  ಅವರು ಚಿನ್ನ ಗೆದ್ದಂತೆ. ತಮ್ಮ ವಿಶಿಷ್ಟ ವೇಗದ ಓಟದಿಂದ ಜನಪ್ರಿಯತೆ ಪಡೆದುಕೊಂಡಿರhವ ಉಸೈನ್ ಬೋಲ್ಟ್  ಎಂಬ ವೇಗದ ಓಟಗಾರ   ಪ್ಯಾರಿಸ್‌ನಲ್ಲಿ ನಡೆದ ಡೈಮಂಡ್ ಲೀಗ್  ಮೀಟಿಂಗ್‌ನಲ್ಲಿ ೧೦೦ ಮೀ.ಸ್ಪರ್ಧೆಯನ್ನು  ದಾಖಲೆ ಮೂಲಕ ಗೆದ್ದುಕೊಂಡರು. ಇವರು  ಈ ಸಾಧನೆಯನ್ನು  ತಮ್ಮ ಎದುರಾಳಿ ಅಸಪ ಪೊವೆಲ್‌ರನ್ನು   ಹಿಂದಿಕ್ಕಿ ಚಿನ್ನವನ್ನು ತಮ್ಮದಾಗಿಸಿಕೊಂಡರು. ಇದೇ ವೇಳೆ  ಅಮೆರಿಕದ ಡೆವಿಡ್ ಒಲಿವರ್ ಕೂಡಾ ೧೧೦ ಮಿ.ಹರ್ಡಲ್ಸ್ ಸ್ಪರ್ಧೆಯಲ್ಲಿ  ಚಿನ್ನವನ್ನು ತಮ್ಮದಾಗಿಸಿಕೊಂಡರು.&lt;br /&gt;ಡೈಮಂಡ್ ಲೀಗ್‌ನ ೧೦೦ ಮಿ. ಹಾಗೂ ೨೦೦ ಮೀ.  ಓಟವನ್ನು  ೯.೮೪ ಸೆಕೆಂಡ್‌ಗಳಲ್ಲಿ  ಕ್ರಮಿಸಿದರು.  ಪೊವೆಲ್ ೦.೦.೭ ಸೆಕೆಂಡ್‌ನಲ್ಲಿ ತಮ್ಮ  ಸ್ಪರ್ಧೆ  ಮುಗಿಸಿದರು. ಹಾಗೆಯೇ ಜಮೈಕಾದ ಯೂಹನ್  ಬ್ಲೆಕ್  ೯.೯೫ ಸೆಕೆಂಡ್‌ಗಳಲ್ಲಿ ದೂರ ಕ್ರಮಿಸಿದರು. ೨೩ ವರ್ಷದ ಟ್ರಿಪಲ್ ಒಲಿಂಪಿಕ್  ಹಾಗೂ ಡಬಲ್  ವಿಶ್ವ ಚಾಂಪಿಯನ್ ಓಟಗಾರ ಬೋಲ್ಟ್  ತಮ್ಮ ಓಟದ ಸ್ಪರ್ಧೆಯನ್ನು ಬಹಳ ಸಾವಧಾನವಾಗಿ ಮುಗಿಸಿದರು.  ಬೋಲ್ಟ್  ಎದುರು ಡೈಮಂಡ್ ಲೀಗ್ ಸ್ಪರ್ಧೆಯಲ್ಲಿ  ಪೊವೆಲ್‌ಗೆ ತಮ್ಮ ಗುರಿ ಮುಟ್ಟಲಾಗದೇ ಸೋಲನ್ನೊಪ್ಪಿಕೊಂಡರು.  ಈ ಕುರಿತು ಪೊವೆಲ್  ಪ್ರತಿಕ್ರಿಯೆ     ವ್ಯಕ್ತಪಡಿಸುವುದು ಹೀಗೆ: ‘ನಾನು ಸ್ಪರ್ಧೆಯಲ್ಲಿ ಹಿನ್ನೆಡೆ ಅನುಭವಿಸಿದೆ. ಆದರೆ ಬೋಲ್ಟ್ ಗೆಲುವನ್ನು ತಮ್ಮದಾಗಿಸಿಕೊಂಡರು’ ಎಂದು  ಹೇಳಿದರು. &lt;br /&gt;     ೧೦೦ ಮೀ. ಹಾಗೂ ೨೦೦ ಮೀ ಓಟದ ಸ್ಪರ್ಧೆಯಲ್ಲಿ  ಬೋಲ್ಟ್ ಜಯ ಗಳಿಸಿ ಮೆರೆ ದಾಡಿದರೆ ಇತ್ತ  ಪುರುಷರ  ೧೧೦ ಮಿ. ಹರ್ಡಲ್ಸ್‌ನಲ್ಲಿ  ಅಮೆರಿಕದ  ಒಲಿವರ್  ೧೨.೮೯ ಸೆಕೆಂಡ್‌ಗಳಲ್ಲಿ ಕ್ರಮಿಸುವ ಮೂಲಕ  ಈ ಸ್ಪರ್ಧೆಯನ್ನು ಬೇಗನೆ ಕ್ರಮಿಸಿದ ಮೂರನೇ ವೇಗದ ಓಟಗಾರರೆನಿಸಿಕೊಂಡರು. ಈ  ಮೊದಲು ಈ ಸಾಧನೆ ಮಾಡಿದ  ಪ್ರಥಮ ಸ್ಥಾನಿ ಎಂದರೆ ಡೆರೊನ್ ರೊಬೆಲ್ಸ್ ೧೨.೮೭  ಸೆಕೆಂಡ್ ಹಾಗೂ ದ್ವಿತೀಯ ಸ್ಥಾನದಲ್ಲಿರುವವರು ಚೀನಾದ ಲಿಯು ಶಿಯಾಂಗ್ ೧೨.೮೮ ಸೆಕೆಂಡ್‌ಗಳಲ್ಲಿ ದೂರ ಕ್ರಮಿಸಿದ ಓಟಗಾರರರಾಗಿದ್ದಾರೆ. &lt;br /&gt;  ಈ  ಕುರಿತು  ಒಲಿವರ್ ಸಂತಸ ವ್ಯಕ್ತಪಡಿಸುವುದು  ಹೀಗೆ:  ‘ಇದೊಂದು ಶ್ರೇಷ್ಠವಾದ ಸಾಧನೆ. ನಾನು ೧೧೦ ಮಿ. ಹರ್ಡಲ್ಸ್‌ಅನ್ನು ಅತಿ ಬೇಗನೆ ಮುಟ್ಟಿದ ಮೂರನೆ ಓಟಗಾರನಾಗಿ ಮೂಡಿಬಂದಿರುವುದು ನನಗೆ ಸಂತಸ ತಂದಿದೆ’ ಎಂದರು. ಇವರು ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ  ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಡೈಮಂಡ್ ಲೀಗ್  ಕೂಟವು ವಿಶ್ವ ಹಾಗೂ ಒಲಿಂಪಿಕ್  ಪದಕ ರರಿಗೆ ತಮ್ಮ ನೂತನ ಸಾಧನೆಯನ್ನು ತೋರಿಸಲು ಅವಕಾಶ ಕೊಟ್ಟವು.  ಇದೇ  ವೇಳೆ  ಆಸ್ಟ್ರೇಲಿಯದ ಸ್ಟೀವನ್  ಹೂಕರ್ ಪೋಲ್ ವಾಲ್ಟ್‌ನಲ್ಲಿ ಚಿನ್ನ ಗೆದ್ದರು.  ಕಿವಿ ವಲೆರಿ ವಿಲಿ  ಶಾಟ್‌ನಲ್ಲಿ ದ್ವಿತೀಯ ಸ್ಥಾನ, ದಕ್ಷಿಣ ಅಫ್ರಿಕಾದ  ಮುಬುಲೆನಿ ಮೌದುಝಿ ೮೦೦ ಮಿ.ಓಟದಲ್ಲಿ  ದ್ವಿತೀಯ  ಸ್ಥಾನ,  ಪುರುಷರ ಕುದುರೆಪಂಥದಲ್ಲಿ  ಕೆನ್ಯಾದ ಇಝೆಕಿಯೆಲ್ ಕಿಂಬೊಯಿ ೩ನೆ ಸ್ಥಾನ ಹಾಗೂ ಟ್ರಿಪಲ್ ಜಂಪ್‌ನಲ್ಲಿ  ಬ್ರಿಟನ್‌ನ ಪಿಲಿಪ್ಸ್ ಇಡೊವು ನಾಲ್ಕನೇ ಸ್ಥಾನ ಪಡೆದುಕೊಂಡರು. &lt;br /&gt; ೨೦೦ಮಿ.ನಲ್ಲಿ ಅಲ್ಲಿಸನ್ ಫೆಲಿಕ್ಸ್,  ಲಾಂಗ್‌ಜಂಪ್‌ನಲ್ಲಿ  ಅಮೆರಿಕದ  ಬ್ರಿಟ್ಟಿನ್ನಿ ರಿಸೆ, ಹೈಜಂಪ್‌ನಲ್ಲಿ  ಕ್ರೋಟ್  ಬ್ಲಾಂಕಾ ವ್ಲಾಸಿಕ್ ಹಾಗೂ  ೫೦೦೦ಮಿ. ಓಟ ಸ್ಪರ್ಧೆಯಲ್ಲಿ  ಕೆನ್ಯಾದ  ವಿವಿಯನ್  ಚಿರೊಯೊಟ್ ಪದಕ ಗೆದ್ದರು.  ಅದೇ ರೀತಿ  ಜೆರೆಮಿ ವಾರಿನೆರ್ ೪೦೦ಮಿ.ಅನ್ನು  ೪೪.೪೯  ಸೆಕೆಂಡ್‌ಗಳಲ್ಲಿ ಕ್ರಮಿಸಿದರು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-5752258385667065389?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/5752258385667065389/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/07/blog-post_30.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/5752258385667065389'/><link rel='self' type='application/atom+xml' href='http://www.blogger.com/feeds/7991691389792198461/posts/default/5752258385667065389'/><link rel='alternate' type='text/html' href='http://shamsheerbudoli.blogspot.com/2010/07/blog-post_30.html' title='ಬೋಲ್ಟ್ ಹಾಗೂ ಒಲಿವರ್‌ರ ಆ ಒಂದು ದಿನ...'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_pucHoSJeTcw/TFPFuqWUZRI/AAAAAAAAAwk/zhJ9oUA4wlo/s72-c/DavidOliver.jpg' height='72' width='72'/><thr:total>0</thr:total></entry><entry><id>tag:blogger.com,1999:blog-7991691389792198461.post-5444374727880169750</id><published>2010-07-22T22:26:00.000-07:00</published><updated>2010-07-22T22:33:31.436-07:00</updated><title type='text'>ಹಾಶಿಂ ಅಮ್ಲ ಮಡಿಲಿಗೆ ವರ್ಷದ ನಾಲ್ಕು ಪ್ರಶಸ್ತಿ</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_pucHoSJeTcw/TEkpmST3-JI/AAAAAAAAAwM/2gKJ4Mu6N3s/s1600/117451.jpg"&gt;&lt;img style="cursor:pointer; cursor:hand;width: 320px; height: 249px;" src="http://4.bp.blogspot.com/_pucHoSJeTcw/TEkpmST3-JI/AAAAAAAAAwM/2gKJ4Mu6N3s/s320/117451.jpg" border="0" alt=""id="BLOGGER_PHOTO_ID_5496970557909366930" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_pucHoSJeTcw/TEkpeLXIoRI/AAAAAAAAAwE/4FbMf3bnkVg/s1600/117533.jpg"&gt;&lt;img style="cursor:pointer; cursor:hand;width: 320px; height: 231px;" src="http://4.bp.blogspot.com/_pucHoSJeTcw/TEkpeLXIoRI/AAAAAAAAAwE/4FbMf3bnkVg/s320/117533.jpg" border="0" alt=""id="BLOGGER_PHOTO_ID_5496970418605039890" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_pucHoSJeTcw/TEkpdmUpD4I/AAAAAAAAAv8/Ia_ESDuD9FI/s1600/hashim-amla_1532969c.jpg"&gt;&lt;img style="cursor:pointer; cursor:hand;width: 320px; height: 200px;" src="http://3.bp.blogspot.com/_pucHoSJeTcw/TEkpdmUpD4I/AAAAAAAAAv8/Ia_ESDuD9FI/s320/hashim-amla_1532969c.jpg" border="0" alt=""id="BLOGGER_PHOTO_ID_5496970408662470530" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_pucHoSJeTcw/TEkpdYHv7-I/AAAAAAAAAv0/FspJ0QL62UQ/s1600/herschellegibbs7.jpg"&gt;&lt;img style="cursor:pointer; cursor:hand;width: 292px; height: 320px;" src="http://4.bp.blogspot.com/_pucHoSJeTcw/TEkpdYHv7-I/AAAAAAAAAv0/FspJ0QL62UQ/s320/herschellegibbs7.jpg" border="0" alt=""id="BLOGGER_PHOTO_ID_5496970404850298850" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_pucHoSJeTcw/TEkpc5kXzlI/AAAAAAAAAvs/P2EfUn47Sek/s1600/langveldt.png"&gt;&lt;img style="cursor:pointer; cursor:hand;width: 320px; height: 257px;" src="http://2.bp.blogspot.com/_pucHoSJeTcw/TEkpc5kXzlI/AAAAAAAAAvs/P2EfUn47Sek/s320/langveldt.png" border="0" alt=""id="BLOGGER_PHOTO_ID_5496970396648853074" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_pucHoSJeTcw/TEkpcYUhZNI/AAAAAAAAAvk/ZQnJwEdvZqA/s1600/ABED.jpg"&gt;&lt;img style="cursor:pointer; cursor:hand;width: 320px; height: 190px;" src="http://2.bp.blogspot.com/_pucHoSJeTcw/TEkpcYUhZNI/AAAAAAAAAvk/ZQnJwEdvZqA/s320/ABED.jpg" border="0" alt=""id="BLOGGER_PHOTO_ID_5496970387724002514" /&gt;&lt;/a&gt;&lt;br /&gt;&lt;span style="font-weight:bold;"&gt;&lt;/span&gt;&lt;br /&gt; &lt;span style="font-weight:bold;"&gt;-ಶಂಶೀರ್, ಬುಡೋಳಿ&lt;br /&gt;   ಪತ್ರಕರ್ತ&lt;span style="font-style:italic;"&gt;&lt;/span&gt;&lt;/span&gt;&lt;br /&gt;&lt;br /&gt;ದಕ್ಷಿಣ ಅಫ್ರಿಕಾದ ಬ್ಯಾಟ್ಸ್‌ಮನ್ ಹಾಶಿಂ ಅಮ್ಲ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಭಾರತೀಯ ಮೂಲದ ಅಮ್ಲ ಈ ವರ್ಷ  ದಕ್ಷಿಣ ಅಫ್ರಿಕಾದ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗುವ ಮೂಲಕ  ತಮ್ಮ ಕ್ರಿಕೆಟ್ ಜೀವನದಲ್ಲಿ ಹೊಸ ಬೆಳವಣಿಗೆಯನ್ನು ಕಂಡಿದ್ದಾರೆ.   ಕೆಲ ದಿನಗಳಿಂದ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಅಮ್ಲ ಇಂಗ್ಲೆಂಡ್, ಭಾರತ ಹಾಗೂ ವೆಸ್ಟ್‌ಇಂಡೀಸ್ ಹಾಗೂ ಇತರ ತಂಡಗಳೊಂದಿಗೆ ಆಡಿದ  ಒಂಭತ್ತು ಟೆಸ್ಟ್‌ಗಳಲ್ಲಿ ೬೫.೯೨ ಸರಾಸರಿಯೊಂದಿಗೆ ೯೨೩ ರನ್ ಪೇರಿಸಿದ್ದಾರೆ. ಹೀಗಾಗಿ ದಕ್ಷಿಣ ಅಫ್ರಿಕಾದ ತಂಡ ಪರ ಈ ವರ್ಷ ಅಮ್ಲ ‘ದಕ್ಷಿಣ ಅಫ್ರಿಕಾದ ವರ್ಷದ ಕ್ರಿಕೆಟಿಗ’ ಪ್ರಶಸ್ತಿ ಜೊತೆ ನಾಲ್ಕು ಪ್ರಮುಖ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ.&lt;br /&gt;ಅಮ್ಲ, ವರ್ಷದ ಟೆಸ್ಟ್ ಕ್ರಿಕೆಟಿಗ, ದಕ್ಷಿಣ ಅಫ್ರಿಕಾ ಅಭಿಮಾನಿಗಳ  ವರ್ಷದ ಆಟಗಾರ, ದಕ್ಷಿಣ ಅಫ್ರಿಕಾ ಆಟಗಾರರ ನೆಚ್ಚಿನ ಆಟಗಾರ ಪ್ರಶಸ್ತಿ ಜೊತೆಗೆ ಸಿ‌ಎಸ್‌ಎ ಅಭಿಮಾನಿಗಳ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಕಳೆದ ವರ್ಷ ನಾಗ್ಪುರದಲ್ಲಿ ನಡೆದಿದ್ದ  ಭಾರತ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ  ೨೫೩ ರನ್ ಗಳಿಸಿದ್ದ ಆಮ್ಲಾಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ನಾಗ್ಪುರದಲ್ಲಿ ಅಮ್ಲ ನೀಡಿದ ಪ್ರದರ್ಶನ ‘ಸೋ ಗುಡ್’ ಎನ್ನುವಂತಿತ್ತು.  ತಮಗೆ ಪ್ರಶಸ್ತಿ ಲಭಿಸಿದ ಬಗ್ಗೆ ಸಂತಸ ವ್ಯಕ್ತಪಡಿಸಿದ ಅಮ್ಲ, ‘ಇದೊಂದು  ನನಗೆ ಸಿಕ್ಕಿದ ವಿಶೇಷ ಗೌರವ. ಇಂತಹ ಗೌರವಕ್ಕೆ ಅನೇಕ ಆಟಗಾರರು ಭಾಜನರಾಗಿದ್ದಾರೆ. ಹೀಗಾಗಿ ನನಗೆ ಈ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ.ಈ ವರ್ಷ ನನ್ನ ಪಾಲಿಗೆ ಸ್ಮರಣೀಯ ’ ಎಂದು ಹರ್ಷ ವ್ಯಕ್ತಪಡಿಸಿದರು. ಮಾರ್ಚ್ ೩೧, ೧೯೮೩ರಂದು ಡರ್ಬನ್‌ನಲ್ಲಿ ಜನಿಸಿದ ಅಮ್ಲರ ಪೂರ್ಣ ಹೆಸರು ಹಾಶಿಂ ಮಹಮೂದ್ ಅಮ್ಲ ಎಂಬುದಾಗಿದೆ. ದಕ್ಷಿಣ ಅಫ್ರಿಕಾದ ಜೊತೆ ಡೊಲ್ಪಿನ್ಸ್, ಎಸೆಕ್ಸ್ ಹಾಗೂ ಕ್ವಾಝುಲು-ನಟಲ್ ತಂಡದ ಪರ ಆಡುತ್ತಿದ್ದಾರೆ. ೪೬  ಟೆಸ್ಟ್ ಪಂದ್ಯವಾಡಿರುವ ಅಮ್ಲ  ೩೩೮೩ ರನ್ ಗಳಿಸಿದ್ದು, ಅಜೇಯ ೨೫೩ ಇವರ ಗರಿಷ್ಠ ರನ್ ಗಳಿಕೆಯಾಗಿದೆ.೨೯ ಏಕದಿನ ಪಂದ್ಯದಲ್ಲಿ  ೧೩೭೧ರನ್ ಗಳಿಸಿದ್ದು ೧೪೦ ರನ್ ಗರಿಷ್ಠ  ಗಳಿಕೆಯಾಗಿದೆ. ಎರಡು ಟ್ವೆಂಟಿ-೨೦ ಪಂದ್ಯದಲ್ಲಿ ೫೨ ರನ್ ಗಳಿಸಿದ್ದಾರೆ. ೧೩೨ ಪ್ರಥಮ ದರ್ಜೆ  ಪಂದ್ಯವಾಡಿರುವ ಅಮ್ಲ ೯೬೮೮  ರನ್ ಗಳಿಸಿದ್ದು ಅಜೇಯ ೨೫೩ ರನ್ ಗರಿಷ್ಠ ರನ್ ಆಗಿದೆ. ದಕ್ಷಿಣ ಅಫ್ರಿಕಾ ತಂಡದಲ್ಲಿ ಆಯ್ಕೆಯಾದ ಭಾರತೀಯ ಮೂಲದ ಆಟಗಾರರಾಗಿರುವ ಅಮ್ಲರ ತಂದೆಯ ಮೂಲ ವಾಸಸ್ಥಾನ ಗುಜರಾತ್ ಆಗಿತ್ತು. ತಮ್ಮ ೨೧ನೆ ವಯಸ್ಸಿನಲ್ಲಿ ಅಮ್ಲ ಡೊಲ್ಫಿನ್ಸ್ ತಂಡದ ನಾಯಕರಾಗಿ ಆಯ್ಕೆಯಾದರು. &lt;br /&gt;&lt;br /&gt;&lt;span style="font-weight:bold;"&gt;   ‌ಅಗ್ರ ಪ್ರಶಸ್ತಿ ವಿಜೇತರು&lt;/span&gt;&lt;br /&gt;u ಹಾಶಿಂ ಅಮ್ಲ-ದಕ್ಷಿಣ‌ಅಫ್ರಿಕಾದ ವರ್ಷದ ಕ್ರಿಕೆಟಿಗ, ವರ್ಷದ ಟೆಸ್ಟ್  ಕ್ರಿಕೆಟಿಗ, ದಕ್ಷಿಣ ಅಫ್ರಿಕಾದ ಆಟಗಾರರ ವರ್ಷದ ಕ್ರಿಕೆಟಿಗ, ಸಿ‌ಎಸ್‌ಎ ಅಭಿಮಾನಿಗಳ ವರ್ಷದ ಕ್ರಿಕೆಟಿಗ.&lt;br /&gt;u ಎಬಿಡಿ ವಿಲಿಯರ‍್ಸ್-ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿ.&lt;br /&gt;u ಚಾರ್ಲ್ಸ್ ಲಾಂಗ್ವೆಲ್ಡ್-ಅಂತಾರಾಷ್ಟ್ರೀಯ ಪ್ರೊ-೨೦ ಕ್ರಿಕೆಟಿಗ ಪ್ರಶಸ್ತಿ.&lt;br /&gt;u ರ‍್ಯಾನ್ ಮೆಕ್‌ಲರೆನ್-ವರ್ಷದ ಆಗಂತುಕ  ಕ್ರಿಕೆಟಿಗ ಪ್ರಶಸ್ತಿ.&lt;br /&gt;u ಹರ್ಶೆಲ್ ಗಿಬ್ಸ್-ಎಂಟಿ‌ಎನ್೪೦ ವರ್ಷದ ಕ್ರಿಕೆಟಿಗ  ಪ್ರಶಸ್ತಿ.&lt;br /&gt;u ರಿಲಿ  ರುಸ್ಸೊ-ಸೂಪರ್‌ಸ್ಪೋರ್ಟ್ಸ್ ಸೀರಿಸ್‌ನ ವರ್ಷದ ಕ್ರಿಕೆಟಿಗ ಪ್ರಶಸ್ತಿ.&lt;br /&gt;u ಕೊಲಿನ್ ಇಂಗ್ರಾಮ್-ಸ್ಟಾಂಡರ್ಡ್ ಬ್ಯಾಂಕ್ ಪ್ರೊ೨೦ಯ ವರ್ಷದ ಕ್ರಿಕೆಟಿಗ ಪ್ರಶಸ್ತಿ.&lt;br /&gt;u ಚಿವೊರೊಲೆಟ್  ನೈಟ್ಸ್-ಸಿ‌ಎಸ್‌ಎ ಫೈರ್‌ಫ್ಲೆ ಪ್ರಶಸ್ತಿ.&lt;br /&gt;u ಪುಮಿಲಿಲಾ ಮ್ಯಾತ್‌ಶಿಕ್ವೆ-ಎಂಟಿ‌ಎನ್‌ನ ಪ್ರತಿಭಾನ್ವಿತ ಆಗಂತುಕ ಕ್ರಿಕೆಟಿಗ ಪ್ರಶಸ್ತಿ.&lt;br /&gt;u ಕೊಲಿನ್ ಇಂಗ್ರಾಮ್-ಎಸ್‌ಎ ಕ್ರಿಕೆಟರ‍್ಸ್ ಅಸೋಸಿಯೇಶನ್ ಎಂವಿಪಿ ಪ್ರಶಸ್ತಿ ಹಾಗೂ ದೇಶಿಯ ವರ್ಷದ ಕ್ರಿಕೆಟಿಗ ಪ್ರಶಸ್ತಿ.&lt;br /&gt;u ರಸ್ಸೆಲ್ ಡೊಮಿಂಗೊ-ಸಿ‌ಎಸ್‌ಎ ವರ್ಷದ ಕೋಚ್ ಪ್ರಶಸ್ತಿ.&lt;br /&gt;u ಲೂಯಿಸ್ ಕ್ರುಗೆರ್-ಸಿ‌ಎಸ್‌ಎ ವರ್ಷದ ಗ್ರೌಂಡ್ಸ್‌ಮ್ಯಾನ್ ಪ್ರಶಸ್ತಿ.&lt;br /&gt;u ಗೌಟೆಂಗ್-ಸಿ‌ಎಸ್‌ಎ ವರ್ಷದ ಸ್ಕೋರರ‍್ಸ್ ಅಸೋಸಿಯೇಶನ್ ಪ್ರಶಸ್ತಿ.&lt;br /&gt;u ಮಾರಿಯಸ್ ಇರಸುಮ್ಸು-ಸಿ‌ಎಸ್‌ಎ ವರ್ಷದ ಅಂಪೈರ್ ಪ್ರಶಸ್ತಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-5444374727880169750?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blogspot.com/feeds/5444374727880169750/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://shamsheerbudoli.blogspot.com/2010/07/blog-post_4743.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/7991691389792198461/posts/default/5444374727880169750'/><link rel='self' type='application/atom+xml' href='http://www.blogger.com/feeds/7991691389792198461/posts/default/5444374727880169750'/><link rel='alternate' type='text/html' href='http://shamsheerbudoli.blogspot.com/2010/07/blog-post_4743.html' title='ಹಾಶಿಂ ಅಮ್ಲ ಮಡಿಲಿಗೆ ವರ್ಷದ ನಾಲ್ಕು ಪ್ರಶಸ್ತಿ'/><author><name>Shamsheer, Budoli</name><uri>http://www.blogger.com/profile/07465389252636295219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_pucHoSJeTcw/TEkpmST3-JI/AAAAAAAAAwM/2gKJ4Mu6N3s/s72-c/117451.jpg' height='72' width='72'/><thr:total>0</thr:total></entry><entry><id>tag:blogger.com,1999:blog-7991691389792198461.post-7174315853843602354</id><published>2010-07-22T22:20:00.000-07:00</published><updated>2010-07-22T22:25:40.988-07:00</updated><title type='text'>ಅಖಿಲ ಭಾರತ ಬ್ಯಾಡ್ಮಿಂಟನ್ ಚಾಂಪಿಯನ್ ಗೆದ್ದ ಬೆಂಗಳೂರು ಯುವಕ</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_pucHoSJeTcw/TEknybsDfDI/AAAAAAAAAvc/Trcp4j3nF0c/s1600/anup-sridhar.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://4.bp.blogspot.com/_pucHoSJeTcw/TEknybsDfDI/AAAAAAAAAvc/Trcp4j3nF0c/s320/anup-sridhar.jpg" border="0" alt=""id="BLOGGER_PHOTO_ID_5496968567561878578" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_pucHoSJeTcw/TEknyNDIdSI/AAAAAAAAAvU/DabDMGbrmig/s1600/anup.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 315px;" src="http://4.bp.blogspot.com/_pucHoSJeTcw/TEknyNDIdSI/AAAAAAAAAvU/DabDMGbrmig/s320/anup.jpg" border="0" alt=""id="BLOGGER_PHOTO_ID_5496968563632141602" /&gt;&lt;/a&gt;&lt;br /&gt;&lt;span style="font-weight:bold;"&gt;ಶಂಶೀರ್, ಬುಡೋಳಿ&lt;br /&gt;   ಪತ್ರಕರ್ತ&lt;/span&gt;&lt;br /&gt;ಬೆಂಗಳೂರಿನ ಬ್ಯಾಡ್ಮಿಂಟನ್ ಹುಡುಗ ಅನೂಪ್ ಅಪ್ರತಿಮ ಸಾಧನೆ ಮಾಡಿದ್ದಾನೆ. ವಿಶ್ವದ ೫೬ನೆ  ಶ್ರೇಯಾಂಕಿತ ಆಟಗಾರ ಅನೂಪ್ ಶ್ರೀಧರ್ ಮಂಗಳವಾರ ಬೆಂಗಳೂರಿನಲ್ಲಿ ಕೊನೆಗೊಂಡ ಅಖಿಲ ಭಾರತ ಸೀನಿಯರ್ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಳ್ಳುವ ಮೂಲಕ ಭರವಸೆಯ ಆಟಗಾರನಾಗಿ ಮೂಡಿಬಂದಿದ್ದಾರೆ.&lt;br /&gt;&lt;blockquote&gt;ರಾಜ್ಯ  ಬ್ಯಾಡ್ಮಿಂಟನ್ ಸಂಸ್ಥೆಯ ಸಹಯೋಗದಲ್ಲಿ  ಬೆಂಗಳೂರು ಉತ್ತರ ಜಿಲ್ಲಾ ಸಂಸ್ಥೆ ಆಶ್ರಯದಲ್ಲಿ ಕಬ್ಬನ್ ಉದ್ಯಾನವನದಲ್ಲಿರುವ ಕೆಜಿ‌ಎಸ್ ಕ್ಲಬ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಿ‌ಎಸ್‌ಪಿಬಿಯ ಅನೂಪ್  ಶ್ರೀಧರ್, ೩ ಸುತ್ತಿನ ಪಂದ್ಯದಲ್ಲಿ  ೨೧-೧೯, ೨೦-೨೨, ೨೧-೧೫ ಸೆಟ್‌ಗಳಿಂದ ಯುವ ಪ್ರತಿಭೆ ಸೌರಭ್ ವರ್ಮಾರನ್ನು ಸೋಲಿಸಿ  ಚಾಂಪಿಯನ್ ಎನಿಸಿಕೊಂಡರು. ಒಂದು ಗಂಟೆಗಳ  ಕಾಲ  ಪ್ರಬಲ ಪೈಪೋಟಿ ಕಂಡುಬಂದ ಪಂದ್ಯದ ಎರಡನೇ ಸೆಟ್‌ನಲ್ಲಿ ಸೋಲು ಅನುಭವಿಸಿದರೂ ಅನೂಪ್ ನಿರ್ಣಾಯಕ ಸೆಟ್‌ನಲ್ಲಿ ಚೇತರಿಕೆಯ ಪ್ರದರ್ಶನ ನೀಡಿದರು. ಅನೂಪ್ ಇಪ್ಪತ್ತು ನಿಮಿಷಗಳ ಆಟದಲ್ಲಿ ಮೊದಲ ಸೆಟ್‌ನ್ನು ತಮ್ಮದಾಗಿಸಿಕೊಂಡು ಶುಭಾರಂಭ ಮಾಡಿದರು.ಅನೂಪ್ ಮೊದಲ ಸುತ್ತಿನಲ್ಲಿ ೨೦-೧೮ ಸೆಟ್‌ಗಳ ಮೂಲಕ  ಮುಂದಿರುವಾಗ ಗೆಲ್ಲುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.&lt;/blockquote&gt;  ಆದರೆ ಎರಡನೆ ಸೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಸೌರಭ್ ಪಂದ್ಯವನ್ನು ಸಮಬಲ ಮಾಡಿದರು. ಆದರೆ ಈ ಹೊತ್ತಿಗೆ ಒಂದು ಅಂಕಕ್ಕಾಗಿ ಅನೂಪ್ ಸ್ಪಲ್ಪ ಪರದಾಡಿದರು. ಆವಾಗಲೇ ಸೌರಭ್  ನಿರಂತರ ಎರಡು ಅಂಕಗಳನ್ನು  ಕಸಿದುಕೊಂಡು  ದ್ವಿತೀಯ ಸೆಟ್‌ಅನ್ನು ಗೆದ್ದುಕೊಂಡು ಪಂದ್ಯವನ್ನು ಮೂರನೆ ಸೆಟ್‌ಗೆ ಕೊಂಡೊಯ್ದರು. ಆದರೆ ೩ನೆ ಸೆಟ್‌ನಲ್ಲಿ  ಸೌರಭ್‌ಗೆ ತಮ್ಮ  ಗುರಿಯನ್ನು ಸಾಧಿಸಲು ಕಷ್ಟವಾಯಿತು.  ಅನೂಪ್ ತಮ್ಮ ಆಟದ ಪ್ರಾಬಲ್ಯ ಮೆರೆದು  ೧೫-೪  ಸೆಟ್‌ಗಳಿಂದ  ಮುನ್ನಡೆ ಯುವುದರ ಮೂಲಕ  ಗೆಲುವನ್ನು ತಮ್ಮದಾಗಿಸಿ ಕೊಂಡರು. ಮಧ್ಯ ಪ್ರದೇಶದವರಾಗಿರುವ  ಸೌರಭ್ ಅನೂಪ್‌ಗೆ ಪ್ರಬಲ ಪೈಪೋಟಿ ನೀಡಿದದಾರೂ ಉತ್ತಮ ಹೋರಾಟದ ವಾತವರಣ ನಿರ್ಮಾಣವಾಗಿತ್ತು. ಅಂತಿಮ ಹೋರಾಟದ ಹೊತ್ತಿನಲ್ಲಿ ಸೌರಭ್ ೧೫-೨೧ರಿಂದ ಸೆಟ್ ಕಳೆದುಕೊಂಡು ಅನೂಪ್ ಎದುರು ಸೋಲನು ಭವಿಸಿದರು.&lt;br /&gt;ತೃಪ್ತಿ ಮೂಡಿಸಿದ ತೃಪ್ತಿ: ರಾಷ್ಟ್ರೀಯ ಚಾಂಪಿಯನ್, ಅಗ್ರ ಶ್ರೇಯಾಂಕಿತ ಆಟಗಾರ್ತಿ  ತೃಪ್ತಿ  ಮುರ್ಗುಂಡೆ ಮಹಿಳೆಯರ ಸಿಂಗಲ್ಸ್ ವಿಭಾಗದ ಚಾಂಪಿಯನ್ ಪ್ರಶಸ್ತಿಯನ್ನು  ತಮ್ಮದಾಗಿಸಿಕೊಂಡರು. ಫೈನಲ್‌ನಲ್ಲಿ ಅವರು ೨೧-೧೨, ೨೧-೧೮ರಲ್ಲಿ ಮಹಾರಾಷ್ಟ್ರದ ೭ನೆ ಶ್ರೇಯಾಂಕಿತ ಅರುಂಧತಿ ಪಂಥ್ವಾನೆರನ್ನು ಸೋಲಿಸಿದರು. ೩೫ ನಿಮಿಷಗಳ ಕಾಲ ಇವರಿಬ್ಬರ ನಡುವೆ  ನಡೆದ ಆಟದಲ್ಲಿ ಪೆಟ್ರೋಲಿಯಂ ಘಟಕದ ತೃಪ್ತಿ  ಉತ್ತಮ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಮಹಿಳೆಯರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಪೆಟ್ರೋಲಿಯಂನ  ಜ್ವಾಲಾ ಗುಟ್ಟಾ ಹಾಗೂ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಜೋಡಿ,  ಅಪರ್ಣಾ ಬಾಲನ್  ಹಾಗೂ ಮಹಾರಾಷ್ಟ್ರದ ಪ್ರಜಕ್ತಾ ಸಾವಂತ್ ಜೋಡಿ ಯೆದುರು ೨೧-೧೯, ೨೧-೧೧ ಸೆಟ್‌ಗಳಿಂದ ಸೋಲನುಭವಿಸಿದರು.ಮಹಿಳಾ ಡಬಲ್ಸ್ ಪ್ರಶಸ್ತಿಯನ್ನು ಅಪರ್ಣಾ ಬಾಲನ್, ಪ್ರಜಕ್ತಾ ಸಾವಂತ್ ಜೋಡಿ ಗಳಿಸಿಕೊಂಡಿತು. ಏರ್ ಇಂಡಿಯಾದ ಪ್ರಣವ್ ಚೋಪ್ರಾ ಮತ್ತು  ಆಂಧ್ರಪ್ರದೇಶದ  ಕೆ. ತರುಣ್ ೨೧-೧೮, ೧೨-೨೧, ೨೧-೧೯ ಸೆಟ್‌ಗಳಲ್ಲಿ  ಏರ್ ಇಂಡಿಯಾದ ಅಕ್ಷಯ್ ದಿವಾಲ್ಕರ್-ಅರುಣ್ ವಿಷ್ಣು ವಿರುದ್ಧ ಜಯ ಸಾಧಿಸಿ ಪುರುಷರ ಡಬಲ್ಸ್ ವಿಭಾಗದ ಪ್ರಶಸ್ತಿ  ಗಳಿಸಿಕೊಂಡರು. ಮಿಶ್ರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಅರುಣ್ ವಿಷ್ಣು- ಅಪರ್ಣಾ ಬಾಲನ್ ಜೋಡಿ ೨೧-೧೬, ೧೮-೨೧, ೨೧-೧೯ ರಲ್ಲಿ ಪ್ರಣವ್ ಚೋಪ್ರಾ- ಪ್ರಜಕ್ತಾ  ಸಾವಂತ್ ಜೋಡಿಯೆದುರು ಜಯ ಗಳಿಸಿದರು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7991691389792198461-7174315853843602354?l=shamsheerbudoli.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shamsheerbudoli.blog
